ಎಲ್ಲ ಪುಟಗಳು

ಲೇಖಕರು: anupkumart
ವಿಧ: ಬ್ಲಾಗ್ ಬರಹ
March 16, 2007
೧. ಶಿವರಾತ್ರಿಗೆ ಜಾಗರಣೆಯಲ್ಲಿ ಇಸ್ಪೀಟು, ಕುಡಿತ   (ಬೇಕಾದದ್ದು ಸಾಂಸ್ಕೃತಿಕ ಚಟುವಟಿಕೆಗಳು) ೨. ಹಬ್ಬದ ದಿನ Hotel ಊಟ, ಅಂಗಡಿಯಿಂದ ಸಿಹಿ ತಿಂಡಿ (ಮಾಡಬೇಕಾದದ್ದು ಮನೆಯಲ್ಲಿ ವಿಶೇಷ ಅಡುಗೆ ) ೩. ಹಬ್ಬದ ದಿನ Plastic ರಂಗೋಲಿ ಮತ್ತು ತೋರಣ (ಕಟ್ಟಬೇಕಾದದ್ದು ಹಸುರ ಮಾವಿನ ಚಿಗುರೆಲೆ, ಬಿಡಿಸಬೇಕದ್ದು ಕೈಯಿಂದ ರಂಗೋಲಿ) ೪. ಹಬ್ಬದ ದಿನ shampoo shower (ಆಗಬೇಕಾದದ್ದು ಅಭ್ಯಂಜನ) ಹೀಗೆ ಸ್ವೀಕರಿಸಬೇಕೆ  Modernization ನ? ನಾಚಿಗ್ಗೇಡು !!!!!   ವರ್ಷವೆಲ್ಲಾ ಸಂಸ್ಕಾರ…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
March 16, 2007
ಶುಭಾಷಯ/ಶ ದ ಚರ್ಚೆಯನ್ನು ಗಮನಿಸಿದಾಗ ನಾನು ಇನ್ನೂ ಕೆಲವೆಡೆ ನೋಡಿದ ಕೆಲವೊಂದು ಬರಹಗಳು ನೆನಪಿಗೆ ಬಂದವು. ಈ ಬರಹಗಳಲ್ಲಿ ಕೆಲವು ಪ್ರಯೋಗಗಳು ಆಯಾ ಪ್ರದೇಶದ ಶಬ್ದಬಳಕೆಯಿಂದಲೇ ಒಡಮೂಡಿದ್ದರೆ, ಕೆಲವೊಂದು ಗೊಂದಲದಿಂದ ಆದಂಥವುಗಳು. ಕೆಲವು ಅಕ್ಷರಗಳೆಂದರೇನು ಎನ್ನುವುದೇ ಗೊತ್ತಿಲ್ಲದವರು ಬರೆದಂತಹವು. ಆದರೂ ಒಳ್ಳೆಯ ತಮಾಶೆ ಎನಿಸುವುವು. ಇವುಗಳು ನನಗೆ ಕಂಡಿದ್ದು ನಮ್ಮೂರಿನ ಗೋಡೆಗಳ ಮೇಲೆ. ೧) ಸಾರ್ವಜನಿಕರೆಲ್ಲರಿಗೂ "ದಿವಾಳಿ"ಯ "ಆರ್ಥಿಕ" ಶುಭಾಶಯಗಳು! ೨) ಬಸವಣ್ಣನಗುಡಿಬೀದಿಯ…
ಲೇಖಕರು: rajeshnaik111
ವಿಧ: Basic page
March 16, 2007
  ಈ ಲೇಖನವನ್ನು  ಕಾರಣಾಂತರಗಳಿಂದ ಅಳಿಸಲಾಗಿದೆ.   ಈ ಲೇಖನವನ್ನು  ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು  ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು  ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು  ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು  ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು  ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು  ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು  ಕಾರಣಾಂತರಗಳಿಂದ ಅಳಿಸಲಾಗಿದೆ.
