ಎಲ್ಲ ಪುಟಗಳು

ಲೇಖಕರು: pavanaja
ವಿಧ: ಬ್ಲಾಗ್ ಬರಹ
May 15, 2006
ನಮಸ್ಕಾರ, ನಾನು ಹಲವು ವರ್ಷಗಳ ಹಿಂದೆಯೇ ಲೋಗೋ ಎಂಬ ಗಣಕ ಕ್ರಮವಿಧಿ ರಚನೆಯ ತಂತ್ರಾಶವನ್ನು ಕನ್ನಡೀಕರಿಸಿದ್ದೆ. ಲೋಗೋ ಎಂಬುದು ತುಂಬ ಜತ್ಪ್ರಸಿದ್ಧವಾದ ತಂತ್ರಾಂಶ. 8ರಿಂದ 14 ವರ್ಷ ಪ್ರಾಯದ ಮಕ್ಕಳು ಪ್ರೋಗ್ರಾಮ್ಮಿಂಗ್ ಕಲಿಯಲು ಇದನ್ನು ಬಳಸುತ್ತಾರೆ. ಇದರ ಪ್ರಾತ್ಯಕ್ಷಿಕೆಯನ್ನು ನೋಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರು ಈ ತಂತ್ರಾಂಶವನ್ನು ಕರ್ನಾಟಕ ಸರಕಾರದ ಕನ್ನಡೆ ಕಂಪ್ಯೂಟರ್ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡಿದ್ದರು. ಕನ್ನಡ ಗಣಕ…
ಲೇಖಕರು: ismail
ವಿಧ: ಬ್ಲಾಗ್ ಬರಹ
May 15, 2006
ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳು ಬಹಳ ಮುಖ್ಯವಾದ ವಿಷಯವೊಂದನ್ನು ಮರೆತು ಬಿಟ್ಟಿವೆ. ಮೀಸಲಾತಿ ಬೇಡ ಎನ್ನುವವರು ಮುಂದೊಡ್ಡುತ್ತಿರುವ ತಥಾಕಥಿತ ಮೆರಿಟ್ ಎಷ್ಟು ಅಬ್ಸರ್ಡ್ ಆದ ಪರಿಕಲ್ಪನೆ ಎಂಬುದು ನಮ್ಮ ಕ್ಯಾಪಿಟೇಷನ್ ಕಾಲೇಜುಗಳನ್ನು ನೋಡಿದರೆ ಅರ್ಥವಾಗುತ್ತದೆ. ಅದಕ್ಕೂ ದೊಡ್ಡ ತಮಾಷೆ ಎಂದರೆ ಪ್ರತಿಭೆ ಎಂಬುದು ಕೆಲವೇ ಜಾತಿಗಳಿಗೆ ಮಾತ್ರ ಸೀಮಿತವಾದ ವಿಷಯ ಎಂಬಂಥ ಧ್ವನಿಯಲ್ಲಿ ಮಾತನಾಡುವುದು. ಮೀಸಲಾತಿ ಬೇಕು ಎಂದು ವಾದಿಸುತ್ತಿರುವವರೂ ಅಷ್ಟೇ. ಮೀಸಲಾತಿ ಇಲ್ಲದಿದ್ದರೆ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 14, 2006
