ಎಲ್ಲ ಪುಟಗಳು

ಲೇಖಕರು: anilkumar
ವಿಧ: Basic page
August 13, 2006
ತೆಗೆದುಕೊಂಡು ಹೋಗಿದ್ದ ಐದಾರು ಎಂಟಿಆರ್ ಪ್ಯಾಕೆಟ್‌ಗಳೆಲ್ಲ ಮೂರ್ನಾಲ್ಕು ದಿನಗಳಲ್ಲಿ ಮುಗಿದುಹೋಗಿತ್ತು. ಒಬ್ಬರೇ ಇದ್ದಾಗ ಬೇಜಾರು ಹಾಗೂ ಸೋಂಬೇರಿತನ ಕಳೆಯಲು ನಾವು ಒಂದು ಕೆಲಸ ಮಾಡುತ್ತೇವೆ. ಅದೇನೆಂದರೆ ತಿಂದ ಒಂದರ್ಧ ಗಂಟೆಯಲ್ಲಿ ಹಸಿವು ಮಾಡಿಕೊಳ್ಳುತ್ತೇವೆ. ಮತ್ತೆ ತಿನ್ನುತ್ತೇವೆ. ಹತ್ತು ದಿನವಾದರೂ ಬಂದೀತೆಂದು ಭಾವಿಸಿಕೊಂಡಿದ್ದ ಎಂಟಿಆರ್, ಮೂರು ದಿನಗಳಲ್ಲಿ 'ಎಂಪ್ಟಿ'ಯಾಗಿತ್ತು. ಅದರ ರುಚಿ ಹಾಗಿತ್ತೆಂದೇನಲ್ಲ. ನಮ್ಮ ಭಾರತೀಯ ಹೊಟ್ಟೆಯ ಹಸಿವು ಫಾರಿನ್ ಲೊಕೇಶನ್ನಿನಲ್ಲಿ ಹಾಗಿತ್ತು…
ಲೇಖಕರು: adarsh
ವಿಧ: ಬ್ಲಾಗ್ ಬರಹ
August 13, 2006
ನಮಸ್ಕಾರ, ಎನ್ನಪ್ಪಾ ಇದು KA-10 ಸಾ ಎಂದು ತೆಲೆ ಕೆಡಿಸಿಕೊಳ್ಳಬೇಡಿ, ಇದು ನಮ್ಮ ಜಿಲ್ಲೆ ಚಾಮರಾಜನಗರ ಜಿಲ್ಲೆಯ R.T.O ವಿಭಾಗದ ಸಂಖ್ಯೆ, ರಾಜ್ಯದಲ್ಲಿ ಅತ್ಯಂತ ನಿರ್ಲಕ್ಷಿತ ಪ್ರದೇಶಗಳಲ್ಲಿ ಚಾಮರಾಜನಗರ ಜಿಲ್ಲೆ ಪ್ರಮುಖವಾದುದು, ಈ ಜಿಲ್ಲೆ ಎಲ್ಲಾ ಕೆಟ್ಟು ಕಾರಣಗಳಿಗೆ ಖ್ಯಾತಿಯನ್ನು ಪಡೆದಿದೆ, ಅವುಗಳಲ್ಲಿ ಪ್ರಮುಖವಾದುದು ವೀರಪ್ಪನ್, ನಮ್ಮ ಜಿಲ್ಲೆಗೆ ಮುಖ್ಯಮಂತ್ರಿಗಳು ಬರುವುದಿಲ್ಲ, ಮಂತ್ರಿಗಳು ತಿರುಗಿ ನೋಡುವುದಿಲ್ಲ, ಜಿಲ್ಲಾ ಉಸ್ಥುವಾರಿ ಮಂತ್ರಿ ಕೂಡ ಬೇರೆ ಜಿಲ್ಲೆಯರೆ, ರಸ್ತೆಗಳು,…
ಲೇಖಕರು: pavanaja
ವಿಧ: ಬ್ಲಾಗ್ ಬರಹ
August 12, 2006
ಎಲ್ಲರಿಗೂ ನಮಸ್ಕಾರ, ಬಹುದಿನಗಳ ನಂತರ ಇಲ್ಲಿ ಬರೆಯುತ್ತಿದ್ದೇನೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಸರಿಯಾದ ಅಳವಡಿಕೆ ಮತ್ತು ಶಿಷ್ಟತೆ ಬಗ್ಗೆ ಸಲಹೆ ನೀಡಲು ಸಮಿತಿಯೊಂದನ್ನು ಕರ್ನಾಟಕ ಸರಕಾರವು ಹಿಂದೊಮ್ಮೆ ನೇಮಿಸಿತ್ತು. ಆ ಸಮಿತಿ ತನ್ನ ವರದಿ ನೀಡಿ ಅದರಂತೆ ಕೆಲವು ಅಧಿಸೂಚನೆ ಹೊರಡಿಸಿದ್ದು, ನುಡಿ ಎಂಬ ತಂತ್ರಾಶವನ್ನು ತಯಾರಿಸಿ ಬಿಡುಗಡೆ ಮಾಡಿದ್ದು -ಇವೆಲ್ಲ ಈಗ ಇತಿಹಾಸ. ಆದರೆ ಯುನಿಕೋಡ್ ಜಗತ್ತಿನಲ್ಲಿ ನುಡಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಕಾರಣ ವಿಂಡೋಸ್…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 12, 2006
೧೯೦೭ ರ ಜೂನ್ ನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಏರ್ಪಡಿಸಿ ಎಲ್ಲ ವಿದ್ವಾಂಸರಲ್ಲಿ ಪರಸ್ಪರ ಸಂಪರ್ಕ ಉಂಟಾಗುವಂತೆ ಮಾಡಿತು. 'ಕರ್ನಾಟಕ ಗ್ರಂಥಗಳಲ್ಲಿ ಉಪಯೋಗಿಸುವ ಭಾಷೆಗಳಲ್ಲಿ ಏಕರೂಪತೆಯನ್ನುಂಟುಮಾಡುವದು ಸಾಧ್ಯವಾದುದರಿಂದ ಕೂಡಿದ ಮಟ್ಟಿಗೆ ಆ ಪ್ರಕಾರ ಮಾಡುವದು ಉಚಿತವಾಗಿದೆ. ' ಎಂದು ನಿರ್ಣಯಿಸಿತು .... ಮುಂದಿನ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಕೂಡಿಸಬೇಕೆಂದೂ ನಿಶ್ಚಯಿಸಲಾಯಿತು. ಇದೇ ಕನ್ನಡ ಸಾಹಿತ್ಯ ಪರಿಷತ್ತಿನ ಬೀಜಾಂಕುರವಾಯಿತು…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
August 10, 2006
ಕೃಪೆ : ಡಾ|| ಎಸ್ . ಅರ್ . ಶಂಕ್ಪಾಲ್ ( ಒಂದು ಅನುಭವ ಲೇಖನ ) ಹಳ್ಳಿಯ ಸೊಗಡು ಆಹ್ಲಾದಕರ . ಅದರಲ್ಲೂ ಅಲ್ಲಿಯೇ ಹುಟ್ಟು ಬೆಳೆದ ನನ್ನಂಥವರಿಗೆ ಹಳ್ಳಿಯಲ್ಲಿ  ಕಳೆದ ದಿನಗಳು ಸವಿನೆನಪುಗಳಾಗಿವೆ . ಹಳ್ಳಿಯಲ್ಲಿ ಕಳೆದ ಪ್ರಿತಿಯೊಂದು ಕ್ಷಣವೂ ಅವಿಸ್ಮರಣೀಯ . ಪ್ರತಿದಿನವು ಈ ಕಾಂಕ್ರೀಟು ಕಾಡಿನಲ್ಲಿ ಕಚೇರಿಯ ದಿನನಿತ್ಯದ ಕೆಲಸದಲ್ಲಿನ ಜಂಜಾಟದಲ್ಲಿ (ಪೇಚಾಟವೆಂದರೆ ಅತಿಶಯೊಕ್ತಿಯಲ್ಲ ...!) ಸಾಕು ಸಾಕಾಗಿ ಮನಸ್ಸಿನ ಹಾಗೂ ಆರೋಗ್ಯದ ದೃಷ್ಟಿಯಿಂದ ಹಳ್ಳಿಗೆ ಹೊಗಬೇಕೆಂಬ ಆಸೆಯಾಯಿತು . ನನ್ನ ಅಪ್ತ…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
