ಅವಳಿಗೆ ಅನ್ನಿಸಿತಂತೆ ತಾನಿಂದು ದೇವರಾಗಿದ್ದು ಬಿಡಬೇಕಿತ್ತು ಅಥವ ಅದ್ಭುತ ಶಕ್ತಿ ತನ್ನೊಳಗೆ ಸಂಚಯವಾಗಬೇಕು ಅಂತ. ಆ ದಿನ ಬಸ್ಸಿನಲ್ಲಿ ಒಬ್ಬಳು ಕಿಟಕಿ ಬದಿಗೆ ಕುಳಿತ ಹುಡುಗಿಗೆ ಪಕ್ಕದಲ್ಲಿ ಕುಳಿತವ ಮೈ ಮೇಲೆ ಒರಗಿ ಅಸಹ್ಯವಾಗಿ…
ಘಟ್ಟದ ಕೆಳಗಿನ ಕುಂದಾಪುರಕ್ಕೆ ಸೇರಿದ ನನಗೂ, ಘಟ್ಟದ ಮೇಲಿನ ಸಾಗರಕ್ಕೂ, ನಡುವಿನ ಸೇತುವಾಗಿರುವ ಕೋಗಾರು ಘಾಟಿ, ಕೌತಿ, ಬಿಳಿಗಾರು, ಮುಪ್ಪಾನೆ, ಕಾರ್ಗಲ್, ಹಿಡುವಾಣಿ, ಲಾಲ್ ಬಹಾದ್ದೂರ್ ಕಲೆ – ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ…
ಗಝಲ್ ೧
ಚತುರೆಯ ನಡೆಯವಳ ಜೊತೆಗಾನು ಸಾಗುತಿರೆ ಒಲವು
ಗತ್ತಿನಾ ನಡೆ ನುಡಿಗಳಲಿ ಅವಳಿಂದು ನೋಡುತಿರೆ ಒಲವು
ಮನ ಮುದುಡಿ ಕೂತಿದೆ ಎಂದರೆ ಮನಸ್ಸಿಲ್ಲವೆಂದೇ ಅರ್ಥವೆ
ಕನಸ್ಸುಗಳ ಆಚೆಯು ಪ್ರೀತಿಯಿದೆಯೆಂದು ಬಯಸುತಿರೆ ಒಲವು
ಹೊತ್ತು ಮೂಡಿದರೂ…
ಶುದ್ಧ ಕನ್ನಡ ಭಾಷಾ ಪ್ರಯೋಗದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಮಂಡ್ಯದ ಕೊಕ್ಕಡ ವೆಂಕಟ್ರಮಣ ಭಟ್ ಅವರು ‘ಸರಿಗನ್ನಡ-ಸರಿಕನ್ನಡ’ ಎನ್ನುವ ಒಂದು ಕೃತಿಯನ್ನು ಬರೆದಿದ್ದಾರೆ. ಇದರಲ್ಲಿ ಶುದ್ಧ ಕನ್ನಡ ಭಾಷೆಯ ಬಗ್ಗೆ ಬಹಳಷ್ಟು ಮಾಹಿತಿ…
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆ ನೀಡಲು ಕೇಂದ್ರ ಸರಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ. ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಗಾಯಾಳುಗಳು ಚಿಕಿತ್ಸೆಗೆ…
ಬದುಕಿನ ಪಯಣದ ಹಾದಿಯಲ್ಲಿ, ಎರಡು ದಾರಿಗಳು ಮತ್ತು ಎರಡು ಆಯ್ಕೆಗಳು. ಪ್ರತಿಯೊಬ್ಬರ ಜೀವನದಲ್ಲೂ ಹುಟ್ಟಿನಿಂದ ಕೊನೆಯವರೆಗೂ ಎಲ್ಲಾ ವಿಭಾಗಗಳಲ್ಲೂ ಈ ದಾರಿಗಳು ಇರುತ್ತವೆ.