ಅಮ್ಮ. ಗಮ್ಮತ್ತಮ್ಮ ಗಮ್ಮತ್ತುಗಮಗಮಗಮಿಸುವ ಗಮ್ಮತ್ತು// ಅಮ್ಮನ ಪ್ರೀತಿಯ ಕೈತುತ್ತುತಿಂದರೆ ಬರುವ ತಾಖತ್ತುನಿತ್ಯವು ಮಾಡುವ ಕಸರತ್ತುತಪ್ಪದೆ ಬರುವುದು ಮೈಕಟ್ಟು/೧/ ಅಮ್ಮನ ಪ್ರೀತಿಯ ಕಿಮ್ಮತ್ತುಮರಣದ ನಂತರ ಗೊತ್ತಾಯ್ತುಗೀತೆಯ ಮಾತು ಗೊತ್ತಿತ್ತುಆದರೂ ದುಃಖವು ಒಡೆದಿತ್ತು/೨/ ಪ್ರಣತಿಯ ನಿರ್ಮಲ ಸಿಹಿಮುತ್ತುಅಮ್ಮನ ನೆನಪನು ತರುತಿತ್ತುನನ್ನ ಗೌರವದ ಒಳಗುಟ್ಟುಅಮ್ಮನು ಕೊಟ್ಟ ಸಂಪತ್ತು/೩/ ಭವಭಾರದ ಸಾಲಕೆ ತಲೆಕೊಟ್ಟುಮುರಿಯಿತು ಅಮ್ಮನ ನಡುಕಟ್ಟುಬಾರವು ಬೆಳೆಯಿತು ದುಪ್ಪಟ್ಟುಸಾಲವೆ ಅಮ್ಮನ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 14, 2006
ಪಕ್ಷಿ ಪುರಾಣ ಪಾಪಗಳೆಂದೂ ಮಾಡಬೇಡಯ್ಯದಾಟಬೇಕು ನೀ ವೈತರಣಿ//ಕೋಪತಾಪಗಳೆಂದೂ ಮಾಡಬೇಡಯ್ಯಈಸಬೇಕು ನೀ ವೈತರಣಿ//ಮೂರು ಕಾಸಿನ ಆಸೆಗಾಗಿಲ್ಲಿಆರು ಕಾಸಿನ ಪಾಶವಿದೆ/ಅಲ್ಲಿ ನಿಲ್ಲದವ ಇಲ್ಲಿ ಕೂರದವಗೆಲ್ಲಲಾರನೀ ವೈತರಣಿ/ಮಾವಿಗೆ ಮಾವು ಬೇವಿಗೆ ಬೇವುಗೋವಿಗೆ ಇಲ್ಲ ಈ ನೋವು/ಸಾವಲಿ ಹುಟ್ಟುವ ನೋವಲಿ ಅರಳುವಗೋಳಿನ ಬಾಳು ವೈತರಣಿ/ಕಳರಿಗೆ ಸುಳರಿಗೆ ಕೊಲರಿಗೆ ಕಾಟಯಮಕಿಂಕರರ ಮೈಮಾಟ/ಧರ್ಮಕೆ ದೋಣಿಯು ಸತ್ಯಕೆ ಏಣಿಯುಆಸ್ಥಿಕ ಮಿತ್ರ ವೈತರಣಿ/ಅಕ್ಷಿಯು ಪಕ್ಷಿಪುರಾಣದಿ ಹೇಳಿದಶಿಷ್ಠ ರಕ್ಷಣೆಯ ಗೌಣವಿದು/ಹರಿಯ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 14, 2006
ಸೂತ್ರ ಮುಂದಿನ ಆಸೆಗೆ ಇಂದೇಕೆ ಉಪವಾಸಹಿಂದಿನ ದುಃಖಕೆ ಇಂದೇಕೆ ಸಾಪಾಸ||ಆಗುವುದಿದ್ದರೆ ಆಗುವುದಣ್ಣಕಳೆದಿಹ ಕಹಿಯನು ಮರೆತುಬಿಡಣ್ಣ.|೧|ನೋವನು ಒದ್ದ ಸಾವನು ಗೆದ್ದಬಿದ್ದವರನು ಮೇಲೆತ್ತುವ ಸಿದ್ದ.|೨|ಕತ್ತೆಗೆ ಭಾರ, ಅತ್ತೆಯ ಖಾರಖಾರದ ಭಾರವ ಸಹಿಸುವ ಧೀರ|೩|.ರಾಧೆಯ ನಲ್ಲ ಯುದ್ದದಿ ಮಲ್ಲಬದುಕಲು ಕಲಿಸಿದ ಗೋಪಿಯ ಗೊಲ್ಲ.|೪|ಮಂಜಿಗೆ ಅಂಜದ ತಾಪಕೆ ಬೆಂದದಸುಂದರ ಬದುಕದು ಅಂದದ ಚಂದದ.|೫|ಆರನು ಕೊಂದು ಮೂರಲಿ ಮಿಂದುನಿಲ್ಲಿಸಿ ಬಿಂದು ಆದನು ಸಿಂಧು.|೬|ಕಲ್ಲು ಮುಳ್ಳಲಿ ಹೂವನು ಕಂಡವಕಲ್ಲೇಶನಿಗೆ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 14, 2006
