ಎಲ್ಲ ಪುಟಗಳು

ಲೇಖಕರು: Rohit
ವಿಧ: ಕಾರ್ಯಕ್ರಮ
September 08, 2006
ಗೆಳೆಯರೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಮುಂಬೈ-ಪುಣೆ, ಪುಣೆ ನಗರದ ಕನ್ನಡಾಸಕ್ತರನ್ನು ಮುಖಾಮುಖಿಯಾಗಿಸುವ ಉದ್ದೇಶದಿಂದ, ಮೊಟ್ಟಮೊದಲ ಭೇಟಿಯನ್ನು ಬರುವ ಭಾನುವಾರ ಹಮ್ಮಿಕೊಂಡಿದೆ. ಸ್ಥಳ: ಸಮುದಾಯ ಭವನ, ಶ್ರೀ ರಾಘವೇಂದ್ರ ಸ್ವಾಮಿ ಮಠ, ಬಿರ್ಲಾ ಆಸ್ಪತ್ರೆಯೆದುರು, ಚಿಂಚವಡ, ಪುಣೆ. ಸಮಯ: ಬೆಳಗ್ಗೆ ೧೧.೦೦ ಘಂಟೆ. ಕನ್ನಡ ಚಿಂತನೆಯನ್ನು ಕ್ರಿಯಾತ್ಮಕವಾಗಿ ಬೆಳೆಸುವ ನಿಟ್ಟಿನಲ್ಲಿ ಹೊರನಾಡಿನ ಕನ್ನಡಿಗರ ಬಹುಮುಖ್ಯ ಕೇಂದ್ರವಾದ ಪುಣೆಯಲ್ಲಿ ಕನ್ನಡ ಮನಸ್ಸುಗಳನ್ನು…
ಲೇಖಕರು: Kamalakar
ವಿಧ: ಬ್ಲಾಗ್ ಬರಹ
September 08, 2006
 ಹಸಿವು--- ಜಯಂತ ಮಹಾಪಾತ್ರ (Hunger) ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.ಕಣ್ಣೊಳಗೆ ಬಿಳಿಯೆಲುಬು ತೊನೆಯುವುದ ಕಂಡೆ. ವಿಶಾಲ ಮರಳುದಿನ್ನೆಗುಂಟ ಅವನ ಹಿಂದೆ ನಡೆದೆ,ಮನಸು ಮಾಂಸದ ಕವಣೆಯೊಳಗೆ ಗುದ್ದಾಡುತ್ತಲಿತ್ತು.ನಾನಿರುವ ಮನೆಯ ಸುಡುವುದೊಂದೇ ಉಳಿದ ನಿರೀಕ್ಷೆಯಾಗಿತ್ತು. ನನ್ನ ತೋಳುಗಳಗುಂಟ ಮೌನ; ಅವನ ದೇಹ…
ಲೇಖಕರು: anant
ವಿಧ: ಚರ್ಚೆಯ ವಿಷಯ
September 08, 2006
ಕರೀಂ ಲಾಲಾ ತೆಲಗಿ ಮಂಪರು ಪರೀಕ್ಷೆಯಲ್ಲಿ ಬಾಯಿ ಬಿಟ್ಟರೂ ಅದನ್ನು ಅಲ್ಲಗಳೆಯುತ್ತಿರುವ ನಮ್ಮ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಏನು ಹೇಳೋಣ. ಬುದ್ಧಿಜೀವಿಗಳೆನಿಸಿಕೊಂಡು ಸಣ್ಣ ಸಣ್ಣ ವಿಚಾರಕ್ಕೆ ಕಚ್ಚಾಡುವ ಇವರು ಈಗ ಜನಸಾಮಾನ್ಯ ನಿಗೆ ಇದರ ನಿಜ ಸ್ಥಿತಿಯ ಅರಿವು ಮೂಡುವಂತೆ ಬರೆಯುವದು ಅವಶ್ಯವಲ್ಲವೆ. ಇಲ್ಲದಿದ್ದರೆ ಸಾಮಾನ್ಯರು ಇದನ್ನು ರಾಜಕೀಯ ಪಿತೂರಿ ಎಂದು ತಿಳಿಯುವ ಅಪಾಯ ಇಲ್ಲವೆ? ಇಂತಹ ಸಮಯದಲ್ಲಿ ನಿವೃತ್ತ ಲಾಯರುಗಳು, ಜದ್ಜಗಳು ಈ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ…
