ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 22, 2006
ಒಬ್ಬ ರಾಜ ತನ್ನ ತಮ್ಮನ ಹೆಂಡತಿಯಲ್ಲಿ ಮೋಹಗೊಂಡು ಅವಳು ತನ್ನ ವಶವಾಗದೆ , ಆ ಸಿಟ್ಟಿನಲ್ಲಿ ತಮ್ಮನನ್ನು ಕೊಲ್ಲಿಸುತ್ತಾನೆ . ಆ ತಮ್ಮನ ಹೆಂಡತಿ ತನ್ನನ್ನು ಕಾಪಾಡಿಕೊಳ್ಳಲು ಮಗ ಯಶೋಭದ್ರನೊಂದಿಗೆ ಓಡಿ ಹೋಗಿ ಒಬ್ಬ ಸನ್ಯಾಸಿನಿಯ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ . ಅಲ್ಲಿ ಧರ್ಮಬೋಧೆಯನ್ನು ಕೇಳುತ್ತ ವೈರಾಗ್ಯವನ್ನು ಹೊಂದುತ್ತಾಳೆ . ಮಗನಿಗೂ ಉಪದೇಶ ಮಂತ್ರದೀಕ್ಷೆ ಮುಂತಾದವನ್ನು ಕೊಡಿಸಿದಳು . ಆದರೆ ಅವನಿಗೆ ಯೌವನ ಬಂದಾಗ ಮದ್ದಾನೆಯು ವಿಂಧ್ಯ ಪರ್ವತವನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 22, 2006
೨೨. ಧರ್ಮದಲ್ಲಿ ಶೃದ್ಧೆ , ಮಾತಿನಲ್ಲಿ ಮಾಧುರ್ಯ , ದಾನದಲ್ಲಿ ಉತ್ಸಾಹ , ಗೆಳೆಯರಲ್ಲಿ ಮೋಸ ಮಾಡದಿರುವದು , ಗುರು ಹಿರಿಯರಲ್ಲಿ ವಿನಯ , ಗಂಭೀರ ಮನಸ್ಥಿತಿ , ಶುದ್ಧ ನಡವಳಿಕೆ , ಸದ್ಗುಣಗಳಲ್ಲಿ ಆಸಕ್ತಿ , ಶಾಸ್ತ್ರಗಳಲ್ಲಿ ಜ್ಞಾನ , ಸುಂದರ ರೂಪ , ದೇವರಲ್ಲಿ ಭಕ್ತಿ ಈ ಎಲ್ಲ ಗುಣಗಳು ಸಜ್ಜನರಲ್ಲಿಯೇ ಕಾಣಸಿಗುವವು. ಧರ್ಮೇ ತತ್ಪರತಾ ಮುಖೇ ಮಧುರತಾ ದಾನೇ ಸಮುತ್ಸಾಹಿತಾ ಮಿತ್ರೇ ಅವಂಚಕತಾ ಗುರೌ ವಿನಯಿತಾ ಚಿತ್ತೇ ಗಂಭೀರತಾ ಆಚಾರೇ ಶುಚಿತಾ ಗುಣೇ ರಸಿಕತಾ ಶಾಸ್ತ್ರೇತಿ ವಿಜ್ಞಾನಿತಾ…
ಲೇಖಕರು: sinchanabhat
ವಿಧ: Basic page
February 22, 2006
ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಅಂಬೇಡ್ಕರರ ಭಾವಚಿತ್ರವನ್ನು ತೆಗೆಸಿದ್ದಾರೆಂದು ಅವರ ವಿರುದ್ಧ ಕೂಗು ಕೇಳಿಬರುತ್ತಿದೆ.