ಎಲ್ಲ ಪುಟಗಳು

ಲೇಖಕರು: Rohit
ವಿಧ: ಚರ್ಚೆಯ ವಿಷಯ
September 12, 2006
ಗೆಳೆಯ ಚಿದಾನಂದರವರು, ಪುಣೆಯಲ್ಲಿ ನಡೆದ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಸದಸ್ಯರ ಭೇಟಿಯ ಕ್ಷಣಗಳ ವರದಿಯನ್ನು ಸಿದ್ಧಪಡಿಸಿದ್ದಾರೆ. ತಮ್ಮೆಲ್ಲರ ಅವಗಾಹನೆಗೆ. ಎಲ್ಲರಿಗೂ ನಮಸ್ಕಾರ.. ಈ ಮೊದಲೆ ನಿರ್ಧರಿಸಿದಂತೆ, ನಿನ್ನೆ (೧೦-ಸೆಪ್-೦೬) "ಕನ್ನಡಸಾಹಿತ್ಯ.ಕಾಂ ನ ಪುಣೆ-ಮುಂಬೈ ಬಳಗದ" ಪುಣೆ ಮೀಟ್ ನಡೆಯಿತು. ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ ಶ್ರೀ ಶೇಖರ್ ಪೂರ್ಣ, ಶ್ರೀ ಅರುಣ್ (ಇಬ್ಬರೂ ಬೆಂಗಳೂರು), ಶ್ರೀ ರೋಹಿತ್ (ಮುಂಬೈ), ಶ್ರೀ ನರಸಿಂಹ ದತ್ತ, ಶ್ರೀ ಪವನ್ ದೇಶಪಾಂಡೆ ಮತ್ತು ನಾನು (…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
September 12, 2006
ಸ್ನೇಹಿತರೇ, ಸಂಪದದ ಬಳಗದಲ್ಲಿ ಸುಮಾರು ಜನ ಸಿ, ವಿ.ಬಿ ಇತ್ಯಾದಿ ಪ್ರೋಗ್ರಾಮ್ ಲಾಂಗ್ವೇಜುಗಳಲ್ಲಿ ಪರಿಣಿತರಿರುವುದು ಸರಿಯಷ್ಟೇ. ನನಗೆ ಈ ಯಾವ ಭಾಷೆಗಳೂ ಗೊತ್ತಿಲ್ಲ. ಕಲಿಯಬೇಕು ಎನ್ನುವ ಉತ್ಸಾಹವಿದೆ. ಆದರೆ ಇಂಗ್ಲೀಷಿನಲ್ಲಿ ಉಪಯೋಗಿಸುವ ಪಾರಿಭಾಷಿಕ ಪದಗಳ ಅರ್ಥಗಳು ತಲೆಗೆ ಹೋಗುವುದು ಕಷ್ಟ ಸಾಧ್ಯ. ತಿಳಿದವರು ಯಾರಾದರೂ ಸಂಪದದ ಮೂಲಕವೇ, ಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಹೇಳಿಕೊಡತ್ತೀರಾ? ಕಲಿಯುವರಿಗೆ ಅತ್ಯಂತ ಉಪಕಾರವಾಗುವುದು. ಬೇಕಿದ್ದರೆ ಇದಕ್ಕೇ ಒಂದು ವಿಭಾಗವನ್ನೂ…
ಲೇಖಕರು: shreenidhi
ವಿಧ: ಬ್ಲಾಗ್ ಬರಹ
September 11, 2006
