ಎಲ್ಲ ಪುಟಗಳು

ಲೇಖಕರು: Kamalakar
ವಿಧ: ಬ್ಲಾಗ್ ಬರಹ
August 17, 2006
ಇತ್ತೀಚೆ ದ ಹಿಂದೂ ಪತ್ರಿಕೆಯಲ್ಲಿ ಕಮಲಾ ದಾಸ್ ಜತೆ ಸಂದರ್ಶನ ಪ್ರಕಟವಾಗಿತ್ತು. ಅಲ್ಲಿ ತಮ್ಮ ಬರವಣಿಗೆ ಕುರಿತು ಮಾತನಾಡುತ್ತ ದಾಸ್ ತಾವು ಸ್ತ್ರೀವಾದಿ ಅಲ್ಲ ಎಂದು ಘೋಷಿಸಿದ್ದಾರೆ. ಅದನ್ನು ಓದಿ ನನಗೆ ಆಶ್ಚರ್ಯಕ್ಕಿಂತ ಹೆಚ್ಚಾಗಿ ಆಘಾತವಾಯಿತು. ಯಾಕೆಂದರೆ, ಮಲಯಾಳಂ ಹಾಗೂ ಇಂಗ್ಲೀಷನಲ್ಲಿ ಬರೆಯುವ ದಾಸ್ ಒಳ್ಳೆಯ ಕವಯಿತ್ರಿ ಹಾಗೂ ಕಥೆಗಾರ್ತಿ. ಅವರ ಪದ್ಯಗಳನ್ನು ಮೆಚ್ಚಿಕೊಂಡಿರುವ ನನಗೆ ಅವರು ಒಳ್ಳೆಯ ರಾಜಕೀಯ ಬರಹಗಾರ್ತಿ ಎನ್ನಿಸುತ್ತದೆ. ಮಹಿಳೆ ಅವರ ಕವನಗಳ ಕೇಂದ್ರ ಬಿಂದು. ಸ್ತ್ರೀಯ…
ಲೇಖಕರು: shreekant.mishrikoti
ವಿಧ: Basic page
August 16, 2006
ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು! ಕೊಡುವವರದು ಕೊಟ್ಟರೆ ನನಗೇನು ಉಳಿಯಿತು ಅಂದನಂತೆ. ಕೋಳೀ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರೋದು ಬಿಟ್ಟೀತೆ? ಕತ್ತೆಯ ಕಾಲು ಮುರಿದರೇನು ? ನಾಯಿಯ ಹಲ್ಲು ಮುರಿದರೇನು? ಕಟ್ಟಿದ ಗೂಟ , ಹಾಕಿದ ಹಲ್ಲು. ಉಂಡರೆ ಉಬ್ಬಸ, ಹಸಿದರೆ ಸಂಕಟ . ಜೋಡಿದ್ದರೆ ನಾಡು ತಿರುಗಬಹುದು. ಆಕಾಶ ಹರಿದು ಬೀಳುವಾಗ ಕೈ ಅಡ್ಡ ಹಿಡಿಯಬಹುದೇ ? ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು. ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ ? ನಾವೂ ನೀವೂ ನೆಂಟರು ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 16, 2006