ಒಂದು, ಹಿರಿಯರು ತೋರಿದ, ಧರ್ಮಗಳು ನೀಡಿದ, ಗ್ರಂಥಗಳು ಹೇಳಿದ ಅನುಭವದ…
ಅವನು ತುಂಬಾ ದೊಡ್ಡ ಮಾತುಗಳನ್ನಾಡುತ್ತಿದ್ದ. ಈ ಜಗತ್ತಲ್ಲಿ ಮನುಷ್ಯರನ್ನ ನಂಬುವುದಕ್ಕೆ ಸಾಧ್ಯವಿಲ್ಲ. ಅವರೆಲ್ಲರೂ ಸ್ವಾರ್ಥಿಗಳಾಗಿ ಯೋಚಿಸುತ್ತಾರೆ. ತನ್ನ ಜೊತೆಗೆ ಇನ್ನೊಬ್ಬರನ್ನು ಬೆಳೆಸುವುದಕ್ಕೆ ಯೋಚನೆ ಮಾಡ್ತಾ ಇಲ್ಲ. ಮನುಷ್ಯರಿಗಿಂತ…
ಕಳೆದ ವಾರ ನೀವು ಕಟ್ಟತ್ತಿಲ ಹೊಳೆ ಬದಿ ಇನ್ಸುಲಿನ್ ಗಿಡವನ್ನು ಗುರುತಿಸಿದ್ದನ್ನು ಜ್ಞಾಪಕ ಇಟ್ಟುಕೊಂಡಿರುವಿರಲ್ಲವೇ? ಇನ್ನು ಆ ಗಿಡ ಎಲ್ಲಾದರೂ ಕಾಣಸಿಕ್ಕರೆ ಅದರ ಬಳಿ ಹೋಗಿ ಮಾತನಾಡಿಸುವಿರಲ್ಲವೇ?. ಆಗ ಆ ನಿಷ್ಪಾಪಿ ಸಸ್ಯಕ್ಕೂ ಆನಂದವಾಗುತ್ತದೆ…
ಎಲೆಚುಕ್ಕಿ ಶಿಲೀಂಧ್ರ ರೋಗ ಬಾಧೆಗೆ ಅತಿ ಮುಖ್ಯ ಔಷಧೀ ಎಂದರೆ ಬಿಸಿಲು ಅಥವಾ ಸೆಪ್ಟೆಂಬರ್ ನಲ್ಲಿ ಮುಕ್ಕಾಲು ಪಾಲು "ಮಳೆ" ಕಡಿಮೆ ಆಗುವುದು ಮತ್ತು ಅಕ್ಟೋಬರ್ ತಿಂಗಳಲ್ಲಿ ಮಳೆ ಬಾರದಿರುವುದು. ಚಳಿಗಾಲ ಆರಂಭವಾಗುವುದು . ಮಲೆನಾಡು ಮತ್ತು ಕರಾವಳಿಯ…
ಕಳೆದ ವಾರ ಹುಲಕುಂದ ಭೀಮಕವಿಯವರ ನೀಳ್ಗವನ ‘ಪವಿತ್ರ ಖಾದಿ’ ಯ ಮೊದಲ ಭಾಗವನ್ನು ಪ್ರಕಟ ಮಾಡಿದ್ದೆವು. ಈ ವಾರ ಅದರ ಕೊನೆಯ ಭಾಗವನ್ನು ಆಯ್ದು ಪ್ರಕಟಿಸಿದ್ದೇವೆ.
ಪವಿತ್ರ ಖಾದಿ (ಭಾಗ ೨)
ಹಣಯಿಲ್ಲದಕ್ಕ ನೀವು ಹೆಣದಂಗ ಕಾಣತೀರಿ ಕೊರಳಾನ ಭಂಗಾರ
ಸಮಾನ…
‘ನಾಡವರ್ಗಳ್’ ಸಂಪನ್ನರ ನಡೆನುಡಿ ಎನ್ನುವ ನೂತನ ಕೃತಿಯನ್ನು ಅಗ್ರಹಾರ ಕೃಷ್ಣಮೂರ್ತಿಯವರು ಹೊರತಂದಿದ್ದಾರೆ. ಈ ಮೂಲಕ ತಾವು ನಡೆದು ಬಂದ ದಾರಿಯಲ್ಲಿ ದಾರಿದೀಪಗಳಂತಿದ್ದ ಗುರು ಹಿರಿಯರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು…
ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ…
ಕನ್ನಡನಾಡು ಕಂಡ ಅತ್ಯಂತ ಅಪರೊಪದ ಸಾಹಿತಿಗಳಲ್ಲಿ ಒಬ್ಬರೆಂದರೆ ಪ್ರೊ. ಕೆ.ವಿ. ಅಯ್ಯರ್. ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರಾದರೂ ಪ್ರವೃತ್ತಿಯಿಂದ ಸಾಹಿತಿಗಳಾಗಿದ್ದವರು. ಬಡತನದಿಂದಾಗಿ ಬೆಂಗಳೂರಿನ ಹೋಟೆಲಿನಲ್ಲಿ ಇಡ್ಲಿ, ದೋಸೆ ಹಿಟ್ಟು…
