ಎಲ್ಲ ಪುಟಗಳು

ಲೇಖಕರು: BogaleRagale
ವಿಧ: ಬ್ಲಾಗ್ ಬರಹ
December 07, 2006
ಬೊಗಳೂರು, ಡಿ.7- ಜ್ವರ ಬಂದರೆ ಮೈ ಬಿಸಿಯಾಗುತ್ತೆ. ಅದನ್ನು ತಣಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದವರಿಗೆ ಹೊಸ ಉಪಕರಣವನ್ನು ಇಲ್ಲಿ ಸಂಶೋಧನೆ ಮಾಡಲಾಗಿದೆ. (http://bogaleragale.blogspot.com) ಸಿಕ್ಕಾ ಬಟ್ಟೆ ಜ್ವರ ಏರಿ ಮೈ ಬಿಸಿಯಾದರೆ ನಿಮ್ಮ ದೇಹವನ್ನು ಮಾತ್ರ Freezer ನಲ್ಲಿಟ್ಟರಾಯಿತು. ಆದರೆ ಅದನ್ನು ಶಾಶ್ವತವಾಗಿ ತಣಿಯದಂತೆ ನೋಡಿಕೊಳ್ಳಬೇಕು ಎಂಬುದು ತಜ್ಞರು ಸಲಹೆ ನೀಡಿದ್ದಾರೆ ! ಹಾಗಾಗಿ ಫ್ರೀಜರ್ ಅನ್ನುವುದು ಕೇವಲ ತಂಗಳನ್ನ ಪೆಟ್ಟಿಗೆಯಾಗಿ, ಅನಾರೋಗ್ಯಕ್ಕೆ ಪೂರಕವಾಗಿ…
ಲೇಖಕರು: kannadiga_1956
ವಿಧ: ಬ್ಲಾಗ್ ಬರಹ
December 06, 2006
ಬೆಂಗಳೂರು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಇಂದು "ಟೌನ್ ಹಾಲ್" ನಲ್ಲಿ "ಮುತ್ಸಂಜೆಯ ಕಥಾಪ್ರಸಂಗ" ಅಂತ ನಾಟಕ ಇತ್ತು. ನೊಡ್ಕೊಂಡ್ ಬಂದೆ. ಪಿ.ಲಂಕೇಶ್ ಅವರ ಕಾದಂಬರಿ ಯನ್ನ ನಾಟಕ ರೂಪಾಂತರ ಮಾಡಿ ಪ್ರದರ್ಶಿದಿದವರು "ರೂಪಾಂತರ" ನಾಟಕ ತಂಡ. ಸುಮಾರು ಎರಡೂ ಕಾಲ್ ಘಂಟೆ ನೆಡೀತು ನಾಟಕ. ಎಷ್ಟು ಚೆನ್ನಗಿತ್ತು ಅಂದ್ರೆ, ಟೈಮ್ ಹೋಗಿದ್ದೇ ಗೊತ್ತಾಗ್ಲಿಲ್ಲ.. ರೂಪಾಂತರ ತಂಡ ಹೀಗೆ ಹಲವಾರು ಜನಪ್ರಿಯ ಕನ್ನಡ ಕಾದಂಬರಿಗಳನ್ನ ನಾಟಕ ರೂಪಾಂತರ ಮಾಡಿ ಪ್ರದರ್ಶಿಸಿದಾರೆ. Chance…
ಲೇಖಕರು: ನಿರ್ವಹಣೆ
ವಿಧ: ಕಾರ್ಯಕ್ರಮ
December 06, 2006
ಅಂಕಿತ ಪುಸ್ತಕ ೫೩, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - ೫೬೦ ೦೦೪ ____________________________ ಡಾ| ಚಂದ್ರಶೇಖರ ಕಂಬಾರ ಅವರಹೊಸ ಕಾದಂಬರಿ ಶಿಖರಸೂರ್ಯ(ಪ್ರಕಟಣೆ: ಅಕ್ಷರ ಪ್ರಕಾಶನ, ಹೆಗ್ಗೋಡು)ಬಿಡುಗಡೆ ಸಮಾರಂಭ ಪುಸ್ತಕ ಬಿಡುಗಡೆಶ್ರೀ ಎಚ್. ಎಸ್. ಶಿವಪ್ರಕಾಶ್ಪ್ರಸಿದ್ಧ ಸಾಹಿತಿಗಳು ಮುಖ್ಯ ಅತಿಥಿಡಾ| ಎಲ್. ಹನುಮಂತಯ್ಯಪ್ರಸಿದ್ಧ ಕವಿಗಳು ಹಾಗೂ ಶಾಸಕರು ಅಧ್ಯಕ್ಷತೆ ಶ್ರೀ ಸಿ. ಎನ್. ರಾಮಚಂದ್ರನ್ ಖ್ಯಾತ ವಿಮರ್ಶಕರು ೧೧- ೧೨- ೨೦೦೬ ಸೋಮವಾರ ಸಂಜೆ ೬.೦೦ ಕ್ಕೆ…
ಲೇಖಕರು: shivannakc
ವಿಧ: ಬ್ಲಾಗ್ ಬರಹ
December 06, 2006
