ಎಲ್ಲ ಪುಟಗಳು

ಲೇಖಕರು: Shyam Kishore
ವಿಧ: Basic page
March 12, 2007
ಆತ್ಮೀಯ ಸಂಪದಿಗರೇ, ಸಂಪದಬಂಧ-೨ ಇದೀಗ ನಿಮ್ಮ ಮುಂದಿದೆ. ಈ ಬಾರಿ ಉತ್ತರಗಳನ್ನು ನನಗೆ "ವೈಯಕ್ತಿಕ ಸಂದೇಶ"ದ ರೂಪದಲ್ಲಿ ಕಳುಹಿಸುತ್ತೀರಾ? ಹಾಗೆ ಮಾಡಿದಲ್ಲಿ ಎಲ್ಲರಿಗೂ ಕೊನೆಯದಾಗಿ ಉತ್ತರ ಪ್ರಕಟಗೊಳ್ಳುವ ತನಕ ಕುತೂಹಲವಿರುತ್ತದೆ ಮತ್ತು ಭಾಗವಹಿಸಲು ಅವಕಾಶವಿರುತ್ತದೆ. ಈ ಬಾರಿಯ ಸಂಪದಬಂಧದ ಉತ್ತರ ಮಾರ್ಚ್ ೨೦ (ಮುಂದಿನ ಮಂಗಳವಾರ) ಪ್ರಕಟವಾಗುತ್ತದೆ. ಕಳೆದ ಬಾರಿಯಂತೆ ಈ ಸಾರ್ತಿ ಕೂಡಾ ಉತ್ಸಾಹದಿಂದ ಭಾಗವಹಿಸುತ್ತೀರಾ ಎಂದು ಭಾವಿಸಿದ್ದೇನೆ. ತಮ್ಮ ಸಲಹೆ-ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ…
ವಿಧ: Basic page
March 11, 2007
ಸೂರ್ಯ ಗ್ರಹಣ ಮತ್ತು ಯುಗಾದಿ ಹಬ್ಬ ತಾ|| ೧೯.೦೩.೨೦೦೭ ಸೂರ್ಯ ಗ್ರಹಣ ಬೆ. ೬:೦೮  ರಿಂದ  ೯:೫೫ ತನಕ ಗ್ರಹಣ ಶಾಂತಿ ವಿಚಾರ: ಪೂರ್ವಾಭಾದ್ರ, ಉತ್ತರಾಭಾದ್ರ, ನಕ್ಷತ್ರದವರೂ,ಕುಂಭ ಮೀನ ರಾಶಿಯವರು ಕೆಳಗೆ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು,ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ದಕ್ಷಿಣೆ ಸಮೇತ ದಾನ ಮಾಡಬೇಕು. ಯೋ ಸೌ ವಜ್ರಧರೋ ದೇವಃ ಆದಿತ್ಯಾನಂ ಪ್ರಭುರ್ಮತಃ |ಸೂರ್ಯಗ್ರಹೋ ಪರಾಗೋತ್ಠ ಗ್ರಹಪೀಡಾಂ ವ್ಯಪೋಹತು ||೧||ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |ಸೂರ್ಯಗ್ರಹೋ…
ಲೇಖಕರು: supersunil
ವಿಧ: ಕಾರ್ಯಕ್ರಮ
March 11, 2007
"ಪ್ರವಚನ ವಾಹಿನಿ"ಯ 5ನೇ ವಾರ್ಷಿಕೋತ್ಸವದ ಅಂಗವಾಗಿ, ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಕುರಿತು ಉಪನ್ಯಾಸ. ಡಾ. ಶತಾವಧಾನಿ ಆರ್ ಗಣೇಶ ಅವರಿಂದ. ಸ್ಥಳ: ರಾಗಿಗುಡ್ಡ ದೇವಸ್ಥಾನ, 9th ಬ್ಲಾಕ್, ಜಯನಗರ, ಬೆಂಗಳೂರು. ಸಮಯ: 6:30 PM to 8:00 PM ದಿನಾಂಕ: 14 Mar 2007 to 20 March 2007 (19th ಹೊರತುಪಡಿಸಿ) ಶತಾವಧಾನಿ ಗಣೇಶ್ ರವರ ಬಗ್ಗೆ ತಿಳಿಯಲು - http://ignca.nic.in/srcaf003.htmhttp://culturalindia.org/rganesh.asp
ಲೇಖಕರು: supersunil
ವಿಧ: ಕಾರ್ಯಕ್ರಮ
March 11, 2007
ಆವರಣ ಸಂವಾದ ವಿಶೇಷ ಕಾರ್ಯಕ್ರಮ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪರವರೊಡನೆ ದಿನಾಂಕ 18.03.2007, ಭಾನುವಾರ ಬೆಳಗ್ಗೆ ೧೦ ರಿಂದ ಸ್ಥಳ : ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ ರಸ್ತೆ, ಬೆಂಗಳೂರು. ph:22421414, 9448494949 ಅರ್ಹತೆ: ’ಆವರಣ’ ಕಾದಂಬರಿ ಪೂರ್ತಿಯಾಗಿ ಓದಿರಬೇಕು.
