ಒಂದು ಗಝಲ್
ದೊಡ್ಡವರ ಸಣ್ಣತನದ ಕೊಂಕು ಮಾತುಗಳಿಗೆ ಧನ್ಯವಾದಗಳು
- Read more about ಒಂದು ಗಝಲ್
- Log in or register to post comments
ದೊಡ್ಡವರ ಸಣ್ಣತನದ ಕೊಂಕು ಮಾತುಗಳಿಗೆ ಧನ್ಯವಾದಗಳು
ಪಿನಾಕಿಯೋ ಸಾಹಸಗಳು (Adventures of Pinocchio)
ಹಣ ಗಳಿಸುವುದಕ್ಕಿಂತ ಗಳಿಸಿದ ಹಣವನ್ನು ಉಳಿಸಿಕೊಳ್ಳುವುದು. ಸುಮ್ಮನೇ ಹಣ ಮನೆಯಲ್ಲಿ ಭದ್ರವಾಗಿರಿಸಿಕೊಂಡರೆ ಅದು ಉಪಯೋಗಕ್ಕೆ ಬರುವುದಿಲ್ಲ. ಅದನ್ನು ಸರಿಯಾದ ಕಡೆ ಬಳಸಿಕೊಳ್ಳುವುದು, ವಿನಿಯೋಗಿಸುವುದು ಬಹು ಮುಖ್ಯ. ಹಣವನ್ನು ಬಳಸಲು ಕಲಿತವ ಕೋಟ್ಯಾಧೀಶನಾಗುತ್ತಾನೆ. ಪ್ರತಿಯೊಬ್ಬರಿಗೂ ಅಗತ್ಯವಾದ ಹಣಕಾಸಿನ ದಾರಿಯನ್ನು ಹುಡುಕಲು ಸಹಾಯ ಮಾಡಿದ್ದಾರೆ ಲೇಖಕಿ ಕಾಂಚನಾ ಹೆಗಡೆ.
ಗ್ರೀಕ್ ಪುರಾಣ ಕಥೆಗಳಲ್ಲಿ ಮೈದಾಸನೆಂಬ ರಾಜನ ಹೆಸರು ಪ್ರಖ್ಯಾತವಾಗಿದೆ. ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಮೈದಾಸ ಸ್ಪರ್ಶ ( Golden touch ) ಎಂದೇ ಸದಾ ಯಶಸ್ವಿಯಾಗುವವರಿಗೆ ಕರೆಯಲಾಗುತ್ತದೆ. ಅದರ ಬಗ್ಗೆ ಒಂದು ಕಥೆ ಇದೆ.
ಸರಕಾರಕ್ಕೆ ಖಾತ್ರಿಯಾಗಿತ್ತು. ಆ ಪ್ರದೇಶದಲ್ಲಿ ಅದ್ಭುತವಾದ ಅದಿರಿನ ನಿಕ್ಷೇಪವಿದೆ ಅದನ್ನ ಬಳಸಿಕೊಂಡು ಸರಕಾರಕ್ಕೆ ಮತ್ತು ಸ್ವಾರ್ಥಕ್ಕೆ ಬಳಸಿಕೊಳ್ಳುವ ಆಲೋಚನೆಯೂ ಅವರೊಳಗೆ ಇತ್ತು. ಆದರೆ ತೊಂದರೆ ಕೊಡುತ್ತಿದ್ದದ್ದು ಆ ಪ್ರದೇಶದಲ್ಲಿ ಬದುಕುತ್ತಿದ್ದ ಜನರು ಮಾತ್ರ. ಅವರನ್ನು ಅಲ್ಲಿಂದ ಓಡಿಸುವುದಕ್ಕೆ ವಿವಿಧ ರೀತಿಯ ಪ್ರಯತ್ನಗಳಾದವು. ಕೊನೆಗೆ ಬಂದೂಕಿನ ಮೂಲಕ ಉತ್ತರ ಕೊಡುವುದೆಂದು ತೀರ್ಮಾನವಾಯಿತು.
'ನೋಕ್ರು ನಂಕ್ ಕಾಸಿ ಎಂದುಮ್ ಬೇಂಡ; ನಙಂ ಪೆನ್ನ್ ಪೆತ್ತಙಮೇ..'(ನೋಡಿ ನಮಗೆ ವರದಕ್ಷಿಣೆ ಏನೂ ಬೇಡ ನಾವೂ ಹೆಣ್ಣು ಹೆತ್ತವರೇ..) ಗಂಡಿನ ತಂದೆ ಇಸುಬಾಕನ ಮಾತಿಗೆ ಇಬ್ರಾಯಾಕನ ಮುಖ ಪ್ರಸನ್ನವಾಗಿತ್ತು.
ಉಳ್ಳವರು ಶಿವಾಲಯವ ಕಟ್ಟುವರು...
ವರ್ಷಗಳ ಹಿಂದಿನ ಕಥೆ, ಸುಮಾರು ಹದಿಮೂರು ವಸಂತಗಳು ಕಳೆದಿವೆ. ಕುಸ್ತಿಯ ಕನಸಿನಲ್ಲಿ ಮುಳುಗಿದ್ದ ಒಬ್ಬ ಸಣ್ಣ ಹುಡುಗಿ, ತನ್ನ ಅಣ್ಣನ ಜೊತೆಗೆ ಕುಸ್ತಿಯ ಅಖಾಡಕ್ಕೆ ಹೋಗುತ್ತ, 'ಒಲಿಂಪಿಯನ್ ಕುಸ್ತಿಪಟು' ಎಂಬ ಕನಸನ್ನು ಕಾಣುತ್ತಿದ್ದಳು. ತನ್ನ ವಯಸ್ಸಿನ ಸಹಪಾಠಿಗಳೊಂದಿಗೆ ಕುಸ್ತಿಯಾಡುತ್ತ, ದೇಹವನ್ನು ಕಸರತ್ತಿನಿಂದ ಕಬ್ಬಿಣದಂತೆ ಕಟ್ಟಿಕೊಳ್ಳುತ್ತಿದ್ದಳು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಅನುದಾನಿತ ಖಾಸಗಿ ಕಾಲೇಜುಗಳಲ್ಲಿ ಮೈಗಳ ಅಧ್ಯಾಪಕರಿಗೆ (ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು) ಕಾಲೇಜು ಶಿಕ್ಷಣ ಇಲಾಖೆ ಮೂಗುದಾರ ಹಾಕಲು ಮುಂದಾಗಿರುವುದು ಸ್ವಾಗತಾರ್ಹ, ಪದವಿ ಹಂತದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಾರ್ಗದರ್ಶಕರಾಗಬೇಕಾದ ಅಧ್ಯಾಪಕರೇ ತಮ್ಮ ಜವಾಬ್ದಾರಿ ಮರೆತು, ತರಗತಿಗೆ ಚಕ್ಕರ್ ಹೊಡೆದು, ಅನಗತ್ಯ ರಾಜಕೀಯ ನಡೆಸುತ್ತಿದ್ದವರ
ಪ್ರಜ್ವಲ್ ರೇವಣ್ಣನಿಗೆ ಶಿಕ್ಷೆಯ ಪ್ರಮಾಣ ಆದರ್ಶವೇ ಅಥವಾ ಅತಿರೇಕವೇ? ಎರಡು ಮುಖಗಳ, ವಿವಿಧ ಆಯಾಮಗಳ ಒಂದು ವಿಮರ್ಶೆ. ಭಾರತದ ಸಂವಿಧಾನ ಪ್ರತಿಪಾದಿಸುವ ಆಶಯಗಳ ಹಿನ್ನೆಲೆಯಲ್ಲಿ....