ಎಲ್ಲ ಪುಟಗಳು

ಲೇಖಕರು: sadananda c
ವಿಧ: ಚರ್ಚೆಯ ವಿಷಯ
March 31, 2018
ನಮಗೇಕೆ ತಪ್ಪುಗಳು ಇನ್ನೊಬ್ಬರಲ್ಲಿ ಮಾತ್ರ ಕಾಣುತ್ತವೆ ? ನಮ್ಮಲ್ಲೇಕೆ ಕಾಣುವುದಿಲ್ಲ? ಮಾನವ ಹುಟ್ಟುತಲೇ ಸ್ವಾರ್ಥಿ. ಸತ್ಯದ ಹುಡುಕಾಟದಲ್ಲಿ ತನಗೆ ಸರಿ ತೋಚಿದನ್ನೇ ಅಧಮ್ಯ ಸತ್ಯವೆಂದು (ಅಲ್ಟಿಮೇಟ್ ಟ್ರುಥ್) ನಂಬುವುದು ಅವನ ಗುಣ. ಹುಟ್ಟಿದಾತ ಬೆಳೆದೇ ಬೆಳೆಯುತ್ತಾನೆ, ಹೀಗೆ ಬೆಳೆಯುತ್ತಾ ತಾನು ಗ್ರಹಿಸುವ ಅರಿವನ್ನು ತನ್ನ ನಂಬಿಕೆಯಾಗಿ ಬದಲಾಯಿಸುತ್ತಾ ಹೋಗುತ್ತಾನೆ. ಇದಕ್ಕೆ ಸಹಕರಿಸುವುದು ತಾನು ಕಂಡುಕೊಂಡ ಅರಿವಿಗೆ ಸರಿ ಹೊದುವಂತೆ ಮರುಕಳಿಸುವ ಘಟನೆಗಳು. ಈ ರೀತಿಯ ಘಟನೆಗಳು ಹೆಚ್ಚು…
ಲೇಖಕರು: Anantha Ramesh
ವಿಧ: ಬ್ಲಾಗ್ ಬರಹ
March 23, 2018
ಏನು ಏನಿದು ಸೆಳೆತ ಎತ್ತಕಡೆಗೀ ಎಳೆತ ಕಾವ್ಯವೇ ನನ್ನ ಮೊರೆತ ?! ಸೊಂಪಿನಲೆ ಹರಿವ ಸುಧೆ ಸೆಳೆವ ಸೆಲೆ ಸಂಪದೆ ಮೃದುಲವುಲಿತ ಮಿತ ಸ್ಮಿತೆ ಅಕ್ಷರೆ ಅಯಸ್ಕಾಂತೆ್ ಇದೊ ಇಲ್ಲಿ ಇನಿತೆ ಸನಿಹದಲ್ಲಿ! ಸಣ್ಣ ತೊರೆಯಂತೆ ಕಣ್ಬೆಳಕಿನಂತೆ ಎದೆಗೆ ಹಚ್ಚಿ ಹಣತೆ ತೋರಿ ತೋರದೆಲೆ ಮನಸಿನೊಳಬಿದ್ದ ಸೋನೆ ಹದ ಮಿದುವಲ್ಲಿ ಚಿಗುರಲಿರುವ ಲಲನೆ ಬಳುಕಿನ ನುಡಿಗಳಲಿ ನವಿರ ಬಕುಳ ಸ್ಪರ್ಷ ಪದ ಪದಗಳ ಲಾಲಿತ್ಯ ಉದ್ವೇಗರಹಿತ ಬಡಿತ ಸೂಕ್ಷ್ಮ ಸುಳಿವ ಪರಿಚಿತೆಯ ಹಿಂಬಾಲಿಸುವ ತವಕ ಸತತ! ತಿರುಗೆನ್ನ ನೋಡಿ…
ಲೇಖಕರು: vishu7334
ವಿಧ: ಬ್ಲಾಗ್ ಬರಹ
February 24, 2018
IMDb:  http://www.imdb.com/title/tt0017925/         ಸ್ಲ್ಯಾಪ್ ಸ್ಟಿಕ್ ಕಾಮಿಡಿ ಚಿತ್ರಗಳ ಬಗ್ಗೆ ಯಾರಾದರೂ ಕೇಳಿದರೆ ಥಟ್ಟನೆ ಹೊಳೆಯುವುದು ಚಾರ್ಲಿ ಚ್ಯಾಪ್ಲಿನ್. ಆದರೆ ಆತನಷ್ಟೇ ಖ್ಯಾತಿ ಹೊಂದಿದ್ದ ಮತ್ತು ಅಷ್ಟೇ ಪ್ರತಿಭಾವಂತನಾಗಿದ್ದ ಮತ್ತೊಬ್ಬ ಕಲಾವಿದನೇ ಬಸ್ಟರ್ ಕೀಟನ್(Buster Keaton). ತನ್ನ ವೃತ್ತಿ ಜೀವನದಲ್ಲಿ ಮಾಡಿಕೊಂಡ ಕೆಲವು ತಪ್ಪು ನಿರ್ಧಾರಗಳಿಂದ ಚ್ಯಾಪ್ಲಿನ್ ನಷ್ಟು ಅವಕಾಶಗಳು ಸಿಗದೆ ಹಾಗೇ ಕಣ್ಮರೆಯಾದ ಕಲಾವಿದ ಈತ. ಚ್ಯಾಪ್ಲಿನ್ ತನ್ನ ಚಿತ್ರಗಳಲ್ಲಿ ತನ್ನ…
ಲೇಖಕರು: Ananda A
ವಿಧ: ಕಾರ್ಯಕ್ರಮ
February 16, 2018
ಕನ್ನಡ ಬಂಧುಗಳೇ  ನನ್ನ ಮೊದಲ ಅಡಕಮುದ್ರಿಕೆ/ ಆಡಿಯೋ ಸಿ.ಡಿಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಪುತ್ತೂರು ನರಸಿಂಹ ನಾಯಕ  ಸಂಗೀತ ಸಂಯೋಜಿಸಿ ಹಾಡಿರುವ "ಬೆಳಕು ಬಂದಿದೆ ಬಾಗಿಲಿಗೆ" ಯನ್ನ ದಿನಾಂಕ  ೨೫ ಡಿಸೆಂಬರ್ ೨೦೧೭ ರಂದು ಭಾರತೀಯ ವಿದ್ಯಾಭವನದಲ್ಲಿ ಲೋಕಾರ್ಪಣೆ ಮಾಡಲಾಯಿತು. ,ಈ ಸಂದರ್ಭದಲ್ಲಿ  ಭಾಗವಹಿಸಿ ಎಲ್ಲಾ ಅಥಿತಗಳಿಗೂ ಅಧ್ಯಕ್ಷರಿಗೂ ಹಾಗೂ ಎಲ್ಲಾ ಕನ್ನಡ ಅಭಿಮಾನಿಗಳಿಗೂ ತುಂಬು ಹೃದಯದ ಧನ್ಯವಾದಗಳು. ಇದರಲ್ಲಿ ೯ಹಾಡುಗಳಿದ್ದು, ಎಲ್ಲಾ ಕವನಗಳನ್ನು ನನ್ನ "ಜೀವನ ತರಂಗಗಳು "…
ಲೇಖಕರು: vishu7334
ವಿಧ: ಬ್ಲಾಗ್ ಬರಹ
January 30, 2018
IMDb:  http://www.imdb.com/title/tt0245429/?ref_=nv_sr_1   ಜಾಪನೀಸ್ ಮಾಂಗ(Manga) ಚಿತ್ರಗಳು ಕಾಮಿಕ್ಸ್ ಓದುವವರಿಗೆ ಪರಿಚಿತ. ಕಾಮಿಕ್ಸ್ ಗಳ ಪ್ರಪಂಚದಲ್ಲಿ ಮಾಂಗ(Manga) ಗಳದ್ದೇ ಒಂದು ದೊಡ್ಡ ಸ್ಥಾನವಿದೆ. ಅದರಲ್ಲೂ ಜಪಾನಿ ಸಂಸ್ಕೃತಿಯನ್ನು ಬಿಂಬಿಸುವ ಕಾಮಿಕ್ಸ್ ಗಳು ಬಹಳ ಚಿತ್ತಾಕರ್ಷಕವಾಗಿರುತ್ತವೆ. ಆ ಬಣ್ಣಗಳು, ಪಾತ್ರಗಳ ಕಣ್ಣುಗಳು, ಕಣ್ಣುಗಳಲ್ಲೇ ಭಾವನೆಗಳನ್ನು ಹೆಚ್ಚಾಗಿ ತೋರ್ಪಡಿಸುವ ಕಲೆ ಈ ಕಾಮಿಕ್ಸ್ ವಿಧಕ್ಕೆ ಇಷ್ಟು ಪ್ರಖ್ಯಾತಿ ತಂದು ಕೊಟ್ಟಿದೆ. ಇದರ ಮುಂದುವರಿದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 29, 2018
