ಎಲ್ಲ ಪುಟಗಳು

ಲೇಖಕರು: dev-account
ವಿಧ: Basic page
June 07, 2018
ಈ ಸಂಚಿಕೆಯಲ್ಲಿ:  ಅತಿ ಸಣ್ಣ ಸಾಲ, ಬಡವರ ಬದುಕಿಗೆ ಆಧಾರ ಬಿ.ಟಿ. ಬದನೇ ಬೇಕೇ ಬೇಡವೇ ಅಕೇಸಿಯಾ ಆಗಮನ ಪರ್ವ ಹಾಗೂ ಮತ್ತಷ್ಟು...ಐದನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.    
ಲೇಖಕರು: dev-account
ವಿಧ: Basic page
June 07, 2018
ಈ ಸಂಚಿಕೆಯಲ್ಲಿ:  ಅತಿ ಸಣ್ಣ ಸಾಲ, ಬಡವರ ಬದುಕಿಗೆ ಆಧಾರ ಬಿ.ಟಿ. ಬದನೇ ಬೇಕೇ ಬೇಡವೇ ಅಕೇಸಿಯಾ ಆಗಮನ ಪರ್ವ ಹಾಗೂ ಮತ್ತಷ್ಟು...ಐದನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.    
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
June 03, 2018
ಜೀವ ತಾ ಧರಿಸಿರಲು ಮೂಳೆ ಮಾಂಸದ ತಡಿಕೆ ಬಗೆ ಬಗೆಯಲಾಡಿಹುದು ಪಂಚಭೂತದ ಗೊಂಬೆ | ಕಾಣುವವನಾಟಕೆ ಕಾಣದವ ಕಾರಣನೆ ಒಗಟಿಗುತ್ತರಿಪ ಗುರುವೆಲ್ಲಿಹನೊ ಮೂಢ || 
ಲೇಖಕರು: vishu7334
ವಿಧ: ಬ್ಲಾಗ್ ಬರಹ
June 01, 2018
IMDb:  http://www.imdb.com/title/tt0044741/?ref_=nv_sr_1     ನಮ್ಮ ಜೀವನ ಪರಿಪೂರ್ಣ ಎನ್ನಿಸುವುದು ಯಾವಾಗ? ಸಂಪತ್ತು ಗಳಿಸಿದಾಗ, ಕೀರ್ತಿ ಸಂಪಾದಿಸಿದಾಗ ಅಥವಾ ಬೇರಿನ್ನಾವುದಾದರೂ ವಸ್ತುವನ್ನು ಗಳಿಸಿದಾಗಲೋ? ಏನು ಗಳಿಸಿದರೂ ನಮಗೆ ಜೀವನದ ಕ್ಷಣಗಳನ್ನು ಅನುಭವಿಸಲು ಬರದಿದ್ದರೆ, ಜೀವನ ಎಷ್ಟು ದೀರ್ಘವಾಗಿದ್ದರೂ, ಎಷ್ಟು ಆರೋಗ್ಯಪುರ್ಣವಾಗಿದ್ದರೂ ವ್ಯರ್ಥವೇ. ಇಂದು ನಾ ಜೀವನದ ಬಗೆಗಿನ ದೃಷ್ಟಿಕೋನದ ಬಗ್ಗೆ ಇರುವ ಚಿತ್ರ ಅಕಿರಾ ಕುರೋಸಾವಾ ನಿರ್ದೇಶಿಸಿರುವ “ಇಕಿರು”. ಜಪಾನ್ ನ…
ಲೇಖಕರು: kamala belagur
ವಿಧ: ಬ್ಲಾಗ್ ಬರಹ
May 31, 2018
ಪಾರ್ವತಿ ಒಲೆಯ ಮುಂದೆ ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ. ಮಗನ ಸಂಸಾರವನ್ನು ನೋಡುತ್ತಾ ಕಣ್ತುಂಬಿಸಿಕೊಳ್ಳಬೇಕೆಂಬ ಆಸೆ ಆಸೆಯಾಗಿಯೇ ಉಳಿದುಬಿಟ್ಟಿದೆ. ಪಾರ್ವತಿ ವಿಧವೆ. ಮಗ ಸೋಮು ಪ್ರತಿಭಾವಂತ. ಚಿಕ್ಕಂದಿನಲ್ಲಿಯೇ ಅಪ್ಪನನ್ನು ಕಳೆದುಕೊಂಡು ಬೆಳೆದ ಅವನಿಗೆ ಅಮ್ಮನೇ ಸರ್ವಸ್ವ. ಅಪ್ಪನ ಕೊನೆಯ ಆಸೆಯಂತೆ ಅವರ…
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
May 31, 2018
