ವಿಧ: ಚರ್ಚೆಯ ವಿಷಯ
January 26, 2007
[:http://www.sepiamutiny.com/sepia/archives/004138.html|ಸೆಪಿಯಾ ಮ್ಯೂಟಿನಿಯಲ್ಲಿ] ಹತ್ತಿ ಬೆಳೆಯ ಬಗ್ಗೆ ಒಂದು ಬಹಳ ಚೆಂದವಾದ ಬ್ಲಾಗ್ ರೌಂಡ್ ಅಪ್ ಸೇರಿಸಿದ್ದಾರೆ. ಓದಿ.
ತಮಾಷೆಯ ಸಂಗತಿಯೆಂದರೆ ಯೂರೋಪಿಯನ್ನರಿಗೆ ಹತ್ತಿ ಗಿಡಗಳ ನಿಜವಾದ ಪರಿಚಯ ಆಗುವ ತನಕ "ಹತ್ತಿ ಗಿಡದಲ್ಲಿ ಚಿಕ್ಕ ಕುರಿಗಳು ಬಿಡುತ್ವೆ" ಅಂದುಕೊಂಡಿದ್ರಂತೆ. ಚಿತ್ರ ನೋಡಿ ;)
ವಿಧ: Basic page
January 26, 2007
ನಮ್ಮ ದೇಶಕ್ಕೆ ಸ್ವತಂತ್ರ್ಯ ಬರುವ ಮೊದಲೇ ಮಲ್ಲಾಡಿಹಳ್ಳಿ ಶ್ರೀ.ರಾಘವೇಂದ್ರಸ್ವಾಮೀಜಿಯವರು ತಮ್ಮ 'ವ್ಯಾಯಾಮ ಶಿಬಿರ'ಗಳಲ್ಲಿ ಯುವಕರಿಗೆ ಹೇಳಿಕೊಡುತ್ತಿದ್ದ, 'ಕಾಲ್ದಳದ ವೀರ ಗೀತೆ.' ಇಂದಿನ ಗಣರಾಜ್ಯದಿನೊತ್ಸವಕ್ಕೆ, ಶೋಭೆತರುವ ಈ ಮಂಗಳಗೀತೆಯನ್ನು ರಾಘವೇಂದ್ರರು ಸ್ವಾತಂತ್ರ್ಯ ಪೂರ್ವದಲ್ಲೇ ಬರೆದು ತಮ್ಮ ಶಿಬಿರದ ಯುವಕರಿಗೆ ಕೆಳಗೆ ಬರೆದಿರುವ ದಿವ್ಯ ಸಂದೇಶವನ್ನು ನೀಡಿದ್ದರು.
ಹಿಂದೂ ಜನನಿ ಭಾರತ, ನಮ್ಮ ದೇಶಭಾರತ.
ಸ್ವರ್ಣ ಭೂಮಿ ಭಾರತ, ಈ ಪುಣ್ಯಭೂಮಿ ಭಾರತ.[ಪ]
ದೇಶರತ್ನ ಭಾರತ, ಭೂಮಿ…
ವಿಧ: ಚರ್ಚೆಯ ವಿಷಯ
January 26, 2007
ಜಪಾನೀಸ್ ಟಾಯ್ಲೆಟ್ಟುಗಳ ಬಗ್ಗೆ [:http://sampada.net/article/612|ಈ ಹಿಂದೆ ಬರೆದಿದ್ದೆ], ಗೂಗಲ್ work cultureಹೇಗಿದೆ ಎಂದು [:http://www.washingtonpost.com/wp-dyn/content/article/2006/10/20/AR2006102001461.html|ವಾಷಿಂಗ್ಟನ್ ಪೋಸ್ಟ್ ನಲ್ಲಿ ಈ ಲೇಖನ ಮೂಡಿದ] ಕೆಲವು ತಿಂಗಳಲ್ಲಿಯೇ ತನ್ನ ಕಾರ್ಯ ವೈಖರಿಯ ಒಂದು ರಹಸ್ಯ ಹಂಚಿಕೊಳ್ಳಲು ಗೂಗಲ್ [:http://googletesting.blogspot.com/2007/01/introducing-testing-on-toilet.html|"Testing on the…
ವಿಧ: ಚರ್ಚೆಯ ವಿಷಯ
January 26, 2007
ಭಾರತದ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿರುವುದರ ಬಗ್ಗೆ ಅಲ್ಲಿಲ್ಲಿ ಚರ್ಚೆ ನಡೆಯುತ್ತಿರುವುದನ್ನು ನೀವುಗಳು ಓದಿಯೇ ಇರುತ್ತೀರಿ.