ಇದು ನಿಜಕ್ಕೂ ಒಳ್ಳೆಯ ಸಿನೆಮಾ - youtube ನಲ್ಲಿದೆ. ಒಂದೊಂದೇ ನಿಮಿಷದ ಕೆಲವು ದೃಶ್ಯಗಳು ಅನೇಕ ಮಹತ್ವದ ಸಂಗತಿಗಳನ್ನು ತಿಳಿಸುತ್ತವೆ . ಉದಾಹರಣೆಗೆ ಒಂದು ಸಂಸಾರದಲ್ಲಿ ಹುಡುಗನು ಸಿನಿಮಾ ನೋಡಲು ಹಣ ಕೇಳಿದರೆ ಅಲ್ಲಿ , ಮತ್ತೆ contrast ಆಗಿ ಇನ್ನೊಂದರಲ್ಲಿ ನಾನು ಕ್ಲಾಸಿಗೇ ಫಸ್ಟ್ ಆಗಿ ಬಂದಿದೀನಿ ಅಂತ ಹುಡುಗ ಹೇಳಿದಾಗ ಅಲ್ಲಿ ಹಿರಿಯರ ಪ್ರತಿಕ್ರಿಯೆ ಏನು? ಬೇರೆ ಬೇರೆ ಮೌಲ್ಯಗಳು , ಸಂಸ್ಕಾರಗಳು ನಮ್ಮ ಗಮನ ಸೆಳೆಯುತ್ತವೆ. ಬೆಳೆದ ಮೊಮ್ಮಗನು ತಾತನಿಗೆ ತಿಳಿಸದೆ ತಾತನ…
ಲೇಖಕರು: kiran_hallikar
ವಿಧ: ಬ್ಲಾಗ್ ಬರಹ
January 24, 2018
ಪ್ರತಿ ವರ್ಷದಂತೆ, ಕಳೆದ ಮಹಾಲಯ ಅಮಾವಾಸ್ಯೆಯ ಹಬ್ಬಕ್ಕೆ ಊರಿಗೆ ಹೋಗಿದ್ದೆವು. ನನಗೆ ಚಿಕ್ಕಂದಿನಿಂದಲೂ ಈ ಹಬ್ಬವೆಂದರೆ ಅದೇನೋ ಉತ್ಸಾಹ. ಕಾರಣ ನಮ್ಮೂರಲ್ಲಿ ಗಣೇಶ ವಿಸರ್ಜನೆ ಮಾಡುವುದು ಮಹಾಲಯ ಆಮಾವಾಸ್ಯೆಯ ಮರುದಿನದಂದು. ಹಳ್ಳಿಯ ಮಟ್ಟಿಗೆ ಬಹಳ ವಿಜೃಂಭಣೆಯಿಂದಲೇ ಎಲ್ಲರೂ ಕುಣಿದು ಕುಪ್ಪಳಿಸಿ ಊರಿನ ಹಿಂದಿದ್ದ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸುತ್ತಿದ್ದರು. ನಗರವಾಸಿಗಳಾಗಿದ್ದ ನಮಗೆ ಇವೆಲ್ಲಾ ವಿಭಿನ್ನವಾಗಿ, ರೋಚಕವೆನಿಸುತ್ತಿದ್ದವು. ಅದ್ಯಾಕೋ ಇತ್ತೀಚಿನ ವರ್ಷಗಳಲ್ಲಿ ನಮ್ಮೂರಿನ ಈ…
ಲೇಖಕರು: kiran_hallikar
ವಿಧ: ಬ್ಲಾಗ್ ಬರಹ
January 24, 2018
