January 2025

  • January 10, 2025
    ಬರಹ: ಬರಹಗಾರರ ಬಳಗ
    ಅವಳಿಗೆ ಅನ್ನಿಸಿತಂತೆ ತಾನಿಂದು ದೇವರಾಗಿದ್ದು ಬಿಡಬೇಕಿತ್ತು ಅಥವ ಅದ್ಭುತ ಶಕ್ತಿ ತನ್ನೊಳಗೆ ಸಂಚಯವಾಗಬೇಕು ಅಂತ. ಆ ದಿನ‌ ಬಸ್ಸಿನಲ್ಲಿ ಒಬ್ಬಳು ಕಿಟಕಿ ಬದಿಗೆ‌ ಕುಳಿತ ಹುಡುಗಿಗೆ ಪಕ್ಕದಲ್ಲಿ ಕುಳಿತವ ಮೈ ಮೇಲೆ ಒರಗಿ‌ ಅಸಹ್ಯವಾಗಿ…
  • January 10, 2025
    ಬರಹ: ಬರಹಗಾರರ ಬಳಗ
    ಘಟ್ಟದ ಕೆಳಗಿನ ಕುಂದಾಪುರಕ್ಕೆ ಸೇರಿದ ನನಗೂ, ಘಟ್ಟದ ಮೇಲಿನ ಸಾಗರಕ್ಕೂ, ನಡುವಿನ ಸೇತುವಾಗಿರುವ ಕೋಗಾರು ಘಾಟಿ, ಕೌತಿ, ಬಿಳಿಗಾರು, ಮುಪ್ಪಾನೆ, ಕಾರ್ಗಲ್, ಹಿಡುವಾಣಿ, ಲಾಲ್ ಬಹಾದ್ದೂರ್ ಕಲೆ – ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ…
  • January 10, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಚತುರೆಯ ನಡೆಯವಳ ಜೊತೆಗಾನು ಸಾಗುತಿರೆ ಒಲವು ಗತ್ತಿನಾ ನಡೆ ನುಡಿಗಳಲಿ ಅವಳಿಂದು ನೋಡುತಿರೆ ಒಲವು   ಮನ ಮುದುಡಿ ಕೂತಿದೆ ಎಂದರೆ ಮನಸ್ಸಿಲ್ಲವೆಂದೇ ಅರ್ಥವೆ ಕನಸ್ಸುಗಳ ಆಚೆಯು ಪ್ರೀತಿಯಿದೆಯೆಂದು ಬಯಸುತಿರೆ ಒಲವು   ಹೊತ್ತು ಮೂಡಿದರೂ…
  • January 09, 2025
    ಬರಹ: Ashwin Rao K P
    ಶುದ್ಧ ಕನ್ನಡ ಭಾಷಾ ಪ್ರಯೋಗದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಮಂಡ್ಯದ ಕೊಕ್ಕಡ ವೆಂಕಟ್ರಮಣ ಭಟ್ ಅವರು ‘ಸರಿಗನ್ನಡ-ಸರಿಕನ್ನಡ’ ಎನ್ನುವ ಒಂದು ಕೃತಿಯನ್ನು ಬರೆದಿದ್ದಾರೆ. ಇದರಲ್ಲಿ ಶುದ್ಧ ಕನ್ನಡ ಭಾಷೆಯ ಬಗ್ಗೆ ಬಹಳಷ್ಟು ಮಾಹಿತಿ…
  • January 09, 2025
    ಬರಹ: Ashwin Rao K P
    ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆ ನೀಡಲು ಕೇಂದ್ರ ಸರಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ. ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಗಾಯಾಳುಗಳು ಚಿಕಿತ್ಸೆಗೆ…