ಭರತಾಗ್ರಜ. ಗ್ರಾಮ ಗ್ರಾಮದಲಿ ರಾಮನವಮಿಯಮಾಮರತೋರಣ ಸಾರುತಿದೆ//ಪುಣ್ಯಧಾಮದಲಿ ರಾಮನಾಮದಾಕೋಟಿ ಕೋಟಿ ಜಪ ಸೇರುತಿದೆ// ಭರತಖಂಡಕೇ ಭಾಗ್ಯವತಂದಭರತಾಗ್ರಜ ನೀ ಬಾ ಎಂದು/ಅಸುರಭಾರವ ದೂರಗೊಳಿಸುತಭೂರಮೆಯಾ ನೀ ರಮಿಸೆಂದು/೧/ ಸೀಮೆಯ ದಾಟಿದಸೀಮಪರಾಕ್ರಮಿಸೀತಾಪತಿ ನೀ ಬಾ ಎಂದು/ಸಿಂಧು ನದಿಯನು ಸೀಮೆಗೆ ಸೇರಿಸಿಸೀಮೆಯ ದುಃಖವ ಸರಿಸೆಂದು/೨/ ವಾಲಿಯ ಮಣಿಸಿದ ವಾನರ ಪ್ರಿಯ ನೀವಸುಮತಿಯಾಪತಿ ಬಾ ಎಂದು/ವನವನು ತಣಿಸಿ ಜನರುಧ್ಧರಿಸುವವೀರಪುಂಗವನು ನೀನೆಂದು/೩/ ಧರೆಗವತರಿಸಿದ ದಶರಥ ತನಯದಾರಿತೋರು ನೀ ಬಾ ಎಂದು/…
ಲೇಖಕರು: ahoratra
ವಿಧ: Basic page
May 14, 2006
ಭರತಾನುಜ. ಗ್ರಾಮ ಗ್ರಾಮದಲಿ ರಾಮನವಮಿಯಮಾಮರತೋರಣ ಸಾರುತಿದೆ//ಪುಣ್ಯಧಾಮದಲಿ ರಾಮನಾಮದಾಕೋಟಿ ಕೋಟಿ ಜಪ ಸೇರುತಿದೆ// ಭರತಖಂಡಕೇ ಭಾಗ್ಯವತಂದಭರತಾನುಜ ನೀ ಬಾ ಎಂದು/ಅಸುರಭಾರವ ದೂರಗೊಳಿಸುತಭೂರಮೆಯಾ ನೀ ರಮಿಸೆಂದು/೧/ ಸೀಮೆಯ ದಾಟಿದಸೀಮಪರಾಕ್ರಮಿಸೀತಾಪತಿ ನೀ ಬಾ ಎಂದು/ಸಿಂಧು ನದಿಯನು ಸೀಮೆಗೆ ಸೇರಿಸಿಸೀಮೆಯ ದುಃಖವ ಸರಿಸೆಂದು/೨/ ವಾಲಿಯ ಮಣಿಸಿದ ವಾನರ ಪ್ರಿಯ ನೀವಸುಮತಿಯಾಪತಿ ಬಾ ಎಂದು/ವನವನು ತಣಿಸಿ ಜನರುಧ್ಧರಿಸುವವೀರಪುಂಗವನು ನೀನೆಂದು/೩/ ಧರೆಗವತರಿಸಿದ ದಶರಥ ತನಯದಾರಿತೋರು ನೀ ಬಾ ಎಂದು/…
ಲೇಖಕರು: venkatesh
ವಿಧ: Basic page
May 14, 2006