೧೯೨೧ ರಲ್ಲಿ ಬೇಂದ್ರೆಯವರು ಹೀಗೆ ಹೇಳಿದ್ದಾರೆ . " ಈ ಅಪ್ರತಿಕೂಲ ಕಾಲದಲ್ಲಿಯೂ ನಮ್ಮ ಪುರಾಣ ಕವಿಯ ಕಾಲದ ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡ ಪ್ರಾಂತದಲ್ಲಿರುವ ಕೆಲವು ಜೀವಿಗಳಿಗೆ ಅಸಹ್ಯವಾಗಿತ್ತು. ಬೆಳಗಾಂವಿಗೆ ಹತ್ತಿದ ಮರಾ‍ಠಿಯ ಗ್ರಹಣವು ಈಗೀಗ ಬಿಡಹತ್ತಿದೆ . ಮೈಸೂರವರರಲ್ಲಿ ಈಗೀಗ ಏಕ ಕರ್ನಾಟಕ ಭಾವನೆಯು ಅರೆಮಿಂಚಹತ್ತಿದೆ. ಬಳ್ಳಾರಿಯವರು ಇದೇ ಎಲ್ಲಿಯೋ ಕಣ್ಣು ತಿಕ್ಕುತ್ತಿರುವರು. ಮಂಗಳೂರಿನಲ್ಲಿ ಇದೇ ಎಲ್ಲಿಯೋ ರಾಷ್ಟ್ರೀಯ ವಾಣಿಯು ಶಬ್ದ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
August 16, 2006
ಸ್ವಾತಂತ್ರ್ಯದಾಮಂತ್ರ. ವಂದೇ ಮಾತರಂ ಮಂತ್ರ ತಂದುಕೊಟ್ಟ ಸ್ವತಂತ್ರ/ ವೈರಿ ಕಪಟ ಕುತಂತ್ರಗೆದ್ದು ಬಂತು ಗಣತಂತ್ರ/ ಸತ್ಯವೆಂಬ ಸುಮಂತ್ರಸ್ವದೇಶಿ ಚರಕ ಯಂತ್ರ/ ತಂತ್ರ ಯಂತ್ರ ಮಂತ್ರವಿಲ್ಲಕಾಣದಾಯ್ತು ಸ್ವತಂತ್ರ/ ಕಂತ್ರಿಗಳೇ ಮಂತ್ರಿಗಳುಮಲಿನವಾಯ್ತು ಗಣತಂತ್ರ/ ನರಕ ಬಿಟ್ಟು ಚರಕ ತನ್ನಿಮತ್ತೆ ಬೇಕು ಸ್ವತಂತ್ರ/ ಇದೇ ನನ್ನ ಆಮಂತ್ರವಿದ್ಯೆ ನಮ್ಮ ಮಂತ್ರಸತ್ಯಧರ್ಮ ತಂತ್ರಜನಗಣವೇ ಯಂತ್ರಆಗ ಮಾತ್ರ ಸ್ವಾತಂತ್ರ್ಯ. ಅಹೋರಾತ್ರ. ೧೬/೦೮/೨೦೦೬.ಕೃಷ್ಣಾಷ್ಠಮಿ.  
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 16, 2006
ಡೆಪ್ಯುಟಿ ಚನ್ನಬಸಪ್ಪನವರ ಸೂಕ್ಷ್ಮ ದೃಷ್ಟಿಯಿಂದ ಯಾವ ಸಣ್ಣ ವಿಷಯವೂ ಮರೆಯಾಗಲಿಲ್ಲ . ಶಾಲಾ ಮಾಸ್ತರರು ಸಹಿ ಮಾಡುವದು , ಪತ್ರ ಬರೆಯುವದು - ಮೊದಲಾದ ಎಲ್ಲ ಅಂಶಗಳನ್ನು ಗಮನಿಸಿ ಪರಿಪತ್ರಗಳ ಮೂಲಕ ಎಚ್ಚರಿಕೆಗಳ ಮೂಲಕ ಅವರಿಗೆ ಶಿಕ್ಷಣವನ್ನಿತ್ತರು. ಆ ಕಾಲಕ್ಕೆ ಶಾಲಾ ಮಾಸ್ತರರು ವರಿಷ್ಠಾಧಿಕಾರಿಗಳ ಕೂಡ ಪತ್ರ ವ್ಯವಹಾರ ಮಾಡುವಾಗ್ಗೆ ಸಮಗ್ರ ಪತ್ರವನ್ನೆಲ್ಲ ಕನ್ನಡದಲ್ಲಿ ಬರೆದು ಕೊನೆಗೆ 'ಮೋಡಿ'ಯಲ್ಲಿ ಬರೆಯುತ್ತಿದ್ದ ಪರಿಪಾಠವಿತ್ತು. ಚನ್ನಬಸಪ್ಪನವರು ಒಂದು ಪರಿಪತ್ರ ಹೊರಡಿಸಿ ಹೀಗೆ…
