ಎರಡು ಗಝಲ್ ಗಳು
ಗಝಲ್ ೧
- Read more about ಎರಡು ಗಝಲ್ ಗಳು
- Log in or register to post comments
ಗಝಲ್ ೧
ಅಡಿಕೆ ಸಸ್ಯದ ಸುಳಿಯ ಭಾಗದ ಎಲೆಗಳು ಮುರುಟಿ ಬೆಳೆಯುವ ಸಮಸ್ಯೆಗೆ ಹಿಡಿಮುಂಡಿಗೆ, ಬಂದ್ ರೋಗ ಎಂಬ ನಾಮಕರಣ ಮಾಡಲಾಗಿದೆ. ಇದು ನಿಜವಾಗಿಯೂ ಹಿಡಿಮುಂಡಿಗೆಯೇ ಅಥವಾ ಬೇರೆಯೇ? ಇಲ್ಲಿದೆ ಸಮಸ್ಯೆ ನಿವಾರಣೆಯಾದ ಕಥೆ.
ಹಿರಿಯ ಪತ್ರಕರ್ತರು ಮತ್ತು ಕತೆಗಾರರು ಆಗಿರುವ ಎಫ್.ಎಂ. ನಂದಗಾವ ಅವರ `ಘಟ ಉರುಳಿತು’ ಇದು ಇವರ ಎಂಟನೇ ಕಥಾ ಸಂಕಲನ. ವಿವಿಧ ವಾರ, ಮಾಸ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕತೆಗಳನ್ನು ಸಂಚಲನ ಪ್ರಕಾಶನ ಓದುಗರ ಮುಂದಿಟ್ಟಿದೆ. ಪತ್ರಕರ್ತನಾಗಿ ಅಪಾರ ಜೀವನಾನುಭವ ಇರುವ ನಂದಗಾವ ಅವರು ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳನ್ನು ಕತೆಯನ್ನಾಗಿಸಿದ್ದಾರೆ.
ಇತಿಹಾಸವನ್ನು ಇತಿಹಾಸವಾಗಿ ನೋಡದೆ, ವರ್ತಮಾನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮರ್ಶಗೊಳಪಡಿಸುತ್ತಾ, ಭವಿಷ್ಯವನ್ನು ಅದರ ಆಧಾರದ ಮೇಲೆ ಕಲ್ಪಿಸಿಕೊಳ್ಳುತ್ತಾ, ವಿಧ್ವಂಸಕ ಸಮಾಜವನ್ನು ನಿರ್ಮಿಸುವ ಮನಸ್ಥಿತಿಯೇ ಅತ್ಯಂತ ಮೂರ್ಖತನದ್ದು, ಧಾರುಣವಾದದ್ದು ಮತ್ತು ವಿಭಜಕ ಮನಸ್ಥಿತಿಯದು.
ಅವನಿಗೆ ತಿಂಗಳ ಸಂಬಳ ನೀಡಲಾಗುತ್ತದೆ. ಅದೊಂದು ಪುಟ್ಟ ಕೋಣೆ ಕಿಟಕಿ ಬಾಗಿಲುಗಳು ಏನು ಇಲ್ಲ ಕೇಳುವುದಕ್ಕೆ ನೋಡುವುದಕ್ಕೆ ವ್ಯವಸ್ಥೆಯು ಇಲ್ಲ. ಅದರೊಳಗೆ ಬದುಕಬೇಕು ಅಂತ ತಿಳಿಸಲಾಗಿದೆ. ಒಂದು ವರ್ಷ ದಾಟಿದ ನಂತರ ಆ ಪುಟ್ಟ ಕೋಣೆಗೆ ಒಂದೆರಡು ಕಿಟಕಿಗಳನ್ನ ತೆರೆದಿಟ್ಟು ಮತ್ತೆ ಸಂಬಳವನ್ನು ಏರಿಸಿದರು. ಹೊರಗಿನ ಜಗತ್ತನ್ನ ಅನುಭವಿಸುವ ಹಾಗಿಲ್ಲ.
ಇಂದು ಜ್ಞಾನ ಹೇಗೆ ಮಾಡಿಕೊಳ್ಳುವುದು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಈ ಬಗ್ಗೆ ನಿಜಗುಣ ಶಿವಯೋಗಿಗಳು ಅದ್ಭುತವಾಗಿ ಹೇಳಿದ್ದಾರೆ.
ಒಬ್ಬಂಟಿಯಾಗಿ ಹೋಗುತ್ತಿದ್ದಾನೆ…
ಗುಟ್ಕಾ ಚಟಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ!
ಶಾಲೆಗಳು ಮತ್ತು ವಿದ್ಯಾಸಂಸ್ಥೆಗಳ ಆಸುಪಾಸಿನಲ್ಲಿ “ತಂಬಾಕು ಉತ್ಪನ್ನಗಳ ಮಾರಾಟವನ್ನು ಸರಕಾರ ನಿಷೇಧಿಸಿದೆ. ಆದರೆ, ಅಲ್ಲಿರುವ ಗೂಡಂಗಡಿ ಮತ್ತು ಇತರ ಅಂಗಡಿಗಳಲ್ಲೇ ಇವುಗಳ ಮಾರಾಟ ಬಿರುಸು! ಇದೆಲ್ಲ ಗುಟ್ಟುಗುಟ್ಟಾಗಿ ನಡೆಯುವ ವ್ಯವಹಾರ.
ಒಂದು ಪ್ಯಾಕೆಟಿಗೆ ಕೆಲವೇ ರೂಪಾಯಿ ಬೆಲೆಯಿರುವ ಗುಟ್ಕಾವನ್ನು ಮಕ್ಕಳು ಮತ್ತು ವಿದ್ಯಾರ್ಥಿಗಳು ಸುಲಭವಾಗಿ ಖರೀದಿಸಬಲ್ಲರು. ಸಿಗರೇಟು, ಗುಟ್ಕಾಗಳ ಸೇವನೆಯ ಚಟ ಒಮ್ಮೆ ಶುರುವಾದರೆ ಮತ್ತೆ ಅದನ್ನು ಬಿಡಲಾಗದು.
ಮದ್ದೂರು ಹತ್ತಿರದ ಬೆಳ್ಳೂರಿಗೆ ಕೊಕ್ಕರೆ ಬೆಳ್ಳೂರೆಂಬ ಹೆಸರು ಬಂದಿದೆ. ವರ್ಷಕ್ಕೊಮ್ಮೆ ದೇಶ ವಿದೇಶಗಳಿಂದ ಸಂತಾನವೃದ್ಧಿಗೆ ಬರುವ ಅಸಂಖ್ಯ ಕೊಕ್ಕರೆಗಳಿಂದ, ಬೆಳ್ಳೂರಿನ ಹೊಲದ ಮರಗಳಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿ ಸಲಹಿ ತಮ್ಮ ಸ್ಥಾನಕ್ಕೆ ತಮ್ಮೊಡನೆ ಕರೆದೊಯ್ಯುವ ಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ವಿಶ್ವ ಕಾವ್ಯ ದಿನ ಮಾರ್ಚ್ 21, ವಿಶ್ವ ಜಲ ದಿನ ಮಾರ್ಚ್ 22, ಭಗತ್ ಸಿಂಗ್, ಶಿವರಾಂ ರಾಜ್ ಗುರು, ಸುಖದೇವ್ ಥಾಪರ್ ಹುತಾತ್ಮರಾದ ದಿನ. ಮಾರ್ಚ್ 23, ಲಾಹೋರ್ ಜೈಲಿನಲ್ಲಿ...