ಎಲ್ಲ ಪುಟಗಳು

ಲೇಖಕರು: BogaleRagale
ವಿಧ: ಬ್ಲಾಗ್ ಬರಹ
December 12, 2006
ಬೊಗಳೂರು, ಡಿ.12- ಬೊಗಳೆ ರಗಳೆ ಬ್ಯುರೋದ ಕೆಲಸವನ್ನು ಬೇರೆಯವರಾರೋ ಮಾಡಿರುವುದರಿಂದಾಗಿ ಬೆಚ್ಚಿ ಬಿದ್ದ ಬ್ಯುರೋ ಸಿಬ್ಬಂದಿ ಚೇತರಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. (bogaleragale.blogspot.com) ಸ್ತ್ರೀಯರು ಪುರುಷರಿಗಿಂತ ಬರೇ ಮೂರು ಪಟ್ಟು ಮಾತ್ರವೇ ಹೆಚ್ಚು ಮಾತನಾಡುತ್ತಾರೆ ಎಂದು ಸಂಶೋಧನಾ ವರದಿಯೊಂದು ತಿಳಿಸಿರುವುದು ಇಲ್ಲಿ ಪ್ರಕಟವಾಗಿದೆ. ಪುರುಷರು ದಿನಕ್ಕೆ 7 ಸಾವಿರ ಅಣಿ ಮುತ್ತುಗಳನ್ನು ಉದುರಿಸಿದರೆ, ಸ್ತ್ರೀಯರು ಕೇವಲ 20 ಸಾವಿರ ಮಾತ್ರವೇ…
ಲೇಖಕರು: betala
ವಿಧ: ಬ್ಲಾಗ್ ಬರಹ
December 12, 2006
ನಕ್ಕಾರ ನಕ್ಕು ಬಿಡು ಮುಚ್ಚು ಮರೆ ಯಾಕ? ಆಜುಬಾಜೊಳಗೆ ಗಾಜಿನರಮನೆಯೊ. ಇಂದು ನಕ್ಕರೆ ಎಲ್ಲಿ? ನಾಳೆ ಬರುವುದು ನೋವು ಎಂಬ ಚಿಂತೆಯಲಿ ಕಳೆಯಬೇಡವೋ ಮನುಜ ಮದುರ ಕ್ಷಣಗಳು ಅಲ್ಪ !!!
ಲೇಖಕರು: betala
ವಿಧ: ಬ್ಲಾಗ್ ಬರಹ
December 12, 2006
ಎಲ್ಲಿ ಹೋದವು ನಿನ್ನ ಕನಸುಗಳೆಲ್ಲ ? ಜೀವನದ ಎಳು-ಬೀಳಲ್ಲಿ ಮಾಯವಾದವೋ ಎಲ್ಲ ? ಇಲ್ಲ ನೀ ಕನಸುಗಳೆ ಕಾಣುತ್ತಿಲ್ಲವ ? ಕನಸುಗಳು ನೀರಲ್ಲಿ ಬಿದ್ದ ಕಲ್ಲುಗಳಂತೆ ಮೃದುವಾಗುವವಲ್ಲ ಇವು !!! ನುಣುಪಾಗಿರುವವು ತೆಗೆದೋಮ್ಮೆ ನೋಡು !!!