ಹೀಗೊಂದು ಈ-ಮೇಲ್ ಬಂದಿತ್ತು: (ನನ್ನ ಮಾಜಿ ಸಹೊದ್ಯೋಗಿಯಿಂದ) Good Afternoon Nammoora HOD'ge. Chennagiddira? Giri Sannaga aagiddane. En maadodu, madve tension! Kharchu jaasti, maja kadime. Hudga Huchha Film Sudeep thara aagiddane. Dont tell him that i told about him Rest all fine here ನನ್ನ ಉತ್ತರ ಹೀಗಿತ್ತು ನೋಡ್ರಿ: ಹಲೋ! ನಂಗೇನೂ ಕೆಲ್ಸ ಇಲ್ಲಾ ಅಂದ್ಕೊಂಡ್ಯಾ... ಊರೋರ್ ಸುದ್ದಿನೆಲ್ಲಾ ಮಾತಾಡೋಕೆ, ಹೇಳ್ತಾ ಕೂತ್ಕೋಳ್ಳೋಕೆ? ಸರಿ,…
ಲೇಖಕರು: shivannakc
ವಿಧ: Basic page
December 06, 2006
ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷ ವಿಜಯಮಾಲೆ ಧರಿಸಲಿದೆ? ಕಾಂಗ್ರೆಸ್ - ಅಭ್ಯರ್ಥಿ : ಸಿದ್ದರಾಮಯ್ಯ ಜೆ.ಡಿ (ಎಸ್) - ಅಭ್ಯರ್ಥಿ : ಶಿವಬಸಪ್ಪ ಸಮಾಜವಾದಿ - ಅಭ್ಯರ್ಥಿ : ಕರುಣಾಕರ್ ಜೆ.ಡಿ (ಯು) - ಅಭ್ಯರ್ಥಿ : ಗುರುಸ್ವಾಮಿ ಪಕ್ಷೇತರ - ಇತರರು
ಲೇಖಕರು: ಶಶಾಂಕ
ವಿಧ: ಬ್ಲಾಗ್ ಬರಹ
December 06, 2006
(ಮುಂದುವರೆಯುತ್ತಾ...) ಬರಹದಿಂದ ಕಾಪಿ ಪೇಸ್ಟ್‌ ಮಾಡುವ ಬದಲು ನೇರವಾಗೇ ಬ್ರೌಸರ್‌ನಲ್ಲಿ ಟೈಪ್‌ ಮಾಡಲು ಯಾವುದೇ ಸಾಧನ ಇಲ್ಲವೇ ಅಂತ ಮತ್ತಷ್ಟು ಹುಡುಕಿದೆ. ಆಗ ಇಂಡಿಕ್‌ಐಎಂಇ ಅನ್ನೋ ತಂತ್ರಾಂಶ ಸಿಕ್ಕಿತು, ಆದರೆ ಅದು ಬರೀ ನೆಟ್ಸ್ಕೇಪ್‌ ಮತ್ತು ಪೈರ್‌ಪಾಕ್ಸ್‌ಗಳಿಗೆ ಮಾತ್ರ ಅಂತಿತ್ತು. ಆಗಲೇ, ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ಗೆ ನಾನೇ ಒಂದು ಐ.ಎಮ್‌.ಇ ಮಾಡ್ಬೇಕು ಅಂದುಕೊಂಡಿದ್ದು. ಈಗ ನೀವೂ ಇಂಡಿಕ್‌ಬ್ಬ್ಯಾಂಡ್‌ (ನಾ ತಯಾರಿಸಿದ ತಂತ್ರಾಂಶ) ಅನ್ನು shanka.homeip.net ಇಂದ ಡೌನ್‌ಲೋಡ್‌…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
December 06, 2006
ಜನಾರ್ದನ ಪೂಜಾರಿಯವರು ಬಹಳ ದಿನದ ನಂತರ (?) ಒಂದು ಒಳ್ಳೆಯ ಹೇಳಿಕೆಯನ್ನು ದಯಪಾಲಿಸಿದ್ದಾರ ನೋಡಿ. [:http://www.kannadaprabha.com/NewsItems.asp?ID=KPH20061205214330&Title=Headlines+Page&lTitle=%AE%DA%C3%C8%DA%DF%DFR+%D1%DA%DF%A6%A7V%DA%D7%DA%DF&Topic=0&Dist=0|ಇದನ್ನ ಕ್ಲಿಕ್ ಮಾಡಿದ್ರೆ] ಬರುತ್ತೆ.
