ಎಲ್ಲ ಪುಟಗಳು

ಲೇಖಕರು: shivannakc
ವಿಧ: ಬ್ಲಾಗ್ ಬರಹ
December 05, 2006
ಹಲೋ, ರಾಘಣ್ಣ, ಹೇಗಿದ್ದೀಯಾ? (ಸ್ನೇಹಿತನ ಯೋಗಕ್ಷೇಮ ವಿಚಾರಿಸುತ್ತಾ) ಅಂದ್ಕೋತೀನಿ, ನೀನ್ ಚೆನ್ನಾಗಿದ್ದೀಯಾ ಅಂತ. ನಮ್ಮೆಲ್ಲಾ ಆಪ್ತಮಿತ್ರರೆಲ್ಲರನ್ನೂ ಪ್ರೀತಿಯಿಂದ ಕೇಳ್ದೆ ಅಂತಾ ಹೇಳಣ್ಣ,, ಮರಿಬ್ಯಾಡ ಕಾಣಣ್ಣೋ? ಆಮೇಲೆ, ಅದೇ By-poll, ಚಾಮುಂಡೇಶ್ವರಿ ಕ್ಷೇತ್ರದ್ದು, Result ಏನಾಗಬಹುದಣ್ಣ!!! ನಿನ್ನಾಣೆ ನಂಗೆ ಬಹಳ ಆಸಕ್ತಿ ಕಾಣಣ್ಣ. ಯಾಕೆಂದರೆ, ಸಿದ್ರಾಮಣ್ಣಾನೂ ಬೇಕು - ಜೆ.ಡಿ (ಎಸ್) ಗೆಲ್ಲಬೇಕು. ಹಿಂಗಾದ್ರೆ ಹೆಂಗಣ್ಣ? ಅಯ್ಯೋ ನಿನ್ನೆ, (In Mysore) ಹಣದ್ ಸೂಟ್‍ಕೇಸ್ ಏನ್…
ಲೇಖಕರು: shubhasunil
ವಿಧ: ಬ್ಲಾಗ್ ಬರಹ
December 05, 2006
ಸಾವಿರ ಮೈಲಿ.., ಸಾಗರದಾಚೆಯ.., ಸುಂದರವಾದ..,ಆಸೆಯೆಂಬ ಬಿಸಿಲುಗುದುರೆಯ ಬೆನ್ನು ಹತ್ತಿ.., ಸಾಗಿ..ಸಾಗಿ..,ಸೂರಗಿದ ಈ ದೇಹದ ಧೀರ್ಘ್ ನಿದ್ರೆ ..."ಸಾವು"
ಲೇಖಕರು: kannadiga_1956
ವಿಧ: ಬ್ಲಾಗ್ ಬರಹ
December 04, 2006
ಸಂಪದಕ್ಕೆ ಇಂದು ಲಾಗ್ ಮಾಡಿದಾಗ ನುಡಿಮುತ್ತುಗಳ sectionಅಲ್ಲಿ ಹೀಗೆ ಬರೆದಿತ್ತು.. "ಪ್ರಶ್ಣೆ ಮಾಡುವುದನ್ನು ನಿಲ್ಲಿಸದಿರುವುದು ಬಹಳ ಮುಖ್ಯ" - ಆಲ್ಬರ್ಟ್ ಐನ್ಸ್ತಟೈನ್. ಸ್ವಲ್ಪ ದೈರ್ಯ ಮಾಡಿ ಈ ಪ್ರಶ್ಣೆ ಕೇಳುತ್ತಿದ್ದೇನೆ.. ನೀವೆಲ್ಲಾ ನನ್ನ ಮೇಲೆ ಧಾಳಿ ಹೇಳುವ ಮುನ್ನ ನನ್ನ ಒಂದು ಮಾತು "ನಾನು ರಾಜ್ ಅಭಿಮಾನಿ, ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು".. ಒಬ್ಬ ನಟನಾಗಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಕನ್ನಡದ ಕೆಲವು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.. ಇದೆಲ್ಲಾ OK. ಆದ್ರೆ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
December 04, 2006
ಬೊಗಳೂರು, ಡಿ.4- ರಾಜಕಾರಣಿಗಳೂ ಸತ್ಯ ನುಡಿಯಲಾರಂಭಿಸಿರುವುದು ಬೊಗಳೆ ರಗಳೆ ಬ್ಯುರೋವನ್ನು ವಿಶೇಷವಾಗಿ ಕೆರಳಿಸಿದ ಪರಿಣಾಮವಾಗಿ, ತಾಳ್ಮೆಗೆಡದಿರುವಂತೆ ಎಲ್ಲಾ ಪ್ರಜೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. (bogaleragale.blogspot.com) ಹೀಗೆ ಸತ್ಯ ಹೇಳಲಾರಂಭಿಸಿರುವುದರಿಂದ ಕಳವಳಗೊಂಡ ಬ್ಯುರೋ ತಂಡವು ನೇರವಾಗಿ ಮಾವನ (ಮತ್ತು ತಮ್ಮ) ಸಂಪನ್ಮೂಲಗಳ ಅಭಿವೃದ್ಧಿ ಮಂತ್ರಿ ದುರ್ಜನ ಸಿಂಹ ಅವರನ್ನು ಮಾತನಾಡಲಾರಂಭಿಸಿತು. ಇದಕ್ಕೆಲ್ಲಾ ಕಾರಣವೆಂದರೆ ದೇಶದ ಜನತೆಯ ಸಹಿಷ್ಣುತೆಯೇ ಪ್ರಜಾಸತ್ತೆ…
ಲೇಖಕರು: bachodi
ವಿಧ: ಬ್ಲಾಗ್ ಬರಹ
December 04, 2006
ನಮಸ್ಕಾರ, ಇದು ಸಂಪದದಲ್ಲಿ ನನ್ನ ಮೊದಲ ಪೋಸ್ಟ್ ( post ). ಈಗ ತಾನೇ Register ಮಾಡಿಕೊಂಡೆ. ಬರೆಯಲು ಹೆಚ್ಚೇನೂ ಇಲ್ಲ ಈಗ, ಒಂದು ಪ್ರಶ್ನೆ ಕೇಳಿಯೇ ಬಿಡೋಣ. ಕನ್ನಡ ಅಕ್ಷರಮಾಲೆಯಲ್ಲಿ ಕ್ಷ, ತ್ರ, ಜ್ಞ ಗಳು ಯಾಕಿವೆ ? ದೇವನಾಗರಿಯಲ್ಲೇನೋ ಒಪ್ಪೋಣ ಕ್ಷ , ತ್ರ ಮತ್ತು ಜ್ಞ ಗಳಿಗೆ ಸಾಮಾನ್ಯ ವ್ಯಂಜನ Combination ಬಿಟ್ಟು ಬೇರೆ ಚಿಹ್ನೆಗಳೂ ಇವೆ. ಈ ಕಾರಣದಿಂದ ಅಕ್ಷರಮಾಲೆಯ ಕೊನೆಗೆ ಚಿಹ್ನೆಗಳನ್ನು ಬರೆದಿದ್ದಾರೆ. ಆದರೆ ಕನ್ನಡದಲ್ಲಿ ಯಾಕೆ ?
ಲೇಖಕರು: ravee...
ವಿಧ: ಬ್ಲಾಗ್ ಬರಹ
December 04, 2006
ಕನ್ನಡ ಸಾಹಿತ್ಯ.ಡಾಟ್ ಕಾಮ್ ಸಹಿಸಂಗ್ರಹ ಅಭಿ ಯಾನಕ್ಕೆ ಮೈಸೂರ್ ನಿಂದ ಬೆಂಬಲ ವ್ಯಕ್ತಪಡಿಸಿದ ಪ್ರಮುಖರ ವಿವರ ಹೀಗಿದೆ : 1.ಲಿಂಗದೇವರು ಹಳೆ ಮನೆ ,ಪ್ರಾಧ್ಯಾಪಕರು, ಸಿ ಐ ಐ ಎಲ್, ಮೈಸೂರು 2. ಶ್ರೀ ರಾಜಶೇಖರ ಕೋಟಿ, ಸಂಪಾದಕರು, 'ಆಂದೋಲನ' ದಿನಪತ್ರಿಕೆ ,ಮೈಸೂರು 3.ಶ್ರೀ ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು 'ಪ್ರಜಾನುಡಿ' ದಿನಪತ್ರಿಕೆ, ಮೈಸೂರು 4.ಅಶ್ವಿನಿ, ಕಾದಂಬರಿಗಾರ್ತಿ ,
ಲೇಖಕರು: kannadiga_1956
ವಿಧ: ಬ್ಲಾಗ್ ಬರಹ
December 03, 2006
ಕರ್ನಾಟಕದಲ್ಲಿ ಸುಮಾರು ಜನರನ್ನ ನೋಡಿದ್ದಿನಿ. ಅದೇನೋ levelಲ್ಲು . ಯಾರೂ ಕೇಳಿಸಿಕೊಳ್ಳದಾಗ ಮಾತ್ರ ಕನ್ನಡ ಮಾತಾಡೋದು. ಯಾರಾದ್ರು ಕೇಳಿಸ್ಕೊಳ್ಳೋರ್ ಇದ್ದರೆ ಸಾಕು, ಅದು ಯಾರೇ ಆಗಿರ್ಲಿ, English ಶುರು ಮಾದ್ಬಿಡೋದು. ಕನ್ನಡ ಎಲ್ಲರ್ಗೂ ಗೊತ್ತಿದ್ರೂ English ಅಲ್ಲೇ ಮಾತಾಡೊದು. ಮೈಸೂರಲ್ಲಿ ನನಗೆ ಒಬ್ಬಕೆ ಹೀಗೆ ಪರಿಚಯ ಆಗಿದ್ಲು. ನಾನೂ ಸ್ವಲ್ಪ ಪರಿಚಯ ಮಡ್ಕೊಳ್ವಾಗ Englishಎ use ಮಾಡಿದ್ದೆ ;) ಏನು ಮಾಡೊದು, English ಮಾ್ತಾಡ್ದಿದ್ರೆ ಯಾವ ಹುಡ್ಗೀರೂ ಸೊಪ್ಪೇ ಹಾಕಲ್ಲ ..…