ಒಂದನೊಂದಗಲಿರದ ಸೊಗದ ಹಕ್ಕಿಗಳೆರಡು ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು | ಫಲವ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ ಜೀವಾತ್ಮ ಪರಮಾತ್ಮರವರಲ್ತೆ ಮೂಢ || 
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 30, 2018
ಪುರಾಣದಲ್ಲೆಲ್ಲೋ ನೀವು ವಿಶ್ವಾಮಿತ್ರನು ಒಬ್ಬ‌ ರಾಜನನ್ನು ದೇಹದೊಂದಿಗೆ ಸ್ವರ್ಗಕ್ಕೆ ಕಳಿಸಲು ಯತ್ನಿಸಿ ವಿಫಲವಾದದ್ದನ್ನು , ಆ ರಾಜನಿಗೆ ಇಂದ್ರನು ಸ್ವರ್ಗದ‌ ಒಳಗೆ ಬರಲು ಬಿಡ‌ದೆ ತಳ್ಳಿ , ಆ ರಾಜನು ತ್ರಿಶಂಕು ಸ್ಥಿತಿಯಲ್ಲಿ ಇರಬೇಕಾಗಿ ಬಂದು , ವಿಶ್ವಾಮಿತ್ರನು ಸಿಟ್ಟಿಗೆದ್ದು "ಮತ್ತೊಬ್ಬ ಇಂದ್ರನನ್ನೇ ಸೃಷ್ಟಿಸುತ್ತೇನೆ, ಅಥವಾ ಜಗಕ್ಕೆ ಮಹೇಂದ್ರನೇ ಇಲ್ಲದಂತೆ ಮಾಡುತ್ತೇನೆ! " ಎಂದು ಅಂದದ್ದನ್ನು ಓದಿರಬಹುದು. ಅಂಥ‌ ವಿಶ್ವಾಮಿತ್ರನಂಥ‌ ಮಹನೀಯರು ಅನೇಕರಿದ್ದಾರೆ !   ಒಂದು ಚಂದಮಾಮಾ…
ವಿಧ: Basic page
May 29, 2018
ಅಮ್ಮ‌ ಎಂಬ‌ ಆ ಎರಡಕ್ಷರದ‌ ಪದಕ್ಕೆ ಅದೆಷ್ಟು ಮಹತ್ವವಿದೆ, ಅಮ್ಮ ಎಂಬ ಎರಡಕ್ಷರದ‌ ಜೀವಕೆ ಅದೆಷ್ಟು ಕರುಣೆ ಇದೆ, ಅಮ್ಮ‌ ಎಂಬ‌ ಆ ಎರಡಕ್ಷರದ‌ ಕೂಗಿನಲಿ ಅದೆಷ್ಟು ಹಂಬಲವಿದೆ, ಅಮ್ಮ‌ ಎಂಬ‌ ಆ ಎರಡಕ್ಷರದ‌ ಜೀವದಲ್ಲಿ ಅದೆಷ್ಟು ಪ್ರೀತಿ, ಮಮತೆ, ಕರುಣೆ ಇದೆ ಹೇಳಿದರೆ ಮಾತುಗಳು ಸಾಲೋದಿಲ್ಲ‌ ಬರೆದರೆ ಪದಗಳೆ ಉಳಿಯೋದಿಲ್ಲ‌. ಅಮ್ಮ‌ ನೀನಂದ್ರೆ ಜೀವ‌
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
May 28, 2018
ಹಿಂದೆ ಇರದಿಹ ಬಂಡಿ ಮುಂದೆ ಇರದೀ ಬಂಡಿ ಈಗಿನಾ ಬಂಡಿಯಿದು ಮಾಯಕಾರದ ಬಂಡಿ | ಬಂಡಿ ಮುಕ್ಕಾದೊಡನೆ ಒಡೆಯ ಬಿಟ್ಟೋಡುವನು ಹೊಸ ಬಂಡಿ ಎಂತಿಹುದೊ ಕಂಡಿಹೆಯ ಮೂಢ || 
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 22, 2018
ಒಬ್ಬ‌ ರಾಜ‌ , ಅವನಿಗೆ ಇಬ್ಬರು ಮಕ್ಕಳು . ಅವರಲ್ಲಿ ಅವನಿಗೆ ತುಂಬ‌ ಪ್ರೀತಿ . ಅವರ‌ ತಾಯಿ , ಅಂದರೆ ಹಿರಿಯ‌ ರಾಣಿ ಸತ್ತು ಹೋದಳು . ಆಮೇಲೆ ಆ ರಾಜ‌ ಇನ್ನೊಂದು ಮದುವೆ ಆದ‌ . ಅವಳಿಗೂ ಒಬ್ಬ‌ ಮಗ‌ ಹುಟ್ಟಿದ‌ . ರಾಜನಿಗೆ ಸಂತೋಷ‌ ಆಗಿ ಆ ಕಿರಿಯ‌ ರಾಣಿಗೆ ಏನು ಬೇಕೋ ಕೇಳಿಕೋ ಅಂದ‌ . ಅವಳು ಈಗ‌ ಬೇಡ‌ ಸಮಯ‌ ಬಂದಾಗ‌ ಕೇಳುವೆ ಎಂದು ಹೇಳಿ ಇಟ್ಟಳು. ಮುಂದೆ ಆ ಮಕ್ಕಳೆಲ್ಲ‌ ಬೆಳೆದು ದೊಡ್ಡವರಾದಾಗ‌ ಆ ತನ್ನ‌ ಮಗನನ್ನೇ ರಾಜನನ್ನಾಗಿ ಮಾಡುವಂತೆ ಹಟ‌ ಹಿಡಿದಳು . ( ಈ ಕತೆ ರಾಮಾಯಣದ್ದು, ನಮಗೆಲ್ಲ‌…