ಎಲ್ಲ ಪುಟಗಳು

ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
March 06, 2007
ಪೆಟ್ರೊಮ್ಯಾಕ್ಸ್ ದೀಪಗಳನ್ನು ಯಾರಾದರೂ ಉರಿಸುತ್ತಿದ್ದರೆ ಅದನ್ನು ನೋಡುವುದೇ ಒಂದು ಸೊಗಸು. ನೀವು ಅದನ್ನು ಅನುಭವಿಸಿದ್ದೀರಾ?  ಸಭೆ ಸಮಾರಂಭಗಳ ಮುನ್ನಾದಿನ ಕರೆಂಟ್ ಹೋಗಿ ಬಿಟ್ಟರೆ ನೆರೆದವರಲ್ಲಿ ಅನುಭವಿಯೊಬ್ಬರು ಆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ನಾವೆಲ್ಲಾ ಚಿಕ್ಕವರಿದ್ದಾಗ ಸುತ್ತ ಹೋಗಿ ಕುಳಿತುಕೊಳ್ಳುತ್ತಿದ್ದೆವು. ಕೆಟ್ಟು ತುಕ್ಕು ಹಿಡಿದು ಹೋದ ಪೆಟ್ರೋಮ್ಯಾಕ್ಸ್ಗ್ ಗಳನ್ನು ತಕ್ಕಮಟ್ಟಿಗೆ ಕ್ವಿಕ್ ಫಿಕ್ಸ್ ಮಾಡಿ, ಝಗಮಗಿಸಿ ಉರಿಯುವಂತೆ ಮಾಡುವುದು ಬಹುಶ: ಅಷ್ಟು ಸುಲಭವಲ್ಲ. ’…
ಲೇಖಕರು: gnthej
ವಿಧ: ಚರ್ಚೆಯ ವಿಷಯ
March 05, 2007
http://www.kannadauniversity.org/kuvempueng.html ಉಪಯೋಗಿಸಿ ನೋಡಿ. ಲಿನಕ್ಸ್ ವರ್ಶನ್ ಇಲ್ಲ  :-( ನಿಮ್ಮ ಅಭಿಪ್ರಾಯವನ್ನು kuvempusoftware@gmail.com ಕಳುಹಿಸಿ.
ಲೇಖಕರು: Yamini
ವಿಧ: ಬ್ಲಾಗ್ ಬರಹ
March 05, 2007
ಕಾವೇರಿ ನ್ಯಾಯ ಮಂಡಳಿಯ ತೀರ್ಪು ಬಂದ ನಂತರ 'ಕರ್ನಾಟಕಾದ್ಯಂತ ಪ್ರತಿಭಟನೆಗಳು ನಡೆದವು' ಆದರೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಾತ್ರ ಇದಕ್ಕೆ ಸಂಬಂಧಿಸಿ ಏನೂ ನಡೆಯಲಿಲ್ಲ. ಸರಕಾರ ಪರೋಕ್ಷ ಬೆಂಬಲ ನೀಡಿದ್ದ ಬಂದ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಭಾಗವಹಿಸಲಿಲ್ಲ. ಅರ್ಥಾತ್ ಯಾರೂ ಬಂದ್ ಮಾಡಲಿಲ್ಲ. ಇದೆಲ್ಲಾ ಏನನ್ನು ತೋರಿಸುತ್ತದೆ? ಕರಾವಳಿ ಜಿಲ್ಲೆಗಳವರಿಗೆ ಕರ್ನಾಟಕದ ಹಿತದ ಕುರಿತು ಯಾವ ಕಾಳಜಿಯೂ ಇಲ್ಲವೇ? ಈ ಮೊದಲು ವರ ನಟ ಡಾ.ರಾಜ್ ಕುಮಾರ್ ರನ್ನು…
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
March 05, 2007
ಮೊನ್ನೆ ಟಿವಿಯಲ್ಲಿ ಮಕ್ಕಳ ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷಿನ ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಬರುತ್ತಿತ್ತು. "ಬಿಟ್ಟಿ ಬಾಟ್ ಸಮ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್..." ಹೀಗೆ ಸಾಗುತ್ತದೆ ಆ ಸಾಲು. ಆಗ ನನ್ನ ಗಮನ ಕನ್ನಡದಲ್ಲಿನ ನಾಲಗೆ ತಿರುಚುಗಳ ಬಗ್ಗೆ ಹರಿಯಿತು. ನನಗೆ ಕನ್ನಡದ ಎರಡು ಸರಳವಾದ, ಆದರೆ ಬಹಳ ಸೊಗಸಾದ ನಾಲಗೆ ತಿರುಚುಗಳು ಗೊತ್ತು. ೧. ಕಪ್ಪು ಕುಂಕುಮ, ಕೆಂಪು ಕುಂಕುಮ೨. ಕಾಗೆ ಪುಕ್ಕ, ಗುಬ್ಬಿ ಪುಕ್ಕ ಎಲ್ಲಿ, ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ…
