ಒಂದಿಷ್ಟು ಹನಿಗಳು…
ಬೆತ್ತಲಾದ ಪಾಕಿಸ್ತಾನ..
- Read more about ಒಂದಿಷ್ಟು ಹನಿಗಳು…
- Log in or register to post comments
ಬೆತ್ತಲಾದ ಪಾಕಿಸ್ತಾನ..
‘ಈ ಮರದ ನೆರಳಿನಲಿ’ ಕವನ ಸಂಕಲನಕ್ಕೆ ಬಿ ಎ ಸವದಿಯವರು ಬರೆದ ಮುನ್ನುಡಿಯ ಮುಂದಿನ ಭಾಗ…
“ಪೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡು ಮಾಡಿಕೊಳ್ಳುವುದರ ಜೊತೆಗೆ ಮನಸನ್ನು ಮೌನವಾಗುವ ಪ್ರಶ್ನೆಗಳಾಗಿ ಉಳಿದುಕೊಂಡಿರುತ್ತವೆ. ಈ ಕಥೆಯಲ್ಲಿ ಬರುವ ಸನ್ನಿವೇಶಗಳು ಹೃದಯದ ಅಂತರಂಗಕ್ಕೆ ಹೋಗಿ ಬಡಿಯುವ ಅಲೆಗಳಂತಿವೆ.
ಕಥೆ ಹೇಳುವೆ, ಕೇಳಿ… ನಮ್ಮ ಮಕ್ಕಳಿಗಾಗಿ ಎರಡು ನೀತಿ ಕಥೆಗಳು. ಭಾವನಾತ್ಮಕ ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಒಳ ಅರ್ಥ ಮಾತ್ರ ವಿಶಾಲವಾಗಿದೆ ಮತ್ತು ತಂದೆ ತಾಯಿ ಅಜ್ಜ ಅಜ್ಜಿ ಮೊದಲಾದ ಹಿರಿಯರನ್ನು ನಿರ್ಲಕ್ಷಿಸುವವರ ಆತ್ಮಕ್ಕೆ ನೇರವಾಗಿ ಚುಚ್ಚುತ್ತದೆ. ನೀವು ಈಗಾಗಲೇ ಇದನ್ನು ನೋಡಿರಬಹುದು ಅಥವಾ ಕೇಳಿರಬಹುದು.
ದೇವರು ಯಾಕೆ ಇಷ್ಟು ಕ್ರೂರಿ? ಬದುಕಿನ ಆಸೆ ಹೊಂದಿದವರನ್ನ ತನ್ನ ಬಳಿಗೆ ಕರೆಸಿಕೊಳ್ಳುತ್ತಿದ್ದಾನೆ. ಇದು ತಪ್ಪಲ್ಲವೇ? ಹೀಗ್ಯಾಕೆ ಮಾಡ್ತಾನೆ ದೇವರು? ಪ್ರಶ್ನೆ ಖಾರವಾಗಿತ್ತು ಸಂಸ್ಕೃತ ಪ್ರಾಧ್ಯಾಪಕ ವಾಗೀಶರ ಬಳಿ. ಉತ್ತರವನ್ನು ಸಮಂಜಸವಾಗಿ ನೀಡಿದರೂ, ನೋಡಿ ನೀವೊಂದು ಮದ್ದಿನ ಬಾಟಲ್ ಖರೀದಿಸುತ್ತೀರಿ. ಮನೆಯ ಟೇಬಲ್ ಮೇಲೆ ಜೋಡಿಸಿಟ್ಟಿದ್ದೀರಿ, ಆ ಮದ್ದಿಗೆ ಒಂದು ದಿನ ಕೊನೆಯ ದಿನವಿರುತ್ತದೆ.
