ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: Basic page
February 02, 2006
೭. ಸದ್ಭಿಸ್ತು ಲೀಲಯಾ ಪ್ರ್‍ಓಕ್ತಂ ಶಿಲಾಲಿಖಿತಮಕ್ಷರಂ| ಅಸದ್ಭಿ: ಶಪಥೇನೋಕ್ತಂ ಜಲೇಲಿಖಿತಮಕ್ಷರಂ || ಸಜ್ಜನರು ಸಹಜವಾಗಿ ನುಡಿದುದು ಕೂಡ ಕಲ್ಲಿನ ಮೇಲೆ ಬರೆದಷ್ಟು ಶಾಸ್ವತವಾಗಿ ಉಳಿಯುತ್ತದೆ ; ಅದೇ ಉಳಿದವರು ಆಣೆ ಮಾಡೀ ಸಾರಿ ಹೇಳಿದರು ಕೂಡ ಅವರ ಮಾತು ನೀರಿನ ಮೇಲೆ ಬರೆದ ಅಕ್ಷರದಂತೆ. ೮. ಅಹೋ ಕಿಮಪಿ ಚಿತ್ರಾಣಿ ಚರಿತ್ರಾಣಿ ಮಹಾತ್ಮನಾಂ | ಲಕ್ಷ್ಮೀಂ ತೃಣಾಯ ಮನ್ಯಂತೆ ತದ್ಭಾರೇಣ ನಮಂತ್ಯಪಿ|| ಮಹಾಪುರುಷರ ನಡತೆಯು ಎಷ್ಟು ವಿಚಿತ್ರವಾದದ್ದು! ಸಂಪತ್ತನ್ನು ಹುಲ್ಲಿಗೆ ಸಮನಾಗಿ…
ಲೇಖಕರು: hpn
ವಿಧ: ಬ್ಲಾಗ್ ಬರಹ
February 02, 2006
ಅಣ್ಣನ ನೆನಪು  ತೇಜಸ್ವಿಯವರೂ ತಮ್ಮ ತಂದೆಯವರಿಗೆ "ಅಣ್ಣ" ಎನ್ನುತ್ತಿದ್ದರಂತೆ. ಅವರ ತಂದೆ ಕುವೆಂಪುರವರ ಕುರಿತ ಅವರ ನೆನಪುಗಳು - 'ಅಣ್ಣನ ನೆನಪು' ಲೇಖನಗಳ ಮಾಲೆ. ಬಹುಶಃ ಅವರು ಇದನ್ನ ಯಾವುದೋ ವೃತ್ತಪತ್ರಿಕೆಗೆ ಬರೆದಿದ್ದರೇನೊ. ತೇಜಸ್ವಿಯವರು ಬರೆದಿರುವ 'ಅಣ್ಣನ ನೆನಪು' ಪುಸ್ತಕ ಓದುವ ಅವಕಾಶ ದೊರೆತದ್ದು ಮುರಳಿ 'ಹ್ಯಾಪಿ ಬರ್ತ್ ಡೇ' ಎಂದುಕೊಂಡು ಈ ಪುಸ್ತಕವನ್ನು ನನಗೆ ತಂದುಕೊಟ್ಟಿದ್ದರಿಂದ. ಈಗಾಗಲೇ ಓದದೇ ಇಟ್ಟಿರುವ ಪುಸ್ತಕಗಳ ದೊಡ್ಡ ರಾಶಿ ಪ್ರತಿದಿನ ನೋಡುತ್ತಲೇ ಈ ಪುಸ್ತಕವನ್ನು…
ಲೇಖಕರು: Vani
ವಿಧ: Basic page
February 02, 2006