ನಾನು ಪ್ರವಾಸ ಪ್ರಿಯ. ತಿರುಗಾಟ ಅಂದಮೇಲೆ ಮುಗೀತು! ಯಾರೇ ಕರೆಯಲಿ, ಹೆಗಲಿಗೊಂದು ಬ್ಯಾಗೇರಿಸಿ, ಆರಾಮಾಗಿ ಹೊರಟು ಬಿಡುತ್ತೇನೆ. ಹೊತ್ತಿಲ್ಲ ಗೊತ್ತಿಲ್ಲ! ಈ ಕೆಲಸದ ಜಂಜಡ ಇಲ್ಲದಿದ್ದರೆ ಯಾವತ್ತೂ ತಿರುಗುತ್ತಲೇ ಇರುತ್ತಿದ್ದೆನೇನೋ! ಏನು ಮಾಡೋಣ, ಆಗೋದಿಲ್ಲವೇ! ಈ ಬಾರಿ ಸ್ವಲ್ಪ ದಿನ ಬಿಡುವು ಮಾಡಿಕೊಂಡು, ಹಂಪೆಗೆ ಹೋಗಿದ್ದೆ, ಸ್ನೇಹಿತರ ಜೊತೆ. ಹಂಪೆ, ನನ್ನಿಷ್ಟದ ತಾಣ. ಹೋಗಿದ್ದು ಕೆಲವೇ ಸಲ, ಆದರೆ ಜನ್ಮಾಂತರದ ಅನುಬಂಧ ಇದ್ದಂತೆ ಅನಿಸುತ್ತದೆ, ಹಂಪೆಗೂ- ನನಗೂ! ಅಲ್ಲಿನ ಕಲ್ಲು…
ಲೇಖಕರು: Aravinda
ವಿಧ: ಬ್ಲಾಗ್ ಬರಹ
September 11, 2006
ನಮಸ್ಕಾರ, ನನ್ನ ಬಳಿ ಕನ್ನಡದ ಹೊಸ ಓಪನ್ ಟೈಪ್ ಫಾಂಟ್ ಇಲ್ಲದ ಕಾರಣ ಕೆಲವು ಅಕ್ಸ್ಶರ ಗಳು ತಪ್ಪಾಗಿ ಬರುತ್ತಿವೆ. ದಯವಿಟ್ಟು ಪರಿಹಾರ ತಿಳಿಸಿ. ಇನ್ನೊಂದು ಸಮಸ್ಯೆ ಎಂದರೆ ನಾನು ಸರಿಯಾದ ಫಾಂಟ್ ಬಳಸಿ ಬರೆದ ಕಡತವನ್ನು ಇನ್ನೊಬ್ಬರಿಗೆ ಕಳಿಸಿದಾಗ ಅವರಲ್ಲಿ ಸರಿಯಾದ ಫಾಂಟ್ ಇಲ್ಲದಿದ್ದರೆ ಅವರಿಗೆ ತಪ್ಪುಗಳು ಕಾಣಿಸುತ್ತದೆಯೇ.
ಲೇಖಕರು: hisushrutha
ವಿಧ: Basic page
September 11, 2006
ಬೆಂಗಳೂರು, ೧೦.೦೯.೨೦೦೬: 'ಬಿ. ಆರ್. ಲಕ್ಷ್ಮಣರಾವ್‍ಗೆ ೬೦ ತುಂಬಿದ ಪ್ರಯುಕ್ತ ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ' -ಎಂಬ ಸಾಲುಗಳನ್ನು ವಿಜಯ ಕರ್ನಾಟಕದಲ್ಲಿ ಓದುತ್ತಿದ್ದಂತೆ ಹೌಹಾರಿಬಿಟ್ಟೆ. ನಮ್ಮ ತುಂಟಕವಿ ಬಿ.ಆರ್.ಎಲ್. ಗೆ ಅರವತ್ತು ವರ್ಷ ವಯಸ್ಸಾಯಿತೇ? Impossible ! ಅದು ಹೇಗೆ ಸಾಧ್ಯ? ನನ್ನ ಅನುಮಾನವನ್ನು ಬಗೆಹರಿಸುವಂತೆ, ನಿಜವಾಗಿಯೂ ಅರವತ್ತಾಗಿದೆ ಎನ್ನುವಂತೆ ಸಾಪ್ತಾಹಿಕದಲ್ಲಿ ಜಯಂತ ಕಾಯ್ಕಿಣಿ ಬಿ.ಆರ್.ಎಲ್. ಕುರಿತು ಬರೆದ ಲೇಖನವೊಂದಿತ್ತು. ಅಭಿನಂದನಾ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 11, 2006
