ಬುದ್ಧತ್ವದೆಡೆಗೆ ಹೆಜ್ಜೆ ಹಾಕುತ್ತಾ… (ಭಾಗ 2)
ಮಾನವೀಯ ಮೌಲ್ಯಗಳಲ್ಲಿ ಬುದ್ದನನ್ನು ಹುಡುಕಬಹುದು.
- Read more about ಬುದ್ಧತ್ವದೆಡೆಗೆ ಹೆಜ್ಜೆ ಹಾಕುತ್ತಾ… (ಭಾಗ 2)
- Log in or register to post comments
ಮಾನವೀಯ ಮೌಲ್ಯಗಳಲ್ಲಿ ಬುದ್ದನನ್ನು ಹುಡುಕಬಹುದು.
ನಿನಗೆ ಬದುಕಿನ ಕತೆ ಹೇಳ್ತೇನೆ ಹೀಗಂತ ಅಜ್ಜ ಹೇಳಿ ಪಕ್ಕದಲ್ಲಿ ಕುಳಿತುಬಿಟ್ರು. ಬದುಕಿಗೂ ಮಳೆಗೂ ತುಂಬಾ ಹತ್ತಿರದ ಸಂಬಂಧ ಮಗಾ ಈ ಮಳೆ ಆಕಾಶದ ಒಡಲಿನಿಂದ ಭೂಮಿಗೆ ಕಾಲಿಡುವ ಕೆಲವು ಕ್ಷಣಗಳ ಮೊದಲಿನವರೆಗೆ ಯಾವುದೇ ಕಲ್ಮಶಗಳನ್ನು ಹೊಂದಿರುವುದಿಲ್ಲ.
ಎರಡು ಚಮಚದಷ್ಟು ಗಟ್ಟಿ ತುಪ್ಪವನ್ನು ಕಡಾಯಿಗೆ ಹಾಕಿ ಬಿಸಿ ಮಾಡಿ. ಅದರಲ್ಲಿ ರವೆ, ಮೈದಾ ಹಾಕಿ ಮಂದಾಗ್ನಿಯ ಮೇಲಿಟ್ಟು ಹುರಿಯಿರಿ. ಕಮ್ಮಗೆ ಹುರಿದ ಮೇಲೆ ಕೆಳಗಿಳಿಸಿ. ಬಿಸಿ ಇರುವಂತೆಯೇ ಅದರಲ್ಲಿ ಮುಕ್ಕಾಲು ಲೋಟ ಸಕ್ಕರೆ, ತುರಿದ ಕೊಬ್ಬರಿ ಹಾಗೂ ಪ್ರತ್ಯೇಕವಾಗಿ ಖೋವಾ ಹಾಕಿ. ಮಂದಾಗ್ನಿಯ ಮೇಲಿರಿಸಿ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಿ. ನಂತರ ಕೆಳಗಿಳಿಸಿ.
ಒಂದು ಲೀಟರ್ ಹಾಲು, ಅರ್ಧ ಲೋಟ ಸಣ್ಣ ರವೆ, ಎರಡು ಚಮಚ ಮೈದಾ, ಕಾಲು ಲೋಟ ಖೋವಾ, ಅರ್ಧ ಲೋಟ ಸಕ್ಕರೆ, ಅರ್ಧ ಲೋಟ ಹಸಿ ಕೊಬ್ಬರಿ ತುರಿ, ಬಾದಾಮಿ, ತಿಂಡಿಗಳಿಗೆ ಬಳಸುವ ವಿವಿಧ ಬಣ್ಣಗಳು (ಬೇಕಿದ್ದಲ್ಲಿ), ತುಪ್ಪ, ಕಾರ್ನ್ಫ್ಲವರ್ (ಒಂದು ಚಮಚದಷ್ಟು)
ಗಝಲ್ ೧
ನಿಸರ್ಗ ಹೇಗೆ ರೂಪಿಸಿದಿಯೋ ಹಾಗೆ ಶುಚಿಯಾಗಿ ಇಟ್ಟುಕೊಳ್ಳಬೇಕು. ಮೈ, ಹಲ್ಲು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೈಸರ್ಗಿಕ ಆಹಾರ ಸೇವಿಸಬೇಕು, ಆನಂದ ಪಡಬೇಕು. ಇದಕ್ಕೆ ಸಂಪತ್ತು ರಕ್ಷಣೆ ಎನ್ನುವರು. ಚೆನ್ನಾಗಿರುವುದನ್ನು ಎಷ್ಟು ಬೇಕು ಅಷ್ಟು ಸಂತೋಷವಾಗಿ ಊಟ ಮಾಡುವುದು ಶರೀರದ ಸಂಪತ್ತಿನ ರಕ್ಷಣೆ. ಎರಡನೇ ಸಂಪತ್ತು ಇಂದ್ರಿಯ ಸಂಪತ್ತು.