  • January 09, 2025
    ಬರಹ: Shreerama Diwana
    ಬದುಕಿನ ಪಯಣದ ಹಾದಿಯಲ್ಲಿ, ಎರಡು ದಾರಿಗಳು ಮತ್ತು ಎರಡು ಆಯ್ಕೆಗಳು. ಪ್ರತಿಯೊಬ್ಬರ ಜೀವನದಲ್ಲೂ ಹುಟ್ಟಿನಿಂದ ಕೊನೆಯವರೆಗೂ ಎಲ್ಲಾ ವಿಭಾಗಗಳಲ್ಲೂ ಈ ದಾರಿಗಳು ಇರುತ್ತವೆ.  ಒಂದು, ಹಿರಿಯರು ತೋರಿದ, ಧರ್ಮಗಳು ನೀಡಿದ, ಗ್ರಂಥಗಳು ಹೇಳಿದ ಅನುಭವದ…
  • January 09, 2025
    ಬರಹ: ಬರಹಗಾರರ ಬಳಗ
    ಅವನು ತುಂಬಾ ದೊಡ್ಡ ಮಾತುಗಳನ್ನಾಡುತ್ತಿದ್ದ. ಈ ಜಗತ್ತಲ್ಲಿ ಮನುಷ್ಯರನ್ನ ನಂಬುವುದಕ್ಕೆ ಸಾಧ್ಯವಿಲ್ಲ. ಅವರೆಲ್ಲರೂ ಸ್ವಾರ್ಥಿಗಳಾಗಿ ಯೋಚಿಸುತ್ತಾರೆ. ತನ್ನ ಜೊತೆಗೆ ಇನ್ನೊಬ್ಬರನ್ನು ಬೆಳೆಸುವುದಕ್ಕೆ ಯೋಚನೆ ಮಾಡ್ತಾ ಇಲ್ಲ. ಮನುಷ್ಯರಿಗಿಂತ…
  • January 09, 2025
    ಬರಹ: ಬರಹಗಾರರ ಬಳಗ
    ಕಳೆದ ವಾರ ನೀವು ಕಟ್ಟತ್ತಿಲ ಹೊಳೆ ಬದಿ ಇನ್ಸುಲಿನ್ ಗಿಡವನ್ನು ಗುರುತಿಸಿದ್ದನ್ನು ಜ್ಞಾಪಕ ಇಟ್ಟುಕೊಂಡಿರುವಿರಲ್ಲವೇ? ಇನ್ನು ಆ ಗಿಡ ಎಲ್ಲಾದರೂ ಕಾಣಸಿಕ್ಕರೆ ಅದರ ಬಳಿ ಹೋಗಿ ಮಾತನಾಡಿಸುವಿರಲ್ಲವೇ?. ಆಗ ಆ ನಿಷ್ಪಾಪಿ ಸಸ್ಯಕ್ಕೂ ಆನಂದವಾಗುತ್ತದೆ…
  • January 09, 2025
    ಬರಹ: ಬರಹಗಾರರ ಬಳಗ
    ಎಲೆಚುಕ್ಕಿ ಶಿಲೀಂಧ್ರ ರೋಗ ಬಾಧೆಗೆ ಅತಿ ಮುಖ್ಯ ಔಷಧೀ ಎಂದರೆ ಬಿಸಿಲು ಅಥವಾ ಸೆಪ್ಟೆಂಬರ್ ನಲ್ಲಿ ಮುಕ್ಕಾಲು ಪಾಲು "ಮಳೆ" ಕಡಿಮೆ ಆಗುವುದು ಮತ್ತು ಅಕ್ಟೋಬರ್ ತಿಂಗಳಲ್ಲಿ ಮಳೆ ಬಾರದಿರುವುದು. ಚಳಿಗಾಲ ಆರಂಭವಾಗುವುದು . ಮಲೆನಾಡು ಮತ್ತು ಕರಾವಳಿಯ…
  • January 09, 2025
    ಬರಹ: ಬರಹಗಾರರ ಬಳಗ
    ಪ್ರತಿಯೊಂದು ವಿಷಯದಲ್ಲೂ  ಇದೆ ,ಆಗಿದೆ  ಇದಿಷ್ಟೇ  ಇಲ್ಲಿಯವರೆಗೂ  ಧ್ವನಿ ಇಲ್ಲದವರ ಬಗ್ಗೆ ನಡೆದುಕೊಂಡು  ಬಂದಂತಹ  ಸೂತ್ರಗಳು ...  ನಮ್ಮ ಕಾನೂನುಗಳು ಸಾಕ್ಷಿಗಳಿಲ್ಲದೇ 
  • January 08, 2025