ಲೇಖಕರು: anant pandit
ವಿಧ: ಚರ್ಚೆಯ ವಿಷಯ
March 04, 2007
ಕೊನೆಗೂ ಬೆಂಗಳೂರು ಮಹಾನಗರ ಪಾಲಿಕೆಯು ನಾಯಿಗಳ ಮಹಾ ಮಾರಣ ಹೋಮಕ್ಕೆ ಸಜ್ಜಾಗಿದೆ.. ದುಃಖದ ವಿಷಯವೆಂದರೆ ಮನೇಕಾ ಗಾಂಧಿಯವರು ನಾಯಿಗಳನ್ನು ಸಾಯಿಸ ಬಾರದೆಂದು ಹೇಳಿದ್ದಾರೆ. ಅಂದರೆ ಮಕ್ಕಳ ಜೀವಕ್ಕಿಂತ ನಾಯಿಗಳ ಜೀವ ಅಮೂಲ್ಯವಾದದ್ದು. ಇಲ್ಲಿ ಮುಖ್ಯವಾಗಿ ನಾವು ಚಿಂತಿಸಬೇಕಾದ ವಿಷಯ ನಾಯಿಗಳು ಯಾಕೆ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ? ಇಂದಿನ ನಗರ ಜೀವನದಲ್ಲಿ ಪ್ರಿಡ್ಜ ಸಂಕೃತಿಯಲ್ಲಿ ,ಕಸದ ತೊಟ್ಟಿ ಕಾಣೆಯಾಗುತ್ತಿರುವ ಈ ದಿನಗಳಲ್ಲಿ ಅವಕ್ಕೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಅಲ್ಲದೇ ನಗರ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
March 04, 2007
ನಮಸ್ಕಾರ,ಸಂಪದವನ್ನು ತುಂಬಾ ಚೆನ್ನಾಗಿ ನಡೆಸುತ್ತಿರುವ ಆಡಳಿತ ವರ್ಗದವರಿಗೂ, ಪಾಲ್ಗೊಳ್ಳುತ್ತಿರುವ ಸಹೃದಯಿ ಮಿತ್ರರಿಗೂ ವಂದನೆಗಳು.   ನಾನು ಸಂಪದವನ್ನು ಬಹಳ ಸಮಯದಿಂದ ಗಮನಿಸುತ್ತಾ ಬಂದಿದ್ದೇನೆ. ಸಂಪದದ ಸಂವಾದಗಳಲ್ಲಿ ಪಾಲ್ಗೊಳ್ಳಬೇಕೆಂದು ಆಸೆಯಿದ್ದರೂ, (ಕನ್ನಡಿಗರಿಗೆ ಸಹಜವಾದದ್ದು ಎನ್ನಲಾದ) ನಿಷ್ಕಾರಣವಾದ ಆಲಸ್ಯದಿಂದ ಇಂದಿನವರೆಗೆ ಪಾಲ್ಗೊಂಡಿಲ್ಲ. ನಾನು ನನ್ನ ಪರಿಚಯದಲ್ಲಿ ಬರೆದುಕೊಂಡಂತೆ ಛಾಯಾಗ್ರಹಣಾಸಕ್ತ. ಬಹಳ ಸಮಯಗಳಿಂದ ನನ್ನ ಆಪ್ತರಿಗೆ ಈ-ಮೆಯ್ಲ್ ರೂಪದಲ್ಲಿ ನನ್ನ ಫೋಟೊಗಳನ್ನು…
ಲೇಖಕರು: ಉಪಸುಕು
ವಿಧ: ಕಾರ್ಯಕ್ರಮ
March 04, 2007
ಜಗದೊಳಿತಾಗಿ ಜಗನ್ಮಾತೆಯ ಜಾಗತಿಕ ಹಬ್ಬ "ವಿಶ್ವ ಗೋ ಸಮ್ಮೇಳನ" ಎಪ್ರೀಲ್  ತಿ೦ಗಳ 21 ರಿ೦ದ 29, 2007 ರವರೇಗೆ ಶ್ರೀ ರಾಮಚ೦ದ್ರಾಪುರ ಮಠ, ಶಿವಮೊಗ್ಗ ಜಿಲ್ಲೆ, ಕರ್ನಾಟಕ ಇಲ್ಲಿ  ಶ್ರೀಮಜ್ಜಗದ್ಗುರು ಶ೦ಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸ೦ಕಲ್ಪ ಮತ್ತು ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಶ್ವ ಗೋ ಸಮ್ಮೇಳನ  ಜಗದೆಲ್ಲೆಡೆಯ ಗೋ ಪ್ರೇಮಿ ತಜ್ನರು, ವಿಜ್ನಾನಿಗಳು, ಗೋಪಾಲಕರು, ಕೃಷಿಕರು, ನೇತಾರರು, ಯೋಜಕರು, ಸಾಧು ಸ೦ತರು ಸಮ್ಮಿಳಿತಗೊಳ್ಳಲಿರುವ ಕ೦ಡು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 03, 2007
