ಎಲ್ಲ ಪುಟಗಳು

ಲೇಖಕರು: Aravinda
ವಿಧ: ಬ್ಲಾಗ್ ಬರಹ
September 25, 2006
ಎಲ್ಲರಿಗೂ ನಮಸ್ಕಾರ, ನಾನು ಮೊನ್ನೆ microsoft ನವರ ಅಂತರ್ಜಾಲದಲ್ಲಿ ತುಂಗಾದ update ಹುಡುಕುತ್ತಾ ಇದ್ದೆ. ಈ ಕೆಳಗಿನ ಲಿಂಕ್ ಒಮ್ಮೆ ನೋಡಿ. [:http://www.microsoft.com/downloads/details.aspx?FamilyID=3fa7cdd1-506b-4ca0-bd47-b338e337a527&displaylang=en|Link] ಇದರಲ್ಲಿ ಒಂದು service pack ಇದೆ. ಅದನ್ನು download ಮಾಡಿ. ಅದಕ್ಕೂ ಮುನ್ನ ಮುಂಜಾಗ್ರತೆಗಾಗಿ..... ೧. font folder ಗೆ ಹೋಗಿ ತುಂಗಾ ಫಾಂಟ್ ಅನ್ನು ಕಾಪಿ ಮಾಡಿ ಯಾವುದಾದರು folder ನಲ್ಲಿ…
ವಿಧ: ಚರ್ಚೆಯ ವಿಷಯ
September 25, 2006
ನಮಸ್ತೆ ಕನ್ನಡಿಗರೆ,  ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಮಾಯವಾಗುತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದೆ ಒಂದು ಕೊರಗು. ಅಫ್ ಎಂ ರೇಡಿಯೋಗಳು ಪೂರ್ತಿ ಹಿಂದಿ ಮತ್ತು ಇಂಗ್ಲೀಷ್ ಹಾಡುಗಳನ್ನ ಪ್ರಸಾರ ಮಾಡ್ತಾಯಿವೆ. ಎಲ್ಲಾ ನಾಮಪಲಕಗಳು ಕನ್ನಡವನ್ನ ಒಳಗೊಂಡಿರಬೇಕು.  ಹಾಗೆ ಕನ್ನಡ ಸ್ಂಖ್ಯೆಗಳ ಬಳಕೆ ಸಹ ಹೆಚ್ಚಬೇಕು. ಕನ್ನಡ ದಿನ ಪತ್ರಿಕೆಗಳು ಮಾಸ ಪತ್ರಿಕೆಗಳು ಕನ್ನಡ ಸಂಖ್ಯೆಗಳನ್ನ ಬಳಸಬೇಕು. ನಮ್ಮ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಭಾಷೆಯ ಬಳೆಕೆ ಹಾಗು ಆಡಳಿತ ಭಾಷೆ…
ಲೇಖಕರು: pradeep_adiga
ವಿಧ: ಬ್ಲಾಗ್ ಬರಹ
September 23, 2006
ವಸ್ತುವಿನ ಮೇಲಿನ ಒತ್ತಡ ಹೆಚ್ಚುತ್ತದೆ ಮಾಡಿ ಇಟ್ಟರೆ ಅದನ್ನು ಬಂದ್ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ನಾವು ಮಾಡುವುದೂ ಬಂದ್
ಲೇಖಕರು: gvmt
ವಿಧ: Basic page
September 22, 2006