ಲೇಖಕರು: bhcsb
ವಿಧ: ಚರ್ಚೆಯ ವಿಷಯ
March 16, 2007
ಕನ್ನಡದಲ್ಲಿ `ಶುಭಾಶಯ' ಮತ್ತು `ಶುಭಾಷಯ' ಇವೆರಡು ಪದಪ್ರಯೋಗಗಳಲ್ಲಿ ಯಾವುದು ಸರಿ?   ನನ್ನ ಪ್ರಕಾರ `ಶುಭಾಶಯ' ಪದವೇ ಸರಿ. ಏಕೆಂದರೆ, `ಆಶಯ' ವನ್ನು `ಆಷಯ' ಎಂದು ಬರೆಯುವುದಿಲ್ಲ, ಅಲ್ಲವೆ?   ಬಿ.ಎಚ್.ಸಿ.ಎಸ್.ಬಿ.
ಲೇಖಕರು: bhcsb
ವಿಧ: ಬ್ಲಾಗ್ ಬರಹ
March 16, 2007
ಸರ್ವಜಿತು ನಾಮ ಸಂವತ್ಸರದ ಶುಭಾಶಯಗಳು.ಸರ್ವರಿಗೂ ಸರ್ವ ವಿಧದಲ್ಲಿಯೂ ಸರ್ವಕಾಲದಲ್ಲಿಯೂ ಸರ್ವಜಿತುವು ವಿಜಯವನ್ನು/ಶುಭವನ್ನು ನೀಡಲಿ ಎಂದು ಉಗಾದಿಯನ್ನು ಬರಮಾಡಿಕೊಳ್ಳೋಣ.ಚಂದ್ರಶೇಖರ ಬಿ.ಎಚ್.ಮಾರ್ಚ್ ೧೬, ೨೦೦೭
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 16, 2007
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ , ಕನ್ನಡ ಪದರಚನೆ , ಕನ್ನಡ ವಾಕ್ಯರಚನೆ ಈ ಪುಸ್ತಕಗಳನ್ನು ಹಿಂದೊಮ್ಮೆ ಓದಿದ್ದೆ . ( ಈ ಪುಸ್ತಕಗಳನ್ನು ನನ್ನ ಕಯ್ಯಲ್ಲಿ ನೋಡಿದವರು 'ಸರ್ , ನೀವು ಪ್ರೊಫೆಸರ್ರಾ?' ಅಂತ ಕೇಳಿದರು! ' ಅಲ್ಲ ' ಅಂದಾಗ ' ಪಿ ಎಚ್ ಡಿ ಮಾಡ್ತಿದ್ದೀರಾ ? ' ಅಂದ್ರು . ಅದಕ್ಕೂ ಅಲ್ಲ ಎಂದಾಗ ಸುಮ್ಮನಾದರು ! ಏನು ಯೋಚಿಸಿದರೋ ಗೊತ್ತಿಲ್ಲ !) ಇರಲಿ.'ಕನ್ನಡ ಬರಹವನ್ನು ಸರಿಪಡಿಸೋಣ ' ಈ ಪುಸ್ತಕ ಕೊಂಡು ಓದಿದೆ. ಅವರು ಹೇಳುವದು ಸರಿ ಎನ್ನಿಸುತ್ತದೆ. ೧. ಸಂಸ್ಕೃತದ ವ್ಯಾಕರಣ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 16, 2007
ನಮ್ಮ ಕನಸುಗಳಿಗೆ ಏನು ಅರ್ಥ ? ಜಿ.ಬಿ.ಜೋಶಿಯವರಿಗೆ ೧೯೨೭ ಮತ್ತು ೧೯೩೧ ರ ನಡುವಿನ ಅವಧಿಯಲ್ಲಿ ಅನೇಕ ಕನಸುಗಳು ಬಿದ್ದವು . ಅವುಗಳನ್ನು ಒಂದು ಕ್ರಮದಲ್ಲಿ ( ಬಿದ್ದ ಅನುಕ್ರಮದಲ್ಲಿ ಅಲ್ಲ )ಜೋಡಿಸಿ ಈ ಪುಸ್ತಕ ಸಿದ್ಧಪಡಿಸಿರುವರು. 'ಆಧ್ಯಾತ್ಮಿಕ ಜೀವನದಲ್ಲಿನ ಸಾಧಕ'ರಿಗೆ ಇದನ್ನು ಅರ್ಪಿಸಿದ್ದಾರೆ . ಲೋಕಕಲ್ಯಾಣಕ್ಕಾಗಿ 'ದಿವ್ಯಾಗ್ನಿ' ತರಹೊರಟವನ ಕುರಿತು ಈ ಪುಸ್ತಕ ಇದೆ. ಆ ದಿವ್ಯಾಗ್ನಿಯನ್ನು ಅವನು ಪಡೆದುಕೊಂಡರೂ ಅವನು ಅದನ್ನು ಇತರರಿಗೆ ತೋರಿಸಲು ಆಗುವದಿಲ್ಲ . ಹಾಗಾಗಿ ಅವನನ್ನು ಯಾರೂ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
