ಎಲ್ಲ ಪುಟಗಳು

ಲೇಖಕರು: BogaleRagale
ವಿಧ: ಬ್ಲಾಗ್ ಬರಹ
November 14, 2006
ಬೊಗಳೂರು, ನ.14- ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಹುಡುಗಿಯರೇ ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ವೇದ್ಯವಾದ ಸಂಗತಿ. ಇತ್ತೀಚೆಗೆ ಕರ್ನಾಟಕ ಸರಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರನ್ನು ಮತ್ತಷ್ಟು ವೇಗವಾಗಿ ಮುಂದುವರಿಯುವಂತೆ ಮಾಡಿರುವುದರಿಂದ ಆತಂಕಗೊಂಡಿರುವ ಹುಡುಗ ವಿದ್ಯಾರ್ಥಿ ಸಮುದಾಯವು ಸರಕಾರಕ್ಕೆ ಮೊರೆ ಹೋಗಿದೆ. ಒಟ್ಟಿನಲ್ಲಿ ಸರಕಾರದ ಯೋಜನೆಯೊಂದು ಅಸಫಲವಾಗುವ ಮೂಲಕ ಬಾಲಕರು ಹಿಂ-ಬಾಲಕರೇ ಆಗಿಯೂ, ಬಾಲಕಿಯರು ಮುಂ-ಬಾಲಕಿಯರೇ…
ಲೇಖಕರು: venkatesh
ವಿಧ: Basic page
November 13, 2006
ಈಗಾಗಲೇ ೨೫-೩೦ ವರ್ಷಗಳು ಸಂದಿವೆ. ಮಕ್ಕಳು ದೊಡ್ಡವರಾಗಿ ಬೆಳೆದು, ರೆಕ್ಕೆ-ಪುಕ್ಕಗಳು ಬಂದು ಎಲ್ಲೆಲ್ಲೊ ಹಾರಿಹೋಗಿದ್ದಾರೆ. ಒಟ್ಟು ೪೦ ವರ್ಷಗಳಕಾಲ ಮುಂಬೈವಾಸ. ಈಗ ೨೩ ವರ್ಷಗಳಿಂದ ನಮ್ಮ ಸ್ವಂತ ಮನೆಯಲ್ಲಿ ಘಾಟ್ಕೋಪರ್, ನಲ್ಲಿದ್ದೇವೆ. ಆದರೂ ನಾವು ಬೊಂಬಾಯಿನ ಶಿವಾಜಿ ಪಾರ್ಕ್ ನಲ್ಲಿ ಕಳೆದ ೧೦ ವರ್ಷಗಳು ನಿಜಕ್ಕೂ ಅವಿಸ್ಮರಣನೀಯ. ಏಕೆಂದರೆ ಇಲ್ಲಿ ನಮ್ಮ ಇಬ್ಬರು ಮಕ್ಕಳ ಮೊದಲ ಪ್ರಾಥಶಾಲೆಯ ವಿದ್ಯಾಭ್ಯಾಸದ 'ವಿಧಿ' ನಡೆಯಿತು. ೨-೩ ಕನ್ನಡ ಪರಿವಾರಗಳು ನಮ್ಮ ಸಹವರ್ತಿಗಳು ನಮ್ಮೊಡನೆ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
November 13, 2006
(ಬೊಗಳೂರು ಕೆಲಸವಿಲ್ಲದ ಬ್ಯುರೋದಿಂದ) ಬೊಗಳೂರು, ನ.13- ದೇಶವನ್ನು ಕಾಡುತ್ತಿರುವ ನಿರುದ್ಯೋಗ ಎಂಬ ಪಿಡುಗು ನಿವಾರಣೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿರುವ ಉಗ್ರಗಾಮಿಗಳಿಗೆ ಭಾರತದ ನಿಧಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. Bogaleragale.blogspot.com ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಪೂಜಾ ಕ್ಷೇತ್ರ ಅಥವಾ ಪ್ರಾರ್ಥನಾ ಮಂದಿರಕ್ಕೆ ಗ್ರೆನೇಡ್ ಎಸೆದರೆ 1000 ರೂ. ನೀಡುವ ಈ ಯೋಜನೆಯು ಪಾಕ್ ಪರವಾಗಿರುವ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
November 11, 2006
Bogaleragale.blogspot.com: ಒಂದು ಮನೆಗೆ 12 ಲಕ್ಷ ರೂ. ಮೊತ್ತದ ಬಿಲ್ ಕೊಟ್ಟ ವಿದ್ಯುತ್ ಇಲಾಖೆಯು ಆ ಮನೆಯೊಡೆಯ ಪ್ರಾಣ ಕಳೆದುಕೊಳ್ಳುವ ಹೊರತಾಗಿ ಬೇರೇನೂ ಮಾರ್ಗ ತೋಚದಂತೆ ಕತ್ತಲೆ ಮಾಡಿಬಿಟ್ಟ ಪ್ರಕರಣವೊಂದು ವರದಿಯಾಗಿದೆ.
ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
November 10, 2006
ಅಣ್ಣ ಬಸವಣ್ಣ, ಅಪ್ಪ ಗುಂಡಪ್ಪರೂ, ತಜ್ಞ ಸರ್ವಜ್ಞರಾದಿ ಸಾರಿ ಹೇಳಿಹರೆಮ್ಮೀ ಜೀವನಸಾರ, ಹೊಸತೇನು ಈ ಬಡುಕು ಬಾಯ್ವೊಳು ಪಂಡಿತಪುತ್ರ ||
ಲೇಖಕರು: kishan_mv
ವಿಧ: ಬ್ಲಾಗ್ ಬರಹ
November 10, 2006
ಮಾನ್ಯರೆ, ಸುವರ್ಣ ಕರ್ನಾಟಕದ ಶುಭ ಸಂಧರ್ಭದಲ್ಲಿ, ಘನತೆವೆತ್ತ ಕರ್ನಾಟಕ ಸರ್ಕಾರ ಜ್ಞಾನಪೀಠ ಪ್ರಶಸ್ತಿ ವಿಜೇತ ಯು. ಆರ್. ಅಂನಂತಮೂರ್ತಿ ಹಾಗು ಹಲವಾರು ಕನ್ನಡಿಗರ ಆಶಯದಂತೆ ಬ್ಯಾಂಗ್ಳೂರ್ ಹಾಗು ಇತರ ನಗರಗಳ ಹೆಸರನ್ನು ಕನ್ನಡದ ಹೆಸರುಗಳಿಂದ ಮರು ನಾಮಕರಣ ಮಾಡಲು ನಿರ್ಧರಿಸಿದೆ. ಈ ವಿಷಯ ಹಲವರ ಪರ-ವಿರೋಧದಿಂದಾಗಿ, ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ಮೂಲ ಹೆಸರನ್ನು ಉಳಿಸಲು ಸರ್ಕಾರ ಮುಂದಾಗಿದಕ್ಕೆ ಕನ್ನಡಿಗರೂ ಸೇರಿದಂತೆ ಹಲವಾರು ಅನ್ಯಭಾಷಿಗರು ಎಷ್ಟೋ ಮಂದಿ ಇದಕ್ಕೆ ಅಪಸ್ವರ…
ಲೇಖಕರು: ravee...
ವಿಧ: ಬ್ಲಾಗ್ ಬರಹ
November 10, 2006
ಮಾನ್ಯರೆ,ನಮ್ಮ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ವ್ಯಾಪ್ತಿಯಲ್ಲಿನ ಪರಿಣತಿ, ವಾಣಿಜ್ಯ, ಸೇವೆಯ ಕ್ಷೇತ್ರಗಳಲ್ಲಿ - ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ನಕಾಶೆಯಲ್ಲಿ ಹೆಗ್ಗುರುತನ್ನು ಮೂಡಿಸಿರುವ ವಿಷಯ, ನಮಗೆಲ್ಲ ಹೆಮ್ಮೆಯ ವಿಷಯ. ಇದಕ್ಕೆ ರಾಜ್ಯ ಸರ್ಕಾರದ ನೀತಿ-ನಿಯಮಾವಳಿಗಳೂ ಕಾರಣವೆನ್ನುವುದನ್ನು ನಾವೆಲ್ಲ ನಂಬಿದ್ದೇವೆ. ಆದರೆ, ಕನ್ನಡ ಅಥವ ಸ್ಥಳೀಯ ದೇಸಗತಿಗೆ ತಕ್ಕಂತೆ ಕಂಪ್ಯೂಟರ್ ಪರಿಸರ ನಿರ್ಮಾಣವಾಗದೆ, "ಕೇವಲ ಇಂಗ್ಲಿಷ್ ಪರಿಸರ" ಮಾತ್ರ ಸೃಷ್ಟಿಯಾಗಿ ಹೋಗಿರುವ ವಾತಾವರಣ…
ಲೇಖಕರು: Ashwini
ವಿಧ: ಬ್ಲಾಗ್ ಬರಹ