ಲೇಖಕರು: ನಿರ್ವಹಣೆ
ವಿಧ: ಕಾರ್ಯಕ್ರಮ
August 16, 2006
ಅಧ್ಯಕ್ಷತೆ: ಎಂ ಪಿ ಪ್ರಕಾಶ್, ಗೃಹ ಸಚಿವರು ಪತ್ರಿಕೆ ಬಿಡುಗಡೆ: ಎನ್. ವೆಂಕಟಾಚಲ, ಮಾಜಿ ಲೋಕಾಯುಕ್ತರು. ವೆಬ್ಸೈಟ್ www.vikrantakarnataka.com ಉದ್ಘಾಟನೆ: ಶ್ರೀಮತಿ ತಾರಾ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಭಿನೇತ್ರಿ ಪತ್ರಿಕೋದ್ಯಮದ ಬಗ್ಗೆ ಮಾತು: ವಿ ಎನ್ ಸುಬ್ಬರಾವ್, ಅಧ್ಯಕ್ಷರು, ಮಾಧ್ಯಮ ಅಕಾಡೆಮಿ ವಿಶೇಷ ಅಹ್ವಾನಿತರಾಗಿ ಪ್ರಥಮ ಪ್ರತಿ ಸ್ವೀಕರಿಸುವವರು: ಎಚ್ ಡಿ ಕುಮಾರಸ್ವಾಮಿ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ವಿಶೇಷ ಅಹ್ವಾನಿತರು: ರಾಮಲಿಂಗಾರೆಡ್ಡಿ, ಮಾಜಿ…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
August 15, 2006
ಸತ್ತ ನೇತಾರರಿಗಾಗಿಶ್ರದ್ಧಾಂಜಲಿ ಅರ್ಪಿಸಲು ಸದಾ ಬದ್ಧರಾಗಿದ್ದೇವೆ ಇದ್ದ ಸಾಮಾನ್ಯರಿಗಾಗಿ ಸಮಾಧಿ ಕಟ್ಟುವವರ ಕಂಡು  ಸಿಡಿಯಲಾರದಿದ್ದೇವೆ. ದೇಶದ ಉಳಿವಿಗಾಗಿ ಹುತಾತ್ಮರಾದವರ ನೆನೆ ನೆನೆದು ಕಣ್ಣೀರಿಟ್ಟಿದ್ದೇವೆ; ನಾಡಿನ ಆಗುಹೋಗುಗಳಿಗಾಗಿ ಶ್ರಮಿಸಿ, ಭವಿಷ್ಯನುಡಿದವರ ಮನಗಳಿಗೆ ವಂದಿಸಿದ್ದೇವೆ. ದೇಶದೊಳಗಿನ ಭಿನ್ನತೆ-ಬೇಧಭಾವಗಳ ತೊಲಗಿಸಲಾದಿದ್ದೇವೆ; ಅಕ್ಕಪಕ್ಕದವರಿಗಾಗಿ ಶುದ್ಧಾಚಾರ ಹೇಳಲು ತಪ್ಪದೇ ಮರೆಯದಿದ್ದೇವೆ; ಸಂಸಾರದೊಳಿತಿಗಾಗಿ ಮನೆ-ಮನದೊಳಗಿನ ಕಸ-ಕೊಳೆ ತೆಗೆದು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 14, 2006