ಯಾರು ಬಲ್ಲರು.............ವಾಣಿ ರಾಮದಾಸ್. ಅಪರಿಚಿತ ನಗೆಯಲಿ ಪರಿಚಿತ ಭಾವ ನೀನ್ಯಾರೋ, ನಾನ್ಯಾರೋ ಜನ್ಮಾಂತರ ಸ್ನೇಹ ಭರವಸೆಯ ಆಶಾಕಿರಣ ಅರಸಿತು ನೇಹ ಪ್ರತಿ ಆತ್ಮದಲೂ ಪ್ರೀತಿಯ ಮೋಹ ಯಾವ ಮೋಡದಲಿ ಯಾವ ಹನಿಯೋ ಬಲ್ಲವರಾರು?|| ಪ್ರವಾಹದ ಮೊರೆತದಲಿ ಹ್ರುದಯದ ಹಾಡು ತುಡಿತ ಮಿಡಿತಗಳಲಿ ತವಕಿಸುಟಿದೆ ನೋಡು ಸೆಳೆತಗಳ ಸುಳಿಯಲಿ ಸಿಲುಕಿದೆ ಮನಸು ಕೆರೆ ನದಿಯತ, ನದಿ ಸಾಗರದತ ಸಾಗರವೆಲ್ಲಿಗೋ ಬಲ್ಲವರಾರು?|| ಕಾಯುತಿದೆ ಭೂಮಿ ಮಳೆಯ ಆಗಮನಕೆ ತಪಿಸಿ, ತವಕಿಸಿಡೆ ನೈದಿಲೆ ಚಂದ್ರಮನ ನೋಟಕೆ ಹ್ರುದಯದ…
ಲೇಖಕರು: sinchanabhat
ವಿಧ: ಬ್ಲಾಗ್ ಬರಹ
February 01, 2006
ಅತ್ತ ಇತ್ತ ಎತ್ತೆತ್ತಲೋ ಸಾಗಿ ಹೊತ್ತು ಮಾಸುವ ಮುನ್ನ ಇತ್ತ ಬಂದೆ ಎನ್ನುವ ರಾಜಕಾರಣ ಗೌಡರದ್ದಲ್ಲ.ಅವರು ರಾಜಕೀಯದಂತಹ ರಾಜಕೀಯಕ್ಕೆ ರಾಹುಗನ್ನಡಿ ಹಿದಿದಂತೆ,ಅಂತೆ ಕಂತೆಯಾಗಿ ಮುಗಿಯದ ಕಂತು ಕಂತುಗಳ ನಾಟಕದ ಸೂತ್ರದಾರ.ಕಣ್ಣಿಗೆ ಕಾಣುವದೆಲ್ಲ ಸತ್ಯವೆಂದು ನಂಬುವುದಾದರೆ ಇವರು ಈಗ ವಾನಪ್ರಸ್ಥಾಶ್ರಮ ಸೇರಹೊರಟ ಮಹಾರಾಜ.!!!! ಯುವರಾಜನ ಪಟ್ಟಾಭಿಷೇಕ ನಡೆಯಬಹುದು,ಆದರೆ ಕುಮಾರಣ್ಣ ಆ ಹಳೆಯ ಇತಿಹಾಸದ ರಾಜಮನೆತನದವರಲ್ಲಾ..ಗತ್ತಿದೆ ಜೊತೆಗೊಂದಿಷ್ಟು ಗಮ್ಮತ್ತಿದೆ.ಗೌಡರು ಹಿಡಿದ ಕೆಲಸ ಮುಗಿದಂತೆ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
February 01, 2006
ಭಾಗ - ೪ ಮರು ದಿನ ಅಂದರೆ ಎರಡನೆಯ ದಿನ ಕೆಲಸ ಸ್ವಲ್ಪ ಸುಲಭವಾಗಿತ್ತು. ಅಂದು ಸಮಯಕ್ಕೆ ಸರಿಯಾಗಿ ಊಟಕ್ಕೆ ಹೋಗಿದ್ದೆವು ಮತ್ತು ಸಂಜೆ ೫ ಘಂಟೆಗೆ ಸರಿಯಾಗಿ ಕೆಲಸವೂ ಮುಗಿದಿತ್ತು. ಫೆಬ್ರವರಿ ತಿಂಗಳ ೨೬ಕ್ಕೆ ನಮಗೆ ಮೊದಲ ಸಂಬಳ ದೊರಕಿತು. ಆ ಸಮಯದಲ್ಲಿ ನಮಗೆ ಪೇ ಸ್ಲಿಪ್ ಎಂದು ಸಂಬಳದ ವಿವರವಿರುವ ಒಂದು ಪತ್ರ ಕೊಡುವರು. ಅಂದು ನಮ್ಮ ನಮ್ಮ ವಿಭಾಗಗಳಲ್ಲಿ ಪೇ ಸ್ಲಿಪ್ ಅನ್ನು ಕೊಟ್ಟಿದ್ದರು. ಆಗ ನನ್ನ ಸ್ನೇಹಿತ ಗಣೇಶ ಹೇಳಿದ ಮಾತುಗಳು ನನಗಿನ್ನೂ ನೆನಪಿದೆ. ' ಈ ಪೇ ಸ್ಲಿಪ್ ಅನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 01, 2006
