ಎಲ್ಲ ಪುಟಗಳು

ಲೇಖಕರು: vamanacharya
ವಿಧ: ಬ್ಲಾಗ್ ಬರಹ
October 30, 2006
naanu subhaashitgalannu oduvaag e kelagin ondu subhaashit odide. "yaavaatanu oduvano, bareyuvano,noduvano,anthavan buddhi suryakiranadinda taavare araluvante vikaas golluvadu. buddhivantanaadavanige e ella kriyegalu avasyak." e melin subhashitvannu svalpa munduvaresi nanage tilidante hige badalaavane maadide. yaavaatanu oduvadu, bareyuvadu mattu noduvadu ashte alla odiddannu, barediddannu, …
ಲೇಖಕರು: shubhasunil
ವಿಧ: ಬ್ಲಾಗ್ ಬರಹ
October 30, 2006
ನಿನ್ನಲ್ಲಿ ನಿನ್ನನ್ನು ಕಾಣು ಪರರಲ್ಲಿ ದೇವರನ್ನು ಕಾಣು ಆಗ ಪರರು  ನಿನ್ನಲ್ಲಿ  ದೇವರನ್ನು ಕಾಣುವರು ನಿನ್ನಲ್ಲೇ ಇರುವ  ದೇವರನ್ನು ಬೇರೆಲ್ಲೋ ಹುಡುಕುವೆ ಏಕೆ ನೀನು
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 30, 2006
೧. ಮೊದಲು ಈ ವಾರದ ಸುಧಾ ಕೊಂಡುಕೊಳ್ಳಿ ಇಲ್ಲವೆ ಅಂತರ್ಜಾಲದಲ್ಲಿ ಓದಿ (www.sudhaezine.com) . ರಾಜ್ಯೋತ್ಸವ ನಿಮಿತ್ತ ಒಳ್ಳೆಯ ಲೇಖನಗಳಿವೆ. ( ಅದೇಕೋ ಕನ್ನಡ ಕರ್ನಾಟಕ ಕುರಿತಾದ ಲೇಖನಗಳು ತರಂಗ ದಲ್ಲಿಲ್ಲ . ಕರ್ಮವೀರ ಸಿಗಲಿಲ್ಲ . ಕಸ್ತೂರಿಯಲ್ಲೂ ಇಲ್ಲ .) ಸಾಮಾನ್ಯವಾಗಿ ಈ ಬಗೆಯ ಲೇಖನಗಳು ಆಗಾಗ ಸುಧಾ/ಮಯೂರ/ಪ್ರಜಾವಾಣಿಗಳಲ್ಲಿ ಮಾತ್ರ. ಸುಧಾದಲ್ಲಿ ಭುವನೇಶ್ವರಿಯ ತೈಲಚಿತ್ರದ ಪ್ರತಿ ಇದೆ . ನನಗೆ ಗೊತ್ತಿರಲಿಲ್ಲ , ಹಿಂದಿಯಂತೆ ಇಂಗ್ಲೀಷಿಗೂ ತನ್ನದೇ ಆದ ಲಿಪಿ ಇಲ್ಲ ! ಅದುಅ…
ಲೇಖಕರು: ashu.magadum@gmail.com
ವಿಧ: ಬ್ಲಾಗ್ ಬರಹ
October 30, 2006
£À£ï ºÉArÛ, ªÁ¥À¸ï §wðzÁ¼É.. ¸ÀÆZÀ£É: ¯Áå¦à CAzÉæ, £À£Àß ¯Áå¥ï mÁ¥ï. ªÀÄ£Éð ¦æÃw¬ÄAzÀ PÀgÉzÀgÉ£Àß "C¦à"NzÀĪÀÅzÀPÁÌV PÉÆr¹zÀgÉÆAzÀÄ "¯Áå¦à"eÉÆvÉAiÀiÁzÉ£ÀÄ, CªÀ¼À J®è ¤¨sÀðAzÀ£ÉUÀ¼À£ÉÆß¦à,CªÀ¼À ¦æÃw J¶ÖvÉÛAzÀgÉ, PÀÆvÁUÀ, ¤AvÁUÀ, ªÀÄ®UÀĪÀ¼ÀÆ PÀÆqÀ £À£ÀߣÀ¦à, PÀA¥À¤AiÀĪÀgÀÄ ¨ÉAUÀ¼ÀÆgÀ£ÀÄß ©r¹zÀgÀÄ,ªÀÄ£ÉAiÀĪÀgÀÄ ¯Á妣Á £À£ï eÉÆvÉUÉ PÀ½¹zÀgÀÄ,ºÉƸÀzÁV J¯Áè ZÉ£ÁßVvÀÄÛ, DzÉæ.....¯Áå¦UÉ vÀªÀgÀĪÀģɅ
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
October 30, 2006
(ಬೊಗಳೂರು ಕಚ್ಚಾಟ ಬ್ಯುರೋದಿಂದ) ಬೊಗಳೂರು, ಅ.30- ಜನತಾ ದಳದ ತೆನೆ ಹೊತ್ತ ರೈತ ಮಹಿಳೆಯ ಬದಲಾಗಿ ಹಿಂದಿನ ಚಕ್ರವೇ ಉರುಳಿಸಿದ ಪರಿಣಾಮವಾಗಿ ಮುಖ್ಯಮಂತ್ರಿ ಪಟ್ಟದಿಂದ ದಿಢೀರನೆ ಕೆಳಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಭವಿಷ್ಯ ನುಡಿಯಲು ಹೊರಟಿದ್ದು ಕೇಳಿ ಆಸಕ್ತಿಯಿಂದ ಬೊಗಳೆ ರಗಳೆ ಬ್ಯುರೋ ಹೀಗೇ ತಿರುಗಾಡಿಕೊಂಡು ಅತ್ತ ಧಾವಿಸಿ ಬರಲು ಹೊರಟಿತು. ಕಿತ್ತಾಟದಿಂದಲೇ ಸರಕಾರ ಪತನವಾಗುತ್ತದೆ ಎಂದು ಅವರು ಅನುಭವದ ನುಡಿಗಳಿಂದ ಭವಿಷ್ಯ ನುಡಿದಿದ್ದರೂ, ಈ ಬಾರಿ ಅದನ್ನು ಪ್ರಯೋಗ ಮಾಡಿಯೇ ತೀರಬೇಕು…
ಲೇಖಕರು: anilkumar
ವಿಧ: Basic page
October 29, 2006
ಹಡಗಿನಲ್ಲಿ ಜೋಕು ಮಾರ: ಆ ಹಡಗು ಒ೦ದು ಫುಟ್ಬಾಲ್ ಮೈದಾನದಷ್ಟು ಅಗಲವಾಗಿತ್ತು. ಆದರೆ ಅಷ್ಟು ಅಗಲವಾಗಿ 'ಕಾಣುತ್ತಿರಲಿಲ್ಲ'. ಅದಕ್ಕೆ ಎರಡು ಕಾರಣಗಳು: (ಅ)ನಡುವೆ ಅನೇಕ ಗೋಡೆಗಳಿದ್ದು, ಇವುಗಳ ನಡುವೆ ಹೋಟೆಲ್, ಪಬ್, ಕ್ಲಬ್-'ಸಬ್'ಕುಚ್ ಇದ್ದವು. ಮತ್ತು (ಆ) ಅದರ ಅಗಲ ಎಷ್ಟು ವಿಶಾಲ ಎ೦ದು ನಿರೂಪಿಸಲು ನಾನೊ೦ದು ಅಳತೆಯ ಟೇಪನ್ನೂ ತ೦ದಿರಲಿಲ್ಲ! ಫಿನ್ಲೆ೦ಡಿನ ಹೆಲ್ಸಿ೦ಕಿಯಿ೦ದ ಸ್ವೀಡನ್ನಿನ ಸ್ಟಾಕ್‍ಹೋಮಿಗೆ ಹೊರಟಿದ್ದೆ. ಕಾರಣ: ಮೊರು ದಿನದ ನ೦ತರ ವಾಪಸ್ ಬರೋಣವೆ೦ದು! ಮಧ್ಯೆ ಸ್ವಲ್ಪ ಕಲೆ, ಊರು…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
October 28, 2006
(ಬೊಗಳೂರು ಭ್ರಷ್ಟಾಚಾರಿ ಬ್ಯುರೋದಿಂದ) ಬೊಗಳೂರು, ಅ.28- ಲೋಕಾಯುಕ್ತರೂ ಅಧಿಕಾರಕ್ಕಾಗಿ ಹಪಹಪಿಸುತ್ತಿರುವುದನ್ನು ಓದಿ ಬೊಗಳೆ ರಗಳೆ ಬ್ಯುರೋ ಕುದಿಯತೊಡಗಿದ್ದು, ಈ ಬಿಸಿಯಿಂದಾಗಿ ಶೀಘ್ರವೇ ಬೇಳೆ ಬೇಯುವ ಸಾಧ್ಯತೆಗಳಿವೆ. ದೇಶದ ಅರ್ಥ ವ್ಯವಸ್ಥೆಯ ಅಡಿಪಾಯವೇ ಆಗಿಬಿಟ್ಟಿರುವ ಭ್ರಷ್ಟಾಚಾರವನ್ನು ನಿವಾರಿಸಲು ಲೋಕಾಯುಕ್ತರು ಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಸ್ವಅರ್ಥಾಭಿವೃದ್ಧಿ ಮಂಡಳಿಯು, ಈ ಭ್ರಷ್ಟಾಚಾರವನ್ನು ಇನ್ನಿಲ್ಲದಂತೆ ಮಾಡಿದರೆ, ದೇಶದ (ಅಂದರೆ ರಾಜಕಾರಣಿಗಳು,…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
October 27, 2006
(ಬೊಗಳೂರು .... ಬ್ಯುರೋದಿಂದ) ಬೊಗಳೂರು, ಅ.27- ಹೆಚ್ಚುತ್ತಿರುವ ಅತ್ಯಾಚಾರಕ್ಕೆ ಕಾರಣವನ್ನು ಸಂಶೋಧನೆ ಮಾಡಿರುವ ವ್ಯಕ್ತಿಯೊಬ್ಬರಿಗೆ ಅತ್ಯಾಚಾರ ರತ್ನ ಬಿರುದು ನೀಡಲು ನಿರ್ಧರಿಸಲಾಗಿದೆ. ಮಾಂಸವನ್ನು ಹೊರಗಿಟ್ಟರೆ ಬೆಕ್ಕುಗಳು ದಾಳಿ ಮಾಡಿ ತಿನ್ನದಿರುತ್ತವೆಯೇ ಎಂಬ ಸಿದ್ಧಾಂತವನ್ನು ಮೂಲವಾಗಿಟ್ಟುಕೊಂಡು ಅತ್ಯಂತ ಆಚಾರ ಹೆಚ್ಚುತ್ತಿರುವುದರ ಹಿನ್ನೆಲೆ ಕುರಿತು ಹಗಲು ರಾತ್ರಿ ಯೋಚಿಸಿ ಯೋಚಿಸಿ ಈ ಸಂಶೋಧನೆ ಮಾಡಿರುವುದಾಗಿ ಸಂಶೋಧಕರು ಇಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇತ್ತೀಚಿನ…
ಲೇಖಕರು: sriperso
ವಿಧ: ಬ್ಲಾಗ್ ಬರಹ
October 26, 2006
ಕನ್ನದದಲ್ಲಿ ಬರಿಯಕ್ಕೆ ತುಮ್ಬ ಸನ್ತೊಶ ಆಗುತ್ತಿದೆ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 26, 2006
ದೀಪಾವಳಿ ಮತ್ತು ಯುಗಾದಿ ವೇಳೆಗೆ ವಿಶೇಷಾಂಕಗಳು ಹಬ್ಬದ ಸಂಭ್ರಮವನ್ನು ಪೂರ್ತಿಗೊಳಿಸುತ್ತವೆ. ಸುಮಾರು ೩೫ ವರುಷಗಳ ವಿಶೇಷಾಂಕಗಳನ್ನು ಓದಿದ್ದೇನೆ. ಸಾಮಾನ್ಯವಾಗಿ ಅವುಗಳ ಹೂರಣ ಹೀಗೆ. ವರ್ಷಭವಿಷ್ಯ , ಸಿನೆಮಪುಟಗಳು , ಕಥೆ, ಕವನ , ಓದುಗರಿಗೆಂದು ಒಂದು ವಿಷಯಕೊಟ್ಟು ಅವರಿಂದ ಪುಟ್ಟ ಲೇಖನಗಳು, ಮತ್ತು ಕೆಲವು ವಿಶೇಷ ಲೇಖನಗಳು . ಪ್ರಜಾವಾಣಿ ಬಹಳ ಕಾಲದಿಂದ ಕಥೆ/ಕವನ ಸ್ಪರ್ಧೆಯನ್ನು ನಡೆಸುತ್ತಿದೆ. ಅಂದ ಹಾಗೆ ಈ ಸಲದ ಕರ್ಮವೀರ ವಿಶೇಷಾಂಕದಲ್ಲಿ ಈ ಬಗ್ಗೆ ಸತ್ಯಕ್ಕೆ ಸಮೀಪವಾದ ಒಂದು ಹಾಸ್ಯ…