ಈ ಕಾದಂಬರಿಯನ್ನು ಹಿಂದೊಮ್ಮೆ ಓದಲು ಆರಂಬಿಸಿದ್ದೆ. ವಿಚಿತ್ರವಾಗಿದೆ . ಪ್ರಾರಂಭದ ಪುಟಗಳಲ್ಲಿ ಗಮನ ಸೆಳೆದ ಕೆಲವು ವಾಕ್ಯ ನೋಡಿ . ಹಿಂದೊಂದು ಕಾಲದಲ್ಲಿ "ಪ್ರಪಂಚದ ಹುಟ್ಟು ಇತ್ತೀಚೆಗಷ್ಟೆ ಆಗಿದ್ದು, ಎಷ್ಟೋ ವಸ್ತುಗಳಿಗೆ ಹೆಸರಿರಲಿಲ್ಲ ಮತ್ತು ಅವುಗಳನ್ನು ಗುರುತು ಹಿಡಿಯಲು ಕೈ ಮಾಡಿ ತೋರಿಸಬೇಕಾಗಿತ್ತು. ಪ್ರತಿ ವರ್ಷವೂ ಜಿಪ್ಸಿಗಳ ಸಂಸಾರವೊಂದು ಹಳ್ಳಿಯ ಹತ್ತಿರ ಬೀಡು ಬಿಟ್ಟು ಪೀಪಿಗಳನ್ನು ಊದಿ, ತಮಟೆ ಬಡಿದು ಹೊಸ ಆವಿಷ್ಕಾರಗಳನ್ನು ತೋರಿಸುತ್ತಿತ್ತು." "ಸಾರ್ವಜನಿಕ ಪ್ರದರ್ಶನವೊಂದನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 11, 2006
ಜನಪದ ಕತೆಗಳ ಒಂದು ಪುಸ್ತಕದಲ್ಲಿ ಈ ವಿಚಾರ ಓದಿದೆ. ನಮಗೆ ಗೊತ್ತಿರುವ ಹಾಡು / ಕಥೆಗಳನ್ನು ಇನ್ನೊಬ್ಬರಿಗೆ ಹೇಳಬೇಕು. ಹಾಗೆ ಹೇಳುವದು ಒಂದು ಪುಣ್ಯದ ಕೆಲಸ ಎಂದು ನಮ್ಮ ಜನ ನಂಬಿದ್ದರು . ಇನ್ನೊಬ್ಬರಿಗೆ ಹೇಳದೆ ನಮ್ಮಲ್ಲೇ ಬಚ್ಚಿಟ್ಟುಕೊಂಡರೆ ಕೇಡು ಉಂಟಾಗುವುದೆಂದು ತಿಳಿದಿದ್ದರು. - ಬಹಳಷ್ಟು ಜನ ಓದು ಬರಹ ಅರಿಯದ ಈವರೆಗಿನ ಕಾಲದಲ್ಲಿ ಬಹುಶ: ಮೌಖಿಕ ಪರಂಪರೆಯಿಂದ ಮಾತ್ರ ವಿಚಾರಗಳು ಹಬ್ಬುವುದು ಸಾಧ್ಯವಿದ್ದದ್ದು ಈ ನಂಬಿಕೆಗೆ ಕಾರಣವಿರಬಹುದು. ಕಾಪಿರೈಟ್ , ಬೌದ್ಧಿಕಸ್ವಾಮ್ಯ ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 11, 2006