ಇದೇನು ಗಾದೇ ಮಾತು ಅಂದ್ಕೊಂಡ್ರಾ? ಅಲ್ಲ. ಡಿಜಿಟಲ್ ಲೈಬ್ರರಿ ತಿರುವಿ ಹಾಕುವಾಗ ಒಂದು ಪುಸ್ತಕ ಸಿಕ್ಕಿತು . ವಿಷಯ ಗಂಭೀರವಾದದ್ದೇ. ಆದರೆ ಮೊದಲ ಕೆಲವು ಸಾಲು ನೋಡಿ ನಗು ತಡೆಯಲಿಕ್ಕಾಗಲಿಲ್ಲ. ಕಂಸದಲ್ಲಿರುವದು ನನ್ನ ಉದ್ಗಾರ. 'ತನ್ನ ಪ್ರಾಣೋತ್ಕ್ರಮಣ ಕಾಲದಲ್ಲಿ ತಾನೇ ಮಾಡಬೇಕಾದ ಕರ್ತವ್ಯಗಳು' ------------------------------------------ ಮುಮುಕ್ಷು( ಅಂದ್ರೆ ಏನೋ ? ) ಆದವನು ತನ್ನ ಮರಣಕಾಲ ಸಮೀಪಿಸಿದುದನ್ನು ತಿಳಿದು , ಕೂಡಲೇ ಶುಚಿರ್ಭೂತನಾಗಿ ಆಚಮನ ಮಾಡಿ ಪವಿತ್ರ(?) ಧರಿಸಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 03, 2007
ನಾನು ರೂಪಾಂತರಿಸಿದ (ಭಾಷಾಂತರ ಎನ್ನುವುದಕ್ಕಿಂತ ಇದು ಉತ್ತಮ ಪದವೇನೋ ಎಂಬುದು ನನ್ನ ಭಾವನೆ) ಕೆಲವು ಸಂಸ್ಕೃತ ಸುಭಾಷಿತಗಳು ಇಲ್ಲಿವೆ. ಓದಿ ನೋಡಿ, ಏನೆನಿಸಿತೋ ತಿಳಿಸಿ; ಕೆಲವು ಮೂಲ ಶ್ಲೋಕಗಳನ್ನೂ, ಕನ್ನಡ ಲಿಪಿಯಲ್ಲೇ ಸೇರಿಸಿದ್ದೇನೆ. ಇದು ದೇವನಾಗರಿಯಲ್ಲಿದ್ದರೆ ಒಳಿತೇನು? ತಿಳಿಸಿ. ಮಿಕ್ಕ ಶ್ಲೋಕಗಳನ್ನೂ ಒಂದೊಂದಾಗಿ ಸೇರಿಸುತ್ತೇನೆ. -----------------------------------------------------------------------------------------  ಉದ್ಯಮೇ ನ್ ಹಿ ಸಿದ್ಧ್ಯಂತಿ ಕಾರ್ಯಾಣಿ…
ಲೇಖಕರು: ASHOKKUMAR
ವಿಧ: Basic page
March 02, 2007
ಸಂಶೋಧನಾ ಪ್ರಬಂಧಗಳನ್ನು ಮುಕ್ತವಾಗಿ ಲಭ್ಯವಾಗಿಸಲು ಹೋರಾಟ ಸಂಶೋಧನಾ ಚಟುವಟಿಕೆಗಳು ಸಾಕಷ್ಟು ಬಾರಿ ಸರಕಾರದ ಅನುದಾನದೊಂದಿಗೆ ನಡೆಯುತ್ತವೆ. ಆದರೆ ಅವುಗಳ ಫಲಿತಾಂಶಗಳನ್ನೊಳಗೊಂಡ ಸಂಶೋಧನಾ ಪ್ರಬಂಧಗಳು ಪ್ರಕಾಶಕರ ಮೂಲಕ ಚಂದಾದಾರರಿಗೆ ಲಭ್ಯವಾಗುವುದೇ ಹೆಚ್ಚು. ಚಂದಾದಾರರು ದುಬಾರಿ ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ. ಸರಕಾರ ಅನುದಾನ ಪಡೆದು ನಡೆಸಿದ ಸಂಶೋಧನಾ ಚಟುವಟಿಕೆಗಳನ್ನು ಸರ್ವರಿಗೆ ಲಭ್ಯವಾಗಿಬೇಕಾದ್ದು ನ್ಯಾಯ. ಇದನ್ನು ಮುಕ್ತವಾಗಿ ಒದಗಿಸಬೇಕು ಎಂದು ತಗಾದೆ ಹೂಡಿ,ಯುರೋಪಿಯನ್…