ಒಂದು ಗಝಲ್
ಪ್ರೀತಿಯಿರದ ಬಾಳಿನಲ್ಲಿ, ಸವಿಯಿರುವುದೇ ಹೇಳೆ
- Read more about ಒಂದು ಗಝಲ್
- Log in or register to post comments
ಪ್ರೀತಿಯಿರದ ಬಾಳಿನಲ್ಲಿ, ಸವಿಯಿರುವುದೇ ಹೇಳೆ
ಜಡೆ ನಿಮ್ಮ ಕೂದಲಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಕೂದಲನ್ನು ಚೆಂದವಾಗಿ ಜಡೆ ಹೆಣೆದು ಕೊಳ್ಳುವುದು ಕೇವಲ ಆಲಂಕಾರಕ್ಕಾಗಿ ಮಾತ್ರವಲ್ಲ ಇದರಿಂದ ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಗಳಿವೆ. ಸಾಮಾನ್ಯವಾಗಿ ಮನೆಯಲ್ಲಿರುವ ಹಿರಿಯರು ಕೂದಲು ಬಿಟ್ಟುಕೊಂಡಿದ್ದರೆ ಬೈಯುತ್ತಾರೆ. "ಲಕ್ಷಣವಾಗಿ ಜಡೆ ಹಾಕ್ಕೋ" ಅಂತ ಬುದ್ದಿ ಹೇಳುತ್ತಾರೆ. ಇದರ ಹಿಂದೆ ನಮಗೆ ತಿಳಿಯದೇ ಇರದಂತಹ ಪ್ರಯೋಜನಗಳಿರುತ್ತವೆ.
ಕಾಂಗ್ರೆಸ್ ೨೦೨೨ರ ಡಿಸೆಂಬರ್ನಲ್ಲಿ ಆಯೋಜಿಸಿದ್ದ 'ಭಾರತ್ ಜೋಡೋ' ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಛೀಮಾರಿ ಹಾಕಿದೆ. 'ಭಾರತದ ೨ ಸಾವಿರ ಚದರ ಕಿ.ಮೀ. ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡು ೨೦ ಭಾರತೀಯ ಸೈನಿಕರನ್ನು ಕೊಂದಿದೆ.
ಹೊಸ ಹೋರಾಟಗಾರರು ಸೃಷ್ಟಿಯಾಗಬೇಕಿದೆ, ಹಳೆಯ ಹೋರಾಟಗಾರರು ಮರುಹುಟ್ಟು ಪಡೆಯಬೇಕಿದೆ, ಸಮಕಾಲೀನ ಹೋರಾಟಗಾರರು ಹೋರಾಟದ ಮಾರ್ಗಗಳನ್ನು ಪುನರ್ ರೂಪಿಸಿಕೊಳ್ಳಬೇಕಿದೆ. 1995-2000 ಇಸವಿಯ ನಂತರ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಮಾನಸಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ.
ಅವರು ಶಾಲೆಗಿಂತ ಹೆಚ್ಚಾಗಿ ಸರಕಾರಿ ಬಂಗಲೆ ಸುತ್ತಿದವರು. ದೊಡ್ಡ ಅಧಿಕಾರಿಗಳ ಕಿಸೆ ತುಂಬಿಸಿದರು, ರಾಜಾಕಾರಣಿಗಳ ಜೈಕಾರ ಕೂಗಿದರು. ಹಲವು ವರ್ಷಗಳ ಎಡಬಿಡದ ನಿರಂತರ ಪ್ರಯತ್ನಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಅವರ ಮುಡಿಗೇರಿತು. ಶಾಲೆಯಲ್ಲಿ ಮಕ್ಕಳಿಗೆ ಜೀವನ ಪಾಠ ಬೋಧಿಸಲಿಲ್ಲ, ಸರಿ ತಪ್ಪು ತಿಳಿಸಲೇ ಇಲ್ಲ, ಪಾಠ ಪುಸ್ತಕ ತಿರುಗಿಸಲೇ ಇಲ್ಲ.
