ಸಾಮಾಜಿಕ ಜಾಲತಾಣಗಳು ನಮ್ಮ ನೆಮ್ಮದಿಯ ಜೀವತಾಣಗಳಾಗಲಿ
ಈ ಹಿಂದೆ ನಾನು ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು ಎಂಬ ಬರಹವನ್ನು ಬರೆದಿದ್ದೆ.
- Read more about ಸಾಮಾಜಿಕ ಜಾಲತಾಣಗಳು ನಮ್ಮ ನೆಮ್ಮದಿಯ ಜೀವತಾಣಗಳಾಗಲಿ
- Log in or register to post comments
ಈ ಹಿಂದೆ ನಾನು ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು ಎಂಬ ಬರಹವನ್ನು ಬರೆದಿದ್ದೆ.
ನಿನಗೆ ತುಂಬಾ ಸಲ ಹೇಳಿದ್ದೇನೆ. ಕಣ್ಣಿಗೆ ಕೆಲವೊಂದು ರಂಜನೀಯವಾಗಿ ಕಾಣುತ್ತದೆ ಮತ್ತು ಅದು ದುಬಾರಿಯೂ ಆಗಿರುತ್ತದೆ. ಆದರೆ ಅದರ ರಂಜನೆ ಕೆಲವು ಕ್ಷಣಗಳಲ್ಲಿ ಕಣ್ಣ ಮುಂದೆ ಖಾಲಿಯಾಗಿ ಬಿಡುತ್ತದೆ. ನೀನು ಹಬ್ಬಕ್ಕೆ ತಂದು ಆಕಾಶದ ತುಂಬೆಲ್ಲ ಸಿಡಿಯುವ ಸಿಡಿಮದ್ದಿನಂತೆ.
ಉಡುಪಿ ಎಂದರೆ ಪ್ರಕೃತಿ ಸೌಂದರ್ಯ ಸದಾ ಕೈಬೀಸಿ ಕರೆಯುವ ಜಿಲ್ಲೆ. ಬೆಟ್ಟ, ಗುಡ್ಡ, ದಟ್ಟಕಾಡು, ನದಿ- ಹೊಳೆಗಳು ಇಲ್ಲಿ ಯಾವಾಗಲೂ ಜೀವಂತ. ಅದ್ರಲ್ಲೂ ವಾಲಿಕುಂಜ ಎಂಬ ಸ್ಥಳ ಚಾರಣಿಗರ ಸ್ವರ್ಗ. ಪಶ್ಚಿಮ ಘಟ್ಟದ ಕುದುರೆಮುಖ ಬೆಟ್ಟದ ಸಾಲಿನಲ್ಲಿ ವಾಲಿಕುಂಜ ಎಂಬ ಮನಮೋಹಕ ತಾಣ ಇದೆ. ಇಲ್ಲಿ ಚಾರಣ ಮಾಡಬೇಕಾದರೆ, ಒಂದು ಕಡೆಯಿಂದ ಕಾರ್ಕಳ ರೇಂಜ್, ಇನ್ನೊಂದು ಕಡೆಯಿಂದ ಚಿಕ್ಕಮಗಳೂರು ರೇಂಜ್ ಸಿಗುತ್ತದೆ.
ಗಝಲ್ - ೪ ( ಮುರಧಫ್ ಪ್ರಕಾರ ಬರೆದ ಗಝಲ್)
ದಿನಕ್ಕೊಂದು ಕಥೆ (ಕನ್ನಡ)
‘ಪರ್ವತವಾಣಿ ಅವರ ಇಷ್ಟಾರ್ಥ ಮತ್ತು ಇತರ ನಾಟಕಗಳು’ ಎನ್ನುವ ಕೃತಿಯನ್ನು ಸಂಪಾದಿಸಿದ್ದಾರೆ ಕೆ ಎಂ ವಿಜಯಲಕ್ಷ್ಮಿ. ಈ ಪುಸ್ತಕದಲ್ಲಿ ಅವರು ಪರ್ವತವಾಣಿಯವರ ಇಷ್ಟಾರ್ಥ ಸೇರಿದಂತೆ ಮುಕುತಿ ಮೂಗುತಿ, ಆಶೀರ್ವಾದ, ಸತಿ ಸಾವಿತ್ರಿ ಎನ್ನುವ ನಾಲ್ಕು ಕಾದಂಬರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಯಲಸೀಮಾ ರಕ್ತ ಚರಿತ್ರ, ಭೀಮಾತೀರದ ಹಂತಕರು, ಚಂಬಲ್ ಕಣಿವೆಯ ದರೋಡೆಕೋರರು, ಮುಂಬೈಯ ಮಾಫಿಯಾ ಡಾನ್ ಗಳು, ಕಾಶ್ಮೀರದ ಆಜಾದಿ - ಜಿಹಾದಿ ಭಯೋತ್ಪಾದಕರು, ಗೋಧ್ರಾ ಹತ್ಯಾಕಾಂಡದ ನರಹಂತಕರು,
ಸುತ್ತಿಗೆಗೆ ತುಂಬಾ ನೋವಾಗಿತ್ತು. ಒಂದು ತಿಂಗಳಿಂದ ಪ್ರತೀ ದಿನ ಆ ಕಲ್ಲಿನ ಮೇಲೆ ಬಲವಾಗಿ ಬಡಿಯುತ್ತಿತ್ತು. ಅದನ್ನ ಹಿಡಿದುಕೊಂಡವರು ಮತ್ತೆ ಮತ್ತೆ ಬಲವಾಗಿ ಬೀಸುತ್ತಿದ್ದರು. ಒಂದು ದಿನವೂ ಬಲವನ್ನ ಕಡಿಮೆ ಮಾಡಿದವರಲ್ಲ. ದಿನದಿನವೂ ಹೆಚ್ಚು ಹೆಚ್ಚು ಬಲವನ್ನ ಹಾಕಿ ಆ ಕಲ್ಲಿನ ಮೇಲೆ ಬಡೆಯುತ್ತಾನೆ ಹೋದರು.
'ಅಧೀನಕ್ಕೊಳಪಟ್ಟವರು ಯಾವಾಗ ತಮ್ಮ ಯಜಮಾನನ ವಿಜಯವನ್ನು ಮತ್ತು ಅವನ ಸದ್ಗುಣಗಳನ್ನು ಹೊಗಳಲು ಪ್ರಾರಂಭಿಸುತ್ತಾರೋ ಆಗ ಆಳುವವನ ದಿಗ್ವಿಜಯಗಳಿಗೆ ಕೊನೆಯೆಂಬುದಿರುವುದಿಲ್ಲ.' -ಗೂಗಿ ವಾ ಥಿಯೋಂಗಾ, 'ಡಿಕಾಲೊನೈಸಿಂಗ್ ಮೈಂಡ್'