ಅದಕ್ಕೆ ಒಂದು ಉನ್ನತಸ್ಥಾನದಲ್ಲಿರುವ ಅವರ ಪ್ರತಿಕ್ರಿಯೆ ನಗುಬರಿಸುತ್ತದೆ. ಗೋಡೆಯ ಮೇಲೆ ಹಾಕಿದ ಭಾವಚಿತ್ರಗಳಿಗೆ ಅಂಟಿದ ದೂಳಿಗಿಂತ ಗಲಬೆಗಳಿಂದ ಮೆತ್ತುವ ರಾಡಿಯೇ ಜಾಸ್ತಿ.ರಾಡಿತೊಳೆವುದು ದೂಳು ಒರೆಸುವವರಿಂದಾ ಆಗದ ಕೆಲಸವೇ? ನಮ್ಮ ಸಂವಿಧಾನ ಇಷ್ಟರಮಟ್ಟಿಗೆ ವ್ಯವಸ್ಥಿತ ಎನ್ನುವಂತೆ ರೂಪಗೊಂಡಿದೆ ಅಂದರೆ ಅದಕ್ಕೆ ಕಾರಣೀಕರ್ತರು ಸಂವಿಧಾನಶಿಲ್ಪಿ 'ಡಾ. ಅಂಬೇಡ್ಕರ್'…
ಲೇಖಕರು: hpn
ವಿಧ: ಬ್ಲಾಗ್ ಬರಹ
February 21, 2006
ಹಲವಾರು ಬಾರಿ ನಮ್ಮ ಬಳಿ ಇರುವ ಎಷ್ಟೋ ಪುಸ್ತಕಗಳ ಮೌಲ್ಯ ನಮಗೇ ತಿಳಿದಿರುವುದಿಲ್ಲ. ಕೆಲವೊಮ್ಮೆ ನಮ್ಮ ಬಳಿ ಇಲ್ಲದಿದ್ದಾಗ ಅವುಗಳ ಮೌಲ್ಯ ಗೊತ್ತಾದರೆ ಕೆಲವೊಮ್ಮೆ ವರ್ಷಾನುಗಟ್ಟಲೆ ನಮ್ಮ ಬಳಿ ಬಿದ್ದಿದ್ದವುಗಳನ್ನ ಒಮ್ಮೆ ತಿರುಗಿಸಿ ನೋಡಿದಾಗ "ಓ! ಎಷ್ಟೊಂದು helpful, ಈ ಪುಸ್ತಕ... " ಅಂತ ಅನ್ನಿಸುತ್ತದೆ. ಅಂಥವೇ ಅಮೂಲ್ಯ ಪುಸ್ತಕಗಳು ಕೆಲವನ್ನು ನಿಮಗೆ ಪರಿಚಯ ಮಾಡಿಕೊಡೋಣವೆಂದು ಈ ಪುಟ್ಟ scribble: ೧) ಕನ್ನಡ ಸಾಹಿತ್ಯ ಪರಿಷತ್ತಿನ - ಕನ್ನಡ ರತ್ನಕೋಶ      ಇಡೀ ವಿಶ್ವದಲ್ಲಿ ಬರಿಯ…
ಲೇಖಕರು: pqrshanth
ವಿಧ: ಬ್ಲಾಗ್ ಬರಹ
February 21, 2006
ಹಳೆಯ ಕಡತಗಳಿಂದ -- ಚೆನ್ನೈನಲ್ಲಿದ್ದಾಗಿನ ನನ್ನ ಒಂದು ಅನುಭವ  Adyar? ಪ್ರಶ್ನೆಯಲ್ಲಿ ಕರ್ತೃವಿಲ್ಲ-ಕ್ರಿಯಾಪದವಿಲ್ಲ ಆದರೆ ಪ್ರಶ್ನೆಯನ್ನು ಸರಿಪಡಿಸಲು ಆತನೇನೂ ವ್ಯಾಕರಣ ಪಂಡಿತನಲ್ಲ ಅವನ ಹಾವ-ಭಾವ, ಮುಖಚಹರೆ ಅರಿತು ಬಸ್ಸನ್ನೇರಿದರೆ ಶುರುವಾಗುತ್ತದೆ ನಮ್ಮ-ಅವನ ಸಂವಾದ, ಸಂಕೇತ ಭಾಷೆಯಲ್ಲಿ ನಮ್ಮೂರಿವನಂತೆ ಅಲ್ಲ ಈತ, ಅವನಿಗೇ ಒಂದು ಮೀಸಲಾಗಿರಿಸಿದ ಸೀಟು ಬಿಟ್ಟರೆ ಎಲ್ಲಿ ಯಾರು ಕದ್ದೊಯ್ವರೊ ಎಂದು ಮೇಲೇಳುವುದೇ ಇಲ್ಲ ಆಸಾಮಿ ಟಿಕೇಟು ಪಡೆದು, ಸೀಟಿದ್ದರೆ ಕುಳಿತು ಇಲ್ಲದಿದ್ದರೆ…
