ವಿಧ: ಬ್ಲಾಗ್ ಬರಹ
October 26, 2006
(ಬೊಗಳೂರು ಕಾಯಿದೆ ಉಲ್ಟಾ ಬ್ಯುರೋದಿಂದ)
ಬೊಗಳೂರು, ಅ.26- ಬೆಲೆ ಏರಿಕೆಯಿಂದಾಗಿ ಮನೆಯಲ್ಲಿ ಜೀವಿಸುವುದು ಕಷ್ಟಸಾಧ್ಯವಾಗಿರುವ ಪುರುಷ ಪ್ರಾಣಿಗಳಿಗೆ ಜೀವಿಸಲು ವಿನೂತನ ಅವಕಾಶ ಕಲ್ಪಿಸಿಕೊಟ್ಟಿರುವ ಕೇಂದ್ರ ಸರಕಾರದ ಹೊಸ ಕಾಯಿದೆಯು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.
ತಮ್ಮ ತಮ್ಮ ಸ್ವಂತ ಪತ್ನಿಯರನ್ನು ಹೊಡೆಯಬಲ್ಲ, ಬಡಿಯಬಲ್ಲ, ಇತರ ಸ್ತ್ರೀ ಜೀವಿಗಳನ್ನು ಹಿಂಸಿಸಬಲ್ಲವರಿಗೆ ಸ್ವಂತ ಗೃಹದಷ್ಟೇ ಸಕಲ ಸೌಲಭ್ಯಗಳುಳ್ಳ ಕಾರಾ-ಗೃಹ ವಾಸಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಪುರುಷ ಗಡಣ…
ವಿಧ: ಬ್ಲಾಗ್ ಬರಹ
October 25, 2006
(ಬೊಗಳೂರು ರಿಮೋಟ್ ಬ್ಯುರೋದಿಂದ)
ಬೊಗಳೂರು, ಅ.25- ಚೀನಾದಲ್ಲಿ ಇತ್ತೀಚೆಗೆ ಫಿಂಗ್ ಕಿಶರ್, ತ್ರಿಬಲ್ ಝಡ್ ಮುಂತಾದ ಮಾರ್ಕಿನ ಕಿಕ್ ಕೊಡಲಾರದ ದ್ರವಗಳು ಭಾರಿ ಬೇಡಿಕೆ ಪಡೆದುಕೊಂಡಿದ್ದು, ಯಾಕಿರಬಹುದು ಎಂಬ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ಪರಲೋಕ ಯಾತ್ರೆ ಕೈಗೊಳ್ಳಲಾಯಿತು.
ಪರಲೋಕ ಯಾತ್ರೆಗೆ ಮೊದಲೇ 'ತೀರ್ಥ' ಯಾತ್ರೆಯನ್ನೂ ಕೈಗೊಂಡ ಕಾರಣದಿಂದಾಗಿ ಕೆಲವು ದಿನಗಳಿಂದ ಬೊಗಳೆ ರಗಳೆ ತಲೆಮರೆಸಿಕೊಳ್ಳಬೇಕಾಗಿತ್ತು.
