ಮನೆ ಮನವ ಮೀರಿ
ಮನ ಮನದೊಳಗಿನ ಧರ್ಮವನು
- Read more about ಮನೆ ಮನವ ಮೀರಿ
- Log in or register to post comments
ಮನ ಮನದೊಳಗಿನ ಧರ್ಮವನು
ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಘೋಷಿಸಿದ್ದ ಭಾರತವು ಅದರಂತೆ ನಡಕೊಂಡಿದೆ. ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳನ್ನು ಮಣ್ಣುಗೂಡಿಸುವೆವು ಎಂದಿದ್ದ ಭಾರತ ತನ್ನ ಮಾತನ್ನು ಉಳಿಸಿಕೊಂಡಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ, ಭಯೋತ್ಪಾದನ ತರಬೇತಿ ಕೇಂದ್ರಗಳ ಮೇಲೆ ಡೋನ್ ಮತ್ತು ಕ್ಷಿಪಣಿ ದಾಳಿ ನಡೆಸಿ ಅವುಗಳನ್ನು ನಾಶಪಡಿಸಿದೆ.
ಎಲ್ಲೋ ಎಡವುತ್ತಿದ್ದೇವೆಯೆ ನಾವು ? ಬಹುಶಃ, ಯಾವುದೋ ಸಿದ್ಧಾಂತಗಳಿಗೆ ದಾಸರಾಗುತ್ತಿದ್ದೇವೆಯೇ ?
ದೇಶದ ಮೂಲೆಯಲ್ಲಿ ಭಯೋತ್ಪಾದನಾ ಘಟನೆಯೊಂದು ನಡೆದಿತ್ತು. ಎಲ್ಲರಿಗೂ ಅದೊಂದು ಭಯವನ್ನು ಸೃಷ್ಟಿಸಿತು. ಇದಕ್ಕೊಂದು ಪ್ರತಿರೋಧ ನೀಡಬೇಕು ಅನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲ ಸೇರಿ ಪ್ರತಿರೋಧವನ್ನು ತೋರಿಸಿದರು. ದೇಶದ ಇನ್ನೊಂದು ಮೂಲೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಮಾಡಿದರು.
ಬೇಸಿಗೆಯ ಬಿಸಿಯ ನಡುವೆ ಬಿದ್ದ ನಾಲ್ಕು ಮಳೆಯ ಹನಿಗಳು ಅಲ್ಲಲ್ಲಿ ಮೊಳಕೆಯುಕ್ಕಿಸಿವೆ, ಹಸಿರ ಹಣತೆ ಹಚ್ಚಿ ಉಸಿರತೊಡಗಿವೆ. ಈ ವೇಳೆಗೆ ಸಾಕಷ್ಟು ಗಿಡ ಮರ ಬಳ್ಳಿಗಳು ಸಂತಸದಿಂದ ಕುಣಿಯುತ್ತಿರುವಂತೆ ನಿಮಗನಿಸದಿರದು. ಇಂತಹ ಕಾಲಘಟ್ಟದಲ್ಲಿ ಕೆಂಪೆಲೆಗಳಿಂದ ತುಂಬಿದ ಹಲವಾರು ಗಿಡ ಮರಗಳನ್ನು ನೀವು ಗಮನಿಸಿರಬಹುದು. ಅವುಗಳಲ್ಲಿ ಒಂದು ಕೊರೆಜ್ಜಿ.
ಜಲ ಜಲದ ಧಾರೆ
ಕೆ. ಪಿ. ಭಟ್ಟರ ‘’ ಮರದ ನೆರಳಿನಲಿ’ ಕವನ ಸಂಕಲನದಲ್ಲಿರುವ ಕವನಗಳನ್ನು ಒಂದೊಂದಾಗಿ ಆಯ್ದು ಪ್ರಕಟ ಮಾಡುವ ಸಮಯದಲ್ಲಿ ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ಖ್ಯಾತ ಸಾಹಿತಿ ಬಿ ಎ ಸನದಿ ಅವರ ಮಾತುಗಳನ್ನೂ ಓದುವ…
“ಯೀಟ್ ದಿನ ಕತ್ಲು ಕೋಣ್ಯಾಗೆ ಬುಡ್ಡಿ ದೀಪದ್ ಮಬ್ಬು ಬೆಳ್ಕಲ್ಲಿ ಯಾರ್ ಯಾರಿಗೋ ಸೆರಗಾಸಿ ; ಮೈನ ಅವರಿಗೊಪ್ಸಿದ್ ಕೈಗಳು, ಇವತ್ತು ಕುವೆಂಪು ಸರ್ಕಲ್ನಾಗೆ, ಶಂಕರ್ ನಾಗ್ ಆಟೋ ಸ್ಟಾಂಡ್ ರೋಡ್ನಾಗೆ , ಸಂತ್ಯಾಗಿರೋ ನಾಕ್ ಮಂದಿ ತಾವ್ ನಿಂತು.
ಯುದ್ಧದ ಕಾರ್ಮೋಡ ಕವಿಯುತ್ತಿರುವ ಸನ್ನಿವೇಶದಲ್ಲಿ ಕಾಡುತ್ತಿರುವ ನನ್ನ ಸೈನಿಕ ಜೀವಗಳು ಮತ್ತು ಅವರ ಕುಟುಂಬ. ಹೌದು, ಇಡೀ ವಿಶ್ವದಲ್ಲಿ ಸುಮಾರು 200 ದೇಶಗಳಿವೆ ಮತ್ತು ಸುಮಾರು 700 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನನ್ನ ಒಂದು ಸಣ್ಣ ಅಂದಾಜಿನ ಪ್ರಕಾರ ಸುಮಾರು 6-7 ಕೋಟಿಗೂ ಹೆಚ್ಚು ಸೈನಿಕರಿದ್ದಾರೆ.