ಲೇಖಕರು: shreekant.mishrikoti
ವಿಧ: Basic page
February 21, 2006
ಶ್ರೀ ಕೃಷ್ಣನ ಬಾಲ್ಯಗೆಳೆಯ ಸುಧಾಮನ ಕಥೆ ನಿಮಗೆ ಗೊತ್ತು. ಅದನ್ನು ಕಥೆಗಾರ ಮಾಸ್ತಿಯವರು ಹೇಗೆ ನೋಡುತ್ತಾರೆ ಗೊತ್ತೆ ? ಶ್ರೀ ಕೃಷ್ಣ ಈಗ ರಾಜನಾಗಿದ್ದಾನೆ . ಆದರೆ ಬದಲಾಗಿಲ್ಲ , ಬಾಲ್ಯದ ಗೆಳೆತನ ಮರೆತಿಲ್ಲ . ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಸುಧಾಮ ಹೆಂಡತಿಯ ಒತ್ತಾಯಕ್ಕೆ ಮಣಿದು ಸಹಾಯ ಯಾಚಿಸಿ ಬಂದಿದ್ದಾನೆ . ಆದರೆ ಸ್ವಾಭಿಮಾನಿಯಾದ ಆತ ಗೆಳೆಯನನ್ನು ಬೇಡಲೊಲ್ಲ . ಆತ ಗೆಳೆಯನ ಎಳೆತನದ ಮೆಚ್ಚಿನ ತಿಂಡಿಯಾದ ಒಣ ಅವಲಕ್ಕಿಯನ್ನು ಕಟ್ಟಿಕೊಂಡು ಬಂದಿದ್ದಾನೆ . ಗೆಳೆಯನ ರಾಜ ವೈಭವ…
ಲೇಖಕರು: gvmt
ವಿಧ: Basic page
February 20, 2006
ಒಂದೂರಿನಲ್ಲಿ ಒಬ್ಬ ನಾಯಿಂದ ಇದ್ದ, ಆ ಊರಿಗೆಲ್ಲ ಒಬ್ಬನೆ ನಾಯಿಂದ. ಯಾರಿಗೆ ತಲೆ ಗಡ್ಡಗಳಾಗಬೇಕಾದರೂ ಇವನ ಅಂಗಡಿಗೆ ಬರಬೇಕು, ಇಲ್ಲ ಅವರಾಗಿಯೆ ಮಾಡಿಕೊಳ್ಳಬೇಕು. ನಮ್ಮ ಈ ನಾಯಿಂದ ಒಂದು ವ್ರತ ತೊಟ್ಟಿದ್ದ: ತಾನು ಕ್ಷೌರ ಮಾಡಬೇಕಾದರೆ ಅದು ತಾವೇ ಮಾಡಿಕೊಳ್ಳದವರಿಗೆ ಮಾತ್ರ; ತಾವೇ ಕ್ಷೌರ ಮಾಡಿಕೊಂಡವರಿಗೆ ಮಾಡಲಾರ. ಈಗ ಹೇಳಿ: ಈ ನಾಯಿಂದನಿಗೆ ಕ್ಷೌರ ಮಾಡುವವರಾರು? [ ನಿಮ್ಮಲ್ಲನೇಕರಿಗೆ ಇದು ತಿಳಿದಿರ ಬಹುದು; ಹೆಸರುವಾಸಿ ಗಣಿತಜ್ಞ ಬೆರ್ಟ್ರಂಡ್ ರಸೆಲ್ ಹಾಕಿದ ಪ್ರಶ್ನೆ ಇದು ]
ಲೇಖಕರು: shreekant.mishrikoti
ವಿಧ: Basic page
February 20, 2006