    ಬರಹ: Ashwin Rao K P
    ಕಳೆದ ವಾರ ಹುಲಕುಂದ ಭೀಮಕವಿಯವರ ನೀಳ್ಗವನ ‘ಪವಿತ್ರ ಖಾದಿ’ ಯ ಮೊದಲ ಭಾಗವನ್ನು ಪ್ರಕಟ ಮಾಡಿದ್ದೆವು. ಈ ವಾರ ಅದರ ಕೊನೆಯ ಭಾಗವನ್ನು ಆಯ್ದು ಪ್ರಕಟಿಸಿದ್ದೇವೆ. ಪವಿತ್ರ ಖಾದಿ (ಭಾಗ ೨) ಹಣಯಿಲ್ಲದಕ್ಕ ನೀವು ಹೆಣದಂಗ ಕಾಣತೀರಿ ಕೊರಳಾನ ಭಂಗಾರ ಸಮಾನ…
  • January 08, 2025
    ಬರಹ: Ashwin Rao K P
    ‘ನಾಡವರ್ಗಳ್’ ಸಂಪನ್ನರ ನಡೆನುಡಿ ಎನ್ನುವ ನೂತನ ಕೃತಿಯನ್ನು ಅಗ್ರಹಾರ ಕೃಷ್ಣಮೂರ್ತಿಯವರು ಹೊರತಂದಿದ್ದಾರೆ. ಈ ಮೂಲಕ ತಾವು ನಡೆದು ಬಂದ ದಾರಿಯಲ್ಲಿ ದಾರಿದೀಪಗಳಂತಿದ್ದ ಗುರು ಹಿರಿಯರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು…
  • January 08, 2025
    ಬರಹ: Shreerama Diwana
    ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ  ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ…
  • January 08, 2025
    ಬರಹ: raghavendraadiga1000
    ಕನ್ನಡನಾಡು ಕಂಡ ಅತ್ಯಂತ ಅಪರೊಪದ ಸಾಹಿತಿಗಳಲ್ಲಿ ಒಬ್ಬರೆಂದರೆ ಪ್ರೊ. ಕೆ.ವಿ. ಅಯ್ಯರ್. ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರಾದರೂ ಪ್ರವೃತ್ತಿಯಿಂದ ಸಾಹಿತಿಗಳಾಗಿದ್ದವರು. ಬಡತನದಿಂದಾಗಿ ಬೆಂಗಳೂರಿನ ಹೋಟೆಲಿನಲ್ಲಿ ಇಡ್ಲಿ, ದೋಸೆ ಹಿಟ್ಟು…
  • January 08, 2025
    ಬರಹ: ಬರಹಗಾರರ ಬಳಗ
    ಹಾಗೆ ಉಳಿದಿದೆ ಖಾಲಿ ಪುಟಗಳು. ಅದನ್ನ ತುಂಬಿಸುವವರು ಯಾರಿಲ್ಲ ಇಲ್ಲಿ. ತುಂಬಿಸುವುದಕ್ಕೂ ಯಾರನ್ನು ಕರೆದೂ ಇಲ್ಲ. ಎಲ್ಲರ ಜೀವನದ ಬದುಕಿನ ಪುಸ್ತಕದಲ್ಲಿ ಒಂದಷ್ಟು ಖಾಲಿ ಪುಟಗಳು ಹಾಗೆ ಉಳಿದುಬಿಡುತ್ತವೆ. ಅದು ಹಾಗೆ ಉಳಿದು ಬಿಡಬೇಕು, ಯಾರ…
  • January 08, 2025
    ಬರಹ: ಬರಹಗಾರರ ಬಳಗ
