ರಾವಣನು ಖಡ್ಗದಿಂದ ಜಟಾಯುವಿನ ರೆಕ್ಕೆಯನ್ನು ಕತ್ತರಿಸುತ್ತಿರುವ ಚಿತ್ರವನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಿ. ಸೀತಾ ಮಾತೆಯನ್ನು ರಾವಣನು ಅಪಹರಿಸುವ ಸಂದರ್ಭದಲ್ಲಿ ಜಟಾಯು ತಡೆಯೊಡ್ಡಿದಾಗ ರಾವಣ ಜಟಾಯುವಿನ ರೆಕ್ಕೆ ಕತ್ತರಿಸುವ ಈ ಚಿತ್ರವು ಎಷ್ಟೊಂದು ನೈಜವಾಗಿದೆ. ಸೀತೆಯ ಮುಖದಲ್ಲಿನ ದಿಗಿಲು, ರಾವಣ ರೌದ್ರಾವತಾರ, ಜಟಾಯುವಿನ ಅಸಹಾಯತೆ ಎಲ್ಲವೂ ಎಷ್ಟೊಂದು ಕಣ್ಣಿಗೆ ಕಟ್ಟುವಂತೆ ಬಿಂಬಿತವಾಗಿದೆಯಲ್ಲವೇ?
ಮುಂದೆ ಓದಿ...ಸಾವಿನ ಭಯ ಗೆಲ್ಲದಿದ್ದರೆ ಒಂದು ವೈರಸ್ ಸಹ ಸಾವಾಗಿ ಕಾಡಬಹುದು. ನಾನೇನು ಮನಃಶಾಸ್ತ್ರಜ್ಞನಲ್ಲ ಅಥವಾ ವೈದ್ಯನೂ ಅಲ್ಲ. ಆದರೆ ಬದುಕಿನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಸಾವಿನ ಭಯವೇ ಒಂದು ರೋಗ ಮತ್ತು ಆ ರೋಗ ಸಾವನ್ನು ಮತ್ತಷ್ಟು ಹತ್ತಿರಗೊಳಿಸುತ್ತದೆ.
ಮುಂದೆ ಓದಿ...ಪರಿಶುದ್ಧವಾದ ಬುದ್ಧಿಯಿರುವವಗೆ ಆತ್ಮದ ಸಾಕ್ಷಾತ್ಕಾರವಾಗುತ್ತದೆ. ನಮ್ಮ ಮನಸ್ಸನ್ನು ಒಳ್ಳೆಯ ರೀತಿಯ ಆಲೋಚನೆಗಳತ್ತ ಒಯ್ಯದೆ, ಏನು ಮಾಡಿದರೂ ನಿಷ್ಪ್ರಯೋಜನ. ಹಲವಾರು ಶಾಸ್ತ್ರಗಳನ್ನು ಓದಿ, ಇತರರಿಗೆ ಅದನ್ನು ಉಪದೇಶ ಮಾಡುತ್ತಾರೆ. ಆದರೆ ಸ್ವಯಂ ಅನುಕರಣೆ ಇಲ್ಲದಿದ್ದಾಗ ಏನು ಪ್ರಯೋಜನ?
ಮುಂದೆ ಓದಿ...ಹುಟ್ಟಿದ್ದು ಮಹಾರಾಷ್ಟ್ರದ ಚೌಂಡಿ ಎಂಬ ಪುಟ್ಟ ಗ್ರಾಮದಲ್ಲಿ. ರಾಜ ಮನೆತನವೂ ಅಲ್ಲದ ಊರಿನ ಪಟೇಲನಾಗಿದ್ದ ಮಾಂಕೋಜಿ ಸಿಂಧಿಯಾ ಎಂಬ ವ್ಯಕ್ತಿಯ ಮಗಳಾಗಿ. ಆದರೆ ಮದುವೆಯಾದದ್ದು ಮಾಲ್ವಾ ಸಂಸ್ಥಾನದ ಸುಭೇದಾರ (ದಳಪತಿ) ಮಲ್ಹಾರ್ ರಾವ್ ಹೋಳ್ಕರ್ ಇವರ ಮಗನಾದ ಖಂಡೇರಾವ್ ಅವರನ್ನು.
ಮುಂದೆ ಓದಿ...