ಮಹಾಕಾವ್ಯದಲ್ಲಿ ಹದಿನೆಂಟು ರೀತಿಯ ವರ್ಣನೆಗಳಿರಬೇಕೆಂದು ಲಾಕ್ಷಣಿಕರ ಮತ. ಆ ವರ್ಣನೆಗಳು ಯಾವವೆಂದರೆ ವಾರಿಧಿ ಪರ್ವತಂ ಪುರನಧೀಶ್ವರನುದ್ವಹನಂ ಕುಮಾರನಂ ಭೋರುಹವೈರಿಮಿತ್ರರುದಯಂ ಋತುನಂದನಬುಕೇಳಿ ಕಾಂ ತಾರತಿ ಚಿಂತೆ ಮಂತ್ರ ಚರ ಯಾನ ವಿರೋಧಿಜಯಂಗಳೆಂಬಿವಂ ಸೂರಿಗಳಂಗಮೆಂದು ಕೃತಿಯೊಳ್ ಪದಿನೆಂಟಮನೆಯ್ದೆ ಬಣ್ಣಿಪರ್ (ಸೂಕ್ತಿ ಸುಧಾರ್ಣವಂ ೧-೭೬) ಪುರವಾರಾಸಿ ನಗರ್ತು ಚಂದ್ರ ತಪನೋದ್ಯಾನಾಂಬುಕೇಳೀ ಸುರಾ ಸುರತಕ್ರೀಡ ವಿಪ್ರಲಂಭ ಲಲನಾ ಕಲ್ಯಾಣ ಪುತ್ರೋದಯಂ ಸ್ಫುರಿತಾಳೋಚನ ಮಂತ್ರ ದೂತ ಗಮನಾಜಿ…
ಲೇಖಕರು: vbamaranath
ವಿಧ: ಬ್ಲಾಗ್ ಬರಹ
September 22, 2006
"ಆವತ್ತು....." ಯಾಕೋ ಇದ್ದಕಿ೦ದ್ದ೦ಗೆ ಬೇಸರಿಕೆ ಪ್ರಾರ೦ಭವಾಗಿದೆ. ಇದುವರೆಗೆ ಜೀವನದಲ್ಲಿ ನಾನು ಸಾಧಿಸಿದ್ದಾದರೂ ಏನು? ನನ್ನ ಬದುಕಿನ ಅಮೂಲ್ಯ ಕಾಲು ಶತಮಾನ ಈಗೇನಿದ್ದರೂ ಇತಿಹಾಸ. ಟಿ.ವಿಯಲ್ಲಿ ಶನಿವಾರದ ಮೆಗಾಚಿತ್ರ ಬರುತ್ತಿದೆ, ಅದರಲ್ಲಿ ಬರುತ್ತಿರೋ ಜೋಕ್ಸ್-ಗೂ ನಗು ಬರ್ತಿಲ್ಲ. ಏನೋ ಕಳೆದುಕೊ೦ಡವನ ಮನ:ಸ್ಥಿತಿ. ಯಾರ ಹತ್ತಿರ ಏನು ಮಾತಾಡಲಿ ಅ೦ತ ತಿಳೀತಿಲ್ಲ. ರಾತ್ರಿ ಹತ್ತಾಯ್ತು ಅ೦ತ ಹೋಟೆಲ್ಲಿಗೆ ಹೋಗಿ ಊಟಕ್ಕೆ ಕೂತ್ರೆ, ಊಟದ ತಟ್ಟೆ ಮು೦ದಿದ್ರು ಕೈ ತಟ್ಟೆ ಮುಟ್ಟುತಿಲ್ಲ. ಉದರಕೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 21, 2006
ನಿಮಗೆ ಗೊತ್ತಿದ್ದರೆ ತಿಳಿಸಿ . ದಾಸರ ಕೃತಿಗಳ ಇಂಗ್ಲೀಷ್ ಅನುವಾದ ಇರುವ ಪುಸ್ತಕಗಳು ಮತ್ತು ಅಂತರ್ಜಾಲ ತಾಣಗಳು ಇದ್ದರೆ ತಿಳಿಸಿ . ಕರ್ನಾಟಕ ಸಂಗೀತದಲ್ಲಿ ದಾಸರ ಕೀರ್ತನೆಗಳನ್ನು ಅವುಗಳ ಸಂಗೀತಗುಣಕ್ಕಾಗಿ ಇತರ ಭಾಷೆಗಳವರು (ವಿಶೇಷತ: ತಮಿಳಿನವರು ) ಹಾಡುತ್ತಾರೆ. ಅವರಿಗೆ ಈ ಬಗ್ಗೆ ಆಸಕ್ತಿ ಇದೆ. ಅದರೆ ಅರ್ಥ ತಿಳಿದಿರುವದಿಲ್ಲ . ಅರ್ಥ ಅವರಿಗೆ ತಿಳಿದರೆ , ಅದರ ರಸವನ್ನು ಸವಿದಾರು, ಕನ್ನಡವನ್ನು ಹೆಚ್ಚು ಹೆಚ್ಚು ಮೆಚ್ಚಿಯಾರು . ತಮಿಳು ಕನ್ನಡಗಳಲ್ಲಿ ಅನೇಕ ಸಾಮ್ಯತೆಗಳಿರುವದರಿಂದ…
ಲೇಖಕರು: pradeep_adiga
ವಿಧ: ಬ್ಲಾಗ್ ಬರಹ
September 21, 2006
ಫಿಡೆಲ್ ಕ್ಯಾಸ್ಟ್ರೋ ನಂತರದಕ್ಯೂಬಾಅಮೇರಿಕಾದ ಬಂಡವಾಳಷಾಹಿಗಳಿಗೆಈಗಲೇ ಕರೆದಂತಾಗುತ್ತಿದೆ ಬಾ.. ಬಾ..