August 10, 2006
ಹಳ್ಳಿಗಳಲ್ಲಿ ಹೇಳುವುದು ಸಾಮಾನ್ಯ ,ನಗರ ಜೀವನವೆಂದರೆ ಅದೊಂದು " ದಂಡಕಾರಣ್ಯ " ;ಅದಕ್ಕೆ ಇರುವುವು ಕಾರಣ ಅನನ್ಯ . ವನಸಿರಿಯ ತುಂಬಿರುವ ಹಳ್ಳಿ ಬಿಟ್ಟ -ಆಗಲೇ ರೈತ ಕೆಟ್ಟ ;ಅವನ ಬುದ್ಧಿ ಆಯಿತು ಏಕೆ ಸೊಟ್ಟ ? ಕಾರ್ಯ ಹುಡುಕಲು ನಗರಕೆ ಬಂದ ,ಸೂರ್ಯನ ಧಗೆಯಲಿ ಚೆನ್ನಾಗಿ ಬೆಂದ ,ನೆಲೆಯಿಲ್ಲದೇ , ಹೊಟ್ಟೆಗಿಲ್ಲದೇ ನೊಂದ . ನಗರದಲಿ ಎಬ್ಬಿಸಲು ಇರುವುದಿಲ್ಲ ಕೋಳಿ ,ಆದರು ಎಳುತ್ತಾನೆ ಕಾರ್ಖಾನೆಗಳ ಸದ್ದು ಕೇಳಿ ,ಅವನ್ನು ಬಯ್ಯುವಿರಿ ಎಲ್ಲರೊಂದಿಗೆ ಘೀಳಿ . ಕಛೇರಿಗೆ ಹೋದರೆ ದ್ವಿಚಕ್ರದ ಮೇಲೆ ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 10, 2006
೧೮೯೬ ನವಂಬರ ೨೨ಕ್ಕೆ ಕೂಡಿದ ಕರ್ನಾಟಕ ವಿದ್ಯಾವರ್ಧಕ ಸಂಗದ ಸಭೆಯಲ್ಲಿ ಅದೇ ಆಗ ಪುಣೆಯಲ್ಲಿ ಕೂಡಲಿರುವ ಎಜುಕೇಶನ್ ಇನ್‍ಸ್ಪೆಕ್ಟರರ ಸಮ್ಮೇಲನದ ಮುಂದಿಡಲು ' ಕನ್ನದ ಶಾಲೆಗಳಲ್ಲಿ ಬಾಳಬೋಧೆ( ದೇವನಾಗರಿ) ಅಕ್ಷರಗಳನ್ನೂ , ಮರಾಠೀ ಭಾಷೆಯನ್ನೂ ಕಲಿಸುವ ಅವಶ್ಯವಿಲ್ಲವೆಂದು " ಠರಾವು ಪಾಸು ಮಾಡಲ್ಪಟ್ಟಿತು. ...... ಕನ್ನಡ ಭಾಷೆ ಆಡುವವರೆಲ್ಲ ಕನ್ನಡಿಗರು . ಇದರಲ್ಲಿ ಪರಸ್ಪರ ಸಂಪರ್ಕ ಸಾಮರಸ್ಯಗಳಿರಬೇಕು. ಕನ್ನಡದ ಮಾತಿನ ಮತ್ತು ಬರೆಹದ ಭಾಷೆಯಲ್ಲಿ ಏಕರೂಪತೆ ಇರಬೇಕು . ಸಾಹಿತ್ಯ , ಸಂಸ್ಕೃತಿ ,…
ಲೇಖಕರು: venkatesh
ವಿಧ: Basic page
August 10, 2006
ಈ ದಿನ ಅಂದರೆ ೧೯೪೨ ರ ಆಗಸ್ಟ್ ೮ ನೆಯ ತಾರಿಖು, ಮಧ್ಯ ಬೊಂಬಾಯಿನ 'ಗೋವಾಲಿಯ ಕೆರೆಯ ಅಂಗಳ'ದಲ್ಲಿ (ಈಗ ಅದನ್ನು ಆಗಸ್ಟ್ ಕ್ರಾಂತಿ ಮೈದಾನವೆನ್ನುತ್ತಾರೆ.)ಮಹಾತ್ಮ ಗಾಂಧಿ ಯವರೂ ಸೇರಿದಂತೆ ಕಾಂಗ್ರೆಸ್ಸಿನ (ಎ.ಐ.ಸಿ.