March 16, 2007
ನಾಯಿಮರಿಯಾಗಿ ನನ್ನ ಬದುಕು (my life as a dog --1985) ಸ್ವೀಡಿಶ್ ನಿರ್ದೇಶಕ ಲಾಸ್ ಹಾಲ್‌ಸ್ಟ್ರಾಮ್ ಎಂಬವನ ಚಿತ್ರವನ್ನು ಈವತ್ತು ನೋಡಿದೆ. ಮನಸ್ಸಿಗೆ ತುಂಬಾ ಹತ್ತಿಕೊಂಡಿತು.ಅಸ್ವಸ್ಥ ಅಮ್ಮ, ತುಂಟ ಅಣ್ಣ, ಸೋದರ ಮಾವ, ಅವನ ಊರಿನ ಜನ ಎಲ್ಲರ ನಡುವೆ ಸುಮಾರು ಹತ್ತು ವರ್ಷದ ವಿಲಕ್ಷಣ ಪ್ರಕೃತಿಯ ಇಂಗ್‌ಮಾರ್‍. ಜಗತ್ತಿನಲ್ಲಾಗುತ್ತಿರುವ ಅತಿದಾರುಣ ಘಟನೆಗಳ ನಡುವೆ ತನ್ನ ಕಷ್ಟಗಳು ಕಷ್ಟಗಳೇ ಅಲ್ಲ ಎಂದು ವಿವರಿಸಿಕೊಳ್ಳುತ್ತಾ ಹೋಗುತ್ತಾನೆ. ಸ್ಪುಟ್ನಿಕ್‌ನಲ್ಲಿ ಲೈಕಾ ಎಂಬ ನಾಯಿಮರಿಯನ್ನು…
ಲೇಖಕರು: anupkumart
ವಿಧ: ಕಾರ್ಯಕ್ರಮ
March 16, 2007
Programs all round the day:  1. Gokhale institute, DVG road 2. ADA, opp. Ravindra Kalakshetra, JC road ಕ್ಷಮಿಸಿ.. ಸಮಯದ ಮಾಹಿತಿ ನನಗೂ ತಿಳಿದಿಲ್ಲ. ಗೊತ್ತಾದಲ್ಲಿ ದಯೆ ಇಟ್ಟು ತಿಳಿಸಿ.
ಲೇಖಕರು: anivaasi
ವಿಧ: Basic page
March 16, 2007
ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ- ಕಳೆಯರೆತ ದೀಪದಲಿ ಬೆಳಕನರಸಲಿಲ್ಲ- ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ- ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ. ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು. ಈ ಸು೦ದರವಾದ ವಚನದ ಕವಿ ನೀಲಾಂಬಿಕೆ. ನೀಲಾಂಬಿಕೆ ಸಾವಿರಾರು ವಚನಗಳನ್ನು ಬರೆದಂತೆ ಕಾಣುವುದಿಲ್ಲ. ಅಥವಾ ಬರೆದಿರುವುದೂ ತು೦ಬಾ ಜನಪ್ರಿಯವಾದ೦ತೆ ಕಾಣುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ನನಗೆ ತು೦ಬಾ ಕುತೂಹಲ ಕೆರಳಿಸಿದ್ದು ಈ ಪದ್ಯದೊಳಗೆ ನೇತ್ಯಾತ್ಮಕ…