೧೯. ಸಂಕಟ ಸಮಯದಲ್ಲಿ ಧೈರ್ಯ , ಏಳಿಗೆಯ ಸಮಯದಲ್ಲಿ ಕ್ಷಮಾಗುಣ , ಸಭೆಯಲ್ಲಿ ಪಾಂಡಿತ್ಯ , ರಣರಂಗದಲ್ಲಿ ಪರಾಕ್ರಮ , ಕೀರ್ತಿಯಲ್ಲಿ ಅಭಿರುಚಿ , ಶಾಸ್ತ್ರಗಳಲ್ಲಿ ಅಭಿಲಾಷೆ , ಈ ಗುಣಗಳು ಮಹಾತ್ಮರಿಗೆ ಸಹಜವಾಗಿ ಸಿದ್ಧಿಯಾಗಿರುವವು.   ವಿಪದಿ ಧೈರ್ಯಂ , ಅಥ ಅಭ್ಯುದಯೆ ಕ್ಷಮಾ ಸದಸಿ ವಾಕ್ಪಟುತಾ ಯುಧಿ ವಿಕ್ರಮ: | ಯಶಸಿ ಚಾಭಿರುಚಿ: ವ್ಯಸನಂ ಶ್ರುತೌ ಪ್ರಕೃತಿ- ಸಿದ್ಧಮಿದಂ ಹಿ ಮಹಾತ್ಮನಾಂ ||   ೨೦. ತನ್ನ ಒಳ್ಳೆಯ ನಡತೆಯಿಂದ ತಂದೆಯನ್ನು ಸಂತೋಷಗೊಳಿಸುವ ಮಗನು , ಗಂಡನ ಹಿತವನ್ನೇ ಬಯಸುವ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 20, 2006
ರಾಣಿ ಅಮೃತಮತಿ ಸುಂದರಿ , ಏನೂ ಕೊರತೆಯಿಲ್ಲ ಅವಳಿಗೆ . ಅವಳನ್ನು ತುಂಬ ಪ್ರೀತಿಸುವ ಸದ್ಗುಣಿ , ಸುಂದರ ರಾಜ . ಹೀಗಿರುವಾಗ ಅವಳಿಗೆ ಒಬ್ಬ ಕುರೂಪಿ ಮಾವುತ - ಹೆಸರಿಗೆ ತಕ್ಕಂತೆ ಅಷ್ಟಾವಕ್ರ , ಅಷ್ಟೇ ಅಲ್ಲ ನೀಚ , ಕ್ರೂರಿ ಕೂಡ - ನ ಮೇಲೆ ಮೋಹವುಂಟಾಗುತ್ತದೆ. ರಾಜನ ಕಣ್ಣು ತಪ್ಪಿಸಿ ಅವನ ಹತ್ತಿರ ಹೋಗುತ್ತಿರುತ್ತಾಳೆ. ಹೀಗೆ ಒಂದು ರಾತ್ರಿ ಹೋಗುವಾಗ ರಾಜನಿಗೆ ಎಚ್ಚರವಾಗಿ ಅವಳನ್ನು ಹಿಂಬಾಲಿಸುತ್ತಾನೆ. ತನ್ನ ಪತ್ನಿಯ ವ್ಯಭಿಚಾರವನ್ನು ಕಣ್ಣಾರೆ ನೋಡಿ ಅವನಿಗೆ ಸಿಟ್ಟು ಬಂದು ಇಬ್ಬರನ್ನೂ…
ಲೇಖಕರು: hpn
ವಿಧ: Basic page
February 20, 2006
ತೂ ಬಿನ್ ಬತಾಯೇ ಮುಜೆ ಲೇ ಚಲ್ ಕಹೀ... ಜಹಾನ್ ತೂ ಮುಸ್ಕುರಾಯೇ ಮೇರಿ ಮಂಝಿಲ್ ವಹೀ... ಅದ್ಯಾಕೋ 'ರಂಗ್ ದೇ ಬಸಂತಿ' ಸಿನಿಮಾದ ಈ ಹಾಡು ಕೇಳಿದ ಮೇಲೆ ತಲೆಯಿಂದ ಆಚೆಯೇ ಹೋಗ್‌ವಲ್ದು. ರೂಮಿನಿಂದ ಹೊರಬರುತ್ತಿದ್ದಂತೆಯೇ ಇದನ್ನ ಮುಂಜಾನೆ ಹಾಡಿ ಅಪ್ಪನ ಕೈಲಿ "ಬೆಳಗಾಗಿ ದೇವರನಾಮ ಇಲ್ಲ, ಸಂಧ್ಯಾವಂದನೆ - ಪೂಜೆ ಪುನಸ್ಕಾರವಂತೂ ಇಲ್ಲವೇ ಇಲ್ಲ... ಕೆಟ್ಟ ರಾಗದಲ್ಲಿ ಸಿನಿಮಾ ಹಾಡು ಹೇಳ್ತೀಯ! ಅಚಾರ ವಿಚಾರ ಒಂದೂ ಇಲ್ಲ" ಅಂತ ಬೈಸಿಕೊಂಡದ್ದಾಯಿತು. ಮಧ್ಯಾಹ್ನ ಕ್ರಿಕೆಟ್ ನೋಡಲು ಕುಳಿತು ಭಾರತದವರು…