ಪ್ರತಿ ವರ್ಷದಂತೆ, ಕಳೆದ ಮಹಾಲಯ ಅಮಾವಾಸ್ಯೆಯ ಹಬ್ಬಕ್ಕೆ ಊರಿಗೆ ಹೋಗಿದ್ದೆವು. ನನಗೆ ಚಿಕ್ಕಂದಿನಿಂದಲೂ ಈ ಹಬ್ಬವೆಂದರೆ ಅದೇನೋ ಉತ್ಸಾಹ. ಕಾರಣ ನಮ್ಮೂರಲ್ಲಿ ಗಣೇಶ ವಿಸರ್ಜನೆ ಮಾಡುವುದು ಮಹಾಲಯ ಆಮಾವಾಸ್ಯೆಯ ಮರುದಿನದಂದು. ಹಳ್ಳಿಯ ಮಟ್ಟಿಗೆ ಬಹಳ ವಿಜೃಂಭಣೆಯಿಂದಲೇ ಎಲ್ಲರೂ ಕುಣಿದು ಕುಪ್ಪಳಿಸಿ ಊರಿನ ಹಿಂದಿದ್ದ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸುತ್ತಿದ್ದರು. ನಗರವಾಸಿಗಳಾಗಿದ್ದ ನಮಗೆ ಇವೆಲ್ಲಾ ವಿಭಿನ್ನವಾಗಿ, ರೋಚಕವೆನಿಸುತ್ತಿದ್ದವು. ಅದ್ಯಾಕೋ ಇತ್ತೀಚಿನ ವರ್ಷಗಳಲ್ಲಿ ನಮ್ಮೂರಿನ ಈ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 21, 2018
ಕಿಂಗ್ ಮೇಕರ್ರೂ , ಸ್ವತಃ ಭಗವ೦ತನೂ ಆದ ಶ್ರೀ ಕೃಷ್ಣನು ರಾಜಸೂಯ ಯಾಗದ ಸಮಯದಲ್ಲಿ ಎಂಜಲು ಬಳಿಯಲೂ ಹಿಂಜರಿಯದ ಸಂಗತಿ ಇಲ್ಲಿದೆ - ಎಂಜಲವನೆ ಬಳಿದ ಶ್ರೀಹರಿ ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ ಕಟ್ಟಿದ್ದ ಸರಗಳ ಹಿಂದಕೆ ಸರಿಸಿ ಸರಸರ ಎಲೆಗಳ ತೆಗೆದು ಬಿಸಾಕಿದ ಕಟ್ಟ ಕಡೆಗೆ ತಾನೆ ಬಳಿದು ನಿಂತ ಪೊರಕೆಯ ಪಿಡಿದು ಕಸವನೆ ಗುಡಿಸಿ ಹೆಂಡಿಯ ನೀರೊಳು ಕಲಸಿ ಥಳಿಯ ಹಾಕಿ ಸಾಲು ಸಾಲಾಗಿ ಮಣೆಗಳನ್ನಿಟ್ಟು ಎಲೆ ಹಾಕಿ ರಂಗೋಲಿ ಕೊಳವಿಯ ಎಳೆದು ತಾ ನಿಂತ…
ಲೇಖಕರು: Shruthi BS
ವಿಧ: ಬ್ಲಾಗ್ ಬರಹ
January 19, 2018
  ಅತ್ಯಾಚಾರ ! ಅತ್ಯಾಚಾರ ! ದೇಶದೆಲ್ಲಡೆ ಇದೊಂದು ದೊಡ್ಡ ಅನಾಚಾರ ಹೆಣ್ಣು ಮಕ್ಕಳ ಮೇಲೆ ದೃಷ್ಟಿ ,ಅದೆಂಥ ಅಘೋರ   ನೀನು ಗಂಡು, ನಾನು ಹೆಣ್ಣು ನಾನು ಹೆಣ್ಣಾದದ್ದೆ ತಪ್ಪಾ? ನೀನು ಗಂಡಾದದ್ದು, ನಿನ್ನ ಪೌರುಷವನ್ನ ಹೆಣ್ಣಿನ ಮೇಲೆ ತೀರಿಸಲ!!!   ಹೆಣ್ಣನ್ನು ಕಾಮದೃಷ್ಟಿಯಲ್ಲಿ ನೋಡಿ ಜೀವನವನ್ನೇ ಬರಡು ಮಾಡಿ ಸಂತೋಷವನ್ನ ಅನುಭವಿಸುವ ಕೇಡಿ ನೀನು!!   ಬೇಡ, ಹೆಣ್ಣಿನ ಅತ್ಯಾಚಾರವೆಸಗಬೇಡ ಅತ್ಯಾಚಾರವೆಸೆದು ಕೊಲೆಗೆಡೆಯಬೇಡ ಇರಲಿ ಹೆಣ್ಣಿನ ಮೇಲೆ ಕರುಣ ಇಲ್ಲದಿದ್ದರ ನಿನಗಾಗುತ್ತದೆ ಮರಣ!!!