ಎಲ್ಲ ಪುಟಗಳು

ಲೇಖಕರು: ravee...
ವಿಧ: ಬ್ಲಾಗ್ ಬರಹ
November 28, 2006
ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿದೆ. ಈ ವಾರ ಬೆಂಬಲ ಸೂಚಿಸಿದ ಗಣ್ಯರ ಹೆಸರುಗಳು ಇಂತಿವೆ: ೧.ಯು ಆರ್ ಅನಂತಮೂರ್ತಿಯವರು,ಚಿಂತಕರು,ಜ್ಞಾನಪೀಠ ಪ್ರಶಸ್ತಿ ವಿಜೇತರು ೨.ಟಿ ಎನ್ ಸೀತಾರಾಂ,ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು ೩.ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್! ೪.ಸಿ ಆರ್ ಸಿಂಹ,ನಟ, ಚಲನಚಿತ್ರ-ರಂಗ ನಿರ್ದೇಶಕರು ೫.ಜಯಂತ್…
ಲೇಖಕರು: ನಿರ್ವಹಣೆ
ವಿಧ: Basic page
November 28, 2006
Sampada has been home for the following projects and Initiatives: Sampada - Online Kannada Community - an on-line community of Kannada speaking people. The first of its kind in Unicode that did stir up some revolution w.r.t Kannada on Internet. Kannada Learning Center - A Learning Center for people interested in learning Kannada. Planet Kannada - an aggregation of Kannada Blogs and write-ups…
ಲೇಖಕರು: ನಿರ್ವಹಣೆ
ವಿಧ: ಚರ್ಚೆಯ ವಿಷಯ
November 28, 2006
ಇಲ್ಲಿಯವರೆಗೂ ಹೆಚ್ಚು ಓದಲ್ಪಟ್ಟ ಸಂಪದದ ಪುಟಗಳ ಪಟ್ಟಿಯನ್ನು ಸದಸ್ಯರು [:http://sampada.net/popular|ಇಲ್ಲಿ ವೀಕ್ಷಿಸಬಹುದು]. ಪ್ರತಿ ದಿನದ ಜನಪ್ರಿಯ ಲೇಖನಗಳೊಂದಿಗೆ ಕಳೆದ ಒಂದೂವರೆ ವರ್ಷದಲ್ಲಿ ಹೆಚ್ಚು ಓದಲ್ಪಟ್ಟ ಪುಟಗಳ ಪಟ್ಟಿಯೂ ಲಭ್ಯ.
ಲೇಖಕರು: ನಿರ್ವಹಣೆ
ವಿಧ: ಚರ್ಚೆಯ ವಿಷಯ
November 28, 2006
ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳನ್ನು ಸಂಪದದ ಸದಸ್ಯರೊಂದಿಗೆ ನೀವು ಹಂಚಿಕೊಳ್ಳಬಹುದು. ಕಾರ್ಯಕ್ರಮವೊಂದನ್ನು ಸಂಪದದ ಪಟ್ಟಿಗೆ ಸೇರಿಸಲು "[:http://sampada.net/node/add/event|Add content to Sampada -> event]" ಕ್ಲಿಕ್ ಮಾಡಿ (ಲಾಗಿನ್ ಅವಶ್ಯಕ). ಹೀಗೆ ಸೇರ್ಪಡೆಯಾದ ಹೊಸ ಕಾರ್ಯಕ್ರಮಗಳು ಸಂಪದದ "ಮುಂಬರುವ ಕಾರ್ಯಕ್ರಮಗಳು" ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆಸಕ್ತರು ಇದರ ಸದುಪಯೋಗಪಡೆದುಕೊಳ್ಳುವರು ಎಂದು ಆಶಿಸುತ್ತೇವೆ.