ಲೇಖಕರು: ASHOKKUMAR
ವಿಧ: Basic page
March 11, 2007
ತರಾಸು ಅವರ "ಹಂಸಗೀತೆ" ಕಾದಂಬರಿಯನ್ನು ಓದುತ್ತಿದ್ದೇನೆ. ಅದರಲ್ಲಿ ವೀರಣ್ಣಜ್ಜ ಎಂಬ ಅರ್ಚಕರ ಕತೆ ಬರುತ್ತದೆ. ಅರ್ಚಕರು ಓರ್ವ ಮಹಿಳೆಯನ್ನು ಇಟ್ಟುಕೊಂಡಿದ್ದು, ಪೂಜೆ ಮುಗಿಸಿ ಅವಳನ್ನು ಭೇಟಿಯಾಗುವ ಕ್ರಮ ಇಟ್ಟುಕೊಂಡಿದ್ದರಂತೆ.ಪಾಳೆಯಗಾರರು ಆಗಮಿಸಿದ ಬಳಿಕವಷ್ಟೆ ಮಹಾಪೂಜೆ ಮಾಡುವ ಅವರು ಒಂದು ದಿನ ಎಷ್ಟು ಕಾದರೂ ಅವರು ಬರದಿದ್ದಾಗ, ಪೂಜೆ ಮುಗಿಸಿ ಮನೆಗೆ ತೆರಳುತ್ತಾರೆ. ಅಲ್ಲಿ ಅವರ ಹೆಂಗಸು ಹೂ ಮುಡಿದುಕೊಂಡು,ಊಟ ಮುಗಿಸಿ,ಮಲಗಬೇಕೆನ್ನುವಷ್ಟರಲ್ಲಿ ಪಾಳೆಯಗಾರರ ಆಗಮನದ ಸೂಚನೆ ಸಿಗುತ್ತದೆ.…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
March 11, 2007
ನಿಮಗೆ ಸ್ಪಷ್ಟವಾಗಿಲ್ಲವೆಂದಾದರೆ.., ಇದು ಕುಂಬಳಕಾಯಿ ಬಳ್ಳಿಯ ಎಳೆ ತಂತೊಂದು ತಂತಿ ಬೇಲಿಯನ್ನು  ಹಿಡಿದಿರುವುದು. ಗಡಸು ತಂತಿ ಬೇಲಿ ಮತ್ತು ಮೃದು ಎಳೆ ಬಳ್ಳಿಗಳ ಸ್ವಭಾವ ವೈರುಧ್ಯಗಳು ಮತ್ತು ಅವುಗಳಲ್ಲಿರುವ ಹೊಂದಾಣಿಕೆಗಳ ಕಾರಣಕ್ಕೆ, ನನಗೆ ಈ ಚಿತ್ರ ತುಂಬಾನೇ ಹಿಡಿಸಿತು. ನನ್ನದೇ ಚಿತ್ರವನ್ನು ಹೊಗಳುತ್ತಿದ್ದೇನೆ ಎಂದು ಕೊಳ್ಳಬೇದಿ. ಒಂದು ನಿಸರ್ಗ ಚಿತ್ರದಲ್ಲಿ ಛಾಯಾಗ್ರಾಹಕನ ಕೊಡುಗೆ ಪ್ರಕೃತಿಯ ಕೊಡುಗೆಯೆದುರು ಸಾವಿರಕ್ಕೆ ಒಂದು ಪಾಲೂ ಇಲ್ಲ. ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು…
ಲೇಖಕರು: supersunil
ವಿಧ: Basic page
March 11, 2007
“ಆವರಣ”, ನಾನು ಕೊಂಡು ಓದಿದ ಮೊದಲ ಕಾದಂಬರಿ! ಅದೂ ಕೇವಲ ೪ ದಿನದಲ್ಲಿ! ಇದು ಬೇರೆಯವರಿಗೆ ಸಾಮಾನ್ಯ ಅನ್ನಿಸಬಹುದು, ಆದರೆ ನನ್ನ ಮಟ್ಟಿಗೆ ಇದು 'ಆಶ್ಚರ್ಯ’. ನಾನು ಯಾವತ್ತೂ ಯಾವುದೂ ಕಾದಂಬರಿಯನ್ನ ಕೊಂಡು ಓದಿದವನಲ್ಲ. ಹಾಗಂತ ಓದುವುದೇ ಇಲ್ಲ ಅಂತಲ್ಲ. ಪತ್ರಿಕೆ ಹಾಗು ಅಂಕಣ/ಲೇಖನಗಳನ್ನು ಓದುತ್ತೀನಿ. ದೇಶಕ್ಕೆ ಸಂಬಂಧ ಪಟ್ಟ ಹಾಗೆ ಯಾವುದಾದರೂ ಸರಿ, ಏನೋ ಕುತೂಹಲ. ಅದರಲ್ಲೂ ಇತಿಹಾಸದ ಬಗ್ಗೆ ಸ್ವಲ್ಪ ಹೆಚ್ಚು ಆಸಕ್ತಿ. ಹಾಗಾಗಿ ನನ್ನ ಮನಸ್ಸು ಯಥಾಪ್ರಕಾರ “ಆವರಣ”ದ ಕಡೆ ಓಡಿತು.  ನಾನು…