ಲೇಖಕರು: hpn
ವಿಧ: Basic page
December 12, 2006
ಬ್ಲಾಗುಗಳು ಬರುವ ಮುನ್ನ ಹಲವು ಸಂವಹನ ಸವಲತ್ತುಗಳು ನಮಗೆಲ್ಲ ತಿಳಿದೇ ಇರಲಿಲ್ಲವೇನೊ. ಈಗ ಬರೆಯುತ್ತಿರುವಂತೆಯೇ ನೀವು ವ್ಯಕ್ತಪಡಿಸುತ್ತಿರುವ ಸಂತಸ, ಅಥವ ತಮಾಷೆ, ಅಥವ ಇನ್ನೂ ಹಲವು ಭಾವನೆಗಳನ್ನು ಒಂದು ಪುಟ್ಟ ಚಿತ್ರದಿಂದಲೇ ತಿಳಿಸಿಬಿಡಬಹುದು. ಯಾಹೂ ಐ ಎಮ್ (instant messenger) ಬಳಸಿ ರೂಢಿಯಿರುವ ಬಹಳಷ್ಟು ಜನರಿಗೆ ಇವನ್ನು "emoticons" ಎಂದು ಬಳಸಿರುವ ಅನುಭವವಿರಬಹುದು. ಡೀವಿಯೆಂಟ್ ಆರ್ಟ್ ಮುಂತಾದ ಸೈಟುಗಳಲ್ಲಿ ಇಂತಹ smiley ಅಥವ emoticonಉಗಳ ದಂಡೇ ಸದಸ್ಯರಿಗೆ ಬಳಸಲು ಲಭ್ಯ ಇವೆ…
ಲೇಖಕರು: betala
ವಿಧ: ಬ್ಲಾಗ್ ಬರಹ
December 12, 2006
- ಅಂತರ್ಜಾಲದಲ್ಲಿ ಕನ್ನಡ ಪುಸ್ತಕಗಳು (e-book ಮಾದರಿಯಲ್ಲಿ)ದೊರೆಯುವಂತಾಗಬೇಕು. - ಸದ್ಯಕ್ಕೆ ನನ್ನ gmail ಇಂದ ಕನ್ನಡ ವನ್ನು ಆಂಗ್ಲದಲ್ಲಿ ಬರೆದು ಮಿತ್ರರಿಗೆ ಕಳುಸುತ್ತಿದ್ದೆನೆ, ಇದು ಕನ್ನಡದಲ್ಲಿ ಆದರೆ ಚೆನ್ನ. - ಈಗ "keyboard" confusion ಇದೆ, ಕ ಗ ಪ , ಅಥವ "english-2-kannada", ಯಾವುದು ಒಳಿತು ? ಇದು ಬೇತಾಳ ಎಂಬ ಬಾವಿ ಕಪ್ಪೆಯ ಆಶೆಯ ....... ನೀವು ಏನು ಬಯಸುತ್ತಿರಾ ?
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
December 11, 2006
ಬೊಗಳೂರು, ಡಿ.11- ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರಲ್ಲೊಬ್ಬನಾಗಿರುವ ಅಸತ್ಯ ಅನ್ವೇಷಿಯ ಮರ್ಕಟ ಮನಸ್ಸಿನ ಹಿಂದಿರುವ ಕಾರಣವನ್ನು ಎಲ್ಲೆಲ್ಲೋ ಅಲೆದಾಡಿ ಪತ್ತೆ ಹಚ್ಚಿದಾಗ ಸಾಕಷ್ಟು ವಿವರಗಳು ಹಠಾತ್ ಆಗಿ ತಿಳಿದುಬಂದಿವೆ. (bogaleragale.blogspot.com) ಇತ್ತೀಚೆಗೆ ಅನ್ವೇಷಿಯ ವರದಿಗಳಲ್ಲಿ ಬೊಗಳೆ ಇಲ್ಲ ಎಂಬ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಅನ್ವೇಷಿ ಮಿದುಳನ್ನು ತಪಾಸಣೆಗೊಳಪಡಿಸಲಾಯಿತು. ಆಗ ಮಿದುಳಿನ ಒಂದು ಭಾಗ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಈ ಒಂದು ಭಾಗ…
ಲೇಖಕರು: Rohit
ವಿಧ: ಬ್ಲಾಗ್ ಬರಹ
December 11, 2006