ಈ ಪುಸ್ತಕವು archive.org ತಾಣದಲ್ಲಿದ್ದು ಇದನ್ನು pustaka.sanchaya.net ಜಾಲತಾಣದಲ್ಲಿ 'ಸೀತಾ ರಾಮ' ಎಂದು ಹುಡುಕುವ ಮೂಲಕ ಪಡೆಯಬಹುದು.
ಇದನ್ನು ಫ.ಗು. ಹಳಕಟ್ಟಿ ಅವರು ಬರೆದಿರಬಹುದು. ಬರೆದಿರಬಹುದು ಅಂತ ಯಾಕೆ ನಾನು ಹೇಳುತ್ತಿದ್ದೇನೆ ಅಂದರೆ ಈ ಪುಸ್ತಕದಲ್ಲಿ ಆ ಬಗ್ಗೆ ಮಾಹಿತಿ ಇಲ್ಲ. ಆದರೆ pustaka.sanchaya.net ತಾಣದಲ್ಲಿ ಲೇಖಕ ಫ. ಗು. ಹಳಕಟ್ಟಿ ಅಂತ ಒಂದು ಕಡೆ ಹೇಳಿದ್ದಾರೆ ಮತ್ತು ಹಳಕಟ್ಟೆಯವರ ಹೆಸರು ನಾವು ಕೇಳಿದ್ದೀವಿ.
ಇರಲಿ. ಈ ಪುಸ್ತಕದ ವಿಶೇಷವೇನು ಅದನ್ನು ನೋಡೋಣ. ಇಲ್ಲಿ ರಾಮಾಯಣದ ಕಥೆ ಇದ್ದು ರಾವಣನನ್ನು ಕೊಂದು ರಾಮಚಂದ್ರನು ಸೀತೆಯೊಂದಿಗೆ ಬಂದು ಭರತನಿಂದ ಅಧಿಕಾರ ವಹಿಸಿಕೊಂಡ ತನಕ ಅಷ್ಟೇ ಇದೆ. ರಾಮಾಯಣದ ಕಥೆ - ಸೀತಾ ಪರಿತ್ಯಾಗ ಇದರಲ್ಲಿ ಇಲ್ಲ.
ಪ್ರತೀ ವರ್ಷದ ಮಳೆಗೆ ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಗರಿ ತಿನ್ನುವ ಹುಳು ಹಾಗೂ ಎಲೆ ಕೆಂಪಗಾಗುವ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ಮಳೆ ಅಧಿಕವಾದದ್ದೇ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಸಂಪೂರ್ಣವಾಗಿ ಇದಕ್ಕೆ ಅಧಿಕ ಮಳೆಯೇ ಕಾರಣ ಎನ್ನುವಂತಿಲ್ಲ. ಬೀಜ ಜನ್ಯವಾಗಿ, ಪೋಷಕಾಂಶದ ವ್ಯತ್ಯಾಸದಿಂದಾಗಿಯೂ ಈ ರೋಗ ಬರಬಹುದಾದ ಸಾಧ್ಯತೆ ಇಲ್ಲದ್ದಿಲ್ಲ.
ಚೆನ್ನಭೈರಾದೇವಿ, ಪುನರ್ವಸು ಅಂತಹ ಕಾದಂಬರಿಗಳನ್ನು ರಚಿಸಿದ ಅದ್ಭುತ ಕಾದಂಬರಿಕಾರ ಡಾ ಗಜಾನನ ಶರ್ಮ ಅವರು ಮಹಾಮಾಪನದ ಅಪೂರ್ವ ಕಥನವನ್ನು ‘ಪ್ರಮೇಯ’ ಎನ್ನುವ ಕಾದಂಬರಿ ಮೂಲಕ ಹೇಳಲು ಹೊರಟಿದ್ದಾರೆ. ಗಜಾನನ ಶರ್ಮ ಅವರು ಬರೆಯುವ ಕಾದಂಬರಿಗಳು ಇತಿಹಾಸದ ಯಾವುದೋ ಒಂದು ಮೂಲೆಯಲ್ಲಿ ಅಡಗಿರುವ ಸತ್ಯ ಕಥೆಯನ್ನು ಕಾಲ್ಪನಿಕವಾಗಿ ಚಿತ್ರಿಸುತ್ತಾ ಬರುತ್ತವೆ. ಇದೇ ಅವರ ಹೆಗ್ಗಳಿಕೆ.
ಮಂಡ್ಯ ಆರ್. ಎಲ್. ವಾಸುದೇವ ರಾವ್ ಅವರ "ವನಸುಮ"
ಬುದ್ಧ ಪೂರ್ಣಿಮೆಯ ಬೆಳಕಿನಲ್ಲಿ, ಯುದ್ಧ ಕಾಶ್ಮೀರದ ಕತ್ತಲಿನಲ್ಲಿ.... ಶಾಂತಿ, ಅಹಿಂಸೆ, ಜ್ಞಾನ, ನೆಮ್ಮದಿಯನ್ನು ಹುಡುಕುತ್ತಾ… ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ.