January 2025

  • January 13, 2025
    ಬರಹ: Shreerama Diwana
    ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಚುಮುಚುಮು ಚಳಿಯಲ್ಲಿ ಸ್ವಲ್ಪ ಹೆಚ್ಚೇ ಶೀತ ಗಾಳಿ ಬೀಸುತ್ತಿರುವಾಗ, ಆಶಾ ಕಾರ್ಯಕರ್ತೆಯರೆಂಬ ಹೆಣ್ಣು ಮಕ್ಕಳು ತಮ್ಮ ಅತ್ಯಂತ ನ್ಯಾಯಯುತ, ಮೂಲಭೂತ ಬೇಡಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರದರ್ಶನ,…
  • January 13, 2025
    ಬರಹ: ಬರಹಗಾರರ ಬಳಗ
    ಅವನು ಬರೆಯುತ್ತಿದ್ದಾನೆ. ಬೆಳಗ್ಗೆ ಸೂರ್ಯ ಹುಟ್ಟುವಾಗ ಅಲ್ಲಿ ಕುಳಿತು ಬರೆಯೋದಕ್ಕೆ ಆರಂಭ ಮಾಡಿದವ ಸೂರ್ಯ ನೆತ್ತಿಯ ಮೇಲೆ ಬಂದು ತನ್ನ ಪ್ರಖರವಾದ ಬಿಸಿಲನ್ನ ನೆಲಕ್ಕೆ ಬಡಿದಪ್ಪಳಿಸಿದಾಗಲೂ ಆತ ಅಲ್ಲಿಂದ ಏಳುತ್ತಿಲ್ಲ. ಸೂರ್ಯ ಸಂಜೆ ತನ್ನ ಮನೆ…
  • January 13, 2025
    ಬರಹ: ಬರಹಗಾರರ ಬಳಗ
    ಇಂದು ನಾವು ಕೌಶಲದ ಬಗ್ಗೆ ತಿಳಿದುಕೊಳ್ಳೋಣ. ಹಿಂದಿನ ಲೇಖನದಲ್ಲಿ ಶ್ರೇಷ್ಠ ಕರ್ಮದ ಬಗ್ಗೆ ತಿಳಿದುಕೊಂಡಿದ್ದೇವೆ. ಶ್ರೇಷ್ಠ ಕರ್ಮ ಎಂದರೆ ನನಗೆ ಮತ್ತು ಸಮಾಜಕ್ಕೆ ಹಿತವನ್ನುಂಟು ಮಾಡುವ, ಸಂತೋಷವನ್ನುಂಟು ಮಾಡುವ ಕರ್ಮ. ನನಗೆ ಮತ್ತು ಸಮಾಜಕ್ಕೆ…
  • January 13, 2025
    ಬರಹ: ಬರಹಗಾರರ ಬಳಗ
    ಏತಕೋ ಮನ ಬೇಸರದಿ ತಲ್ಲಣಿಸುತಾ ಸಾಗಿದೆ ಜೀವದೊಳು ಭಾವವಿಲ್ಲ ಸೊರಗುತಾ ಹೋಗಿದೆ   ನೆನಪಿನೋಲೆ ಹೀಗೆ ಸಿಗಲು ಸನಿಹ ಯಾರು ಇಲ್ಲದೆ ಓದಿಕೊಳಲು ನನ್ನೊಳಗೆ ಖುಷೀ ಹೊನಲು ಕಾಣದೆ   ಭವ್ಯವಾದ ಹೃದಯದಲ್ಲಿ ಮಸಿಯ ತುಂಡು ಕುಳಿತಿದೆ ಕತೆಯ ಜೊತೆ ವ್ಯಥೆಯು…
  • January 12, 2025
    ಬರಹ: ಬರಹಗಾರರ ಬಳಗ
    ಎರಡು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಕರಿಬೇವಿನ ಎಸಳನ್ನು ಬಾಡಿಸಿ. ಇದಕ್ಕೆ ತೆಂಗಿನತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಮಜ್ಜಿಗೆ ಸೇರಿಸಿ. ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಜೀರಿಗೆ ಜೊತೆ ಕೊಡಿ…