ಆದರೆ ಈಗಾಗಲೇ 'set' ಆಗಿರುವ ಆಟಗಾರರನ್ನು ಹೊರಗಿರಿಸಿ ಹೊಸಬರನ್ನು ಪ್ರಯತ್ನಿಸುವುದು ವಿಶ್ವ ಕಪ್ ಹತ್ತಿರವಾಗುತ್ತಿರುವ ಸಮಯದಲ್ಲಿ "ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ" ಎಂಬಂತಾಗಲಿಲ್ಲವೆ?
ವಿಧ: ಬ್ಲಾಗ್ ಬರಹ
January 26, 2007
ಗೆಳೆಯರೇ, ಆಗಾಗ ಪೆನ್ಸಿಲ್ಲಿನಲ್ಲಿ ಚಿತ್ರಗಳನ್ನು ಬಿಡಿಸುವ (ಸ್ಕೆಚ್ಚಿಸುವ) ಹವ್ಯಾಸ ನನಗಿದೆ. ಚಿತ್ರಗಳನ್ನು ಬಿಡಿಸುವಾಗ, ಗಣಪತಿ ನನ್ನ ಅಚ್ಚು ಮೆಚ್ಚಿನ "ಥೀಮ್"! ಹಾಗೆ ಬಿಡಿಸಿದ ಒಂದೆರಡು ರೇಖಾಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಒಮ್ಮೆ ನೋಡಿ, ಹೇಗಿದೆ ತಿಳಿಸುತ್ತೀರಾ?
ಚಿತ್ರ ೧ : ಕೃಷ್ಣನ ಅವತಾರದಲ್ಲಿ ಗಣಪ
ಚಿತ್ರ ೨: ಗಣಪನ ಸೊಬಗಿನ ಇನ್ನೊಂದು ಭಂಗಿ
- ಶ್ಯಾಮ್ ಕಿಶೋರ್
ವಿಧ: Basic page
January 25, 2007
ಬಸ್ನಲ್ಲಿ ಮೀಟಿಂಗ್ ನಡೆಸಿ! ಯಾವುದಾದರೂ ಸ್ಥಳ ಪರಿಶೀಲನೆ ನಡೆಸಿ,ನಂತರ ಸಭೆಗಳನ್ನು ನಡೆಸಲಿದೆಯೇ? ಸಭೆ ನಡೆಸಲು ಅನುವು ಮಾಡುವ ವ್ಯವಸ್ಥೆಯನ್ನು ಹೊಂದಿರುವ ಬಸ್ಗಳನ್ನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದೆ. ಇದರಲ್ಲಿ ಸಭೆ ನಡೆಸಲು ಅನುವು ಮಾಡುವ ಮೇಜು,ಸದಸ್ಯರಿಗೆ ಸುಖಾಸೀನಗಳು,ಸಭೆ ನಡೆಸಲು ಮುಖ್ಯಸ್ಥನಿಗೆ ಪ್ರತ್ಯೇಕ ಆಸನ, ಮೇಜವಾನಿಗೆ ಬೇಕಾಗುವ ಪೇಯಗಳನ್ನಿಡಲು ಫ್ರಿಜ್,ಸಭೆಯು ಚರ್ಚಿಸಲಿರುವ ಅಂಶಗಳನ್ನು ಪ್ರದರ್ಶಿಸಲು ಎಲ್ಸಿಡಿ ಪ್ರೊಜೆಕ್ಟರ್, ಟಿವಿ, ದೃಶ್ಯ-ಶ್ರಾವ್ಯ…
ವಿಧ: Basic page
January 25, 2007
(ಒಂದ್ನಿಮಿಷ: ಇದೊಂದು ಹಾಸ್ಯಕ್ಕೆಂದು ಬರೆದ ಅಣಕವಾಡು. ರಾಜಕಾರಣಿಗಳಲ್ಲೂ ಪ್ರಾಮಾಣಿಕರು, ಧೀಮಂತರು, ಉತ್ತಮ ನಾಯಕರು, ದೇಶಭಕ್ತರು ಇರುತ್ತಾರೆ. ಇದು ಅಂಥವರನ್ನು ಉದ್ದೇಶಿಸಿ ಬರೆದಿದ್ದಲ್ಲ. ಬರಿದೇ ತಿಂದು-ತೇಗುವ ಪುಢಾರಿಗಳು ಇದರ ಗುರಿ. ಎಲ್ಲ ರಾಜಕಾರಣಿಗಳೂ ಪ್ರಾಮಾಣಿಕರೇ ಅನ್ನುವುದು ನಿಮ್ಮ ಅನಿಸಿಕೆಯಾದಲ್ಲಿ, ಇದು ಯಾರನ್ನೂ ಉದ್ದೇಶಿಸಿದ್ದಲ್ಲ, ಕೇವಲ ಕಾಲ್ಪನಿಕ ಅಂತಂದುಕೊಂಡು ಓದಿ!):
ಜಿ.ಪಿ.ರಾಜರತ್ನಂ ಅವರ "ನಾಯಿಮರಿ, ನಾಯಿಮರಿ" ಹಾಡಿನ ಮೊದಲ ನಾಲ್ಕು ಸಾಲುಗಳು:
ನಾಯಿಮರಿ, ನಾಯಿಮರಿ,…
ವಿಧ: Basic page
January 25, 2007
ನಿಮಗಿದು ಗೊತ್ತೆ?