ತನಿಖೆ ವೇಳೆ ಮತ್ತೊಂದು ವಿಷಯ ಬಯಲಾಗಿದ್ದು, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು…
ವಿಧ: Basic page
October 25, 2006
ಅಬ್ಬ ಆ ತಮಿಳು ಪೊಣ್ಣೆ: ಆಕೆ ತಮಿಳು ಮಾತನಾಡುವವಳು. ದೇಶ ಮಲೇಶಿಯ! ಭಾರತವನ್ನು ಎ೦ದೂ ಕ೦ಡಿಲ್ಲ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ. ಅದು ಅಸಾಧ್ಯದ ಮಾತು! ಭಾರತವನ್ನು ಎ೦ದೂ ಕ೦ಡಿರದ ಕನ್ನಡಿಗ ಇರುವುದು ಅಸಾಧ್ಯ. ಕನ್ನಡಿಗ ಅ೦ದರೆ ಕನ್ನಡದಲ್ಲಿ ಕಾಪಿ ಮಾಡದೆ ಓದಿ ಬರೆವವನು ಎ೦ದರ್ಥ! ಆ ಆಕೆಯನ್ನು--ತಮಿಳು'ಪೊಣ್ಣು' ಎ೦ದು ಕರೆಯೋಣ. ಏಕೆ೦ದರೆ ಆಕೆಯ ನಿಜ 'ಪೇರ್' ಈಗ ಮರೆತಿದೆ. ಏಕೆ೦ದರೆ ಆಗ ನೆನಪಿಟ್ಟುಕೊಳ್ಳುವಷ್ಟು ಗಮನ ಅಥವ ಆಕೆಯ ಬಗ್ಗೆ ಹರಿಸಿದಷ್ಟು ಗಮನ…
ವಿಧ: Basic page
October 25, 2006
ಅಬ್ಬ ಆ ತಮಿಳು ಪೊಣ್ಣೆ: ಆಕೆ ತಮಿಳು ಮಾತನಾಡುವವಳು. ದೇಶ ಮಲೇಶಿಯ! ಭಾರತವನ್ನು ಎ೦ದೂ ಕ೦ಡಿಲ್ಲ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ. ಅದು ಅಸಾಧ್ಯದ ಮಾತು! ಭಾರತವನ್ನು ಎ೦ದೂ ಕ೦ಡಿರದ ಕನ್ನಡಿಗ ಇರುವುದು ಅಸಾಧ್ಯ. ಕನ್ನಡಿಗ ಅ೦ದರೆ ಕನ್ನಡದಲ್ಲಿ ಕಾಪಿ ಮಾಡದೆ ಓದಿ ಬರೆವವನು ಎ೦ದರ್ಥ! ಆ ಆಕೆಯನ್ನು--ತಮಿಳು'ಪೊಣ್ಣು' ಎ೦ದು ಕರೆಯೋಣ. ಏಕೆ೦ದರೆ ಆಕೆಯ ನಿಜ 'ಪೇರ್' ಈಗ ಮರೆತಿದೆ. ಏಕೆ೦ದರೆ ಆಗ ನೆನಪಿಟ್ಟುಕೊಳ್ಳುವಷ್ಟು ಗಮನ ಅಥವ ಆಕೆಯ ಬಗ್ಗೆ ಹರಿಸಿದಷ್ಟು ಗಮನ…
ವಿಧ: Basic page
October 24, 2006
ನಾಗವರ್ಮನು ಕರ್ನಾಟಕ ಕಾದ೦ಬರಿಯನ್ನು ರಚಿಸಿದನು. ಈತನು ಭೋಜ ರಾಜನ
ಸಮಕಾಲೀನನವನು. ಈತ್ ಬಾಣ ಭಟ್ಟನ ಸ೦ಸ್ಕೃತ ಕಾದ೦ಬರಿಯನ್ನು
ಕನ್ನಡಕ್ಕೆ ಅನುವಾದಿಸಿದ್ದಾನೆ. ಬಾಣ ಭಟ್ಟ ಶ್ರೀ ಹರ್ಷನ ಆಸ್ಥಾನ ಕವಿ.
ಈತ ಶ್ರೀ ಹರ್ಷ ಚರಿತ೦ ಮತ್ತು ಕಾದ೦ಬರಿ ಎ೦ಬ ಎರಡು ಗದ್ಯಕಾವ್ಯವನ್ನು ರಚಿಸಿದ್ದಾನೆ.
ಈ ಕತೆಯ ಬಗ್ಗೆ ಶ್ರೀ ಮಾನ್ ಪುಟ್ಟಪ್ಪನವರು ಪ್ರಬ೦ಧವನ್ನು ರಚಿಸಿದ್ದಾರೆ.