೧೮೬೬ರ 'ಮಠಪತ್ರಿಕೆ'ಯು ಹೀಗೆ ಹೇಳಿದೆ ."ರಸೆಲ್ ದೊರೆಗಳವರು ಬಂದದಂದಿನಿಂದ ಮಹಾರಾಷ್ಟ್ರ , ಗುಜರಾಥ ಪ್ರಾಂತಗಳಲ್ಲಿ ದೇಶಭಾಷೆಗಳು ಹ್ಯಾಗೆ ಅಭಿವೃದ್ದಿಯಾಗಿರುತ್ತವೆಯೋ , ಅದೇ ಮೇರಿಗೆ ಈ ಭಾಗದಲ್ಲಿ ಕರ್ನಾಟಕಭಾಷೆಯಾಗಬೇಕೆಂದು ಅವರು ಬಹಳ ಯತ್ನಪಡುತ್ತಿದ್ದಾರೆ . ಈ ಉದ್ದೇಶವು ಕೈಗೂಡಬೇಕಾಗಿ ಅವರು ಮಾಡಿದ ಉಪಾಯಗಳು ಏನಂದರೆ - ರಾವಸಾಹೇಬ ಮಹಾದೇವ ವಾಸುದೇವ ಬರ್ವೆ ಇವರು ಘನತೆಉಳ್ಳವರಾಗಿ ಈ ಜಿಲ್ಲೆಯ ಡಿಪುಟೀ ಕಲೆಕ್ಟರ್ ಕೆಲಸಕ್ಕೆ ನೇಮಿಸಲ್ಪಟ್ಟದ್ದರಿಂದ ಅವರ ಸ್ಥಳದಲ್ಲಿ ಈ ಜಿಲ್ಲೆಯ ಡಿಪುಟಿ ಇನ್…
ಲೇಖಕರು: ismail
ವಿಧ: Basic page
August 14, 2006
ಭಾಷೆ ಚಲನಶೀಲವಾಗಿದ್ದರಷ್ಟೇ ಉಳಿದುಕೊಳ್ಳುತ್ತದೆ. ಕನ್ನಡ ಉಳಿದು ಬೆಳೆಯಬೇಕಾದರೆ ಅದು ಚಲನಶೀಲವಾಗಿರಲೇ ಬೇಕಾಗುತ್ತದೆ. ಎಲ್ಲ ಜೀವಂತ ಭಾಷೆಗಳೂ ಹೀಗೆ ಸದಾ ಬದಲಾಗುತ್ತಿರುತ್ತವೆ. ಎಷ್ಟೋ ಪದಗಳು ಬಳಕೆಯಾಗದೆ ಕಾಣೆಯಾಗುವಂತೆಯೇ ಹೊಸ ಪದಗಳೂ ಸೇರಿಕೊಳ್ಳುತ್ತಿರುತ್ತವೆ. ಕೆಲವು ಪದಗಳು ಅರ್ಥವನ್ನೇ ಬದಲಾಯಿಸಿಕೊಂಡು ಉಳಿದುಕೊಂಡಿರುತ್ತವೆ. ಈ ಬದಲಾವಣೆಯನ್ನು ಪ್ರಜ್ಞಾಪೂರ್ವಕವಾಗಿ ತಡೆಯುಲು ಸಾಧ್ಯವೇ? ಓಎಲ್ಎನ್ ಅವರು ಬರೆದ ಭಾಷೆಯಲ್ಲಿ ಸರಿ ಮತ್ತು ತಪ್ಪು ಲೇಖನದ ಸುತ್ತ ನಡೆಯುತ್ತಿರುವ ಚರ್ಚೆ…
ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
August 14, 2006
ಮೊನ್ನೆ ಶನಿವಾರ ವಿಪರೀತ ಕೆಲಸವಿದ್ದುದರಿಂದ ರಾತ್ರಿ ಮನೆಗೆ ಬಂದಾಗ ಮಧ್ಯರಾತ್ರಿ ದಾಟಿತ್ತು. ನಿನ್ನೆ ಬೆಳಗ್ಗೆ ತಡವಾಗಿ ಎದ್ದು ಸುಮಾರು ೯.೩೦ಕ್ಕೆ ಉದಯವಾಣಿ ಓದಲು ಕುಳಿತರೆ, ಮೊದಲ ಪುಟದಲ್ಲೇ ಜೋಗ ಜಲಪಾತದ ರಮಣೀಯವಾಗಿ ಮೈತುಂಬಿಕೊಂಡು ಧುಮುಕುತ್ತಿರುವ ಅದ್ಭುತ ಚಿತ್ರ. ಆರು ಸಲ ಜೋಗಕ್ಕೆ ಹೋದರೂ, ಸಮಾಧಾನವಿರಲಿಲ್ಲ. ಚಿತ್ರ ನೋಡಿದ ಕೂಡಲೇ, ಉದಯವಾಣಿಯನ್ನು ಅಲ್ಲೇ ಬಿಟ್ಟು, ಗಡಿಬಿಡಿಯಲ್ಲಿ ಸ್ನಾನ, ಉಪಹಾರ ಮುಗಿಸಿ ಸರಿಯಾಗಿ ೧೦ಕ್ಕೆ ನನ್ನ ಹೀರೋ ಹೊಂಡ ಪ್ಯಾಶನ್ ಏರಿ ಜೋಗಕ್ಕೆ ಹೊರಟೇಬಿಟ್ಟೆ.…