November 09, 2006
ಮೌನ ಬಂಗಾರ ಮೌನ ಚಿನ್ನ ಆದರೆ ಮಾತು ಬಲು ಚೆನ್ನ ಮನದಾಳದ ದುಗುಡ ಮನದ ತಳಮಳ ಮಾತು ವಣಿ೯ಸದಾದಾಗ ಮೌನವೇ ಮಾತಾಗುತ್ತದೆ ಗೆಳೆಯ ಮನ ನೊಂದಾಗ ಮಾತು ಬರದಾಗ ಮೌನವೇ ಮಾತಾಗುತ್ತದೆ ಗೆಳೆಯ ಪದಗಳು ಒದಗುತ್ತಿಲ್ಲ ಮನ ಬಣ್ಣಿಸಲು ಪದಗಳು ಸಹಕರಿಸುತ್ತಿಲ್ಲ ಮನ ತಣಿಸಲು ಈ ಪದಬಂಧ ಬಿಡಿಸಿ ಹೇಳು ಗೆಳೆಯ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 09, 2006
ಇದು ನಥೇನಿಯಲ್ ಹ್ಯಾಥೊರ್ನ್ ಎಂಬ ಲೇಖಕ ಬರೆದ ಕಥೆ . ನಮ್ಮ ಕಥಾನಾಯಕ ಚಿಕ್ಕವನಿದ್ದಾಗ ಒಂದು ಕನಸು ಆಗಾಗ ಬೀಳುತ್ತಿತ್ತು. ಅದು ಹೀಗೆ- ಒಂದು ಕೆಳಮುಖವಾದ ಬಾಣದ ಗುರುತು . 'ಇಲ್ಲಿ ಅಗೆ' ಎಂಬ ಬರಹ . ಅಲ್ಲಿ ಅಗೆದಾಗ ನಿಧಿಯು ಸಿಗುತ್ತದೆ. ಮತ್ತು ಋಷಿ ತರಹದ ಜನರು ಹಿರಿಯರಿಂದೊಡಗೂಡಿ ಬಂದು ನಮ್ಮ ರಾಜ್ಯಕ್ಕೆ ರಾಜನಾಗು ಎಂದು ಕಿರೀಟ ಒಪ್ಪಿಸಿ ಬೇಡಿಕೊಳ್ಳುವರು. ಹಾಗೂ ಸುಂದರಿ ರಾಜಕುಮಾರಿಯೊಬ್ಬಳು ನನ್ನನ್ನು ಮದುವೆಯಾಗು ಎಂದು ಕೇಳಿಕೊಳ್ಳುವಳು. ಈ ಕನಸನ್ನು ಅವನು…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
November 09, 2006
(ಬೊಗಳೂರು ಶೈಕ್ಷಣಿಕ ಬ್ಯುರೋದಿಂದ) ಬೊಗಳೂರು, ನ.9- ಐಟಿ ಶಿಕ್ಷಣಕ್ಕೆ ಸೀಟು ದೊರೆಯಲಿಲ್ಲ ಎಂದು ಹಲುಬುವ ವಿದ್ಯಾರ್ಥಿಗಳಿಗೆ ಇದೋ ಬೊಗಳೆ ರಗಳೆ ಬ್ಯುರೋ ಹೊತ್ತು ತಂದಿದೆ ಸಂತಸಕರ ಸುದ್ದಿ. ಐಟಿ, ಬಿಟಿ ಮತ್ತು ಬಿಟ್ಟಿ ಟೆಕ್ನಾಲಜಿಗಳೆಲ್ಲಾ ಹಳತಾಗತೊಡಗಿದ್ದು, ಬಿಹಾರದಲ್ಲಿ ಹೊಸ ತಂತ್ರಜ್ಞಾನ ಕ್ರಾಂತಿಯೊಂದು ನಡೆಯುತ್ತಿರುವುದನ್ನು ನಮ್ಮ ಓದುಗರಿಗೋಸ್ಕರವೇ ಪತ್ತೆ ಹಚ್ಚಲಾಗಿದೆ. (Bogalergale.blogspot.com) ಬಿಹಾರದಾದ್ಯಂತ ಈ ತಂತ್ರ-ಜ್ಞಾನ ಬೋಧಿಸುವ ಶಾಲಾ ಕಾಲೇಜುಗಳೂ ಅಲ್ಲಿ ತಲೆ…