ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 02, 2006
ಅನ್ಯ ಸಂಸ್ಕೃತಿಯ ಆಕ್ರಮಣ ಕುರಿತಾದ ಶ್ರೀ ಸೇಡಿಯಾಪು ಕೃಷ್ಣಭಟ್ಟರು ೧೯೬೦ರಲ್ಲಿ ರಚಿಸಿದ , ಆದರೆ ಇಂದಿಗೆ ಹೆಚ್ಚು ಪ್ರಸ್ತುತವಾದ ಈ ಕವನ ಜೂನ್ ೨೦೦೦೬ ತಿಂಗಳ ಮಯೂರದಲ್ಲಿದೆ . ಅವರ ಬಗ್ಗೆ ಮಾಹಿತಿ ಮತ್ತು 'ಎಣ್ಣೆ ಹೊಯ್ಯಮ್ಮ ದೀಪಕ್ಕೆ' ಕವನದ ಬಗ್ಗೆ ವಿಶ್ಲೇಷಣೆ ಇಲ್ಲಿದೆ. ಮೊದಲ ಪ್ಯಾರ ಹೀಗಿದೆ . ಎಣ್ಣೆ ಹೊಯ್ಯಮ್ಮ ದೀಪಕ್ಕೆ! ಬತ್ತಿಯೊಣಗುತಿದೆ, ಬೆಳಕು ಬಾಡುತಿದೆ , ಕತ್ತಲೆ ಮುಂದೆ ಮುಂದೊತ್ತುತಿದೆ ಅತ್ತಲಿಂದತ್ತಲು ಕಂಡಿಯೊಳಗೆ ನುಗ್ಗಿ ಒತ್ತರದಲಿ ಗಾಳೀ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 02, 2006
(ಬೊಗಳೂರು ಅಡುಗೆ ಬ್ಯುರೋದಿಂದ) ಬೊಗಳೂರು, ಜೂ.2- ಹೆಂಡ್ತಿ ತವರು ಮನೆಗೆ ಹೋಗಿರುವ ಪುರುಷರ ಸಂಘದ ಒತ್ತಾಸೆ ಮೇರೆಗೆ ಅಡುಗೆ ಅಂಕಣವೊಂದನ್ನು ಆರಂಭಿಸಲು ಹೊರಟಾಗ ಎದುರಾದ ತೊಂದರೆ ತಾಪತ್ರಯಗಳು ಮೂರಾರು. ದಟ್ಸ್ ಕನ್ನಡದಲ್ಲಿ ಪ್ರಕಟವಾಗಿರುವ ಸಬ್ಬಸಿಗೆ ಸೊಪ್ಪಿನ ವಿಚಿತ್ರಾನ್ನದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅದನ್ನು ಮಾಡಲು ಹೋದ ಬೊಗಳೆ ಪಂಡಿತರಿಗೆ ನೂರಾರು ಸಂಕಟಗಳು ಎದುರಾದ ಬಗೆಯಿದು. ಮೊತ್ತ ಮೊದಲು, ಈ ಅಡುಗೆ ಮಾಡಬೇಕಿದ್ದರೆ ಹೆಂಡ್ತಿ ತವರು ಮನೆಗೆ ಹೋಗಿರಲಿ ಮತ್ತು…
ಲೇಖಕರು: tvsrinivas41
ವಿಧ: Basic page
June 01, 2006
ಭಾಷೆಯ ಉಳಿವು ಬೆಳೆವಿಗೆ ಅದೇ ಭಾಷೆಯನ್ನು ಉಪಯೋಗಿಸುವವರ ಸಹಾಯ ಹೆಚ್ಚಿಗೆ ಬೇಕಿರುವುದು. ಆ ಭಾಷೆಯವರಲ್ಲದೇ ಬೇರೆ ಭಾಷೆಯವರು ಅದರ ಉಳಿವಿಗೆ ಅಥವಾ ಉನ್ನತಿಗೆ ಹೆಚ್ಚಿನ ಶ್ರಮವಹಿಸಲಾರರು. ಆದ್ದರಿಂದ ಆ ಭಾಷೆಯ ಉನ್ನತಿಗೆ ಅದರದ್ದೇ ಜನಗಳು ತನು, ಮನ, ಧನಗಳನ್ನು ಅರ್ಪಿಸಬೇಕಾಗಿರುವುದು ಅವಶ್ಯ. ಕನ್ನಡ ಭಾಷೆ ಇದಕ್ಕೆ ಹೊರತಲ್ಲ. ಕನ್ನಡದ ಉಳಿವಿಗೆ ಧಕ್ಕೆ ಬರುತ್ತಿದೆ ಎಂದು ಎಲ್ಲ ಕಡೆಯೂ ಕೂಗು ಕೇಳಿಬರುತ್ತಿದ್ದು, ಇದಕ್ಕಾಗಿ ಬಹಳಷ್ಟು ಸಂಘ, ಸಂಸ್ಥೆಗಳು, ವೇದಿಕೆಗಳು, ಗುಂಪುಗಳು ಇತ್ಯಾದಿ…
