ಎಲ್ಲ ಪುಟಗಳು

ಲೇಖಕರು: kadeshammi
ವಿಧ: ಬ್ಲಾಗ್ ಬರಹ
October 20, 2006
 * ಬೆಳಗಿನ ಜಾವ ಸವಿನಿದ್ದೆಯಲ್ಲಿರುವಾಗ ಹೆಂಡತಿ ಬಂದು ಎಬ್ಬಿಸುತ್ತಾಳೆ   ರೀ! ಇವತ್ತು ಆಫೀಸಿಗೆ  ಹೋಗಲ್ವಾ?..  * ಆಫೀಸಿನ ಬಾಗಿಲಲ್ಲೇ ಜವಾನ ಹೇಳುತ್ತಾನೆ ಸರ್. ನಿಮಗೆ ಗೊತ್ತಾ!! ಇವತ್ತು ನಾವಿಬ್ಬರೇ ಡ್ಯೂಟಿಯ ಮೇಲೆ  ಇರುವವರು ಉಳಿದವರೆಲ್ಲ ರಜಾ!...  * ಆಫೀಸರ್ ಛೇಂಬರಿನಲ್ಲಿ ಬಾಸ್ ಹೇಳುತ್ತಾರೆ ಎಲ್ಲ ರಜೆಯಲ್ಲಿದ್ದರೆ  ಆಫೀಸಿನ ಕೆಲಸ ಯಾರು ಮಾಡಬೇಕ್ರೀ! ಟಾರ್ಗೆಟ್ ನ ಗತಿ ಏನು?...  * ಊಟದ ಸಮಯದಲ್ಲಿ ಆಫೀಸಿನ ಫೋನ ಯಾಕೆ ಯಾರೂ ಎತ್ತುವದಿಲ್ಲ? ನಾವು ಯಾರನ್ನು ಸಂಪರ್ಕಿಸಬೇಕು? ಬಿಲ್…
ಲೇಖಕರು: kadeshammi
ವಿಧ: ಚರ್ಚೆಯ ವಿಷಯ
October 19, 2006
 ಮಧ್ಯಮ ವರ್ಗ ಅಥವಾ ಬಡವರಾಗಿದ್ದು  ಅಶಿಕ್ಷಿತರಾಗೆದ್ದಾದಲ್ಲಿ ಅವರಲ್ಲಿ ಹೆಚ್ಚಿನವರು ಉದ್ಯೋಗಿಗಳಾಗಿರುತ್ತಾರೆ. ಅದೇ ಸುಶಿಕ್ಷಿತರಾದಲ್ಲಿ ಹೆಚ್ಚಿನವರು ನಿರುದ್ಯೋಗಿ ಅಥವಾ ಉದ್ಯೋಗದ ಹುಡುಕಾಟದಲ್ಲಿ ಇರುತ್ತ್ತಾರೆ. ಇದಕ್ಕ್ಕೆ ನಮ್ಮ ಸಮಾಜ(society)ದ ವ್ಯವಸ್ಥೆ ಕಾರಣವೋ ಅಥವಾ ನಮ್ಮ ಶಿಕ್ಷಣ ಪಧ್ದ್ಝತಿ ಸುಶಿಕ್ಷಿತರಿಗೆ ಉದ್ಯೋಗ ದೊರಕಿಸಿಕೊಡುವಲ್ಲ್ಲಿ ಸಹಾಯಕವಾಗಿಲ್ಲವೋ......