ಲೇಖಕರು: pradeep_adiga
ವಿಧ: ಬ್ಲಾಗ್ ಬರಹ
September 21, 2006
ಸುರಕ್ಷಿತ ಪಯಣಕ್ಕೆ ಅತೀ ಸೂಕ್ತ  ನಮ್ಮೂರ ಬಸ್ ಕೈ ಬಿಟ್ಟು  ನಿಂತರೂ ಎಡವದಷ್ಟು ರಶ್
ಲೇಖಕರು: hpn
ವಿಧ: Basic page
September 20, 2006
ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸೌಭಾಗ್ಯ ದೊರೆತರೆ ಆ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತೀರಿ? ಅಲ್ಲಿ ನೀವು ಅನುಭವಿಸಿದ ಪ್ರಕೃತಿಯ ಸಿರಿ, ಮನದ ವಿಕೃತಿ, ಭಯ, ಇವೆಲ್ಲವನ್ನೂ ಹೇಗೆ ಬಣ್ಣಿಸುತ್ತೀರಿ? ಕುವೆಂಪು ಬರೆದ "ಕಾಡಿನಲ್ಲಿ ಕಳೆದ ಒಂದಿರುಳು" ಬಹುಶಃ ಈ ದಿಶೆಯಲ್ಲಿ ಒಳ್ಳೆಯ ಓದು. ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಂಡು ತಂದ ಒಂದು ಪುಸ್ತಕದಲ್ಲಿ ಕುವೆಂಪುರವರು ಬರೆದ ಈ ಪ್ರಬಂಧವೂ ಇತ್ತು. ಕುವೆಂಪು ಬರೆದದ್ದು ಎಂದ ಮೇಲೆ ಸಹಜವಾಗಿ ಉಳಿದ ಪ್ರಂಬಂಧಗಳಿಗಿಂತ ಹೆಚ್ಚು ಆಸಕ್ತಿ…
ಲೇಖಕರು: hpn
ವಿಧ: ಬ್ಲಾಗ್ ಬರಹ
September 20, 2006
ಕ್ರಿಕೆಟ್ ತಪ್ಪದೇ ಫಾಲೋ ಮಾಡುವವರಿಗೆ ಈ season ಮೊದಲಿಗೇ ಬೇಸರ ತಂದಿಟ್ಟ ಸೀಝನ್ನು. ಮೊದಲಿಗೆ ಅತ್ತ ಇಂಗ್ಲೆಂಡಿನಲ್ಲಿ ಬಾಲ್ ಟ್ಯಾಂಪರಿಂಗ್ ಅಂತ ಎಲ್ಲರೂ ಕಿತ್ತಾಡುತ್ತ ಕ್ರಿಕೆಟ್ಟಿಗಿಂತ ಹೆಚ್ಚು ಗೊಂದಲ ಗಲಾಟೆ ನಡೆಸಿದರೆ, ಇತ್ತ ಮಳೆಯಿಂದಾಗಿ ಮ್ಯಾಚುಗಳೇ ನಡೆಯಲಿಲ್ಲ. ಮೊನ್ನೆ ಮಲೇಶಿಯದಲ್ಲೂ ಭಾರತ ಆಡಿದ ಆಟಗಳು ಮಳೆ ಪಾಲಾದಾಗ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ "ಛೆ!" ಅನ್ನಿಸಿರಲಿಕ್ಕೂ ಸಾಕು. ಕೊನೆಗೊಂದು ದಿನ, ಅದೂ ಇವತ್ತು "ದಿಸ್ ಇಸ್ ಎ ಟ್ರೆಮೆಂಡಸ್ ಡೇ ಫಾರ್ ಕ್ರಿಕೆಟ್, ಹಾಟ್…