  • January 12, 2025
    ಬರಹ: Shreerama Diwana
    ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಹೀಗೆ ಆಚರಿಸಲಾಗುತ್ತದೆ. ಕಾರಣ ಯುವಕರನ್ನು ಅತ್ಯಂತ ಪ್ರೀತಿ, ಗೌರವ, ಅಭಿಮಾನದಿಂದ ಭವಿಷ್ಯದ ದೊಡ್ಡ ಶಕ್ತಿಯಾಗಿ ಗುರುತಿಸಿದವರು ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು. ಭಾರತದ ನಿಜವಾದ ಖಾವಿ…
  • January 12, 2025
    ಬರಹ: ಬರಹಗಾರರ ಬಳಗ
    ಆ ಪತ್ರವೊಂದಕ್ಕೆ ವಿಳಾಸ ಸಿಕ್ಕಿಲ್ಲ . ಹಲವು ಸಮಯದಿಂದ ತನ್ನೊಳಗೆ ಅದ್ಭುತವಾದ ಸಂದೇಶವನ್ನು ಇಟ್ಟುಕೊಂಡು ವಿಳಾಸಕ್ಕಾಗಿ ಕಾಯುತ್ತಲೇ ಕುಳಿತು ಬಿಟ್ಟಿದೆ. ಅದರೊಳಗೆ ಜೀವನದ ಅದ್ಭುತ ಗುರಿಯ ಕಡೆಗೆ ಸಾಗುವ ದಾರಿ ಇದೆ, ಎಲ್ಲ ನೋವನ್ನು ಮರೆತು…
  • January 12, 2025
    ಬರಹ: ಬರಹಗಾರರ ಬಳಗ
    ಮಣಿಪಾಲ ನಗರವು ತನ್ನ ಭವ್ಯವಾದ ಶೈಕ್ಷಣಿಕ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಅತ್ಯಾಧುನಿಕ ಎಲ್ಲಾ ಆರೋಗ್ಯ ಚಿಕಿತ್ಸೆಗಳ ಆಸ್ಪತ್ರೆಗಳು ಇಲ್ಲಿವೆ. ಕರಾವಳಿ ತೀರದ ಅಷ್ಟೇ ಅಲ್ಲದೆ ರಾಜ್ಯದ, ದೇಶದ ಅತ್ಯುತ್ತಮ ಆಸ್ಪತ್ರೆಗಳ ಊರು ಮಣಿಪಾಲ ಎಂಬ…
  • January 12, 2025
    ಬರಹ: ಬರಹಗಾರರ ಬಳಗ
    ಮನದಲಿ ತುಂಬಿಹ ಕುರೆಯನು ದೂಡುತ ಕನಸಲು ಸವಿಯನು ಪಡೆಯುತಲಿ ನನಸನು ಪಡೆಯುತ ಸಂಸ್ಕೃತಿ ಕಲಿತರೆ ಘನದಲಿ ವಿದ್ಯೆಯ ಹೊಂದುತಲಿ   ಮೋಹವು ನಿನಗದು ಬೇಡವು ಕಂದನೆ ದಾಹದ ಮಾರ್ಗದಿ ನಡೆಯದಿರು ದೇಹದ ವಾಸನೆ ನೀಗುತ ಸಾಗಿರೆ ನೇಹದ ರೀತಿಯೆ ಬದುಕುತಿರು  …
  • January 11, 2025
    ಬರಹ: Ashwin Rao K P