ಲೇಖಕರು: hisushrutha
ವಿಧ: Basic page
November 27, 2006
'ದೀಪದ ಮಲ್ಲಿ' ಎಂಬ ನನ್ನ ಪದ್ಯದಲ್ಲಿ 'ಮೌನ'ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ 'ದೀಪದ ಮಲ್ಲಿ'ಯ ಗೊಂಬೆ! ಅದಕ್ಕೆ ನಾನು ಕೇಳಿಯೇ ಕೇಳುತ್ತೇನೆ: "ಯಾರ ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿದ್ದೀಯಾ? ಒಳಗೆ ಎಣ್ಣೆ ಇಲ್ಲ, ಬತ್ತಿ ಇಲ್ಲ, ದೀಪವಂತೂ ಇಲ್ಲವೇ ಇಲ್ಲ! ಆದರೆ ನಿನ್ನ ಮುಖದ ಮೇಲೆ ಸ್ಮಿತ ಇದೆಯಲ್ಲ; ಆ ಸ್ಮಿತದಲ್ಲಿ ಎಲ್ಲ ಇದೆ- ಆ ದೀಪ,…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
November 27, 2006
ಬೊಗಳೆ ರಗಳೆ ಬ್ಯುರೋದಲ್ಲಿ ಭವಿಷ್ಯವಾಣಿಯಿಲ್ಲದೆ ನಮಗೆ ಭವಿಷ್ಯವೇ ಇಲ್ಲ ಎಂಬ ಓದುಗರ ದೂರಿನ ಹಿನ್ನೆಲೆಯಲ್ಲಿ ಇದೋ ಮತ್ತೊಮ್ಮೆ ಭವಿಷ್ಯ ನುಡಿಯಲಾಗುತ್ತಿದೆ. ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿ, ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿ! (bogaleragale.blogspot.com) ಮೇಷ: ಅನಗತ್ಯ ಕಾರುಬಾರುಗಳಿಗೆ ಧನ ವ್ಯಯವಾಗುತ್ತದೆಯಾದರೂ, ಕಾರಿಗಿಂತಲೂ ಬಾರಿಗೇ ಹೆಚ್ಚು ಖರ್ಚು ಮಾಡುವ ಸಾಧ್ಯತೆಗಳಿವೆ. ವೃಷಭ: ನಿಮ್ಮ ಒಡಹುಟ್ಟಿದವರೊಬ್ಬರು ನಾನೇ ನಿಮ್ಮ ಸೋದರ ಅಂತ ಹೇಳಿಕೊಳ್ಳುವುದು ನಿಮಗೆ ಕಿರಿಕಿರಿಯಾಗಬಹುದು.…
ಲೇಖಕರು: hpn
ವಿಧ: Basic page
November 26, 2006
ಹಾಸನದಿಂದ ಸಕಲೇಷಪುರದೆಡೆ ಒಂದಷ್ಟು ಮೈಲಿ ದೂರ, ಅತ್ತ ಎಡಕ್ಕೆ ತಿರುಗಿ "ಮಡ್ ರೋಡ್" ಎಂದರೂ ನಾಚುವಂತ ಅಸಾಧ್ಯವಾದ ರೋಡಿನಲ್ಲಿ ಒಂದೆರಡು ಮೈಲಿ - ಅಲ್ಲಿ ಒಂದು ಬಸ್ಸು ಮಾತ್ರ ಹಿಡಿಸುವಷ್ಟು ಅಗಲದ ರೋಡು - ಪಕ್ಕದಲ್ಲೇ ಚೆಂದವಾದ ಒಂದು ಮನೆ. ದಾರಿಯುದ್ದಕ್ಕೂ ಅಲ್ಲಿಲ್ಲಿ ಮನೆಗಳು - ಒಂದೆರಡು ಮುಖ ಕಂಡರೂ ಹೆಚ್ಚು ಎಂಬಂತಿದ್ದರೂ ಮನೆಯ ಸುತ್ತಲು ಬೆಂಗಳೂರಿನಲ್ಲಿ ಮಾತ್ರ ಸಾಮಾನ್ಯವೆಂಬಷ್ಟು ಜನಜಂಗುಳಿ. ತಲುಪತ್ತಲೇ ಎದುರಿಗೆ ಈ ಜನಸ್ತೋಮವನ್ನು ನಿಯಂತ್ರಿಸುತ್ತ , ಬಂದವರನ್ನು ಸ್ವಾಗತಿಸುತ್ತ…
ಲೇಖಕರು: ಶಶಾಂಕ
ವಿಧ: ಬ್ಲಾಗ್ ಬರಹ