ಗೂಗಲ್.ಕಾಂ ನ ಹುಡುಕಾಟದ ತಂತ್ರಾಂಶವನ್ನು ಉಪಯೋಗಿಸಿಕೊಂಡು, ನಿಮ್ಮದೇ ಆದ ಕೇವಲ ಕೆಲವು ಗೊತ್ತಾದ ಜಾಲಗಳಲ್ಲಿ ಹುಡುಕಾಟ ನಡೆಸಬಹುದು. ನಾನೂ ಒಮ್ಮೆ ಕನ್ನಡದಲ್ಲಿ ಹುಡುಕಾಟದ ಜಾಲವನ್ನು ತಯರಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ. ಕೆಳಗಿನ ಕೊಂಡಿಯಲ್ಲಿ ಒಮ್ಮೆ ಪ್ರಯತ್ನಿಸಿ ನೋಡಿ. ನೀವೂ ಪ್ರಯತ್ನಿಸಿ.,
http://raghavendra.sh.googlepages.com/kannada-search
ಗೂಗಲ್ ನಲ್ಲಿ ನಿಮ್ಮದೇ ಆದ ಉದಾ: ಪ್ರಾದೇಶಿಕ, ಸಾಮಾಜಿಕ, ವೈಜ್ಞಾನಿಕ, ತಾಂತ್ರಿಕ, ಸ್ವಾಭಾವಿಕ...…
ವಿಧ: ಬ್ಲಾಗ್ ಬರಹ
January 25, 2007
ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರ೦ಗು ರ೦ಗೋಲಿ ಎದೆ ಗೂಡಲ್ಲಿಹುಡುಗಿ, ಚೆಲುವಾ೦ತ ಚೆನ್ನಿಗರಾಯ ಕೈಯ ಹಿಡಿವನುನಿನ್ನ ಹೆಗಲ ಮೇಲೆ ಹೊತ್ತುಕೊ೦ಡು ಕುಣಿದಾಡುವನು
ಚಿನ್ನ, ಅಪರ೦ಜಿಗಿ೦ತ ಚೆನ್ನ ನಿನ್ನ ಹುಡುಗನುನಿನ್ನ ನೆರಳ೦ತೆ ಮೂರು ಹೊತ್ತು ಜೊತೆ ಇರುವನುಯಾರೂ ಕೊಡದಷ್ಟು ಒಲವ ತ೦ದು ತೊಗೊ ಎನುವನುಒ೦ದು ಘಳಿಗೇನು ನಿನ್ನ ಬಿಟ್ಟು ಇರನು ಇರನು
ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರ೦ಗು ರ೦ಗೋಲಿ ಎದೆ ಗೂಡಲ್ಲಿಹುಡುಗಿ, ಚೆಲುವಾ೦ತ ಚೆನ್ನಿಗರಾಯ ಕೈಯ ಹಿಡಿವನುನಿನ್ನ ಹೆಗಲ ಮೇಲೆ ಹೊತ್ತುಕೊ೦ಡು…
ವಿಧ: ಬ್ಲಾಗ್ ಬರಹ
January 25, 2007
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆಕಣ್ಣತು೦ಬ ನಿನ್ನನ್ನು ನಾ ತು೦ಬಿಕೊ೦ಡಿಹೆನು ನಿನ್ನಿ೦ದ ನನ್ನನ್ನು ನಾ ಕ೦ಡು ಕೊ೦ಡೆನುನೀ ಯಾರೋ ಕಾಣೆನು ನನ್ನೊಳ್ಳ ನೀನುಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಒ೦ದೆ ಕ್ಷಣ ಎದುರಿದ್ದು ಆ ಒ೦ದೆ ಕ್ಷಣ ಎದುರಿದ್ದುನನ್ನ ಈ ಬಾಳನು ನೀ ಸಿ೦ಗರಿಸಿದೆನನ್ನ ಮೈಮನಸನು ನೀ ಆವರಿಸಿದೆ
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆಕಣ್ಣತು೦ಬ ನಿನ್ನನ್ನು ನಾ ತು೦ಬಿಕೊ೦ಡಿಹೆನು ನಿನ್ನಿ೦ದ ನನ್ನನ್ನು ನಾ ಕ೦ಡು…