ಲೇಖಕರು: shreenidhi
ವಿಧ: ಬ್ಲಾಗ್ ಬರಹ
September 07, 2006
ರಾತ್ರಿ ಊಟವಾದ ಮೇಲೆ, ಕೂಡಲೆ ಮಲಗದೇ, ಏನಾದರೂ ಕೆಲಸಕ್ಕೆ ಬೇಕಾದ್ದು- ಬೇಡದ್ದು ಹರಟುತ್ತ ಬಿದ್ದುಕೊಳ್ಳುವುದು, ಗಂಟೆ ಹನ್ನೆರಡು ಹೊಡೆದ ನಂತರವೇ, "ಏ ಸಾಕು ಮಲ್ಗನ್ರೋ" ಎಂದು ನಿದ್ರಿಸುವುದು, ನಮ್ಮ ಜನ್ಮಕ್ಕಂಟಿದ ವ್ಯಾಧಿ. ನಾವು ಹಿಂದಿನ ದಿನ ತಡರಾತ್ರಿಯವರೆಗೆ, ಏನು ಹರಟುತ್ತಿದ್ದೆವು ಎಂಬುದು, ದೇವರಾಣೆಯಾಗಿಯೂ ನಮಗೆ ಮರುದಿನ ಬೆಳಗ್ಗೆ ನೆನೆಪಿರುವುದಿಲ್ಲ. ಬಹುತೇಕ, ನಮ್ಮಂತಹ ಹೆಚ್ಚಿನ ಬ್ರಹ್ಮಚಾರಿ ಹುಡುಗರ ಹಣೆಬರಹ ಇದೇ ಇರಬೇಕು! ಜಗತ್ತಿನಲ್ಲಿರುವ ಎಲ್ಲ ವಿಷಯಗಳೂ ನಮ್ಮ ಈ ತಡ ರಾತ್ರಿಯ…
ಲೇಖಕರು: naasomeswara
ವಿಧ: ಬ್ಲಾಗ್ ಬರಹ
September 07, 2006
ಭರತಭೂಮಿ ಛಪ್ಪನೈವತ್ತಾರು ದೇಶಗಳ ನಾಡು. ಬ್ರಿಟೀಷರ ತೊತ್ತುಗಳಾಗಿದ್ದಾಗ, ನಮ್ಮಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ, ಖಂಡ ಭಾರತವನ್ನು ಅಖಂಡವಾಗಿಸಿ, ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ, ಸ್ವಾತಂತ್ರವನ್ನು ಪಡೆಯಲು ‘ವಂದೇ ಮಾತರಂ‘ ಗೀತೆ ನೆರವಾಗಿದೆ ಎಂಬುದು ಒಂದು ಐತಿಹಾಸಿಕ ಸತ್ಯ. ಇದನ್ನು ಯಾರು ಅಲ್ಲಗಳೆಯುವುದಿಲ್ಲ. ತಾಯಿನಾಡನ್ನು ತನ್ನ ತಾಯಿಯಂತೆ ಕಾಣುವ ಜಾಯಮಾನ ಇಲ್ಲಿನ ಸಂಸ್ಕೃತಿಗೆ ಅನುಗುಣವಾಗಿದೆ. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅರ್ಧಗಂಟೆ: ಬಂಕಿಮ ಚಂದ್ರ ಚಟರ್ಜಿ…
ಲೇಖಕರು: vbamaranath
ವಿಧ: ಬ್ಲಾಗ್ ಬರಹ