ಇಲ್ಲಿ ನನ್ನ ಉದ್ದೇಶ ಕತೆಯನ್ನು ಹೇಳುವುದಲ್ಲಾ, ಇಲ್ಲಿವ ಒ೦ದು ಪ್ರಸ೦ಗವನ್ನು
ನಿಮ್ಮೊ೦ದಿಗೆ ಹ೦ಚಿಕೊಳ್ಳುವುದು.…
ವಿಧ: ಕಾರ್ಯಕ್ರಮ
October 23, 2006
ಕಾರ್ಯಕ್ರಮದ ಆರಂಭ: ಬೆಳಿಗ್ಗೆ ೧೦ ಕ್ಕೆ...
ಮುಕ್ತಾಯ ಮಧ್ಯಾಹ್ನ ೨ ಕ್ಕೆ.
ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ
ಸೇಂಟ್ ಮಾರ್ಥಾಸ್ ಆಸ್ಪತ್ರೆ ಪಕ್ಕ
ಮೈಸೂರು ಬ್ಯಾಂಕ್ ವೃತ್ತ
ಕೆ.ಜಿ.ರಸ್ತೆ, ಬೆಂಗಳೂರು.
ಲಘು ಭೋಜನ:೧೨-೩೦ ಕ್ಕೆ
ಸ್ಥಳಾವಕಾಶ: ೭೫ ಜನ
ವಿಧ: ಕಾರ್ಯಕ್ರಮ
October 23, 2006
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ನಂ. 1855, 6 ನೆ ಎ ಮೈನ್, ೨ನೇ ಸ್ಟೇಜ್, ಡಿ ಬ್ಲಾಕ್, ರಾಜಾಜಿನಗರ, ಬೆಂಗಳೂರು-೧೦kannadasaahithya@yahoogroups.comದೂರವಾಣಿ:: 9845696565ಸ್ನೇಹಿತರೆ, ಬೆಂಬಲಿಗರ ಬಳಗವು, ಅಂತರ್ಜಾಲದಲ್ಲಿ ಕನ್ನಡದ ಅತ್ಯುನ್ನತ ಸಾಹಿತ್ಯವನ್ನು ಬೆಳೆಸುತ್ತಲೇ ಅಂತರ್ಜಾಲಕ್ಕೆ ಹೊಸ ವ್ಯಾಖ್ಯಾನವನ್ನು ತೆರೆದಿಡುತ್ತಾ ಬಂದಿರುವ ಕನ್ನಡಸಾಹಿತ್ಯ.ಕಾಂ ಗಾಗಿ ಮೀಸಲಾಗಿರುವ ಯುವ ತಂಡದ ಬಳಗ.ಈ ಬಳಗವು ಇದೇ ೨೯ ರಂದು "ಬರಹ" ತಂತ್ರಾಂಶದ ಶೇಷಾದ್ರಿವಾಸು ಚಂದ್ರಶೇಖರ್…
ವಿಧ: Basic page
October 22, 2006
ಹೋದ ವರ್ಷ ಏಕೋ ದೀಪಾವಳಿಗೆ ದಿಲ್ಲೀಗೆ ಹೋಗೋಣ ಅನ್ನಿಸಿತ್ತು. ಇದುವರ್ಗೂ ಹೇಗೊ ಪ್ರತಿ ಬೇಸ್ಗೆ ಮತ್ತು ಕ್ರಿಸ್ಮಸ್ ರಜೆಯಲ್ಲಿ ಊರು ಮತ್ತೆ ನಮ್ಮೂರಿಗೆ (ಮುಂಬೈ) ವಾಪಸ್ ಹೀಗೇ ನಡೆದಿತ್ತು. ಹೇಗಿದ್ದರೂ ರವಿಗೆ ಇದು ಅವನ M.B.A; ಡಿಗ್ರಿ ಯ ಕೊನೆಯ ವರ್ಷ ತಾನೆ. ಹೋದ ಸಾರಿ ಬಂದಾಗ್ಲೂ 'ಒಮ್ಮೆ ಬಂದು ಹೋಗಿ' ಅಂದಿದ್ದ. ಚಿಕ್ಕ ಮಗ ಪ್ರಕಾಶ ಈಗ * ನಲ್ಲಿದಾನೆ. ಮನೆಯಲ್ಲಿ ನಾವಿಬ್ಬರೆ. ಇಲ್ಲಿದ್ರೇನು, ಡೆಲ್ಲಿಗ್ ಹೋದ್ರೇನು ಎಲ್ಲಾ ಒಂದೆ. ೧೭ ನೆಯ ಅಕ್ಟೋಬರ್, ಬೆಳಗಿನ 'ಸ್ಪೈಸ್ ಜೆಟ್ 'ನಲ್ಲಿ…
ವಿಧ: Basic page
October 22, 2006
ಹೆಲ್ಸಿ೦ಕಿಯ ಮ್ಯೊಸಿಯ೦ ಆಫ್ ಮಾಡರ್ನ್ ಆರ್ಟ್ನಲ್ಲಿ ('ಕಿಯಾಸ್ಮ') ಕಾಫಿ ಕುಡಿವುದು ಆಗಾಗ ನನ್ನ ದಿನನಿತ್ಯದ ರೂಢಿಯಾಗಿರುತ್ತಿತ್ತು. ಭಾರತದಲ್ಲಿ ನಾನು ಕಾಫಿ ಕುಡಿವುದು ಕೋಶಿಸ್ನಲ್ಲಿ ಮಾತ್ರ. ಕಾರಣ: ನನಗೆ ಗೊತ್ತಿಲ್ಲ! ಕಾಫಿಯ ಕ್ವಾಲಿಟಿಗೂ ನಾನಲ್ಲಿ ಅದನ್ನು ಕುಡಿವುದಕ್ಕೂ ಸ೦ಬ೦ಧವೇ ಇಲ್ಲ. ನನಗೊ೦ದು ಟೇಸ್ಟ್ ಇರುವುದರಿ೦ದ ಅಲ್ಲಿ ಕಾಫಿ ಕುಡಿಯುತ್ತೇನೆ೦ದರೆ ಆ ಕಾಫಿ ಗ್ಯಾರ೦ಟಿ ನಿಮಗೆ ಕುಡಿಯಲು ಯೋಗ್ಯವಲ್ಲ ಎ೦ದೇ ಅರ್ಥ. ಅಷ್ಟು ಗ್ಯಾರ೦ಟಿ ನನ್ನ ಟೇಸ್ಟ್-ಲೆಸ್ನೆಸ್ ಬಗ್ಗೆ, ನನಗೇ!…
ವಿಧ: Basic page
October 22, 2006
(೧)ಕಣ್-ಫ್ಯೂಸ್ಡ್ ಆದರ್ಶಗಳು:
ರಷ್ಯನ್ ಕಲಾವಿದರನ್ನು ಮತ್ತೆ ನಾವು ನಮ್ಮ ಜೀವನದಲ್ಲಿ ನೋಡುವುದಿಲ್ಲ ಎ೦ದುಕೊ೦ಡಿದ್ದೆವು. ಆದರೆ ಮಾರನೇ ದಿನ ಅಚಾನಕ್ ಸಿಕ್ಕಿಬಿಟ್ಟರು. ನಾವೆಲ್ಲ ಕಲಾವೆದರೇ ಆದರೂ ಗ್ರೂಪ್ ಫೋಟೋ ಮಾತ್ರ ಟೂರಿಸ್ಟ್-ಗಳ೦ತೆ ತೆಗೆಸಿಕೊ೦ಡೆವು. ನಮ್ಮ ಕಸುಬಿಗೆ ಅದೊ೦ದು ಅಪಚಾರವೆನ್ನಿ. ನೂರೈವತ್ತು ವರ್ಷಗಳಿ೦ದಲೂ ಕಲಾವಿದರನ್ನು ಕಾಡುತ್ತಿರುವುದು ಈ ಶತೃ. ಕ್ರೈಸ್ತನಿಗೆ ಸೈತಾನನಿದ್ದ೦ತೆ, ಬುದ್ಧನಿಗೆ ಮಾರನಿದ್ದ೦ತೆ ಕಲಾವಿದರಿಗೆ ಕ್ಯಾಮರ!--ಅನ್ನುವುದು ಒ೦ದು ರೂಢಿಗತ ನ೦ಬಿಕೆ.…