    ಮನೆಕೆಲಸ ಸೂರಿ ಒಂದು ಸಂಜೆ ಆಫೀಸಿನಿಂದ ಮನೆಗೆ ಬಂದಾಗ ಹೊರಗೆ ಅಂಗಳದಲ್ಲಿ ಕಸದ ರಾಶಿ ಬಿದ್ದಿತ್ತು. ರಂಗೋಲಿ ಇರಲಿ, ಹೊಸಿಲನ್ನೂ ತೊಳೆದಿರಲಿಲ್ಲ. ಎಲ್ಲಾ ಧೂಳುಮಯ. ಮನೆಯೊಳಗೆ ಅಡಿಯಿಡುತ್ತಿದ್ದಂತೆ ಸೂರಿಗೆ ಮಕ್ಕಳು ಆಡುವ ಸದ್ದು ಕೇಳಿಸಿ ಆ ಕಡೆ…
  • January 11, 2025
    ಬರಹ: Ashwin Rao K P
    ಕಳೆದ ಎಂಟು ವರ್ಷಗಳಿಂದ ಒಂದೇ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಒಂದು ಹಂತದ ಜಯ ಸಿಕ್ಕಿದೆ. ಹತ್ತು ಸಾವಿರ ರೂಪಾಯಿ ಮಾಸಿಕ ಗೌರವ ಧನ ನಿಗದಿ ಸೇರಿದಂತೆ ಆಶಾ ಸಂಘಟನೆಯ ಪ್ರಮುಖ ಬೇಡಿಕೆಗಳನ್ನು…
  • January 11, 2025
    ಬರಹ: Shreerama Diwana
    ಸರಣಿ ಅಪಘಾತಗಳು, ಸರಣಿ ಆತ್ಮಹತ್ಯೆಗಳು, ಸರಣಿ ಅಪರಾಧಗಳು, ಸರಣಿ ಅನಾರೋಗ್ಯಗಳು, ಸರಣಿ ಭ್ರಷ್ಟಾಚಾರದ ಹಗರಣಗಳು, ಮತ್ತೊಂದು ಕಡೆ, ಮೂರು ಪಕ್ಷಗಳ 224 ಜನಪ್ರತಿನಿಧಿಗಳಾದ ವಿಧಾನಸಭಾ ಸದಸ್ಯರ ನಡುವೆ ಅಧಿಕಾರಕ್ಕಾಗಿ, ಸರಣಿ ಭಿನ್ನಮತೀಯ…
  • January 11, 2025
    ಬರಹ: ಬರಹಗಾರರ ಬಳಗ
    ಅಲ್ಲೋ ಮಾರಾಯ ನೀನು ಹೇಗೆ ನಿಂತು ಬಿಟ್ಟಿದ್ದೀಯಾ? ಇಷ್ಟು ಗಟ್ಟಿಯಾಗಿ, ಇನ್ನೂ ಬೀಳದೆ.‌ ನಿನ್ನೆ ರಾತ್ರಿಯ ಆ ಜೋರು ಮಳೆಗೆ, ಬಿರುಸಾದ ಗಾಳಿಗೆ ಒಂದೂ ಚೂರು ಅಲುಗಾಡದೆ ಹೇಗೆ ನಿಂತು ಬಿಟ್ಟಿದ್ದೀಯಾ? ಅಲ್ಲೋ ಮಾರಾಯಾ ನಿನ್ನ ಸುತ್ತ ಮುತ್ತ…
  • January 11, 2025
    ಬರಹ: ಬರಹಗಾರರ ಬಳಗ
    ಹಿಂದಿನ ವಾರದ ಹಕ್ಕಿಕಥೆಗಳಲ್ಲಿ ನೀರನ್ನು ಆಶ್ರಯಿಸಿ ಬದುಕುವ ಕೆಲವು ಹಕ್ಕಿಗಳನ್ನು ಪರಿಚಯ ಮಾಡಿಕೊಂಡಿದ್ದೇವೆ. ನೀರಿನ ಮೇಲೆ ಈಜುತ್ತಾ ಆಹಾರ ಹುಡುಕುವ ಬಾತುಕೋಳಿಗಳು, ನೀರಿನ ಒಳಗೆ ಮುಳುಗಿ ಮೀನು ಹಿಡಿಯುವ ನೀರುಕಾಗೆ ಅಥವಾ ಹಾವಕ್ಕಿಗಳು, ತಮ್ಮ…
  • January 11, 2025
    ಬರಹ: ಬರಹಗಾರರ ಬಳಗ
    ಸಾಹಿತ್ಯ ಕಲೆ ಎಂದರೆ ಮನುಷ್ಯತ್ವ ಅಂತ ಅಂದುಕೊಳ್ಳಬೇಕಾಗಿಲ್ಲ. ಪ್ರಾಚೀನ ಸಾಹಿತ್ಯದಲ್ಲಿ ಒಬ್ಬ ವೀರನ ರಣಶೌರ್ಯವನ್ನು ಪ್ರಶಂಸಿಸ ಬೇಕಾದರೆ, ವೈರಿವನಿತೆಯರ ಕೆನ್ನೆಯ‌ ಮೇಲೆ ಸದಾ ಕಂಬನಿ ಹರಿಸಿದವನು ಎಂಬಂತಹ ವರ್ಣನೆ ಸಿಗುತ್ತವೆ. ಇಂತಹ ಅಮಾನುಷ…