September 06, 2006
  [ನನಗನ್ನಿಸಿದ್ದು]: ಹೇಳಿ ಹೋಗೋ ಕಾರಣ....?  ದಿನ ಬೆಳಗಾದ್ರೆ ಎ೦ದಿನ೦ತೆ ಎದ್ದೇಳ್ತೀವಿ, ಕಣ್ಣರೆಪ್ಪೆ ಮುಚ್ಚಿ ತೆಗೆಯೋದು ಗೊತ್ತಾಗದ ಹಾಗೆ ತಯಾರಾಗಿ ಕೆಲಸಕ್ಕೆ ಹೋಗೋವಾಗ, ಮನೆಯಲ್ಲಿರೋರಿಗೆ ಹೋಗಿ ಬರ್ತೀನಿ ಅ೦ತ ಭರವಸೆ ಕೊಟ್ಟು ಹೊರಡ್ತೀವಿ. ಆ ಭರವಸೆಯನ್ನ ಎಷ್ಟರಮಟ್ಟಿಗೆ ಉಳಿಸಿಕೊಳ್ತೀವಿ ಅನ್ನೋ ಭರವಸೆ ನಮ್ಮಲ್ಲಿ ಇಲ್ಲದ ಹಾಗೆ ಮಾಡಿದೆ ಈಗಿನ ಬೆ೦ಗಳೂರಿನ ಪರಿಸ್ಠಿತಿ.    ಮನೆಯಲ್ಲಿ ತಯಾರಾಗಿ ಹೊರಡುವಾಗ ಶುರುವಾದ ಅವಸರ, ದಾರಿಯುದ್ದಕ್ಕೂ ಮಾಡ್ತೀವಿ. ಹೊತ್ತಾಯ್ತು ಬೇಗ ಹೋಗ್ಬೇಕು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 06, 2006
ಇದು ನಾನು ಬಹಳ ಹಿಂದೆ ಓದಿ ಇಂದಿಗೂ ನೆನಪಿನಲ್ಲುಳಿದ , ಅ.ರಾ.ಸೇ ಅವರ ಒಂದು ಹಾಸ್ಯ ಲೇಖನ. ಒಂದು ಕಾರು ಪ್ರಯಾಣದ ಮಧ್ಯೆ ಒಂದು ಹಳ್ಳಿಯಲ್ಲಿ ಕೆಟ್ಟು ನಿಲ್ಲುತ್ತದೆ. ಕಾರಿನ ಮೇಲೆ ಚೆನ್ನೈ ಸಂಗೀತ ಅಕಾಡೆಮಿ ಎಂಬ ಬೋರ್ಡ್ ಇದೆ. ಅಲ್ಲೊಬ್ಬ ಸಂಗೀತಾಭಿಮಾನಿ. ಅವನು ಈ ಕಾರಿನ ಪ್ರಯಾಣಿಕರಿಗೆ ಎಲ್ಲ ಅನುಕೂಲ ಮಾಡಿಕೊಡುತ್ತಾನೆ. ತಿಂಡಿ, ವಿಶ್ರಾಂಟಿ , ಕಾರು ರಿಪೇರಿ ಇತ್ಯಾದಿ . ಕೊನೆಗೆ ಅವರು ಹೊರಡುವ ವೇಳೆ ಅವರ ಕಿವಿಗೆ ಬೀಳುವಂತೆ ಸಣ್ಣ ದನಿಯಲ್ಲಿ ಸಂಗೀತದ ಸಣ್ಣ ಆಲಾಪ ಮಾಡುತ್ತಾನೆ.…
ಲೇಖಕರು: nataraj
ವಿಧ: ಚರ್ಚೆಯ ವಿಷಯ
September 06, 2006
ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ನಟರಾಜ, ನಾನು ಸಂಪದಕ್ಕೆ ಹೊಸದಾಗೆ ಸದಸ್ಯನಾಗಿದ್ದೇನೆ. ಸಂಪದವನ್ನು ಮೊದಲಿನಿಂದಲು ಒದುತ್ತಿದ್ದೆ ಆದರೆ ಸದಸ್ಯನಾಗಿರಲಿಲ್ಲ. ಗಣಕ ಯಂತ್ರದಲ್ಲಿ ಕನ್ನಡ ಅಳವಡಿಸುವುದು ಅತ್ಯಂತ ಸುಲಭವಾಗಿದೆ, ಆದರೆ ಬಹಳ ಜನಕ್ಕೆ ಇದರ ಬಗ್ಗೆ ಅರಿವೆ ಇಲ್ಲ. ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲು ಬಹಳ ಪ್ರಯತ್ನ ಮಾಡುತ್ತಿರುವೆ. ನಿಮ್ಮ ಸಲಹೆ ಇದ್ದರೆ ತಿಳಿಸಿ. ಕನ್ನಡದಲ್ಲಿ ಬರೆಯುವುದು ಮಾತ್ರವಲ್ಲ, ನಿಮ್ಮ windows office & XP ಗೆ ಕನ್ನಡದಲ್ಲೆ ಮೆನು, ಸಹಾಯ ಪದ…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
September 06, 2006
ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದುಅದಕsನೋ ತಮ್ಮಾ ಆರಾsಮಿರೋ ತಿಮ್ಮಾ ಇವೊತ್ತು ಜೋಳದ ರೊಟ್ಟಿ ಇಲ್ಲಂದರಚಪಾತಿ ತಿಂದ ಆರಾsಮಿರು ಗೆಳೆಯಾರಾರು ಸಿಗಲಿಲ್ಲಂದರಟಿ.ವಿ. ನೋಡಕೊಂಡ್ ಆರಾsಮಿರು ಜಿಮ್ಮಿಗೆ ಹೋಗುದಾಗಲಿಲ್ಲಂದರಒಂದೆರಡ ಹೆಜ್ಜಿ ನಡsದ ಆರಾsಮಿರು MBA ಮಾಡಬೇಕು ಅನ್ನಕೊಂಡಿದ್ದಿS/W ನಾಗs ಆರಾsಮಿರು ಮನಿಗೆ ಹೋಗುದಾಗಲಿಲ್ಲಂದರಪೋನಿನಾಗ ಮಾತಾಡಿ ಆರಾsಮಿರು ಯಾರನೋ ನೋಡುದು ಆಗಲಿಲ್ಲಂದರಅವರ ದನಿ ಕೇಳಿ ಆರಾsಮಿರು ನಿನ್ನೆಂಬುದು ಕಳೆದು ಹೋಗೇತಿಒಳ್ಳೆಯದರ ನೆನಪಿನಾsಗ ಆರಾsಮಿರು ನಾಳೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 06, 2006
ಗೆಳೆಯರೇ , ನೋಡಿ http://sampada.net/forum/312 ಸದ್ಯ ಸಂಪದದಲ್ಲಿ ಲೀನಕ್ಸ್ ಆಧಾರಿತ ತಂತ್ರಾಂಶವನ್ನು ಕನ್ನಡಕ್ಕೆ ಅಳವದಿಸಲು ಕೆಲವು ಪದಗುಂಪುಗಳನ್ನು ಅನುವಾದ ಮಾಡುತ್ತಿರುವೆ. ಅಂದರೆ ಒಂದು ದಿನ ಗಣಕಯಂತ್ರವು ಸಂಪೂರ್ಣ ಕನ್ನಡದಲ್ಲಿದ್ದು , ಗಣಕಯಂತ್ರವನ್ನು ಬಳಸಲು ಇಂಗ್ಲೀಷ್ ತಿಳಿದಿರಬೇಕಿಲ್ಲ . ಈ ದಿನವನ್ನು ನಾವೂ ನೀವೂ ಬೇಗನೆ ನೋಡುವಂತಾಗಲು http://kannada.sampada.net ನೋಡಿ ನೀವೂ ಕೈಜೋಡಿಸಬಹುದು. ಕಡೇ ಪಕ್ಷ ನನಗೆ ಗೊತ್ತಾಗದ/ತೋಚದ ಶಬ್ದಗಳನ್ನು ಆಗಾಗ ಇಲ್ಲಿ…