ಬೆಂಗಳೂರಿನಲ್ಲಿ ಶ್ರೀಯುತ ವಿಶ್ವೇಶ್ವರ ತೀರ್ಥ ಸ್ವಾಮಿಗಳವರು, ತಮ್ಮ ಬೆಂಬಲವನ್ನು ಸೂಚಿಸಿ ಸಹಿ ಹಾಕಿದ್ದಲ್ಲದೆ, ತಮ್ಮ ಮಠವು ನಡೆಸುತ್ತಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡ ತಂತ್ರಾಂಶಗಳಾದ 'ನುಡಿ' ಹಾಗೂ 'ಬರಹ'ಗಳನ್ನು ಅನುಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿರುತ್ತಾರೆ. ಅಂತೆಯೇ, ಕ್ರಿಶ್ಚಿಯನ್ ಪಾದ್ರಿಗಳ, ಮಸಲ್ಮಾನ ಮೌಲ್ವಿಗಳ ಬೆಂಬಲವನ್ನೂ ಕೋರಲಾಗುತ್ತಿದೆ. ಕನ್ನಡಸಾಹಿತ್ಯ.ಕಾಂ ಬೆಂಬಲಿಗರು ಸಕಾರಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ.…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
December 10, 2006
ರೈಲ್ವೇ ಇಲಾಖೆಯವರ ಉದ್ಧಟತನ ಮತ್ತೊಮ್ಮೆ ತನ್ನ ಪರಾಕಾಷ್ಠೆಯನ್ನು ತೋರಿದೆ. ಹೊಸದೊಂದು ಆದೇಶದ ಪ್ರಕಾರ ಇನ್ನುಮುಂದೆ ರೈಲಿನಲ್ಲಿ ಹಿಂದಿ ಮತ್ತೆ ಇಂಗ್ಲೀಷಿನ ಫಲಕಗಳು ಮಾತ್ರವೇ ಇರಬೇಕು. ತಮಿಳು ಮಾತ್ರವೇ ಇವರಿಗೆ ಪ್ರಾದೇಶಿಕ ಭಾಷೆ ಆದ್ದರಿಂದ ತಮಿಳು ಇರಬಹುದು. ಇನ್ನುಳಿದ ಭಾಷೆಯ ಫಲಕಗಳನ್ನು ತೆಗೆಯತಕ್ಕದ್ದು. ಅಧಿಕಾರಿಗಳು ಇದನ್ನು ಎಷ್ಟು ಬೇಗ ಕಾರ್ಯಗತಗೊಳಿಸಿದ್ದಾರೆಂದರೆ, ಈಗಾಗಲೇ ಸ್ವರ್ಣ ಜಯಂತಿ ಎಕ್ಸ್ಪ್ರೆಸ್ಸಿನಲ್ಲಿದ್ದ ಕನ್ನಡದ ಬೋರ್ಡುಗಳು ಮಾಯ. ಇನ್ನು ಮುಂದೆ ಇನ್ನೇನು?…
ಲೇಖಕರು: ASHOKKUMAR
ವಿಧ: Basic page
December 10, 2006
ಜೀವ ಉಳಿಸುವ ಲೈಫ್‌ಸ್ಟ್ರಾ ಎಂಬ ಹೀರು ನಳಿಗೆ ನಮ್ಮಲ್ಲಿ ನೀರಿಗೆ ಹೇಳಿಕೊಳ್ಳುವ ಬರವಿರದಿರಬಹುದು. ಆದರೆ ಸ್ವಚ್ಛ ನೀರಿಗೆ ಬರ ತಪ್ಪದ್ದಲ್ಲ. ಕಲುಷಿತ ನೀರಿನಿಂದ ಬರುವ ರೋಗಗಳು ಸಾವಿಗೆ ಪ್ರಧಾನ ಕಾರಣವಾಗುವುದಿದೆ. ಜನರು ಕುಡಿಯುವ ನೀರನ್ನು ಸೋಸಿ ಶುದ್ಧಗೊಳಿಸುವ ಹೀರುನಳಿಕೆಯೊಂದನ್ನು ಸ್ವಿಸ್ ಕಂಪೆನಿಯೊಂದು ಅಭಿವೃದ್ಧಿ ಪಡಸಿದೆ. ಇಂಗಾಲ ಮತ್ತಿತರ ಸಂಯುಕ್ತಗಳನ್ನು ಕೊಳವೆಯೊಂದರಲ್ಲಿ ತುಂಬಿ, ನೀರು ಕುಡಿಯುವಾಗ ಇದನ್ನು ಸ್ಟ್ರಾದಂತೆ ಬಳಸಿ, ನೀರನ್ನು ಸೋಸುವುದು ಕಂಪೆನಿಯು ಕಂಡುಹಿಡಿದ ಅಗ್ಗದ…
ಲೇಖಕರು: kesari
ವಿಧ: ಬ್ಲಾಗ್ ಬರಹ
December 09, 2006
ಡಿಸೆಂಬರ್ ೯, ೨೦೦೬ ರಂದು 'ವಿಜಯ ಕರ್ನಾಟಕ'ದಲ್ಲಿ ಪ್ರಕಟಗೊಂಡ ಪ್ರತಾಪ ಸಿಂಹ ಅವರ ಲೇಖನ. http://oarjuna.blogspot.com/2006/12/blog-post_3889.html