ಮಹಾ ಚಕ್ರವರ್ತಿ ಸಿದ್ಧಾರ್ಥ ಮತ್ತು ರಾಣಿ ತ್ರಿಶಲಾ ದೇವಿಯವರ ಮಗನಾಗಿ 2600 ವರ್ಷ ಹಿಂದೆ ಭಗವಾನ್ ವರ್ಧಮಾನ ಮಹಾವೀರನು ವೈಶಾಲಿಯಲ್ಲಿ ಜನಿಸಿದರು. ವೀರನಾಥ ಎಂಬುದು ಅವರ ಜನ್ಮ ನಾಮ. ತ್ರಿಕಾಲ ಜ್ಞಾನಿಯಾಗಿದ್ದರು. ಮತಿ, ಶೃತಿ ಮತ್ತು ಅವಧಿ ಇವು ಜ್ಞಾನ ಮೂಲಗಳು. ಮತಿಯೆಂದರೆ ಮಾನಸಿಕ ಜ್ಞಾನ. ಶೃತಿಯೆಂದರೆ ಸಂಪಾದಿಸಿದ ಜ್ಞಾನ, ಅವಧಿಯೆಂದರೆ ಬಾಹ್ಯ ಸಂವೇದನೆ. ವೀರನಾಥನಿಗೆ ಅವರ ಗುರು ಇಟ್ಟ ಹೆಸರು ಸನ್ಮತಿ.
ನಿಸರ್ಗದ ನಡುವೆ ಬೆಚ್ಚಗೆ ಆಶ್ರಯಿಸಿದ್ದ ಸಕಲ ಜೀವಿಗಳನ್ನು ಪೋಷಿಸಿದ್ದ ಪ್ರಕೃತಿ, ಅದೇಕೋ ಒಮ್ಮೆಲೇ ತನ್ನೊಡಲ ನೋವನ್ನು ಹೊರಹಾಕಿತೋ ಅಥವಾ ಮನುಷ್ಯನ ಸ್ವಾರ್ಥಕ್ಕೆ ತನ್ನ ಮುನಿಸು ತೋರಿತೋ, ಆದರೆ ಅದರ ಪರಿಣಾಮ ಮಾತ್ರ ಘನಘೋರ, ನೆಮ್ಮದಿಯಾಗಿ ಮಲಗಿದ್ದವರೆಲ್ಲರಿಗೂ ಆಘಾತವಾಗಿತ್ತು.
ಓ ತಾಯೆ ನೀನದ್ಭುತ ವಿಶ್ವದ ಮಾಯೆ
ಬಿರು ಬೇಸಿಗೆ ಕರ್ನಾಟಕವನ್ನು ಕಾಡುತ್ತಿದೆ. ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಮಳೆ ಬಿಟ್ಟ ಮರು ದಿನ ಮತ್ತೆ ಸೆಖೆ ಕಾವೇರುತ್ತಿದೆ. ಬೇಸಿಗೆಯ ಕಾರಣದಿಂದ ಬಹಳಷ್ಟು ಮಂದಿಗೆ ಅನಾರೋಗ್ಯದ ಸಮಸ್ಯೆ ಕಾಡಲು ಪ್ರಾರಂಭವಾಗಿದೆ. ಇದರಲ್ಲಿ ಬಹುಮುಖ್ಯವಾದದ್ದು ನಿರ್ಜಲೀಕರಣ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಬಳಲಿಕೆಯಾಗುತ್ತದೆ. ಕೆಲಸ ಮಾಡಲು ಉತ್ಸಾಹ ಇರುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣವು ರಾಷ್ಟ್ರೀಯ ಭದ್ರತೆ, ಸಶಸ್ತ್ರ ಪಡೆಗಳ ಸಾಮರ್ಥ್ಯ ಮತ್ತು ಜಾಗತಿಕ ವೇದಿಕೆಯಲ್ಲಿ ಹೆಚ್ಚುತ್ತಿರುವ ಭಾರತದ ಪ್ರಾಬಲ್ಯವನ್ನು ಎತ್ತಿತೋರಿಸಿದೆ.