ಎಲ್ಲ ಪುಟಗಳು

ಲೇಖಕರು: ahoratra
ವಿಧ: Basic page
May 18, 2006
ತ್ರಿಗುಣಾಕಾರ ಈರುಳ್ಳಿ. ತರಕಾರಿಯ ರಾಜ್ಯದಲ್ಲಿಈರುಳ್ಳಿಯು ರಾಜನಾಗಿರಾಮನಂತೆ ನ್ಯಾಯವಾಗಿಆಳುತಿದ್ದನುಮತ್ಸರದ ಕುಂಬಳನುಈರುಳ್ಳಿಯು ಚಿಕ್ಕದೆಂದುತನ್ನ ದೇಹ ದೊಡ್ಡದೆಂದುದೊಡ್ಡ ಹೊಟ್ಟೆ ಉರಿಯಿಂದರಾಜ ಪದವಿಗಾಗಿ ತಾನುಮನವಿಯಿಟ್ಟನು.ಪ್ರಜೆಗಳೆಲ್ಲ ಒಟ್ಟುಗೂಡಿಈರುಳ್ಳಿಗೆ ಓಟು ಹಾಕಿಕುಂಬಳದಾ ಬಾಲ ಮುರಿದುಕಳುಹಿಕೊಟ್ಟರು.ಮತ್ತೆ ಬಂದ ಕುಂಬಳನುತಾನು ಮೋಸಹೋದೆನೆಂದುನ್ಯಾಯ ತನಗೆ ಬೇಕೆಂದುಧರ್ಮವಾದಿ ರಾಜನಲ್ಲಿಮೊರೆಯನಿಟ್ಟಿತುಶುದ್ಧ ಮನದ ಈರುಳ್ಳಿಯುಕುಂಬಳನನು ಕರೆದುಕೊಂಡುದೇವೇಂದ್ರನ ಕೇಳಲೆಂದುದಿವಿಗೆ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 18, 2006
                           ಗರ್ಭದಲ್ಲಿ ದಶಾವತಾರ                ತಾಯಿ ಬ್ರಹ್ಮಾಂಡವು ಮಗುವು ಪಿಂಡಾಂಡವು,               ಪಿಂಡದಿಂದ ಬ್ರಹ್ಮ ಮಾಡೊ ಅಂಡ ವೇದವು.//ಪ//.                ವೇದರಕ್ಷೆಗಾಗಿ ಬಂದ ಮತ್ಸ್ಯಾವತಾರವು,               ಪ್ರಥಮಮಾಸ ಗರ್ಭದಲ್ಲಿ ಮೀನಾಕಾರವು.//೧//.                ದೇವರಮರಗೊಳಿಸಿದಂತ ಕೂರ್ಮಾವತಾರವು,               ಗರ್ಭದೆರಡು ತಿಂಗಳಲ್ಲಿ ಆಮೆರೂಪವು.//೨//.                ಅಸುರಾರಿ ಹರಿಯು ತಳೆದ ವರಾಹಾವತಾರವು,              …
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 18, 2006
ಬಯಕೆ. ಮನಸಿನಿಂದ ಮಾನವ,ಮುನಿಸಿನಿಂದ ದಾನವ,ಬಯಕೆ ತೀರದಾಗ ಮುನಿಸು,ಮುನಿಸಿನಿಂದ ಎಲ್ಲ ಹೊಲಸು,ಹೊಲಸು ಬೇಡ,ಮುನಿಸು ಬೇಡ,ಬಯಸುವುದನು ನಿಲ್ಲಿಸು,ಸರಸದಿಂದ ಜೀವಿಸು.ಮನಸಿನಿಂದ ಮುನಿಸ ಮರೆತು,ಮುನಿಯ ತರಹ ಮನ್ನಿಸು.ಮುನಿಸಬೇಕು ಬಯಕೆಯನ್ನು ಬಯಸಲೆಂದು ಹರಿಯನು.ಸುಖದಸಿರಿಯ ದೊರೆಯನು. ಅಹೋರಾತ್ರ.