    ನಲವತ್ತು ಪರ್ಸೆಂಟ್ -- ಐವತ್ತು ಪರ್ಸೆಂಟ್ ನವರ ನಡುವೆ ಎಪ್ಪತ್ತು ಪರ್ಸೆಂಟ್ ಉತ್ಪತ್ತಿ ಕಳೆದುಕೊಂಡ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು. ಮಲೆನಾಡಿನಲ್ಲಿ ಅಡಿಕೆ ಸುಗ್ಗಿ ಆರಂಭವಾಗಿ ಮುಗಿಯುತ್ತ ಬಂತು.  ಬಹುತೇಕ ಅಡಿಕೆ ಬೆಳೆಗಾರರು ತಮಗೆ ಈ ವರ್ಷ…
  • January 08, 2025
    ಬರಹ: ಬರಹಗಾರರ ಬಳಗ
    ಭಾರತದಲ್ಲಿ ಕಲಬೆರಕೆ ಹೇರಳವಾಗಿದೆ. ನಮ್ಮ ರಕ್ತದ ಕಣ ಕಣವೂ ಕಲಬೆರಕೆ ಮತ್ತು ಭ್ರಷ್ಟಾಚಾರಮಯ. ದೇವಸ್ಥಾನದ ಪ್ರಸಾದವೂ ಲಾಭದ ಮೂಲವಾಗಿ ಕಲಬೆರಕೆ ಗೊಳಗಾಗುತ್ತಿರುವುದು ಧಾರ್ಮಿಕ ಶ್ರದ್ಧೆಯೂ ನಮಗಿಲ್ಲ. ಜೊತೆಗೆ ಭಗವಂತನ ಭಯವೂ ನಮಗಿಲ್ಲ ಎಂಬುದನ್ನು…
  • January 08, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ನಮ್ಮವರ ಸಾಧನೆಯ ನಾವು ಹೊಗಳುವುದಿಲ್ಲ ಹೀಗೆ ಸುಮ್ಮ ಸುಮ್ಮನೆಯೇ ಯಾವತ್ತೂ ತೆಗಳುವುದಿಲ್ಲ ಹೀಗೆ   ಮನುಷ್ಯ ತತ್ವ ವಿಭಜನೆಯ ಹಾದಿಯಲ್ಲಿ ಸಾಗುತ್ತಿದೆಯೇ ಗೊತ್ತು ಗುರಿಗಳಿಲ್ಲದ ಉದ್ದೇಶವು ಮುಳುಗುವುದಿಲ್ಲ ಹೀಗೆ   ಎಚ್ಚರಿಸಿದ ನಂತರವೂ…
  • January 07, 2025
    ಬರಹ: Ashwin Rao K P
    ಪೇರಳೆ ಅಥವಾ ಸೀಬೆ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ. ಸೇಬಿನ ಹಣ್ಣಿನಲ್ಲಿರುವಷ್ಟೇ ಪೋಷಕಾಂಶಗಳು ಸೀಬೆ ಹಣ್ಣಿನಲ್ಲಿವೆ ಎನ್ನುವುದು ಆಹಾರ ತಜ್ಞರ ಅಭಿಮತ. ಬಡವರ ಹಣ್ಣು ಎಂದೂ ಪೇರಳೆ ಹಣ್ಣನ್ನು ಕರೆಯುತ್ತಾರೆ. ಹಿಂದೆಲ್ಲಾ ಪ್ರತೀ ಮನೆಗಳಲ್ಲಿ…
  • January 07, 2025
    ಬರಹ: Ashwin Rao K P
    ಹಣ ಸೋರಿಕೆಯಾಗದಂತೆ, ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಲೆಗಾರಿಕೆ ಸ್ತ್ರೀಗೆ ಸ್ವಭಾವತ ಒಲಿದು ಬಂದಿದೆ. ಮಹಿಳೆಯರ ಈ ಗುಣವೇ ವರದಾನವಾಗಿ ಸಮಾಜದಲ್ಲಿ ಎಷ್ಟೋ ಸಂಸಾರಗಳು ಆರ್ಥಿಕವಾಗಿ ಸುಧಾರಣಾ ಹಳಿಗೆ ಬಂದಿವೆ. ಈ ಸೂಕ್ಷ್ಮತೆಯನ್ನು…