ಎಲ್ಲ ಪುಟಗಳು

ಲೇಖಕರು: betala
ವಿಧ: ಬ್ಲಾಗ್ ಬರಹ
December 22, 2006
"Necessity is mother of Invention" ಅನ್ನುವುದು ತಿಳಿದವರ ಮಾತು. ಆದರೆ ನಾವು ಈ ಶತಮಾನದಲ್ಲಿ ಎನು ಕೊಟ್ಟಿದ್ದಿವಿ ? ಅಂತ ಪ್ರಶ್ನೆ ಕಾಡುತ್ತಿದೆ. Electricity, Phone, .... ಎಲ್ಲಾ ಕಂಡುಹಿಡಿದಿದ್ದಾರೆ.....ನಮ್ಮ ದೇಶಕ್ಕೆ ಅಗತ್ಯವಾದದ್ದು ಏನು ? ಯಾವುವು ? ನಮ್ಮ ದೇಶದ Resources ಅನ್ನು ಉಪಯೊಗಿಸಿಕೊಳ್ಳೊದು ಹೇಗೆ ?
ಲೇಖಕರು: Shyam Kishore
ವಿಧ: Basic page
December 22, 2006
**** ನನಸಾಗುವುದಿಲ್ಲ ಏಕೀ ಕನಸುಗಳು? ***** ಏನೆಲ್ಲ ಕಲ್ಪನೆಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ; ಬದುಕೆಂದರೆ ಶುಭ್ರ, ವಿಶಾಲ, ತಿಳಿನೀಲಿ ಬಾಂದಳದಂತೆ, ಗರಿಗೆದರಿ ಮನದುಂಬಿ ಹಾರಾಡಬಹುದಾದ ಆಂಗಣದಂತೆ, ಬದುಕೆಂದರೆ ಅನಂತ, ನಿಗೂಢ, ತಾರೆಗಳ ತೋಟದಂತೆ. ಏನೆಲ್ಲ ಕನಸುಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ; ವಿಜ್ಞಾನಿಯಾಗಿ ಹೊಸತೇನನ್ನೋ ಕಂಡುಹಿಡಿದಂತೆ, ಗಗನಯಾತ್ರಿಯಾಗಿ ತಿಂಗಳನ ಅಂಗಳದಿ ನಡೆದಾಡಿದಂತೆ, ಹಿಮಕವಿದ ಉನ್ನತ ಗಿರಿ-ಶಿಖರಗಳನ್ನು ಮೆಟ್ಟಿ ನಿಂತಂತೆ! ಏನೆಲ್ಲ ತುಡಿತಗಳು ಬಾಲ್ಯದಲ್ಲಿ,…
ಲೇಖಕರು: Ashwini
ವಿಧ: ಬ್ಲಾಗ್ ಬರಹ
December 21, 2006
ಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ಕಾಡುತ್ತಿದೆ ನಿನ್ನ ಧ್ವನಿ ಕೇಳಲು ಮನ ಕಾತುರದಿಂದ ಕಾಯುತ್ತಿದೆ ಕ್ಷಣ ಕ್ಷಣವು ನಿಮಿಷದ ಹಾಗೆ ಭಾಸವಾಗುತ್ತಿದೆ ಪ್ರತೀ ನಿಮಿಷ ಘಂಟೆಗಳೆನ್ನಿಸುತ್ತಿದೆ ದಿನಗಳು ಯುಗಗಳೆನ್ನಿಸುತ್ತಿದೆ ನಿನ್ನ ಸ್ವರ ಕೇಳದ ದಿನ ಬರಿ ಶೂನ್ಯ ನಿನ್ನ ದನಿ ಕೇಳಿದ ದಿನ ಧನ್ಯ ಮೂಗಿಯ ಚಳಿಯಲ್ಲೂ ನಿನ್ನ ನೆನಪು ನನ್ನನು ಬೆಚ್ಚಗಿಟ್ಟಿದೆ ನಿನ್ನ ಪ್ರೀತಿ ಮನ ತುಂಬಿ ತನು ತುಂಬುತ್ತದೆ ಹೇ ಗೆಳೆಯ ಅರಿಯೆಯ ನೀನು ನನ್ನ ಮನದಾಳದ ಮಾತಾ? ತಿಳಿಯೆಯ ನನ್ನ ತಳಮಳವ ? ಆದರು ಏಕೆ…
ಲೇಖಕರು: venkatesh
ವಿಧ: ಕಾರ್ಯಕ್ರಮ
December 21, 2006