  • January 11, 2025
    ಬರಹ: ಬರಹಗಾರರ ಬಳಗ
    ತೆಂಗಿಗೆ ಡಿಮ್ಯಾಂಡ್  ಎಳನೀರಿನ ಬಳಕೆ ಹೆಚ್ಚಳ; ರಾಜ್ಯದಲ್ಲಿ ಹಣ ಕೊಡ್ತೀವಂದ್ರು ಸಿಗ್ತಿಲ್ಲ ತೆಂಗು...   ತೆಂಗು ಇಲ್ಲದ ಅಡುಗೆ- ಕಳೆದು
  • January 10, 2025
    ಬರಹ: Ashwin Rao K P
    ಕಳೆದ ಸುಮಾರು ಎರಡು ದಶಕಗಳಿಂದ ‘ಸಂಪದ’ ಜಾಲತಾಣವು ಸಾವಿರಾರು ಬರಹಗಳಿಗೆ ವೇದಿಕೆಯಾಗಿದೆ. ಮೊಬೈಲ್, ವಾಟ್ಸಾಪ್, ಫೇಸ್ಬುಕ್, ಟ್ವಿಟರ್ (ಎಕ್ಸ್), ಇನ್ಸ್ಟಾಗ್ರಾಂ ಹೀಗೆ ಹತ್ತು ಹಲವಾರು ಸಾಮಾಜಿಕ ಜಾಲತಾಣಗಳು ಇಲ್ಲದೇ ಇರುವ ಸಮಯದಲ್ಲಿ ಹುಟ್ಟಿಕೊಂಡ…
  • January 10, 2025
    ಬರಹ: Ashwin Rao K P
    ಅಗ್ರಹಾರ ಕೃಷ್ಣಮೂರ್ತಿಯವರು ಬರೆದ ವಿಮರ್ಶೆಗಳ ಸಂಕಲನ ‘ಕಾಲ್ದಾರ್’. ಈ ಕೃತಿಗೆ ಖ್ಯಾತ ವಿಮರ್ಶಕ ರಾಜೇಂದ್ರ ಚೆನ್ನಿಯವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯ ಕಂಡ ಕೆಲವು ಸಾಲುಗಳು ನಿಮ್ಮ ಓದಿಗಾಗಿ… “ಅಗ್ರಹಾರ…
  • January 10, 2025
    ಬರಹ: Shreerama Diwana
    ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಬಗ್ಗೆ, ಮುಖ್ಯವಾಗಿ ಮಹಿಳೆಯರ ಮೇಲಿನ ಅತ್ಯಂತ ಅಮಾನವೀಯ ದೌರ್ಜನ್ಯದ ಬಗ್ಗೆ ವಿಶ್ವದ ಎಲ್ಲಾ ಸಂವೇದನಾಶೀಲ ನಾಗರಿಕರು ಧ್ವನಿ ಎತ್ತಬೇಕಾಗಿದೆ. ಇಲ್ಲಿ ಧಾರ್ಮಿಕ ನಂಬಿಕೆಗಳು ಅಥವಾ ಧರ್ಮಗಳ ಆಚರಣೆಗಳು ಏನೇ ಇರಲಿ…
  • January 10, 2025
    ಬರಹ: ಬರಹಗಾರರ ಬಳಗ
    ಪಪ್ಪಾಯಿ ಹಣ್ಣಿನ ತಿರುಳು, ನೀರು, ಹಾಲು, ಸಕ್ಕರೆ ಮಿಕ್ಸಿಯಲ್ಲಿ ಹಾಕಿ ತಿರುವಿ. ಈಗ ಸವಿಯಾದ ಪಪ್ಪಾಯಿ ಹಣ್ಣಿನ ಮಿಲ್ಕ್ ಶೇಕ್ ಸಿದ್ಧ. ಬೇಕಿದ್ದರೆ ಮಂಜುಗೆಡ್ಡೆ ಸೇರಿಸಬಹುದು. - ಸಹನಾ ಕಾಂತಬೈಲು, ಮಡಿಕೇರಿ