ಆಡಂಬರ (ಭಾಗ 1)
ಇಂದು ಆಡಂಬರದ ಬಗ್ಗೆ ತಿಳಿದುಕೊಳ್ಳೋಣ. ಭಗವದ್ಗೀತೆಯಲ್ಲಿ ಗುಣಗಳ ಉಲ್ಲೇಖವಿದೆ. ಎರಡು ವಿಧವಾದ ಗುಣಗಳು. ಒಂದು ದೈವಿ ಗುಣ ಮತ್ತೊಂದು ಅಸುರಿ ಗುಣ.
- Read more about ಆಡಂಬರ (ಭಾಗ 1)
- Log in or register to post comments
ಇಂದು ಆಡಂಬರದ ಬಗ್ಗೆ ತಿಳಿದುಕೊಳ್ಳೋಣ. ಭಗವದ್ಗೀತೆಯಲ್ಲಿ ಗುಣಗಳ ಉಲ್ಲೇಖವಿದೆ. ಎರಡು ವಿಧವಾದ ಗುಣಗಳು. ಒಂದು ದೈವಿ ಗುಣ ಮತ್ತೊಂದು ಅಸುರಿ ಗುಣ.
ಭಾರತೀಯರು ನಾವು ಎಂದೆಂದು ಒಂದೇ.....
ಮಂಡ್ಯದ ಡಾ. ಬೆಸಗರಹಳ್ಳಿ ರಾಮಣ್ಣ ಕನ್ನಡದ ಹೆಸರುವಾಸಿ ಕತೆಗಾರರು. ಇದು ಅವರ ಎರಡನೆಯ ಕಥಾಸಂಕಲನ. ಅವರು 1985ರ ನಂತರ ಬರೆದ ಕತೆಗಳು ಈ ಸಂಕಲನದಲ್ಲಿವೆ (“ಕನ್ನಂಬಾಡಿ” ಎಂಬ ಮೊದಲನೆಯ ಸಂಕಲನದಲ್ಲಿ ಅವರಿ 1962ರಿಂದ 1985ರ ಅವಧಿಯಲ್ಲಿ ಬರೆದ ಸಣ್ಣ ಕತೆಗಳು ಪ್ರಕಟವಾಗಿದ್ದವು.) ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪ್ರಕಟವಾದ ಸಂಕಲನ ಇದು.
ಆ ದಿನ ನಾನು ಬೆಳಗಿನ ಕರ್ತವ್ಯದಲ್ಲಿದ್ದೆ, ಡ್ಯೂಟಿ ಡಾಕ್ಟರ್ ಒಬ್ಬ ಪೇಷೆಂಟ್ ಫೈಲ್ ನೋಡಿ ಆಕೆಯ ಗಾಯಕ್ಕೆ ಡ್ರೆಸಿಂಗ್ ಮಾಡಲು ಹೇಳಿದರು. ಹಚ್ಚಬೇಕಾದ ಮುಲಾಮಿನ ಹೆಸರನ್ನು ಅದರಲ್ಲಿ ಬರೆದಿದ್ದರು. ನಾನು ಆ ಫೈಲ್ ನೊಂದಿಗೆ ಒಳ ರೋಗಿಯಾಗಿ ದಾಖಲಾಗಿದ್ದ ಕೋಣೆಯೊಳಗೆ ಹೋದೆ. ಆ ಯುವತಿಯ ಮುಖವೆಲ್ಲ ಊದಿಕೊಂಡಿತ್ತು. ಎದೆ ಬೆನ್ನು ತೊಡೆಯ ಭಾಗದಲ್ಲೆಲ್ಲಾ ಗಾಯಗಳಾಗಿದ್ದವು.
ಅಲ್ಲೊಂದು ದೊಡ್ಡ ಪುಸ್ತಕ. ಅದರಲ್ಲಿ ಆ ಊರಿನಲ್ಲಿರುವ ದೊಡ್ಡ ದೊಡ್ಡ ಓದಿದವರ ತಿಳಿದವರ ಕಥೆಗಳನ್ನು ಬರೆದಿಡಲಾಗಿದೆ. ಅಲ್ಲಿರುವ ಕಥೆಗಳೆಲ್ಲವೂ ಕೂಡ ಸಾಧನೆಯ ಕಥೆಗಳು. ಅದು ಆ ಊರಿನಲ್ಲಿ ಒಂದಷ್ಟು ಹಣ ಸಂಪಾದನೆ ಮಾಡಿ ಕಿಸೆ ತುಂಬಿಸಿಕೊಂಡವರ ಕಥೆಗಳಷ್ಟೇ. ಆ ಕಥೆ ಇನ್ನು ಮುಂದೆ ವರ್ಷಗಳನ್ನ ದಾಟಿ ಸಾವಿರ ವರ್ಷಗಳನ್ನು ಮೀರಿ ಮುಂದಿನ ಕಾಲಕ್ಕಾಗುವಾಗ ಸತ್ಯವಾಗಿ ಬಿಡುತ್ತದೆ.
ಒಮ್ಮೆ ರಾಜನೊಬ್ಬ 'ತನ್ನ ರಾಜ್ಯವನ್ನು ನೋಡಿಕೊಳ್ಳುವಲ್ಲಿಯೇ ನನ್ನ ಪೂರ್ತಿ ಸಮಯ ಹೋಗಿಬಿಡುತ್ತಿದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ. ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?' ಎಂದು ಗುರು ಲಾವೋ ತ್ಸು ಹತ್ತಿರ ತನ್ನ ಸಮಸ್ಯೆ ಹೇಳಿಕೊಂಡ. 'ಆಗಬಹುದು ರಾಜ. ಒಂದು ಶಬ್ದ ಸಾಕು.' 'ಹೌದಾ?
ನಿನ್ನಲ್ಲಿಗೆ ಬಂದೆ ನಾನು ಅಯ್ಯಪ್ಪ
ಭಾರತದ ಜಂಟಿ ಭದ್ರತಾ ಪಡೆಯು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ತೀವ್ರಸ್ವರೂಪದ ಕಾರ್ಯಾಚರಣೆ ನಡೆಸಿ, ಜೈಷ್ -ಎ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರನ್ನು ಹೊಡೆದುರುಳಿಸಿದ ಸಂಗತಿ ಈಗಾಗಲೇ ನಿಮಗೆ ಗೊತ್ತಾಗಿದೆ.