ಮೇಲೆ ಹೇಳಿದ ಸಮಾರಂಭ ಮತ್ತು 'ವಾಚನಾಭಿರುಚಿ ಕಮ್ಮಟ'ಮುಂಬೈನ ಮಾಟುಂಗಾದಲ್ಲಿರುವ ಮೈಸೂರ್ ಅಸೋಸಿಯೇಷನ್ ನ ಭವ್ಯ ಆಂಗಣದಲ್ಲಿ ಈ ತಿಂಗಳ ೨೩ ಮತ್ತು ೨೪ ರಂದು ನಡೆಯಲಿದೆ. ಈಗಾಗಲೇ ಸದಸ್ಯರಿಗೆ 'ಕರೆಯೋಲೆ' ಕಳಿಸಿದ್ದಾಗಿದೆ. ಆದರೆ ಇದರ ಉಪಯೋಗವನ್ನು ಮುಂಬೈನ ಎಲ್ಲ ಕನ್ನಡಿಗರೂ ಪಡೆಯಬಹುದು ! ಕನ್ನಡ ಪ್ರಾಧಿಕಾರದ ಬಹುಮೂಲ್ಯ ಕನ್ನಡದ ಕಿರುಹೊತ್ತಿಗೆಗಳನ್ನು ಅತ್ಯಂತ ಜಾಗರೂಕತೆಯಿಂದ 'ಚಿಣ್ಣರ' ಆಸಕ್ತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರೆಯಲಾಗಿದೆ. ಉದಾ: ನಮ್ಮ ಪ್ರೀತಿಯ, ಹೆಮ್ಮೆಯ ರಾಷ್ಟ್ರಪತಿ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
December 21, 2006
ಬೊಗಳೂರು, ಡಿ.21- ಯಾರಾದರೂ "ಹೋದ ಜನ್ಮದ ಪಾಪದ ಫಲ" ಇದು ಅಂತೆಲ್ಲಾ ಬೊಗಳೆ ಬಿಡುವುದರ ಹಿಂದಿನ ಕಳಕಳಿಗೆ ಪುಷ್ಟಿ ದೊರೆತಿದ್ದು, ಆದರೆ ಇಷ್ಟು ಬೇಗನೆ ಶಿಕ್ಷೆಯಾಗುತ್ತದೆ ಎಂಬುದು ಯೋಚನೆಗೆ ನಿಲುಕದ ಸಂಗತಿಯಾಗಿತ್ತು. (bogaleragale.blogspot.com) ನೂರಾರು ವರ್ಷಗಳ ಹಿಂದೆ ಅರಣ್ಯ ನಾಶಪಡಿಸಿದ ಪ್ರಕರಣದ ಕುರಿತು ಅಂದೇ ತನಿಖೆ ಆರಂಭಿಸಿದ ಪೊಲೀಸರು ಶತಮಾನಗಳ ಶೋಧನೆಯ ಬಳಿಕ ಕೇಸು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಗು ಆಟವಾಡಲು ಕೋರ್ಟಿಗೆ ಬರಬೇಕಾಯಿತು. ಅವರು ಕೊನೆಗೂ ಡಿಎನ್ಎ…
ಲೇಖಕರು: Shyam Kishore
ವಿಧ: Basic page
December 21, 2006
--------------------------------------- 1. ಭೌತಶಾಸ್ತ್ರದ ನಿಯಮವಾಯಿತು ಸುಳ್ಳು --------------------------------------- ಭೌತಶಾಸ್ತ್ರದ ನಿಯಮವೊಂದು ಹೇಳುತ್ತದೆ ಹತ್ತಿರ ಬಂದಷ್ಟೂ ವಸ್ತುಗಳ ನಡುವೆ ಆಕರ್ಷಣೆ ಹೆಚ್ಚಾಗುತ್ತದೆ. ಕನ್ನಡಿಗರ ವಿಷಯದಲ್ಲಿ ಇದು ಸುಳ್ಳು ಬಿಡಿ, ಕರುನಾಡಿಗೆ ಹತ್ತಿರವಾದಷ್ಟೂ ಕನ್ನಡ ಪ್ರೇಮ ಕಡಿಮೆಯಾಗುತ್ತದೆ! --------------------------------------- 2. ತುಂಬಲಾರದ ನಷ್ಟ! --------------------------------------- ಬದುಕಿದ್ದಾಗ…
ಲೇಖಕರು: kishan_mv
ವಿಧ: ಬ್ಲಾಗ್ ಬರಹ
December 20, 2006
ಮಾನ್ಯರೆ, ಕನ್ನದ ವಿಶ್ವಕೋಶ (http://kn.wikipedia.org/wiki)ಈಗ ೪೨೦೦ಕ್ಕೂ ಅಧಿಕ ಲೇಖನಗಳನ್ನು ಹೊಂದಿದೆ. ಈ ವಾರ, ಕರ್ನಾಟಕದ ಜೀವನದಿ ಕಾವೇರಿಯ ಮೇಲಿನ ಲೇಖನವನ್ನು ಸಂಸ್ಕರಿಸಲಾಗುತ್ತಿದೆ. ಬನ್ನಿ ನೀವು ಬಾಗವಹಿಸಿ ಕನ್ನದ ವಿಶ್ವಕೋಶ ಬೆಳೆಯಲು ನೀವೂ ಸಹಕರಿಸಿ. ಧನ್ಯವಾದ
