ದೋಸಾ ಸೃಷ್ಟಿ ರಹಸ್ಯ

ಬ್ರಹ್ಮದೇವರಿಗೂ ಸೃಷ್ಟಿ ಕೆಲಸ ಮಾಡಿ ಮಾಡಿ ಬೇಸರವಾಗಿತ್ತು. ಅದೃಷ್ಟವಶಾತ್ ಭೂಲೋಕದಿಂದ ಬಂದ ನಾರದ ಮಹರ್ಷಿಗಳು ತಾಜಾ ಸುದ್ದಿಯೊಂದನ್ನು ತಂದಿದ್ದರು. ಕೃತಕಬುದ್ದಿಶಕ್ತಿಯನ್ನು ಉಪಯೋಗಿಸಿ ಮಾನವರು ಎಲ್ಲ ತರಹದ ಕೆಲಸಗಳನ್ನು ಗಣಕಗಳಿಂದ ಮಾಡಿಸುತ್ತಿದ್ದಾರೆ. ಬ್ರಹ್ಮ ದೇವರು ಹುರುಪಾಗಿ ಹೊಸ ಬ್ರಹ್ಮಗಣಕವೊಂದನ್ನು ನಿರ್ಮಿಸಿದರು.

Image

ಗೋಡಂಬಿ ಸಂಸ್ಕರಣಾ ವಿಧಾನ

ಗೋಡಂಬಿ ವಿದೇಶಿ ವಿನಿಮಯ ಗಳಿಸುತ್ತಿರುವ ಮುಖ್ಯವಾದ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ಹೆಚ್ಚಾಗಿ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಒಳನಾಡು ಒಣ ಪ್ರದೇಶಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇದನ್ನು ಹಲವಾರು ತಿಂಡಿ-ತಿನಿಸುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದರ ತಿರುಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕೊಬ್ಬು, ಸಸಾರಜನಕ ಮತ್ತು ಹಲವು ಅನ್ನಾಂಗಗಳು ಇವೆ.

Image

ಮೌಲ್ಯಗಳ ಸರದಾರ ಡಾ. ರಾಜಕುಮಾರ್

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಕೆ.ನಟರಾಜ್
ಪ್ರಕಾಶಕರು
ಸ್ನೇಹ ಬುಕ್ ಹೌಸ್, ಶ್ರೀನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೯೯೫.೦೦, ಮುದ್ರಣ: ೨೦೨೫

ಕನ್ನಡ ಸಿನಿಪ್ರಿಯರ ಪಾಲಿಗೆ ‘ಅಣ್ಣಾವ್ರು’ ಎನಿಸಿಕೊಂಡ ವರನಟ ಡಾ. ರಾಜಕುಮಾರ್ ಅವರ ಚಿತ್ರ ಜೀವನದ ಬಗ್ಗೆ ನೂರಾರು ಪುಸ್ತಕಗಳು ಈಗಾಗಲೇ ಬಂದಿವೆ. ಆದರೂ ಡಾ. ರಾಜ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇದೆ. ‘ಡಾ.

ಸಕಾರಾತ್ಮಕ ಮತ್ತು ನಕಾರಾತ್ಮಕ

ಸಕಾರಾತ್ಮಕ - ಪಾಸಿಟಿವ್ ವಿಷಯಗಳ ಬಗ್ಗೆಯೇ ಹೆಚ್ಚು ಮಾತನಾಡಬೇಕು, ಓದಬೇಕು, ಬರೆಯಬೇಕು, ತಿಳಿಯಬೇಕು, ತಿಳಿಸಬೇಕು ಎಂಬುದು ಒಂದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯ.

Image

ಸ್ಟೇಟಸ್ ಕತೆಗಳು (ಭಾಗ ೧೩೩೩) - ಬಾಗಿಲು

ಅಲ್ಲಿ ಹಾದು ಹೋಗುವುದ್ದಕ್ಕೆ ಇರೋದು ಒಂದೇ ಬಾಗಿಲು. ಅಲ್ಲಿ ಸಾಗುವ ಎಲ್ಲರೊಳಗೆ ಒಂದೊಂದು ಭಾವ ಸಮ್ಮಿಳಿತವಾಗಿದೆ.

Image

ಸೋಲನ್ನು ಗೆಲ್ಲುವ ದಾರಿ

ವಾಸ್ತವದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ನಾವು ಪಾಸಿಟಿವ್‌ ಆಗಿದ್ದರೆ ಗೆಲ್ಲಬಹುದು. ಸೋಲುಗಳು ಪಾಠ ಕಲಿಸುತ್ತವೆ, ನಿಜ. ಆದರೆ ಸತತ ಸೋಲುಗಳು ದಿಕ್ಕು ತಪ್ಪಿಸುತ್ತವೆ. ಆತ್ಮವಿಶ್ವಾಸ ಕೆಡಿಸುತ್ತವೆ. ಸಂಕಷ್ಟಕ್ಕೆ ತಳ್ಳುತ್ತವೆ. ಸಂಕಟ ಬಂದಾಗ ನಾವು ಏನು ಮಾಡುತ್ತೇವೆ? ಸಂಕಟ ಪರಿಹರಿಸಿಕೊಳ್ಳಲು ಮಾನವ ಪ್ರಯತ್ನಗಳನ್ನು ನಡೆಸುತ್ತೇವೆ. ಆದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ನಮ್ಮ ಕೈಯ್ಯಲ್ಲೇ ಇರುವುದಿಲ್ಲ. ಕೆಲವೊಮ್ಮೆ ಸವಾಲುಗಳು ಎಷ್ಟು ಜಟಿಲವಾಗುತ್ತವೆ ಎಂದರೆ ಮಾನವ ಪ್ರಯತ್ನಕ್ಕೆ ಅವುಗಳ ಪರಿಹಾರಗಳು ನಿಲುಕುವುದೇ ಇಲ್ಲ. ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಕೈಗೆಟುಕದೇ ಇದ್ದಾಗ ಪರಿಸ್ಥಿತಿ ಹದಗೆಡುತ್ತದೆ. ಆಗ ಎಲ್ಲರೂ ಮಾಡುವ ಕೆಲಸ ಎಂದರೆ ದೇವರ ಮೊರೆಹೊಗುವುದು.

ಮಾನವೀಯತೆ ಎಂಬ ಮೋಕ್ಷವ ಹುಡುಕುತ್ತಾ...

ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ ವಿಷಯವಾಗಬೇಕಿದೆ.

Image