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
October 19, 2006
(ಬೊಗಳೂರು ಭಯೋತ್ಪಾದನಾ ಬ್ಯುರೋದಿಂದ) ಬೊಗಳೂರು, ಅ.19- ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದಾಗಿ ನಿಧಾನಿ ಮನಮೋಹಕ ಸಂಗ್ ಮತ್ತೆ ಮತ್ತೆ ಘೋಷಿಸಿದ್ದಾರೆ. ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಮುಂಬಯಿ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡವಿದೆ ಎಂದೆಲ್ಲಾ ನಮ್ಮ ಕೆಲಸವಿಲ್ಲದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾಗಾಗಿ ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ನಮ್ಮ ಬೇಹುಗಾರಿಕಾ ಏಜೆನ್ಸಿಗಳು, ರಕ್ಷಣಾ ಪಡೆಗಳು…
ಲೇಖಕರು: hpn
ವಿಧ: Basic page
October 19, 2006
ನವೆಂಬರ್ ೧ ಹತ್ತಿರ ಬರುತ್ತಿದೆ. ಈ ವರುಷ ಸಂಪದದಲ್ಲಿ ಮಾಡಬೇಕು ಎಂದು ನಾವಂದುಕೊಂಡ ಸಾಕಷ್ಟು ಕೆಲಸಗಳು ನೆರವೇರಲಿಲ್ಲ. ಆದರೂ ಸಂಪವನ್ನೋದುವವರು ದಿನೇ ದಿನೇ ಕಡಿಮೆಯಾಗದೇ ಹೆಚ್ಚುತ್ತಿರುವುದು ಸಂತಸದ ಮತ್ತು ಹೆಮ್ಮೆಯ ವಿಷಯ. ಬರುವ ದಿನಗಳಲ್ಲಿ ಸಂಪದದಲ್ಲಿ ಆಗಬೇಕೆಂದುಕೊಂಡ ಹಲವು ಕೆಲಸಗಳನ್ನು ನಾವೆಲ್ಲರೂ ಕೈಗೆತ್ತಿಕೊಂಡು ಮುಂದುಹೋಗುವುದರ ಪ್ರಾರಂಭವೆಂಬಂತೆ ಈ ಸಲದ ರಾಜ್ಯೋತ್ಸವಕ್ಕೆ 'ಸಂಪದ'ದಲ್ಲಿ ಇಲ್ಲಿಯವರೆಗೂ ಸೇರಿಸಲ್ಪಟ್ಟಿರುವ ಉತ್ತಮ ಲೇಖನಗಳ ಒಂದು ಇ-ಪುಸ್ತಕ ಮಾಡಿ ನವೆಂಬರ್ ಒಂದರಂದು…
ಲೇಖಕರು: venkatesh
ವಿಧ: Basic page
October 19, 2006
ನಮ್ಮ 'ಸಂಪದ ಸೈಟ್' ನ ಎಲ್ಲಾ ಸದಸ್ಯರಿಗೂ ದೀಪಾವಳಿಯ ಹಾರ್ದಿಕ ಶುಭಾಷಯಗಳು. ೧೯-೧೦-೨೦೦೬, ಗುರುವಾರ, ಅಭ್ಯಂಜನ ೨೦-೧೦-೨೦೦೬- ಶುಕ್ರವಾರ, ನರಕಚತುರ್ದಶಿ. ಶ್ರೀಕೃಷ್ಣ ಪರಮಾತ್ಮನು ನರಕಾಸುರನನ್ನು ವಧಿಸಿದ ದಿನ.ಆ ದಿನ ಅಭ್ಯಂಜನ, ಯಮ ತರ್ಪಣಗಳು ರೂಢಿಯಲ್ಲಿವೆ. ೨೧-೧೦-೨೦೦೬- ಶನಿವಾರ, ಧನಲಕ್ಷ್ಮಿ ಪೂಜೆ. ಎಲ್ಲಾ ಧನಸಂಪತ್ತಿಗಾಗಿ ಆಶ್ವಯುಜ ಕೃಷ್ಣ ಅಮಾವಾಸ್ಯೆ ಸಾಯಂಕಾಲ ಆಚರಿಸುವ ಲಕ್ಷ್ಮಿ ಪೂಜೆ. ೨೨-೧೦-೨೦೦೬- ಭಾನುವಾರ, ಬಲೀಂದ್ರ…
ಲೇಖಕರು: keshav
ವಿಧ: ಬ್ಲಾಗ್ ಬರಹ
October 19, 2006