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
December 06, 2006
ಬೊಗಳೂರು, ಡಿ.6- ಪ್ರೇಮ ರೋಗ ಮತ್ತು ಪ್ರೇಮ ವೈಫಲ್ಯದಿಂದ ಬಳಲುತ್ತಾ ಹೃದಯ ಹಾಳು ಮಾಡಿಕೊಂಡವರಿಗೊಂದು ಸಿಹಿ ಸುದ್ದಿ. ( http://bogaleragale.blogspot.com ) ಇದೇ ವೇಳೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ಆತ್ಮಹತ್ಯೆಗೆ ಶರಣಾಗುವ ಯುವ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೂ ಕಾರಣ ಪತ್ತೆ ಹಚ್ಚಲಾಗಿದೆ. ಹಾಳಾದ ಹೃದಯವನ್ನು ಹುಟ್ಟುವ ಮೊದಲೇ ಸರಿಪಡಿಸಲಾಗುತ್ತದೆ ಎಂಬ ಸುದ್ದಿ ಇದಾದರೂ, ಈ ಜನ್ಮದಲ್ಲಿ ನಾವಿಬ್ಬರೂ ಒಂದಾಗಲಿಲ್ಲ, ಮುಂದಿನ ಜನ್ಮದಲ್ಲಾದರೂ ಒಂದಾಗೋಣ ಎನ್ನುತ್ತಾ ಹೃದಯ…
ಲೇಖಕರು: Ashwini
ವಿಧ: ಬ್ಲಾಗ್ ಬರಹ
December 06, 2006
ನಿನ್ನ ಮನೆ ಒಡತಿ ಮನ ಒಡತಿ ನಾನಾದರೆ ಗೆಳೆಯ ನನ್ನ ಮನದೊಡೆಯ ಒಡಲೊಡೆಯ ನೀನಲ್ಲವೇ ಗೆಳೆಯ ? ಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ದಟ್ಟನೆ ಕವಿದು ಹರಿಯುತ್ತದೆ ಮುಂಜಾವಿನ ಮಂಜಿನಂತೆ, ನದಿಯ ಅಲೆಯಂತ ಇದು ವಿರಹ ಗೀತೆಯಲ್ಲ ಪ್ರೀತಿಯ ನಿವೇದನೆಯಲ್ಲ ಸರಸಕ್ಕೆ ಆಹ್ವಾನವಲ್ಲ ,ವಿರಸ ತೋರಿಕೆಯೂಲ್ಲ ಮನದಾಳದಲ್ಲಿ ಹುದುಗಿದ ಮಾತುಗಳಿವು ಸ್ವಾತಿಯ ಮಳೆಗೆ ಚಿಪ್ಪು ಬಾಯ್ ಬಿಟ್ಟಂತೆ ನಿನ್ನ ಪ್ರೀತಿಯ ಹನಿ ಮಳೆಗೆ ಬಾಯ್ ಬಿಟ್ಟಿದೆ.
ಲೇಖಕರು: kannadiga_1956
ವಿಧ: ಬ್ಲಾಗ್ ಬರಹ
December 06, 2006
ನಾನು ಬೆಂಗಳೂರಿಗೆ ಬಂದಾಗ ಸ್ವಲ್ಪ ಕನ್ನಡಿಗರಿರುವ Area ಗಳಲ್ಲಿ ಮನೆ ಮಾಡೋಣ ಅಂತ, ಜಯನಗರ, ಗಿರಿನಗರ ಇಂತ ಕಡೆ ಮನೆ ಹುಡುಕ್ತಾ ಇದ್ದೆ. Non-Veg ಅಂದ್ರೆ ಸಾಕು "ಬಾಡಿಗೆ ಇಲ್ಲ". ಒಂದು ಕಡೆ ಸ್ವಲ್ಪ compromise ಮಾಡ್ಕೊಂಡು ಹೇಳ್ದೆ - "ಮನೆಯಲ್ಲಿ Non-Veg ಮಡೊಲ್ಲಪ್ಪ ಅಂತ".. ಆದ್ರೂ ಒಪ್ಪಲಿಲ್ಲ.. "My consience doesn't permit" ಅಂತ ಹೇಳ್ದ. ಕೇಳಿ ಸುಸ್ತಾಗಿ ಹೋದೆ. ಈ ವಿಷಯದಲ್ಲೂ Consienceಏ ಅಂತ !! ಅದಿರ್ಲಿ ಬಿಡಿ. ಜಯನಗರದ ಒಂದು ಕಡೆ - ಇದೆ ತರ ಒಂದು Vegetarian…