ವಿಧ: ಬ್ಲಾಗ್ ಬರಹ
December 20, 2006
ಬಹುರೂಪಿ: ಸಂಸ್ಕೃತಿ - ಕೃಷಿ ಸಂಸ್ಕೃತಿ ಸಮ್ಮೇಳನದಲ್ಲಿ ಡಾಕ್ಟರ್ ಸುಭಾಷ್ ಪಾಳೇಕರ್ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ನನ್ನ ಕುತೂಹಲವನ್ನು ಕೆರಳಿಸಿತ್ತು. ಡಾಕ್ಟರ್ ಪಾಳೇಕರ್ ಮತ್ತು ರಾಜಾಸ್ಥಾನದ ರಾಜೇಂದರ್ ಸಿಂಗ್ ಕೂಡ ಉಪಸ್ಥಿತರಿದ್ದದ್ದು ವಿಚಾರಸಂಕಿರಣಕ್ಕೆ ವಿಶೇಷ ಮೆರಗು ತಂದಿತ್ತು. ಸಮ್ಮೇಳನದಲ್ಲಿ ಬಹಳಷ್ಟು ರಸವತ್ತಾದ ಸಂಗತಿಗಳು ಕಂಡುಬಂತು.ಆದರೆ ಹಲವು ಕಾರಣಗಳಿಂದಾಗಿ ಕೆಲವು ಸೂಕ್ಷ್ಮವಿಚಾರಗಳು ಚರ್ಚೆಗೆ ಬರಲಿಲ್ಲ. ಅದೀನೇ ಇರಲಿ, ಇದು ಸಮ್ಮೇಳನದ ನಂತರ ಮನಸ್ಸಿಗೆ ಒಂದು ಯೋಚನೆ…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
December 20, 2006
೧) ರತ್ನಮಾಲ ಪ್ರಕಾಶ್ ಹಾಡಿರುವ ನಾನಳಿದ ಮೇಲೆನ್ನ - ಬರೆದವರು ಕುವೆಂಪು. ರತ್ನಮಾಲಾ ಪ್ರಕಾಶ್ ಮನಸ್ಸು ಕರಗುವಂತೆ ಹಾಡಿದ್ದಾರೆ. ಒಳ್ಳೆಯ ಹಾಡು. http://www.kannadaaudio.com/Songs/Bhaavageethe/ Daivatha-C.Ashwath/Naanalida.ram ೨) ಹೇಮಂತ್ ಹಾಡಿರುವ ಕಲ್ಲರಳಿ ಹೂವಾಗಿ - ಕಲ್ಲರಳಿ ಹೂವಾಗಿ ಸಿನಿಮಾದಿಂದ. http://www.kannadaaudio.com/Songs/Moviewise/ K/KallaraliHoovaagi/Kallarali.ram
ಲೇಖಕರು: shreenidhi
ವಿಧ: Basic page
December 20, 2006
ನಾಳಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗೆಯಲ್ಲಿ. ಆ ಸಂದರ್ಭದಲ್ಲೊಂದು ಆಶಯ ಕವನ, ಕನ್ನಡಕ್ಕಾಗಿ. ಬಾ ಕಂದ ಕನ್ನಡದ ಬಳಿಗೆ.... ಒಂದೆರಡು ಘಳಿಗೆ, ಕನ್ನಡದ ಬಳಿಗೆ ಬಾರೋ ಕಂದಾ ನಿನ್ನ ತಾಯಿಯಿವಳು. ಒಮ್ಮೆ ಬಂದರೆ ನೀನು, ಮತ್ತೆ ಹೋಗೆಯೋ ಹಿಂದೆ ಬಲು ಶಕ್ತಿಯನು ಈ ತಾಯಿ ನೀಡುವಂಥವಳು. ಕನ್ನಡದ ನವಿರು ನುಡಿ, ಸರಳ ಸುಂದರ ಬಂಧ ಬೇರೆಲ್ಲಿ ದೊರಕುವುದೊ ಕಂದ ನಿನಗೆ? ಪರಕೀಯ ಭಾಷೆಯದು ಬಾಡಿಗೆಯ ಒಲುಮೆ, ತಿಳಿ. ಕನ್ನಡಮ್ಮನೆ ಬೆಳಕು, ಕೊನೆಯವರೆಗೆ. ನಮ್ಮತನ, ನಮ್ಮ ಜನ, ನಮ್ಮದೀ ಭಾಷೆ…