ಸಿ) ನಾಯಕರುಗಳೆಲ್ಲಾ ಸಮಾಲೋಚಿಸಿ 'ಕ್ವಿಟ್ ಯಿಂಡಿಯ' ಆಂದೋಳನವನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಘೋಷಿಸಿದರು. ಎರಡನೆ ವಿಶ್ವ ಯುದ್ಧ ಸಮೀಪಿಸುತ್ತಿತ್ತು. ಇಂಗ್ಲೆಂಡ್, ಭಾರತೀಯರ ಸಮ್ಮತಿ ಇಲ್ಲದೆ ನಮ್ಮ ಸೈನ್ಯವನ್ನು ಅವರ ಪರವಾಗಿ ಜರ್ಮನಿಯ ವಿರುದ್ಧ ಹೋರಾಡಲು…
ಲೇಖಕರು: olnswamy
ವಿಧ: Basic page
August 09, 2006
ಸಂಪದದ ಗೆಳೆಯರೊಬ್ಬರು ಕನ್ನಡಂಗಳ್ ಅನ್ನುವ ಮಾತು ಕವಿರಾಜಮಾರ್ಗದಲ್ಲಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಆ ಮಾತು ಬರುವ ಜಾಗ ಆಶ್ವಾಸ ೧, ಪದ್ಯ ೪೬. "ದೋಸಂ ಇನಿತು ಎಂದು ಬಗೆದು ಉದ್ಭಾಸಿಸಿ ತರಿಸಂದು ಕನ್ನಡಂಗಳೊಳ್ ಎಂದುಂ ವಾಸುಗಿಯುಂ ಅರಿಯಲಾರದೆ ಬೇಸರಿಸುಗುಂ ದೇಸಿ ಬೇರೆಬೇರಪ್ಪುದರಿಂ" ಅರ್ಥ: "ದೇಸಿ ನುಡಿಗಳು ಬೇರೆ ಬೇರೆಯಾಗಿರುವುದರಿಂದ ಈ ಹಲವು ಕನ್ನಡಗಳಲ್ಲಿ ದೋಷಗಳು ಎಷ್ಟಿವೆ ಎನ್ನುವುದನ್ನು ನಿಶ್ಚಯಿಸಿ ಕಾಣಿಸಿ ಹೇಳಲು ಹಲವು ನಾಲಗೆಯುಳ್ಳ ವಾಸುಕಿಯೂ ಬೇಸರಿಸಿಯಾನು" ಇದು ಶ್ರೀ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 09, 2006
ಶುದ್ಧ ಕನ್ನಡ ವಿಭಾಗವಾದ ಧಾರವಾಡದಲ್ಲಿಯ ಕನ್ನಡ ಶಾಲಾ ನೇಮಕಗಳ ಪ್ರಕಟಣೆಗಳೂ ೧೮೬೬ರ ಸುಮಾರಿಗೆ ಮರಾಠಿಯಲ್ಲಿಯೇ ಹೊರಡುತ್ತಿದ್ದವು. ಉದಾಹರಣೆಗೆ : धारवाड जिल्ह्यातील सर्व स्कूल मास्तरांस दहाहून जासती मुलें दर एक वर्गात ...... ಅಷ್ಟೇ ಅಲ್ಲ ಬುಕ್ ಡಿಫೋಕ್ಕೆ ಬಂದ ಕನ್ನಡ ಪುಸ್ತಕಗಳ ಜಾಹೀರಾತೂ ಸಹ ಮರಾಠೀಯಲ್ಲಿಯೇ ಇರುತ್ತಿತ್ತು . ಖಾಲೀ ಲಿಹಿಲೇಲೀಂ ಕಾನಡೀ ಬುಕೇಂ ಬೆಳಗಾಂವ ಬ್ರ್ಯಾಂಚ ಬುಕ್ ಡಿಪೋಂತ ನವೀನ ಆಲೀ ಆಹೇತ ತೀ .. ಪುಸ್ತಕಾಂಚೆ ನಾವೇಂ ವೀರಭದ್ರಯ್ಯಾ ಪಂಡೀತ…