ಮಾವಿನ ಸಿಪ್ಪೆ ತೆಗೆದು ಉದ್ದನೆಯ ತುಂಡುಗಳಾಗಿಸಿ. ಪನೀರ್ ಅನ್ನು ಚೆನ್ನಾಗಿ ಕಡೆದು ಅದಕ್ಕೆ ಸಕ್ಕರೆ, ಏಲಕ್ಕಿ, ಬಾದಾಮಿ ಬೆರೆಸಿರಿ. ಮಾವಿನ ಪ್ರತಿ ತುಂಡಿನ ಉದ್ದಕ್ಕೂ ಈ ಪನೀರ್ ಮಿಶ್ರಣ ಹರಡಿ ನೀಟಾಗಿ ರೋಲ್ ಮಾಡಿ. ಇದರ ಮೇಲೆ ಪಿಸ್ತಾ, ಸ್ಟ್ರಾಬೆರಿ ಉದುರಿಸಿ, 1 ಗಂಟೆ ಕಾಲ ಫ್ರಿಜ್ನಲ್ಲಿರಿಸಿ ಸವಿಯಲು ಕೊಡಿ.
ಮಾಗಿದ ಮಾವು-1, ಪನೀರ್-100 ಗ್ರಾಂ, ಸಕ್ಕರೆ ಹುಡಿ- ಅಗತ್ಯವಿದ್ದಷ್ಟು, ಬಾದಾಮಿ ತುರಿದಿದ್ದು-ಸ್ವಲ್ಪ, ಏಲಕ್ಕಿಪುಡಿ-ಸ್ವಲ್ಪ, ಸ್ಟ್ರಾಬೆರಿ-ತುಸು ಉದ್ದಕ್ಕೆ ಹೆಚ್ಚಿದ್ದು, ಪಿಸ್ತಾ-ಸ್ವಲ್ಪ.
ಅವಳೆಂದರೆ
ಇಂದು ಪನೀರ್ ನ ಉಪಯೋಗ ಖಾದ್ಯ ಪದಾರ್ಥಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಆಗುತ್ತಿದೆ. ಹಾಲಿನಿಂದ ತಯಾರಿಸಿದ ಶುದ್ಧ ಪನೀರ್ ಎಷ್ಟು ಆರೋಗ್ಯಕ್ಕೆ ಉತ್ತಮವೋ ಅದೇ ರೀತಿ ಸಿಂಥೆಟಿಕ್ (ರಾಸಾಯನಿಕ ಮಿಶ್ರಿತ ಕಲಬೆರಕೆ) ಪನೀರ್ ಆರೋಗ್ಯಕ್ಕೆ ಹಾಳು. ಪನೀರ್ ನಲ್ಲಿ ಹೆಚ್ಚುತ್ತಿರುವ ಕಲಬೆರಕೆಯ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
“ಸುಧಾ ಆಡುಕಳ ಅವರ ಕತೆ, ಕವನ, ನಾಟಕ ಹಾಗು ಪತ್ರಗಳನ್ನು ಓದುತ್ತಲೇ ಬೆಳೆದ ನನಗೆ ಈ ಕಥಾ ಸಂಕಲನ ಅವರ ಬರಹ ಮತ್ತು ಬದುಕಿನ ಅನನ್ಯತೆಯ ಉತ್ತಮ ನಿದರ್ಶನ ಅಂತೆನಿಸಿದೆ. ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವೈಜ್ಞಾನಿಕ ಮನೋಧರ್ಮದ ಕುರಿತಾದ ಅವರ ಬದ್ಧತೆ ಮತ್ತು ಬದುಕನ್ನು ರೂಪಕಗಳ ಮೂಲಕ ಹುಡುಕಹೊರಟಿರುವ ಕವಿಯ ಆದರ್ಶ ಬೇರೆಬೇರೆಯಾಗುವುದೇ ಇಲ್ಲ.