ಭಾಷೆ ಕಲಿತಶ್ಟೂ ಒಳ್ಳೆಯದು ! ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಹೊಸ ಹೊಸ ಭಾಷೆಗಳ ಆವಶ್ಯಕತೆ ಹೆಚ್ಚು ! ನವ ಯುಗದಲ್ಲಿ ಹಿಂದಿನಂತೆ ಕಟ್ಟುಪಾಡುಗಳಿಲ್ಲದಿರುವುದು ಒಂದು ಧನಾತ್ಮಕವಾದ ಸಂಗತಿ ! ಎಶ್ಟೇಹೇಳಿದರೂ ಒಂದು ಕಾಲದಲ್ಲಿ ಬ್ರಾಹ್ಮಣರಲ್ಲದೆ ಬೇರೆಜಾತಿಯವರು ಸಂಸ್ಕೃತ ಕಲಿಯುವುದು ಸುಲಭಸಾಧ್ಯವಾಗಿರಲಿಲ್ಲ. ಮುಸಲ್ಮಾನನೊಬ್ಬನು ಸಂಸ್ಕೃತ ಪಂಡಿತನಾದರೆ ಅದೊಂದು ಸುದ್ದಿಯಾಗುತ್ತಿತ್ತು. ಇಂದೂ ಹಾಗೆಯೇ ಸುದ್ದಿಯಲ್ಲಿರುವ ಪ್ರಸಂಗ ಇಲ್ಲಿದೆ : 'ಪಂಡಿತ ಗುಲಾಮ್ ದಸ್ತಗಿರ್ ಬಿರಾಜ್ ದರ್'…
ಲೇಖಕರು: tvsrinivas41
ವಿಧ: Basic page
May 14, 2006
ಬಾರೆ ಬಾರೆ ನನ್ನ ಪುಟ್ಟಮ್ಮ ನಾಲ್ಕು ಹಲ್ಲು ತೋರು ನೀ ನನ್ನಮ್ಮ ಮುದ್ದಿನ ರಾಣಿ ಗಿಡ್ಡು ಪುಟಾಣಿ ಕೊಡುವೆನು ಬಾರೆ ಗುಂಡು ಬಟಾಣಿ ಅಗಲದ ಹಣೆಗೆ ದುಂಡನೆ ಕುಂಕುಮ ಗುಂಗುರು ಕೂದಲ ತೀಡುವೆ ಬಾರಮ್ಮ ಕಿವಿಯಲಿ ಝುಮಕಿ ಹಾಕುವೆನು ಕಣ್ಣಿಗೆ ಕಾಡಿಗೆ ಹಚ್ಚುವೆನು ಪುಟಾಣಿ ಕಾಲ್ಗಳಲಿ ಘಲಘಲ ಗೆಜ್ಜೆ ಮನೆಯೊಳಗೆಲ್ಲ ನಿನ್ನದೆ ಹೆಜ್ಜೆ ಪುಟಾಣಿ ಕೈಗಳಿಗೆ ಬೆಳ್ಳಿಯ ಕಡಗ ತೊಡಿಸುವೆ ಬಣ್ಣದ ಉದ್ದನೆ ಲಂಗ ಉಣಿಸುವೆ ಉಪ್ಪು ತುಪ್ಪದ ಅನ್ನ ಎಂದಿಗೂ ನೀ ತಣಿಸು ನನ್ನ ಮನವನ್ನ ನಿನ್ನೊಡನೆ ಆಡಲು ಕರೆಯುವೆ ಚಂದಮಾಮ…
ಲೇಖಕರು: muralihr
ವಿಧ: Basic page
May 13, 2006
ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ ಚರಿತ್ರೆಯ ಬಗ್ಗೆಯಿದ್ದ ಕಲ್ಪನೆ, ಮತ್ತು ತಿರಸ್ಕಾರವೆರಡು ಬದಲಾವಣೆಗೊ೦ಡಿದೆ. ವರ್ತಮಾನದಲ್ಲಿ ಆಶಾವದಿಯಾಗಿರದ ಮನಸ್ಸು ಚರಿತ್ರೆಯಲ್ಲಿ ಬೆಳಕನ್ನು ಕಾಣುವುದ್ದಕ್ಕೆ ಪರಿತಪಿಸುತ್ತದೆ. ಅದಕ್ಕಾಗಿ ಬಹುಶ: ನಾವು ಚರಿತ್ರೆಯನ್ನು ಓದುವುದು. ಚರಿತ್ರೆಯನ್ನು ಕೇಳುವುದು ಇನ್ನೂ ಅನುಭವಕಾರಿ. ಹಾಗಿದ್ದರೆ ನಮ್ಮ…