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 18, 2006
ಪ್ರಣತಿ ನಮ್ಮ ಮನೆಯ ಹಣತಿ,ಸಣ್ಣ ಪಾಪ ಪ್ರಣತಿ.ಎತ್ತಿಕೊಳಲು ನಗುತಿ,ಮುತ್ತುಕೊಡಲು ಅಳುತಿ.ಅರಿವು ಕೊಟ್ಟ ಆರತಿ,ಬೆಳಕು ಕೊಟ್ಟ ಭಾಮತಿ,ನಮ್ಮ ಪುಟ್ಟ ಭಾರತಿ. ತಂತ್ರ. ಧರತಿಯೇಯಾರಆಧಾರವಿಲ್ಲದೆನಿರಂತರವಾಗಿತಿರುಗುತಿರಲುನಮಗೇಕೆಸುರಕ್ಷೆಯಭಯ?ಭಯನಮ್ಮನ್ನುಅತಂತ್ರರಕುತಂತ್ರದಿಂದಪರತಂತ್ರರನ್ನಾಗಿಸುವುದು.ಭಕ್ತಿನಮ್ಮನ್ನುಭಗವಂತನನಿಯಂತ್ರಣದಸ್ವತಂತ್ರರನ್ನಾಗಿಸುವುದು.ಯಂತ್ರರಾಜನಿಗೆಮಂತ್ರಗಳಿಂದಪೂಜಿಸಿನಿಯಂತನನ್ನುಒಲಿಸುವಕ್ರಿಯೆಯೇತಂತ್ರ. ಅಹೋರಾತ್ರ.
ಲೇಖಕರು: ahoratra
ವಿಧ: Basic page
May 17, 2006
ಮತಾಂಧರು ಜಾತಿ ಮತ ನಮಗಿಲ್ಲ ಎಂಧ್ಹೇಳೊ ನಾಯಕರು ಮತಗಳನ್ನು ಯಾಚಿಸಲು ಮನೆಯಮುಂದೆ ನಿಂತಿಹರು./೧/. ಐದು ವರ್ಷ ತಿಂದುತೇಗಿ, ದೇಶವೆಲ್ಲ ಕಸವ ಹೊಡೆದು, ಗಗನ ಸಖಿಯರಂತೆ ನಿಂತು ಬಲವಂತದಿ ನಗುತಿಹರು./೨/. ಮರಿಯಾದೆಯ ಮರೆತುಹೋಗಿ, ಮಾನವನ್ನು ತೊರೆದುಹಾಕಿ, ನಾಲ್ಕುಕೋಟಿ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 17, 2006
ಅಂತರ ಬಂಗಾರದ ಉಂಗುರದಲ್ಲಿ,ಬಂಗಾರ ನಿರಾಕಾರ,ಉಂಗುರ ಸಾಕಾರ,ಉಂಗುರ ಬಂಗಾರದ್ದು,ಆದರೆಬಂಗಾರವೆಂದರೆ ಉಂಗುರವಲ್ಲಹೀಗಿದೆನಮ್ಮ ಮತ್ತು ದೇವರಅಂತರ. ಅರಸ ಆಳುವವ ಅಳಭಾರದು,ಆಸಕ್ತಿ ಅಳುವಿಗೆ ಆಧಾರ,ಅಳುವ ಆಸಕ್ತ ಆಳಾದರೇ,ಆಳುವ ಅನಾಸಕ್ತಅಪೇಕ್ಷೆಯೆಂಬ ರಸವಿಲ್ಲದಅರಸನಾಗುತ್ತನೆ,ಅಜೇಯನಾಗುತ್ತಾನೆ. ಅಹೋರಾತ್ರ.