November 26, 2006
ವಿಂಡೋಸ್‌ ೯೮ ಮತ್ತು ಎಮ್.ಇ ಗಳಲ್ಲಿ ಯೂನಿಕೋಡ್‌ ಸಪೋರ್ಟ್‌ ಇಲ್ಲ ಆದರೆ ಯೂನಿಕೋಡ್‌ ಪಾಂಟ್‌ ಇದ್ದಲ್ಲಿ ಯೂನಿಕೋಡ್‌ನಲ್ಲಿ ಬರೆದ ಅಂತರ್ಜಾಲ ಪುಟಗಳನ್ನು ಓದಬಹುದು. ಆದರೆ ಬರೆಯಲು ಯಾವುದೇ ತಂತ್ರಾಶಗಳಿಲ್ಲ, ಕೆಲವು ಆನ್‌ಲೈನ್‌ ಟೂಲ್ಸ್‌ಗಳನ್ನು ಬಿಟ್ಟರೆ. ಹಾಗಾಗಿ ನಾನೇ ಒಂದು ಐ.ಎಮ್.ಇಯನ್ನು ತಯಾರಿಸಿದ್ದೇನೆ. ಈ ಐ.ಎಮ್.ಇ ಮೂಲಕ ಯೂನಿಕೋಡ್‌ನಲ್ಲಿರುವ ಎಲ್ಲಾ ಭಾರತದ ಭಾಷೆಗಳಲ್ಲಿ ಯಾವುದೇ ಅಂತರ್ಜಾಲ ಪುಟದಲ್ಲಿ ಬರೆಯಬಹುದಾಗಿದೆ. ಇದು ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ನಲ್ಲಿ ಮಾತ್ರ ಕೆಲಸ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 25, 2006
ತಲೆಬರಹ ನೋಡಿ ಆಸ್ತಿಕರು ಬೇಸರಮಾಡಿಕೊಳ್ಳಬೇಡಿ. ಇದು ನಾನು ಬಹಳ ಹಿಂದೆ ಓದಿದ ಒಂದು ಕತೆ. ಮುಂದೆ ಓದಿ. ಒಬ್ಬ ಯುವಕ ಮತ್ತು ಶ್ರೀಮಂತನ ಮಗಳು ಪರಸ್ಪರ ಪ್ರೀತಿಸುತ್ತಾರೆ. ಯುವಕ ಮದುವೆಗೆ ಶ್ರೀಮಂತನ ಅನುಮತಿ ಕೇಳುತ್ತಾನೆ. ಮಗಳು ಸುಖವಾಗಿರಬೇಕೆಂದು ಯಾವ ತಂದೆ ಬಯಸುವದಿಲ್ಲ? ಯುವಕನನ್ನು 'ಏನು ಮಾಡ್ತಿದ್ದೀಯ' ಎಂದು ಕೇಳುತ್ತಾನೆ. ಯುವಕ ' ನಾನು ಲೇಖಕ , ಬರೆಯುತ್ತೇನೆ' ಎಂದರೆ ' ಅದು ಸರಿ ; ಗಳಿಕೆ ಹೇಗೆ?' ಎಂದು ಕೇಳಿ ತಿಳಿದು, 'ಸಾಕಷ್ಟಿಲ್ಲ; ತನ್ನ ಮಗಳನ್ನು ಹೇಗೆ ಅವನು ಸಾಕಿಯಾನು…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
November 25, 2006
ಉಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗಮುಂದೆ ಹೋಗಬೇಕಿತ್ತು. "ಉಜ್ಜಯಿನಿ ದರ್ಶನ"ಕ್ಕೆ ಮೃಚ್ಛಕಟಿಕದವರು ಏನಾದರೂ ತೀರ್ಥ ಕುಡಿಸಿಬಿಟ್ಟರೆ ಎಂಬ ಆತಂಕದಿಂದ ಸಹವಾಸ ಬೇಡ ಅಂದುಕೊಂಡು ಒಬ್ಬ ಮುಸಲ್ಮಾನ ವ್ಯಕ್ತಿಯ ಮೂರು ಚಕ್ರದ ರಿಕ್ಷಾ ಏರಲಾಯಿತು. ಆತನ ಹೆಸರು ಶಕೀಲ್ ಅಬ್ಬಾಸ್. 250 ರೂಪಾಯಿಗೆ ಉಜ್ಜಯಿನಿ ದರ್ಶನ ಮಾಡಿಸುವುದಾಗಿ ಒಪ್ಪಿಕೊಂಡಾಗ ಮೂರು ಲೋಕದ ದರ್ಶನವಾದ ಅನುಭವವಾಯಿತು. (ಚಿತ್ರ ಸಹಿತ ಇಲ್ಲಿದೆ : bogaleragale.blogspot.com) ಮೊದಲು ತೆರಳಿದ್ದು ಗಢಕಾಳಿಕಾ ದೇವಿಯ ಮಂದಿರಕ್ಕೆ.…