ನಿಮಗೆ ಗೊತ್ತಿರಬಹುದು -ದೇವತೆಗಳು ಕಣ್ಣು ಪಿಳುಕಿಸುವದಿಲ್ಲ - ಮನುಷ್ಯರ ಹಾಗೆ . ಅದಕ್ಕೆ ಅವರಿಗೆ ಸಂಸ್ಕೃತದಲ್ಲಿ ಅನಿಮೇಷ ಎನ್ನುತ್ತಾರೆ. ಇತ್ತೀಚೆಗೆ ಅಚ್ಚಗನ್ನಡದ ಪದವೊಂದನ್ನು ಒಂದು ನೂರು ವರ್ಷ ಹಳೆಯ ಪುಸ್ತಕದಲ್ಲಿ ( ಕನ್ನಡಿಗರ ಜನ್ಮಸಾರ್ಥಕತೆ - ಪುಸ್ತಕವಿಮರ್ಶೆ ವಿಭಾಗದಲ್ಲಿ ನೋಡಿರಿ ) ನೋಡಿದೆ - ಅದು ಬಿಡುಗಣ್ಣರು ಎಂಬ ಶಬ್ದ. ಕಣ್ಣು ಬಿಟ್ಟುಕೊಂಡು ಇರುವವರು ಬಿಡುಗಣ್ಣರು.
ಲೇಖಕರು: shreekant.mishrikoti
ವಿಧ: Basic page
January 31, 2006
ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ - ಒಂದು ಓದಿಗೆ ತನ್ನನ್ನು ಬಿಟ್ಟುಕೊಟ್ಟು ಬಹುಬೇಗ ಖಾಲಿಯಾಗುವ ಕವಿತೆ ಅಲ್ಪಾಯುವಾದುದು. ಕವಿತೆಯ ಸಮ್ಮೋಹವಿರುವದೇ ಅದರ ನಿಗೂಢತೆಯಲ್ಲಿ . ಓದುವವರ ಮನಸ್ಸಿನಲ್ಲಿ ಬೇರುಗಳನ್ನು ಬಿಟ್ಟು ಅಲ್ಲಿನ ನೀರುಂಡು ಅಲ್ಲಿಯೇ ಹೂಬಿಡುವ ಕವಿತೆ ಚಿರಂಜೀವಿ. ಅಂಥ ಕವಿತೆಯು ಒಂದು ಕೈಮರವಷ್ಟೇ . ನಮ್ಮ ಸುಕೃತದಿಂದ ಅಂಥ ಕವಿತೆಗಳು ನಮಗೆ…
ಲೇಖಕರು: gvmt
ವಿಧ: ಬ್ಲಾಗ್ ಬರಹ
January 30, 2006
ಮನಸ್ಸು ಎಲ್ಲಿಂದ ಎಲ್ಲಿಗೆ ಹೇಗೆ ಹಾರುತ್ತೆ ನೊಡಿ. ಆರ್ಥರ್ ಸಿ. ಕ್ಲಾರ್ಕ್‌ ಅವರ "3001: The Final Odyssey" ಪುಸ್ತಕದಲ್ಲಿನ ಒಂದು ಸಂದರ್ಭ. ೨೦೦೧ನೆಯ ಇಸವಿಯಲ್ಲಿ ಭೂಮಿಯಿಂದ ಗುರುಗ್ರಹಕ್ಕೆ ನೌಕೆಯನ್ನು ಕಳುಹಿಸಿರುತ್ತಾರೆ. ಅದರಲ್ಲಿನ ನಾವಿಕರಲ್ಲಿ ಒಬ್ಬ, ಫ್ರ್ಯಾಂಕ್ ಪೂಲ್, ಕಾರಣಾಂತರಗಳಿಂದ ನೌಕೆಯಿಂದ ಹೊರ ಬೀಳುತ್ತಾನೆ. ಅವನ ಕಥೆ ಮುಗಿಯಿತು ಎಂದು ಎಲ್ಲರೂ ಅವನ ಕೈ ಬಿಡುತ್ತಾರೆ. ೩೦೦೧ರಲ್ಲಿ ನೆಪ್ಚೂನ್ ಗ್ರಹದ ಆಚೆ ಕೆಲಸದದಲ್ಲಿರುವ ಭೂಮಿಯ ನೌಕೆಯವರು ಅವನನ್ನು ಹಿಡಿಯುತ್ತಾರೆ.…
ಲೇಖಕರು: pradeepkishore
ವಿಧ: Basic page
January 30, 2006
ನಾವೆಲ್ಲರೂ ನಮ್ಮ ಜೀವನದಲ್ಲಿ ಹಲವಾರು ಪ್ರವಾಸಗಳನ್ನು ಕೈಗೊಂಡಿರುತ್ತೇವೆ - ಆದರೆ ಕೆಲವೊಮ್ಮೆ 'ಅಯ್ಯೊ ಎಷ್ಟೊಂದು ದುಬಾರಿ ಆಗಿ ಹೋಯ್ತು ಪ್ರವಾಸ' ಅಂತನೋ ಅಥವಾ 'ತುಂಬಾ ದೂರವಾಗಿ ಹೊಯ್ತು' ಅಂತ ಅಥವಾ 'ಛೆ! ಕಂಪನಿ ಚೆನ್ನಾಗೆ ಇರಲಿಲ್ಲವಲ್ಲ' ಅಂಥ compromise ಮಾಡಿಕೊಂಡಿರುವ ಹಾಗಾಗಿಬಿಡುತ್ತೆ. ನಮ್ಮ ಕಥೆ ಏನಪ್ಪ ಅಂದಿರಾ? ಸರಿಯಾದ ಸಮಯದಲ್ಲಿ, ಆತ್ಮೀಯ ಗೆಳೆಯರೊಡನೆ ಅತಿ ಹೆಚ್ಚು ಶ್ರಮ ಪಡದೆ ಪ್ರಕೃತಿಯ ಮಡಿಲಲ್ಲಿ ರೊಮಾಂಚನಗೊಳ್ಳುತ್ತ ಅದರ ಮುಂದೆ ಕುಬ್ಜರೆನ್ನಿಸುವ ಅನುಭವದಲ್ಲಿ ಬೆಂಗಳೂರಿನ…
ಲೇಖಕರು: shreekant.mishrikoti
ವಿಧ: Basic page
January 30, 2006
೪. ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ: ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾ: | ವಿಘ್ನೈ: ಪುನ: ಪುನರಪಿ ಪ್ರತಿಹನ್ಯಮಾನ: ಪ್ರಾರಭ್ದಮುತ್ತಮಜನಾ: ನ ಪರಿತ್ಯಜಂತಿ || ಮುಂದೆ ಅಡೆತಡೆಗಳು ಬರುವವವೆಂದು ಹೆದರಿ ಕೀಳು ಜನರು ಕೆಲಸವನ್ನೇ ಪ್ರಾರಂಬಿಸುವದಿಲ್ಲ .ಸಾಮಾನ್ಯರು ಪ್ರಾರಂಭಿಸಿ , ತೊಂದರೆ ಬಂದೊಡನೆ ಕೆಲಸವನ್ನು ನಿಲ್ಲಿಸುವರು. ಆದರೆ ಉತ್ತಮರು ಎಷ್ಟು ಸಂಕಟಗಳು ಬಂದೊದಗಿದರೂ ಎದೆಗುಂದದೆ ಹಿಡಿದ ಕೆಲಸವನ್ನು ಯಶಸ್ವಿಯಾಗಿಯೇ ಮಾಡಿ ಮುಗಿಸುವರು. ೫.ಅಕೃತ್ವಾ ಪರಸಂತಾಪಂ ಅಗತ್ವಾ…