ಫ್ರಿಯ ಮಿತ್ರರೇ, ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಲಿ ಕರೆಯಿತು' ಕೇಳದ ಕನ್ನಡ ರಸಿಕರಿದ್ದಾರೆಯೇ? ಅದರ ಸವಿಯೂಟ ಮಾಡಿ ನಿಮ್ಮೊಡನೆ ಹಂಚಿಕೊಳ್ಳಲು ಆ ಕವನದ ರಸಾನುಭವ ಬರೆದಿದ್ದೇನೆ, http://kannada-nudi.blogspot.com/2006/10/adigas-flute-poem.html. ಈ ಲಿಂಕ್ ಕ್ಲಿಕ್ ಯಿಸಿ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ಢನ್ಯವಾದಗಳು. ಕೇಶವ
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
October 18, 2006
(ಬೊಗಳೂರು ನರ್ಸರಿ-ನರ್ತಪ್ಪು ಬ್ಯುರೋದಿಂದ) ಬೊಗಳೂರು, ಅ.18- ನರ್ಸರಿ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಸಂದರ್ಶನ ನಡೆಸಲಾಗದು ಎಂಬ ಕೋರ್ಟ್ ಆದೇಶದಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಪುಟಾಣಿಗಳನ್ನೊಳಗೊಂಡ ನರ್ಸರಿ ವಿದ್ಯಾರ್ಥಿ ಪರಿಷತ್ ಸಂಘಟನೆಯು ಭಾರತ್ ಬಂದ್‌ಗೆ ಕರೆ ನೀಡಿದೆ. ಇಂದಿನ ಈ ಹೈ ಕೆಟ್ ಯುಗದಲ್ಲಿ ಪ್ರತಿಯೊಂದಕ್ಕೂ ಇಂಟರ್ವ್ಯೂ ನೀಡಬೇಕಾಗುತ್ತದೆ. ಹಾಗಿರುವಾಗ ನಮಗೆ ಇಂಟರ್ವ್ಯೂ ನಡೆಸದೆ ಅಪಮಾನ ಮಾಡಲಾಗುತ್ತಿದೆ ಎಂದು ಹೇಳಿರುವ ಪುಟಾಣಿ ಪರಿಷತ್ ಅಧ್ಯಕ್ಷ ಪುಟ್ಟು ಕುಮಾರ್, ನಮ್ಮ…
ಲೇಖಕರು: shreenidhi
ವಿಧ: Basic page
October 18, 2006
ಶ್ರಾವಣನು ಬರುತಿಹನು, ಮಾಸಗಳ ಮನೆಯೊಳಗೆ ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ ಕತ್ತಲನು ಓಡಿಸುವ, ದೀವಿಗೆಯೂ ಜೊತೆಯಿಹುದು ಜ್ನಾನ ದೀಪವನೆಲ್ಲ ಹಚ್ಚ ಬನ್ನಿ ದಾರಿ ಬಿಡಿ ಆತನಿಗೆ, ಮನದ ಕದವನು ತೆರೆದು ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ. ಎಲ್ಲರಿಗೂ, ಹಣತೆಗಳ ಹಬ್ಬ ದೀಪಾವಳಿಯ ಶುಭಾಷಯಗಳು. ಹಬ್ಬಗಳ ರಾಜ ದೀಪಾವಳಿ, ಸಮಸ್ತರಿಗೂ ಸುಖ, ಶಾಂತಿ, ನೆಮ್ಮದಿ ತರಲಿ.
ಲೇಖಕರು: shreenidhi
ವಿಧ: Basic page
October 18, 2006
ಶ್ರಾವಣನು ಬರುತಿಹನು, ಮಾಸಗಳ ಮನೆಯೊಳಗೆ ಬೆಳಕ ಬುಟ್ಟಿಯ ಹೊತ್ತು ,ನೋಡಿರಲ್ಲಿ ಕತ್ತಲನು ಓಡಿಸುವ, ದೀವಿಗೆಯೂ ಜೊತೆಯಿಹುದು ಜ್ನಾನ ದೀಪವನೆಲ್ಲ ಹಚ್ಚ ಬನ್ನಿ ದಾರಿ ಬಿಡಿ ಆತನಿಗೆ, ಮನದ ಕದವನು ತೆರೆದು ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ. ಎಲ್ಲ ಸ್ನೇಹಿತರಿಗೂ, ಹಣತೆಗಳ ಹಬ್ಬ ದೀಪಾವಳಿಯ ಶುಭಾಷಯಗಳು
ಲೇಖಕರು: rajeshnaik111
ವಿಧ: Basic page
October 17, 2006
ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ.  ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ.