ಎಲ್ಲ ಪುಟಗಳು

ಲೇಖಕರು: suresh_k
ವಿಧ: Basic page
December 23, 2006
ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿಮಗೆ ದೊರಕಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? -ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳಲ್ಲಿ ಇದೂ ಒಂದು. ಇದಕ್ಕೆ ಮೂರ್ನಾಲ್ಕು ಕಾರಣಗಳಿವೆ. ನಾಲ್ಕು ವರ್ಷಗಳ ಹಿಂದೆಯೇ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಅಂತ ವದಂತಿಯಾಗಿತ್ತು. ತುಂಬಾ ಜನ ದೂರವಾಣಿ ಮೂಲಕ ಶುಭ ಕೋರಿದ್ದರು ಕೂಡ. ಸಹಜವಾಗಿ ತುಂಬಾ ಖುಷಿಯಾಗಿತ್ತು. ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ನಾನು ಆಯ್ಕೆಯಾಗಿಲ್ಲ ಅಂತ ಗೊತ್ತಾಗಿ ನಿರಾಸೆ ಆಯ್ತು. ಆಸೆ…
ಲೇಖಕರು: venkatesh
ವಿಧ: Basic page
December 23, 2006
ಸಂಕ್ಷಿಪ್ತ ಗುರುಚರಿತ್ರೆ. ಇದು ಚಿತ್ರದುರ್ಗ ಮತ್ತು ಸುತ್ತಮುತ್ತ ಪ್ರಚಲಿತದಲ್ಲಿರುವ ಪ್ರಾರ್ಥನಾ ಪ್ರಾಕಾರ. ನೀವು ಭಕ್ತಿಯಿಂದ ಭಜಿಸಿದರೆ ನಿಮಗೆ ಸನ್ಮಂಗಳಗಳು ಉಂಟಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಹರಿ ಓಂ. ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲ ಇದನ್ನುಭಕ್ತಿಯಿಂದ ಪಠಿಸುವುದರಿಂದ ಎಲ್ಲಾ ಇಷ್ಠಾರ್ಥಗಳೂ ನೆರವೇರುತ್ತವೆ.   ಆರು ವರ್ಣಿಪರಯ್ಯ ಗುರು ನಿನ್ನ ಮಹಿಮೆಯಾ ಪಾರವಿಲ್ಲದ ನಿನ್ನ ಗುಣ ಚರಿತವನ್ನಾ ವರ ವೇದಗಳು ತಾವು ನಿರುತ ವರ್ಣಿಸಿ ದಣಿದು ಕರ ಮುಗಿದು ನಿಂತವೈ ನೀರಜಾಕ್ಷ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
December 23, 2006
ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ ಹೋಗಿದ್ದು. ಕುವೆಂಪು ತೀರಿಕೊಂಡರು ಅನ್ನುವ ಸುದ್ದಿ ತಿಳಿದ ದಿನ ಮತ್ತೆ ಆಮೇಲೆ ಹಲವು ದಿನ ನಿಷ್ಕಾರಣವಾಗಿಯೋ ಅನ್ನುವ ಹಾಗೆ ಮನಸ್ಸು ಮಂಕಾಗಿತ್ತು. ನನಗೇನು ಕುವೆಂಪು ಗೊತ್ತಿರಲಿಲ್ಲ. ಅವರ ಜೊತೆ ಮಾತಾಡಿದವನೂ ಅಲ್ಲ. ಆದರೂ ಅವರ ಕಾದಂಬರಿ ಓದಿ ನನ್ನದೇ ಆ ಲೋಕ ಅನ್ನುವ ಹಾಗೆ ಆ ಜನರನ್ನೂ, ಕಾಡನ್ನೂ, ಒಂಟಿ ಮನೆಗಳನ್ನೂ, ಕತ್ತಲು, ಸೂರ್ಯೋದಯ, ಸಂಜೆ, ಎಲ್ಲವನ್ನೂ ಒಳಗೇ ನಿರ್ಮಿಸಿಕೊಂಡಿದ್ದೆ. ಬೇರೆ ಯಾವ ಲೇಖಕರೂ ಹೀಗೆ ಒಂದು ಜಗತ್ತನ್ನೇ ನನಗೆ…
ಲೇಖಕರು: Shyam Kishore
ವಿಧ: Basic page
December 23, 2006