ಕನ್ನಡದ ಪದಗಳನ್ನು ಗುರುತಿಸುವಲ್ಲಿ ಸಂಗನಗೌಡರು ಕೊಟ್ಟ ವಿಚಾರ ಬಹಳ ಸಹಾಯಕವಾಗಿದೆ.( ಒತ್ತಕ್ಕರ ಕುರಿತಾಗಿ)ಈಗ ಶಬ್ದಕೋಶವೊಂದನ್ನು (ಗುರುನಾಥ ಜೋಷಿಯವರದು)ತಿರುವಿ ಹಾಕುತ್ತಿದ್ದೇನೆ. ಕನ್ನಡಶಬ್ದಕೋಶದಲ್ಲಿ ಅಗತ್ಯ ಮೀರಿ ಸಂಸ್ಕೃತ ಶಬ್ದಗಳು ಬಹಳ ಸೇರಿಕೊಂಡಿವೆ ಅನಿಸಿತು. ಕಂಕರೀಟ - (concrete) ಎಂಬ ಪದವೂ ಅಲ್ಲಿ ಸೇರಿಕೊಂಡಿದೆ. ಈಗೀಗ ನಾನು ಬರೆಯುವಾಗ ನಾನು ಬರೆಯುವ ಪದಗಳ ಕುರಿತಾಗಿ ಗಮನ ಹರಿಸುತ್ತಿದ್ದೇನೆ. ಆಡು ಮಾತಿನಲ್ಲಿರುವ ಅಚ್ಚ ಕನ್ನಡ ಪದಗಳನ್ನೂ ನೆನೆಯುತ್ತಿದ್ದೇನೆ /…
ಲೇಖಕರು: Shyam Kishore
ವಿಧ: Basic page
September 11, 2006
ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ. ನಾನು ಕಲಿತಷ್ಟೂ ಕಲಿಸುವ ಉತ್ಸಾಹವಿತ್ತು ನಿಮ್ಮಲ್ಲಿ,ನಿಮ್ಮಿಂದಾಗಿಯೆ ಕಲಿಕೆಯ ಹಂಬಲ ಚಿಗುರಿತ್ತು ನನ್ನಲ್ಲಿ.ನೀವು ಕಲಿಸುವಾಗಲೆಲ್ಲ ಆಗುತ್ತಿತ್ತು ಪಾಠವೂ ಆಟ!ದಿನಕಳೆದಂತೆ ಹತ್ತಿರವಾಗುತ್ತಿತ್ತು ನಮ್ಮೀ ಒಡನಾಟ. ಹಂಚಿಕೊಂಡಿರಿ ನನ್ನೊಡನೆ ಸಂತಸದ ಘಳಿಗೆಗಳಮುಚ್ಚಿಟ್ಟಿದ್ದು…
ಲೇಖಕರು: vnag
ವಿಧ: ಬ್ಲಾಗ್ ಬರಹ
September 10, 2006
     ಸೆಪ್ಟೆ೦ಬರ್ ೨೦೦೬ ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪಾ.ವೆ೦.ಆಚಾರ್ಯರ 'ಒ೦ದು ಅ-ನೀತಿ ಕಥೆ' ಪ್ರಕಟವಾಗಿದೆ.  ಇದೊ೦ದು ಸು೦ದರವಾದ ನೀತಿ ಕಥೆ. ಓರ್ವ ನಾಸ್ತಿಕ- ಕರ್ತವ್ಯನಿರತ ಸತ್ಪುರುಷ- ಹೇಗೆ ನರಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡುತ್ತಾನೆ ಎ೦ಬುದು ಕಥಾವಸ್ತು. ಓರ್ವ ಪಾದ್ರಿ ಈ ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತಿಸಲು ಬಹಳ ಪ್ರಯತ್ನಿಸಿ ವಿಫಲವಾಗುತ್ತಾರೆ. ಮೊದಲು ನಾಸ್ತಿಕ ಮರಣ ಹೊ೦ದುತ್ತಾನೆ. ಪಾಪ, ಪಾದ್ರಿಗೆ ಬಹಳ ಕಳವಳವು೦ಟಾಗುತ್ತದೆ: ಇವನಿಗೆ ಎ೦ತಹ ಘೋರ ನರಕ…