ಹಾಗೆ ಉಳಿದಿದೆ ಖಾಲಿ ಪುಟಗಳು. ಅದನ್ನ ತುಂಬಿಸುವವರು ಯಾರಿಲ್ಲ ಇಲ್ಲಿ. ತುಂಬಿಸುವುದಕ್ಕೂ ಯಾರನ್ನು ಕರೆದೂ ಇಲ್ಲ. ಎಲ್ಲರ ಜೀವನದ ಬದುಕಿನ ಪುಸ್ತಕದಲ್ಲಿ ಒಂದಷ್ಟು ಖಾಲಿ ಪುಟಗಳು ಹಾಗೆ ಉಳಿದುಬಿಡುತ್ತವೆ. ಅದು ಹಾಗೆ ಉಳಿದು ಬಿಡಬೇಕು, ಯಾರ…
ನಲವತ್ತು ಪರ್ಸೆಂಟ್ -- ಐವತ್ತು ಪರ್ಸೆಂಟ್ ನವರ ನಡುವೆ ಎಪ್ಪತ್ತು ಪರ್ಸೆಂಟ್ ಉತ್ಪತ್ತಿ ಕಳೆದುಕೊಂಡ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು. ಮಲೆನಾಡಿನಲ್ಲಿ ಅಡಿಕೆ ಸುಗ್ಗಿ ಆರಂಭವಾಗಿ ಮುಗಿಯುತ್ತ ಬಂತು. ಬಹುತೇಕ ಅಡಿಕೆ ಬೆಳೆಗಾರರು ತಮಗೆ ಈ ವರ್ಷ…
ಭಾರತದಲ್ಲಿ ಕಲಬೆರಕೆ ಹೇರಳವಾಗಿದೆ. ನಮ್ಮ ರಕ್ತದ ಕಣ ಕಣವೂ ಕಲಬೆರಕೆ ಮತ್ತು ಭ್ರಷ್ಟಾಚಾರಮಯ. ದೇವಸ್ಥಾನದ ಪ್ರಸಾದವೂ ಲಾಭದ ಮೂಲವಾಗಿ ಕಲಬೆರಕೆ ಗೊಳಗಾಗುತ್ತಿರುವುದು ಧಾರ್ಮಿಕ ಶ್ರದ್ಧೆಯೂ ನಮಗಿಲ್ಲ. ಜೊತೆಗೆ ಭಗವಂತನ ಭಯವೂ ನಮಗಿಲ್ಲ ಎಂಬುದನ್ನು…
ಗಝಲ್ ೧
ನಮ್ಮವರ ಸಾಧನೆಯ ನಾವು ಹೊಗಳುವುದಿಲ್ಲ ಹೀಗೆ
ಸುಮ್ಮ ಸುಮ್ಮನೆಯೇ ಯಾವತ್ತೂ ತೆಗಳುವುದಿಲ್ಲ ಹೀಗೆ
ಮನುಷ್ಯ ತತ್ವ ವಿಭಜನೆಯ ಹಾದಿಯಲ್ಲಿ ಸಾಗುತ್ತಿದೆಯೇ
ಗೊತ್ತು ಗುರಿಗಳಿಲ್ಲದ ಉದ್ದೇಶವು ಮುಳುಗುವುದಿಲ್ಲ ಹೀಗೆ
ಎಚ್ಚರಿಸಿದ ನಂತರವೂ…
ಪೇರಳೆ ಅಥವಾ ಸೀಬೆ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ. ಸೇಬಿನ ಹಣ್ಣಿನಲ್ಲಿರುವಷ್ಟೇ ಪೋಷಕಾಂಶಗಳು ಸೀಬೆ ಹಣ್ಣಿನಲ್ಲಿವೆ ಎನ್ನುವುದು ಆಹಾರ ತಜ್ಞರ ಅಭಿಮತ. ಬಡವರ ಹಣ್ಣು ಎಂದೂ ಪೇರಳೆ ಹಣ್ಣನ್ನು ಕರೆಯುತ್ತಾರೆ. ಹಿಂದೆಲ್ಲಾ ಪ್ರತೀ ಮನೆಗಳಲ್ಲಿ…
ಹಣ ಸೋರಿಕೆಯಾಗದಂತೆ, ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಲೆಗಾರಿಕೆ ಸ್ತ್ರೀಗೆ ಸ್ವಭಾವತ ಒಲಿದು ಬಂದಿದೆ. ಮಹಿಳೆಯರ ಈ ಗುಣವೇ ವರದಾನವಾಗಿ ಸಮಾಜದಲ್ಲಿ ಎಷ್ಟೋ ಸಂಸಾರಗಳು ಆರ್ಥಿಕವಾಗಿ ಸುಧಾರಣಾ ಹಳಿಗೆ ಬಂದಿವೆ. ಈ ಸೂಕ್ಷ್ಮತೆಯನ್ನು…