ಲೇಖಕರು: taleharate
ವಿಧ: ಬ್ಲಾಗ್ ಬರಹ
May 15, 2006
ಎಲ್ಲಾ ಸಿನೆಮಾಗಳಲ್ಲಿ ಮಧ್ಯಂತರ ಇನ್ನೇನು ಒಂದೆರಡು ಕ್ಷಣಗಳಿರುವಾಗ ಕತೆಗೆ ಒಂದು ತಿರುವು ಬಂದು ವೀಕ್ಷಕರ ಕುತೂಹಲ ಕೆರಳಿಸುತ್ತದೆ. ಆದರೆ ಈ ಶನಿವಾರ(13.05.06) ನೂರು ದಿನ ಪೂರೈಸಿದ `ಸಿನಿಮಾ' ಮಾತ್ರ ವಿಭಿನ್ನ ರೀತಿಯದು. ಹೆಸರು `ಸರ್ಕಾರ್'. ಇದು ಪ್ರಾರಂಭ ಆಗಿದ್ದೆ ಒಂದು ವಿಚಿತ್ರ `ತಿರುವು' ನಿಂದ! ಇನ್ನೊಂದು ವಿಶೇಷ ಎಂದರೆ ಈ (ವಿ)ಚಿತ್ರದಲ್ಲಿ ನಾಯಕ ಯಾರು ಖಳನಾಯಕನಾರು ಎಂಬ ಗೊಂದಲ ಪ್ರಾರಂಭದಿಂದಲೂ ಕಾಡುತಿದೆ. ಡೈಲಾಗ್ ವಿಷಯದಲ್ಲಿ ಎಲ್ಲಾ ಸಿನಿಮಾಗಳನ್ನು ಹಿಮ್ಮೆಟ್ಟಿಸುತ್ತದೆ.…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 15, 2006
ಅಶೋಕ ಚಕ್ರ ಭಾರತಮಾತೆಯ ಬಾವುಟದಲ್ಲಿಭಾ ರಥ ಚಕ್ರವು ಮೆರೆಯುತಿದೆ// ನಭೋ ಮಂಡಲದ ಅಹೋರಾತ್ರಿಗಳಪ್ರತಿನಿಧಿಯಾಗಿ ಹೊಳೆಯುತಿದೆ/೧/ ಶೋಕವಿಲ್ಲದ ಅಶೋಕ ಚಕ್ರವುದೇಶ ಶಾಖೆಗಳ ತೋರುತಿದೆ/೨/ ದಶರಥ ಪುತ್ರನ ರಾಜ್ಯದ ಕನಸನುನನಸಾಗಿಸಿದ ಚಕ್ರವಿದು/೩/ ಪ್ರಜಾಪ್ರಭುತ್ವದ ವಿಚಾರಧಾರೆಯಸಾಕಾರಮಾಡಿದ ಚಕ್ರವಿದು/೪/ ಶಿವ ಛತ್ರಪತಿ ರಾಣಾಪ್ರತಾಪರಶೌರ್ಯ ಪ್ರತಾಪದ ಛಿನ್ಹೆಯಿದು/೫/ ಗೌತಮ ಗಾಂಧಿ ಸಂತ ಕಭೀರರಶಾಂತಿ ಪ್ರತೀಕದ ಛಿನ್ಹೆಯಿದು/೬/ ನೇಸರ ಕೇಸರ ಹಸಿರ ಭೂಸಿರಿಯಬಿಳಿಯುಸಿರಿನ ಭಾ ರಥ ಚಕ್ರ/೭/ಎಲ್ಲರ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 15, 2006
ಅಂಭೇಡ್ಕರ್ ಬೇಡಜನಕೆ ಬೇಡಬೇಡಿರೆಂದ ಅಂಭೇಡ್ಕರ್ಕಾಡುಜನರ ಕಾಡಬೇಡಿರೆಂದ ಅಂಭೇಡ್ಕರ್ಬೇಡಜನರ ಭೀಮನುಕಾಡುಜನರ ರಾಮನುನಾಡಜನರ ನಾಡಿಮಿಡಿತವಾದ ಅಂಭೇಡ್ಕರ್// ರಾಮಜಿಯ ಪುತ್ರನಿವ ಭೀಮ ಅಂಭೇಡ್ಕರ್ಗುರೂಜಿಯ ನಾಮಹೋತ್ತ ಧೀಮ ಅಂಭೇಡ್ಕರ್ಕಲಿಯುಗದ ಕಲ್ಕಿಯುಸಂವಿಧಾನ ಶಿಲ್ಪಿಯುವಿದ್ಯೆಯಿಂದ ಯುದ್ಧಗೆದ್ದ ಬುದ್ಧ ಅಂಭೇಡ್ಕರ್/ ಜಾತಿಭೇದ ಭೇದಿಸಿದ ವೀರ ಅಂಭೇಡ್ಕರ್ಮತಾಂಧರ ಸೆದೆಬಡಿದ ಶೂರ ಅಂಭೇಡ್ಕರ್ಹರಿಜನಕೆ ಹರಿಯಿವಗಿರಿಜನಕೆ ಗಿರಿಯಿವಕಿರಿಯರಿಗೆ ಸಿರಿಯುಡಿಸಿದ ದೊರೆಯು ಅಂಭೇಡ್ಕರ್/ ಭಾರತಿಯ ಭಾರಕಳೆದ…
ಲೇಖಕರು: Ashwini
ವಿಧ: ಬ್ಲಾಗ್ ಬರಹ
May 15, 2006
naanu blogspot nalli matte Lj nalli blog madddiene adre sampada nalli idu modalaneyadu. nanu baraha na download maadi kannada lipi nalli blog madabeku. :) idu test blog iddahage:)