ಗೆಳೆಯರೇ, ಪೂರ್ಣ ನಾಟಕವನ್ನು ಒಟ್ಟಿಗೇ ಪ್ರಕಟಿಸಿದಲ್ಲಿ ಬಹಳ ಲಂಬಿತವಾಗಬಹುದು ಎನ್ನುವ ಕಾರಣದಿಂದ ಮೂರು ಭಾಗಗಳಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.ಯಾರನ್ನೂ ಆಡಿಕೊಳ್ಳುವುದು ಇದರ ಉದ್ದೇಶವಲ್ಲ.ಕನ್ನಡನಾಡಿನಲ್ಲೇ ಕನ್ನಡಕ್ಕೆ ಒದಗಿರುವ ಸ್ಥಿತಿಯ ನೈಜ ಚಿತ್ರಣ ಮಾತ್ರ ಇದರ ಉದ್ದೇಶ. ******** ನವೆಂಬರ್ ತಿಂಗಳು ಹತ್ತಿರವಾದಂತೆ ಕನ್ನಡಮ್ಮನ ಕುತೂಹಲವೂ ಹೆಚ್ಚಾಗುತ್ತಿದೆ. ಅದೂ ಈ ಬಾರಿ ಸುವರ್ಣ ರಾಜ್ಯೋತ್ಸವ ಬೇರೆ. "ಒಮ್ಮೆ ನನ್ನ ಮನೆಯನ್ನು ಈ ಸಮಯದಲ್ಲಿ ನೋಡಿಕೊಂಡು ಬರುವೆ" ಅಂತ ನಿರ್ಧರಿಸಿ…
ಲೇಖಕರು: ನಿರ್ವಹಣೆ
ವಿಧ: ಕಾರ್ಯಕ್ರಮ
December 22, 2006
ವಿಶ್ವೇಶ್ವರ ಭಟ್ ಅವರ ನೂರೆಂಟು ಮಾತು ಸುದ್ದಿಮನೆ ಕತೆ ನಿಮಗೆ ಗೊತ್ತಿಲ್ಲದ ರಾಮನಾಥ ಗೋಯಂಕಾ ಮತ್ತಷ್ಟು ವಕ್ರತುಂಡೋಕ್ತಿ ಪುಸ್ತಕಗಳ ಬಿಡುಗಡೆ ಸಮಾರಂಭ ಮುಖ್ಯ ಅತಿಥಿಗಳು [kn:ರವಿ ಬೆಳಗೆರೆ|ಶ್ರೀ ರವಿ ಬೆಳಗೆರೆ] [kn:ಟಿ ಎನ್ ಸೀತಾರಾಂ|ಶ್ರೀ ಟಿ ಎನ್ ಸೀತಾರಾಂ] [kn:ಮಾಳವಿಕ|ಶ್ರೀಮತಿ ಮಾಳವಿಕಾ] ಶ್ರೀಮತಿ ಗಿರಿಜಾ ಭಟ್ ೨೪ - ೧೨ - ೨೦೦೬ ಭಾನುವಾರ ಬೆಳಿಗ್ಗೆ ೧೦:೩೦ಕ್ಕೆ ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಂ.೬ , ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ…
ಲೇಖಕರು: kannadiga_1956
ವಿಧ: ಬ್ಲಾಗ್ ಬರಹ
December 22, 2006
ಕರ್ನಾಟಕ ನಾಟಕ ಅಕಡಮಿ ಅಯೋಜಿಸಿದ್ದ "ಜ್ನಾನಪೀಠ ಪುರಸ್ಕ್ರುತರ ನಾಟಕ ಉತ್ಸವ" ನೆನ್ನೆ ಮುಗೀತು. ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡ ಲೇಖಕರ ಕಾದಂಬರಿಗಳನ್ನ ನಾಟಕ ರೂಪ ಮಾಡಿ ಹಲವಾರು ನಾಟಕ ತಂಡದವ್ರು ಪ್ರದರ್ಶನ ಮಾಡುದ್ರು. ನಾನು ಎರಡು ನಾಟಕ ಮಾತ್ರ ನೋಡ್ದೆ. ಒಂದು ಕುವೆಂಪು ಅವರ "ಶ್ರಿ ರಾಮಾಯಣದರ್ಶನಂ" ಮೇಲೆ ತೆಗ್ದಿದ್ದ ನಾಟಕ "ರಾವಣನ ಕಣಸು". ಕನಸು ಅಲ್ಲ, ಕಣಸು. ಕಣಸು ಅಂದ್ರೆ Vision, ನನ್ಗೂ ಅಲ್ಗೆ ಒದ್ಮೇಲೇ ಗೊತ್ತಾಗಿದ್ದು. ಹಸ್ರು ಸಖತ್ತಾಗಿ ಇಟ್ಬಿಟ್ಟು, ನಾಟಕ ಮಾತ್ರ ತೀರ…
ಲೇಖಕರು: kesari
ವಿಧ: ಚರ್ಚೆಯ ವಿಷಯ
December 22, 2006
ಯಶಸ್ವಿ ರಾಷ್ಟ್ರಪತಿಗಳಾಗಿ ಗೌರವಾನ್ಚಿತ ಅಬ್ದುಲ್ ಕಲಾಂ ಅವರ ಕೆಲಸದ ಅವಧಿ ಜುಲೈ 2007ರಲ್ಲಿ ಕೊನೆಗೊಳ್ಳಲಿದೆ. ನಮ್ಮ ದೇಶಕ್ಕೆ ಕಲಾಂ ಅವರಂತಹ ದೂರ ನೋಟವುಳ್ಳವರ ಸೇವೆ ಬೇಕಾಗಿದೆ. ಇಲ್ಲಿ ಈಗಾಗಲೇ 67,500 ಕ್ಕೂ ಹೆಚ್ಚು ಮಂದಿ ಕಲಾಂ ಅವರು ಇನ್ನೊಂದು ಅವಧಿಗೆ ಮುಂದುವರಿಯಲಿ ಎಂದು ಸಹಿ ಮಾಡಿದ್ದಾರೆ. ನೀವೂ ಇದರಲ್ಲಿ ಪಾಲ್ಗೊಳ್ಳಿ. 2020ರ ಕನಸನ್ನು ನನಸಾಗಿಸಲು ಮುಂದೆ ಬನ್ನಿ.
ಲೇಖಕರು: Rohit
ವಿಧ: ಚರ್ಚೆಯ ವಿಷಯ
December 22, 2006
ಕನ್ನಡ ವೆಬ್ ತಾಣಗಳ ಯಾದಿಗೆ ಮತ್ತಷ್ಟು ಸೇರ್ಪಡೆಗಳಾಗಿವೆ, http://www.vismayanagari.com http://www.kuvempu.com http://www.udayaravi.com http://www.arivu.co.in ನೋಡಲು ಮರೆಯದಿರಿ.. ಅಂತರ್ಜಾಲದಲ್ಲಿ ಕನ್ನಡದ ಫಸಲು ಇನ್ನಷ್ಟು ಹುಲುಸಾಗಿ ಬರಲಿ..
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
December 22, 2006
ಬೊಗಳೂರು, ಡಿ.22- ಅತ್ಯಾಧುನಿಕ ಯುಗದ ಅತ್ಯಾಧುನಿಕ ತಂತ್ರಜ್ಞಾನದ ಪರಿಣಾಮಗಳು ಮತ್ತು ಕೆಲಸದೊತ್ತಡಗಳು ಎಂಥೆಂತಹ ಕೆಲಸ ಮಾಡಿಸುತ್ತವೆ ಎಂಬುದಕ್ಕೆ ಹೊಸದೊಂದು ಉದಾಹರಣೆ ಇಲ್ಲಿ ಲಭ್ಯವಾಗಿದೆ. (bogaleragale.blogspot.com) ಬೆಳಗ್ಗೆ ಎದ್ದು ಕಚೇರಿಗೆ ಓಡಿ ಕಂಪ್ಯೂಟರ್ ಕೀಲಿಗಳೊಂದಿಗೆ ಕಟಕಟ ಸದ್ದಿನ ಆಟವಾಡಿ ತಡರಾತ್ರಿ ಮನೆಗೆ ಮರಳಿ ಬಿದ್ದ ತಕ್ಷಣ ನಿದ್ದೆ ಹೋಗುವ ಜಗತ್ತು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಶೋಧನೆ ಕೈಗೊಳ್ಳಲಾಗಿದೆ. ಯಾವುದೇ ಡಾಟ್ ಕಾಮ್ ಎಂಬ ಪ್ರೈವೇಟ್…
ಲೇಖಕರು: betala
ವಿಧ: ಬ್ಲಾಗ್ ಬರಹ
December 22, 2006
ನಾಣಿ ಬೇಜಾರಿನಲ್ಲಿ ಕುಳಿತ್ತಿರುತ್ತಾನೆ..... ಅಷ್ಟರಲ್ಲಿ ಅವರ ತಾತ ಬರ್ತ್ತಾರೆ , ಯಾಕ್ ಬೇಜಾರು ಆಗಿದ್ದಿಯಾ ? "ಬಿಟ್ಟ ಬೇಜಾರು" .... ಅಂತಾನೆ ನಾಣಿ ಬಾ ಕಥೆ ಹೇಳ್ತ್ತಿನಿ ರಾಮಾಯಣ ಯುದ್ದ ಅದ್ಮೇಲೆ ರ್‍ಆಮ ಎಲ್ಲಾ ಮಂಗಗಳಿಗು ಭರ್ಜರಿ ಊಟ ರೆಡಿ ಮಾಡಿದ್ದ. ಎಲ್ಲಾ ಮಂಗಗಳು ಸಾಲಾಗಿ ಕೂತುಕೊಂಡವು. ರ್‍ಆಮ ಊಟಕ್ಕೆ ಎನ್ ಸಾರ್ ಮಾಡಿಸಿದ್ದ ? "ಎನ್ ಸಾರು " .. ಅಂತ ನಾಣಿ ಕಣ್ಣರಳಿಸಿ ಕೇಳ್ದ "ಅವರೇಕಾಳ್ ಸಾರು" .... ಎಲ್ಲ ತಿಂತಿದ್ವ, ಒಂದು ಮಂಗ ಸುಮ್ನೆ ಇರಲಾರದೆ ಅವರೆ ಕಾಳ್ನ ಚಿದಕ್ತು,…