ಲೇಖಕರು: ASHOKKUMAR
ವಿಧ: Basic page
December 03, 2006
ಮೊಬೈಲೇ ಪ್ರವೇಶ ಪತ್ರ! ಮೊಬೈಲ್‌ನ ಬಳಕೆಯನ್ನು ದೂರವಾಣಿ ಕರೆಗೇ ಸೀಮಿತಗೊಳಿಸದೆ, ಅದರ ಉಪಯುಕ್ತತೆಯನ್ನು ವಿಸ್ತರಿಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಪ್ರಯತ್ನಿಸುತ್ತಲೇ ಇವೆ. ಮೊಬೈಲ್ ಸೆಟ್‌ನ ಒಳಗಿರುವ ಚಿಪ್‌(ಟ್ಯಾಗ್)ನಲ್ಲಿ ಬಳಕೆದಾರನ ವಿವರಗಳನ್ನು ದಾಸ್ತಾನು ಮಾಡಲಾಗುತ್ತದೆ. ಇದರಲ್ಲಿರುವ ವಿವರಗಳನ್ನು ವಾಚಕ ಸಾಧನವೊಂದು ಸಂಪರ್ಕಕ್ಕೆ ಬರದೇ ಓದಬಲ್ಲುದು.ಸಂಗೀತ ಕಚೇರಿಗೋ ಇನ್ಯಾವುದಾದರೂ ಕಾರ್ಯಕ್ರಮಕ್ಕೆ ಟಿಕೆಟನ್ನು ಖರೀದಿಸಲು, ಮೊಬೈಲ್ ಸೆಟ್‌ನ…
ಲೇಖಕರು: ಶಶಾಂಕ
ವಿಧ: ಬ್ಲಾಗ್ ಬರಹ
December 02, 2006
ಐ.ಎಮ್‌.ಇಯನ್ನು ಈ ಕೆಳಗಿನ ಪುಟದಿಂದ ಡೌನ್‌ಲೋಡ್‌ ಮಾಡ್ಕೋಬಹುದು... [:http://shanka.homeip.net] ಐ.ಎಮ್‌.ಇಯ ಹೆಸರು ಇಂಡಿಕ್‌ಬ್ಯಾಂಡ್‌ (IndicBand). ಇದು ವಿಂಡೋಸಿನ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ಗೆ ಮಾತ್ರ. ನಿಮ್ಮ ಸಲಹೆಗಳು ಹಾಗು ಪ್ರಶ್ನೆಗಳನ್ನು ಇಲ್ಲೇ ಕೇಳಬಹುದು ಅಥವಾ ಆ ಪುಟದಲ್ಲಿ ಕೊಟ್ಟಿರುವ ಅಡ್ರೆಸ್ಸಿಗೆ ಈಮೇಲ್‌ ಮಾಡಬಹುದು.
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
December 01, 2006
ನಿನ್ನೆ ನನ್ನ ಹೆಂಡತಿಗೆ ಒಂದು ಈ ಮೇಲು ಬಂದಿತ್ತು. ಅವಳು ಅದನ್ನು ಓದಿ ನನಗೆ ಹೇಳಿದ್ದರೂ ಸಾಕಿತ್ತು. ಆದರೆ ಫಾರ್ವರ್ಡ್ ಮಾಡಿದ್ದಳು. ಓದಿದೆ, ನಂತರ ಅದನ್ನು ನೆನೆಸಿಕೊಂಡರೂ ಸಾಕು ಮನಸ್ಸಿಗೆ ಅತೀವ ಕಸಿವಿಸಿಯಾಗುವುದು. ಆಸ್ಪತ್ರೆಯೊಂದರಲ್ಲಿ ಚಿಕ್ಕ ಪೋರನೋರ್ವ ಮೃತನಾದನಂತೆ. ಆಸ್ಪತ್ರೆಗೆ ದಾಖಲಾದ ಕಾರಣವೇನೆಂದರೆ ಮುಖದಲ್ಲಿ ನವೆಯಾಗುತ್ತಿತ್ತು. ಆದರೆ ತುರಿಸಿಕೊಂಡರೆ ನವೆಯಾಗುತ್ತಿದ್ದ ಭಾಗಕ್ಕೆ ಸಂವೇದನೆಗಳು ತಲುಪುತ್ತಿರಲಿಲ್ಲ. ಎಕ್ಸ್-ರೇ ಮಾಡಿಸಿದಾಗ ಜೀವಂತವಾಗಿದ್ದ ಇರುವೆಗಳು ಗುಂಪು…