ಸಲಹೋ ಅಯ್ಯಪ್ಪ
ನಿನ್ನಲ್ಲಿಗೆ ಬಂದೆ ನಾನು ಅಯ್ಯಪ್ಪ
- Read more about ಸಲಹೋ ಅಯ್ಯಪ್ಪ
- Log in or register to post comments
ನಿನ್ನಲ್ಲಿಗೆ ಬಂದೆ ನಾನು ಅಯ್ಯಪ್ಪ
ಭಾರತದ ಜಂಟಿ ಭದ್ರತಾ ಪಡೆಯು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ತೀವ್ರಸ್ವರೂಪದ ಕಾರ್ಯಾಚರಣೆ ನಡೆಸಿ, ಜೈಷ್ -ಎ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರನ್ನು ಹೊಡೆದುರುಳಿಸಿದ ಸಂಗತಿ ಈಗಾಗಲೇ ನಿಮಗೆ ಗೊತ್ತಾಗಿದೆ.
ಆಟಿಕೆ ಸಾಮಾನುಗಳೆಲ್ಲ ಒಂದು ಡಬ್ಬದೊಳಗೆ ಕುಳಿತು ಉಸಿರುಗಟ್ಟಿಸಿಕೊಂಡು ಸಾಯುತ್ತಿವೆ . ಕೆಲವು ಧೂಳು ಹಿಡಿದುಕೊಂಡು ತಮ್ಮ ಮೈಯನ್ನ ಒರೆಸುವವರಿಲ್ಲದೆ ನರಳುತ್ತಿವೆ . ಅಂಗಡಿಯಿಂದ ಖರೀದಿಸಿ ಒಂದು ದಿನ ಬಳಕೆಯಾಗಿ ಕೈ ಕಾಲು ಮುರಿದುಕೊಂಡು ಮೂಲೆಗೊರಗಿ ಬಿಟ್ಟಿವೆ. ಆಗಾಗ ಮಕ್ಕಳು ಯಾರಾದರೂ ಬಂದು ಹತ್ತಿರ ನಿಂತು ಮುದ್ದಿಸುವರೋ ಅಂತ ಕಾಯ್ತಾ ಇದೆ. ಕಾಲಗಳ ಎಷ್ಟೇ ಉರುಳಿದರೂ ಅವುಗಳ ಸ್ಥಿತಿಗಳು ಬದಲಾಗ್ತಾ ಇಲ್ಲ.
ಈ ಬಾರಿ ಗೊಂದಲವೇನೂ ಇರಲಿಲ್ಲ ನಿಜ. ಆದರೆ ನನಗೆ ಗುರುಗಳು ಹಲವರಿದ್ದಾರೆ. ನನ್ನ ಪಾಠ ಬೋಧನೆಗೆ ಸಂಬಂಧಿಸಿದಂತೆ ಬುದ್ಧ ನನ್ನ ಆದರ್ಶ. ನಿಮಗೆ ಗೊತ್ತಿರಬಹುದು ರಾಜಕುಮಾರನಾಗಿದ್ದ ಗೌತಮ ಬುದ್ಧನಾದ ಜನರಿಗೆ ಬೋಧನೆಯನ್ನು ಆರಂಭಿಸಿದ. ಆತ ಸುಮ್ಮನೆ ಬೋಧನೆ ಆರಂಭಿಸಲಿಲ್ಲ. ಬದಲಾಗಿ ಆತನಿಗೆ ಜ್ಞಾನೋದಯವಾದ ಮೇಲೆ ಬೋಧನೆ ಆರಂಭಿಸಿದ.
ಪ್ರಪಂಚದಲ್ಲಿ ಭಾರತದ ಬೆಳವಣಿಗೆಯನ್ನು ಕಂಡು ಕರುಬುವ ರಾಷ್ಟ್ರಗಳು ಬಹಳಷ್ಟು, ಅದರಲ್ಲಿ ಚೀನಾ ಮುಂಚೂಣಿಯಲ್ಲಿರುವ ದೇಶವಾದರೆ, ಇತ್ತ ಅಮೇರಿಕಾ ಮೇಲ್ನೋಟಕ್ಕೆ ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿದಂತೆ ಕಾಣಿಸಿಕೊಂಡರೂ ಭಾರತ ವಿಶ್ವಶಕ್ತಿಯಾಗಿ ಮೆರೆಯುವುದನ್ನು ನೋಡಿ ಸಹಿಸುವ ಮಾನಸಿಕತೆಯದ್ದಲ್ಲ.
ತಿಳಿದಿದೆ ಎನ್ನುವವರು ತಮ್ಮ ಸ್ವಾರ್ಥದ ಜೊತೆಯಲ್ಲೇ ಗೊತ್ತಿಲ್ಲದವರ ಮೆರೆಸುತ್ತಾರೆ ತಿಳಿ
ಉದಯವಾಗಿದೆ ನೋಡು ಚೆಲುವ ಕನ್ನಡ ನಾಡು
ಜಂಗಲ್ ಬುಕ್ (The Jungle Book)
ಡಾ. ಅಜಿತ್ ಹರೀಶಿ ಅವರ ನೂತನ ಕವನ ಸಂಕಲನ ‘ತೇಲಿಬಿಟ್ಟ ಆತ್ಮ ಬುಟ್ಟಿ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಗೀತಾ ವಸಂತ. ತಮ್ಮ ಬೆನ್ನುಡಿಯಲ್ಲಿ