ಲೇಖಕರು: ahoratra
ವಿಧ: Basic page
June 01, 2006
ಒಂಬತ್ತರ ಗಮ್ಮತ್ತು, ಗಣಿತ ಶಾಸ್ತ್ರದ ಬಿಡಿ ಸಂಖ್ಯೆಗಳು ಕೊನೆಗೊಳ್ಳುವುದೆ ಒಂಬತ್ತರಲ್ಲಿ.ಸಂಖ್ಯಾಶಾಸ್ತ್ರದಲ್ಲಿ ಈ ಸಂಖ್ಯೆಗೆ ಅಕ್ಷರಗಳೆ ಇಲ್ಲ.ವೈದೀಕ ಶಾಸ್ತ್ರದಲ್ಲಿ ಇದರ ಅಧಿಪತಿ ಕುಮಾರ ಸ್ವಾಮಿ[ ಸುಬ್ರಹ್ಮಣ್ಯ].ಜ್ಯೋತೀಷ್ಯದಲ್ಲಿ ಅಂಗಾರಕ ಇದರ ನಾಯಕ.ಇಂದ್ರಜಾಲ, ಮಹೇಂದ್ರಜಾಲ, ಯಂತ್ರಚಿಂತಾಮಣಿಯಲ್ಲಿ ಚಮತ್ಕಾರಿಕ ಸಂಖ್ಯೆ ಇದು.ಅದೇನೆ ಇರಲಿ ಇಂದು ನಾನು ನಿಮಗೊಂದು ಸವಾಲು ಮಾಡುತ್ತೇನೆ, ನೀವು ಇದಕ್ಕೆ ತಟ್ ಅಂತ ಉತ್ತರಿಸಿ. ಉತ್ತರವನ್ನು ನೀವು ನಿಮ್ಮ ಹೆಸರಿನೊಂದಿಗೆ ಈ-ಮೈಲ್ ಮಾಡಿ,…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 01, 2006
ಬೊಗಳೂರು, ಜೂ.1- Too sexyಯಾಗಿ ಉಡುಗೆ ತೊಟ್ಟಿದ್ದಕ್ಕಾಗಿ ಕೆಲಸದಿಂದ ವಜಾಗೊಂಡ ರೇಡಿಯೋ ಉದ್ಘೋಷಕಿ(ಜಾಕಿ)ಯೊಬ್ಬಳು ಮಾಲೀಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿರುವುದು ಹಲವು ಹುಬ್ಬುಗಳನ್ನು ಮೇಲಕ್ಕೆ ಏರಿಸಿ, ಕೆಲವರ ಕಣ್ಣ ಮೇಲೆ ಕಪ್ಪು ಗೆರೆಯೇ ಇಲ್ಲದಂತಾಗಿದೆ. ಈ ವರದಿ ಪ್ರಕಟವಾದ ತಕ್ಷಣ ಲಂಡನ್‌ಗೆ ಧಾವಿಸಿದ ಬೊಗಳೆ ಬ್ಯುರೋ ವರದಿಗಾರರು, ಈ ಸುದ್ದಿಯನ್ನು ಬಟಾಬಯಲಾಗಿಸಿದ್ದು ಖಂಡಿತವಾಗಿಯೂ ತಾವಲ್ಲ ಎಂದು ಉದ್ಘೋಷಕಿಗೆ ತಿಳಿ ಹೇಳುವಲ್ಲಿ ಹೆಣಗಾಡಿ, ಕೊನೆಗೂ ಆಕೆಯ ಬಿಚ್ರೋಶದಿಂದ ಪಾರಾಗುವಲ್ಲಿ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 31, 2006
ದಿಶೆ, ನಿಶೆಯನಶೆಯುಮನುಷ್ಯನನಿಮಿಷದತೃಷೆಗಾದರೆ,ಋಷಿಯಕೃಷಿಯುಆಶೆಯನಾಶಕ್ಕಾಗಿದೇಶಭಾಷೆಗಳಸಂತೋಷಕ್ಕಾಗಿಮತ್ತುಈಶನಉಷೆಯಕುಶಿಯದಿಶೆಗಾಗಿ.  ಸಂಯಮ ಸುಳ್ಳಿನಿಂದಸಾಲ,ಸಾಲದಿಂದಸುಳ್ಳು,ಇವೆರಡರರೋಗನಿರೋದಕಸಂಯಮ.ಇದಕೆಬೇಕುಧ್ಯಾನ.ಜ್ಞಾನದಿಂದಧ್ಯಾನ. ಅಹೋರಾತ್ರ.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 31, 2006
ಟೀವಿಯಲ್ಲಿ ಮಹಾಭಾರತ ಧಾರಾವಾಹಿಯೊಂದಿಗೆ 'ಮಹಾ' ಶಬ್ದ ಹೆಚ್ಚು ಚಲಾವಣೆಗೆ ಬಂದಿತು . ಮಹಾಚುನಾವಣೆ ....ಇತ್ಯಾದಿ. ಹೋದ ವರುಷದ ಮುಂಬೈ ಮತ್ತು ಬೆಂಗಳೂರಿನ ಮಳೆಯ ಹಾವಳಿ ನಂತರ 'ಮಹಾಮಳೆ' ಶಬ್ದವೂ ಸೃಷ್ಟಿಯಾಯಿತು. ಮುಂಬೈಗೆ ನಿನ್ನೆ ಮಾನ್ಸೂನು ಆಗಮಿಸಿತು . ರಾತ್ರಿ ಬಹಳ ಮಳೆ ಆಯಿತು, ಮಧ್ಯಾಹ್ನ ಕೂಡ ಆಯಿತು. ಮೊಬೈಲುಗಳಲ್ಲಿ ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬಹಳ ಮಳೆಯಾಗಲಿದೆ ಎಂಬ ಎಚ್ಚರಿಕೆ ಸಂದೇಶಗಳು ಹರಿದಾಡಿದವು. ನಾನು ಕಚೇರಿಯಿಂದ ಹೆಂಡತಿಗೆ ಫೋನ್ ಮಾಡಿ ಕೇಳಿದೆ ಏನು…
ಲೇಖಕರು: Vijayasarathy
ವಿಧ: ಬ್ಲಾಗ್ ಬರಹ
May 31, 2006
ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್ಥವಾಗಿರುವುವು. ಶಿಕ್ಷಣದ ಬಗ್ಗೆ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಆರ್ಥಿಕ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಇತ್ಯಾದಿ ವಿಷಯಗಳಿಗೆ ಮನಸು, ತಲೆ ಕೆಡಿಸಿಕೊಳ್ಳುವಷ್ಟು ನಮಗೆ ವ್ಯವಧಾನವಿಲ್ಲ. ಜಾತಿ, ಭಾಷೆ, ಧರ್ಮಗಳ ಸತ್ವಗಳನೇ ಉಂಡು ಬೆಳೆದಿರುವ ನಮಗೆ ಆ ವಿಷಯಗಳಲ್ಲಿ…
ಲೇಖಕರು: BogaleRagale
ವಿಧ: ಚರ್ಚೆಯ ವಿಷಯ
May 31, 2006
ಕನ್ನಡ ಅಂತರ್ಜಾಲ ತಾಣದಲ್ಲಿ ಹೊಸದೊಂದು ಮಾರ್ಜಾಲ ಸನ್ಯಾಸಿಯ ಉದಯವಾಗಿದೆ. ಪ್ರಚಲಿತ ವಿದ್ಯಮಾನದ ಕ್ಷಿಪ್ರ "ಆಸ್ವಾದನೆ"ಗೆ http://bogaleragale.blogspot.com ಸಂದರ್ಶಿಸಿ.
ಲೇಖಕರು: ahoratra
ವಿಧ: Basic page
May 31, 2006
ಓಂಕಾರ, ವೇದದ ಮಾತಿದು ಗಾದೆಯ ಹಾಗಿದೆ, ವಿಶ್ವದ ಉಗಮದ ವರ್ಣನೆ ಹೀಗಿದೆ, ಸುಲಭದಿ ಅರಿಯಲು ಶ್ರಮಿಸೋಣ.ಹಿಂದೆಯ ಹಿಂದಿಗು, ಮೊಟ್ಟೆಗು ಮೊದಲು, ಅಣುವಿನ ಕಣದ ಹುಟ್ಟಿಗು ಮುಂಚೆ, ಕಿರಣದ ತಾಯಿ ಕತ್ತಲ ಬಾಯಿ[ ಬ್ಲಾಕ್ ಹೋಲ್], ಜನಿಸಿದ ಜಾಗಕೆ ನಿರ್ಗುಣ ನಿರಾಕಾರನೆನ್ನೋಣ. ಈ ಶೂನ್ಯದ ಗರ್ಭದಿಹುಟ್ಟಿದ ಶಬ್ದವುಓಂಕಾರದ ನಾಧವ ಹರಡಿತ್ತುಪಂಚಭೂತಗಳಹಿರಿಯಣ್ಣನ ಜನುಮದಸೊನ್ನೆಗೆ ಹುಟ್ಟಿದ ಒಂದರಕಥೆಯು ಹೀಗಿತ್ತು. ಒಂದರ ಕನಸು ಎರಡಾಗುವುದುಪ್ರಕೃತಿ ಪುರುಷರ ನಿರ್ಮಾಣಸದ್ಗುಣ ಸಾಕಾರದ್ವಿಗುಣನಾದ ಬಗೆ…