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
March 10, 2007
ನೀವು "ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ(DLI)"ಗೆ ನಿಯಮಿತವಾಗಿ ಭೇಟಿನೀಡಿ ಪುಸ್ತಕಗಳನ್ನು ಹುಡುಕಿ, ತಿರುವುಹಾಕುವ ಆಸಕ್ತರಲ್ಲೊಬ್ಬರಾದಲ್ಲಿ, ಆ ಹುಡುಕಾಟದ ಕಷ್ಟ-ಸುಖ ನಿಮಗೀಗಾಗಲೇ ಮನದಟ್ಟಾಗಿರುತ್ತದೆ. "ಎ, ಬಿ, ಸಿ..." ಎಂದು ನೇರವಾಗಿ ಅಕ್ಷರಗಳ ರೀತ್ಯಾ ಹುಡುಕಾಡುವುದಾದಲ್ಲಿ ಅಂತಹ ಸಮಸ್ಯೆಯೇನಿಲ್ಲ. ಆದರೆ ಹಾಗೆ ಹುಡುಕಲು ಪುಸ್ತಕದ ಹೆಸರು ಮೊದಲೇ ತಿಳಿದಿರಬೇಕಾಗುತ್ತದೆ. ಅದರ ಬದಲು ಬರೆದವರ (ಕರ್ತೃ) ಹೆಸರನ್ನಾಧರಿಸಿ ಬೇಗ ಹುಡುಕೋಣ, ಆ ಲೇಖಕರ ಯಾವ್ಯಾವ ಪುಸ್ತಕಗಳು ದೊರಕುತ್ತವೆ…
ಲೇಖಕರು: ismail
ವಿಧ: ಕಾರ್ಯಕ್ರಮ
March 10, 2007
Communing with Urban Heroines: A culture-specific visual project by Surekha Video and Photo installation March 16 to 22, 2007 at Max Mueller Bhavan Preview: 6.30 p.m. on March 16 Donna Fernandes of Vimochana leads discussion on "Making Violence Unthinkable" On view: March 17-22 - 2.00 to 7.00 p.m. (except Sunday) Interaction with the artist: March 19-21 - 2.00 to 5.00 p.m. Further details at:…
ಲೇಖಕರು: Shyam Kishore
ವಿಧ: Basic page
March 10, 2007
(ನಿಜಜೀವನದಲ್ಲಿಯೇ ಹಾಸ್ಯವನ್ನು ಹುಡುಕಬಹುದಾದ ಬಗ್ಗೆ ಮತ್ತು ಆ ರೀತಿಯ ಎರಡು ಸ್ವಾರಸ್ಯಕರ ಸನ್ನಿವೇಶಗಳ ಬಗ್ಗೆ ಈ ಹಿಂದೆ ಮೊದಲ ಕಂತಿನಲ್ಲಿ ಬರೆದಿದ್ದೆ. ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ. ಈ ಬರಹ ಆ ರೀತಿಯ ನಿಜಜೀವನದಲ್ಲಿನ ಹಾಸ್ಯಮಯ ಸನ್ನಿವೇಶಗಳ ಎರಡನೆಯ ಕಂತು.) ನನ್ನ ಚಿಕ್ಕಪ್ಪ ಹೇಳುತ್ತಿದ್ದ ಅವರ ಜೀವನದಲ್ಲಿ ನಡೆದ ಒಂದೆರಡು ಹಾಸ್ಯ ಸನ್ನಿವೇಶಗಳು ಇಲ್ಲಿವೆ. ನನ್ನ ಚಿಕ್ಕಜ್ಜ (ಈಗವರು ನಮ್ಮೊಡನಿಲ್ಲ) ವೃತ್ತಿಯಿಂದ ವೈದ್ಯರಾಗಿದ್ದರು. ಅವರು ನನ್ನ ಚಿಕ್ಕಪ್ಪಂದಿರಿಗೆಲ್ಲ ಬಹಳ…