ಕಾಲ ಅನ್ನೋದು ಯಾರ ಮನೆಯ ಸ್ವತ್ತಲ್ಲ ನೋಡಿ. ನಾವೆಲ್ಲಾ ಕಾಲದ ವೇಗಕ್ಕೆ ಕೊರಗೋದು ಜಾಸ್ತಿ. ಜೀವನದ ಪ್ರತಿ ಕ್ಷಣವನ್ನು ಕಾಲದ ಘಟ್ಟ ಅಂತ ಕರೆದರೆ, ಆ ಘಟ್ಟದಲ್ಲಿ ನಾವು ಮಾಡದ ಕೆಲಸದ ನೋವು, ಹೇಳದ ಮಾತುಗಳ ತಳಮಳ, ತೋರದ ಪ್ರೀತಿಯ ಅಳುಕು, ಬದುಕಿನ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
೧. ಕವೀ ಜಥೆಗದೇ ನರಕ
೨. ಮದರಿಗಪ್ಪಿದಾತ
೩. ಲಾಯರೆನ್ನ ನಾರೆಮನಿ
೪. ಸಂಗಮ್ಮಗೆಂತಿರದ ಪಡೆ
೫. ಮಲೆತು ಕೋಡಿ ಹಾಗಿತ್ತೆ
ಕೆಲವು ಕನ್ನಡ ಸಿನೆಮಾಗಳಿವು. ಆದರೆ ಅಕ್ಷರಗಳೆಲ್ಲಾ ಚಲ್ಲಾಪಿಲ್ಲಿ... ದಯವಿಟ್ಟು ಸಹಾಯಮಾಡಿ.
೧. ಕವೀ ಜಥೆಗದೇ ನರಕ
೨.…
ಪ್ರಕೃತಿ
ಹಸಿರು ಮಣಿಯ ಹಾರವ ತೊಟ್ಟು
ನಿಂತ ಜವ್ವನೆಯ ಸಂಭ್ರಮವ ನೋಡು
ಚಾಚಿದ ಕೈಗೆ ಮಳೆಯ ಮುತ್ತ ನೀಡಿ
ಬಂದನು ನೋಡಿ ಪ್ರಿಯತಮನು
ಕೆಂಪಾಗಿ ಕರಗಿ ತಂಪನು ಸೂಸುತ ನಿಂತಿಹನು !!!!
ಪದಬಂಧ
ಭಾವನೆಗಳಿಗೆ ಭಾವವಾಗಿದೆ
ನಿನ್ನ ಸನಿಹವು
ಮಾತುಗಳಿಗೆ …
ವಿಜಯ ಕರ್ನಾಟಕದಲ್ಲಿ ಕಳೆದ ಶನಿವಾರ ಪ್ರಕಟವಾದ ಲೇಖನ:
ಕಾಮವೆಂಬುದು ಸತ್ಯವೆಂದ ಮೇಲೆ ವೇಶ್ಯಾವಾಟಿಕೆಯೇಕೆ ಅಪಥ್ಯ?
"....ಇವತ್ತು ಸೆಕ್ಸ್ ಕೂಡ ಒಂದು ಸರ್ವೀಸ್ ಇಂಡಸ್ಟ್ರಿ. ಅದನ್ನು ‘ಫಿಸಿಕಲ್ ಪ್ರಾಸ್ಟಿಟ್ಯೂಶನ್’ ಅನ್ನುವುದನ್ನು ಬಿಟ್ಟರೆ…
ಅನಂತಮೂರ್ತಿಯವರ ಕೊನೆಯಾಸೆಯಿದು...
".....ಕನ್ನಡ ಭಾಷೆ ಉಳಿಯಬೇಕಾದರೆ ಎಲ್ಲ ಮಕ್ಕಳೂ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಬೇಕು...."
http://thatskannada.oneindia.in/news/2009/12/22/kannada-is-must-for-primary-education-…
ನೆನಪಿನೋಲೆಯ ಓದಲು ಬೇಕು
ಒಂದು ಸುಮಧುರ ಮನಸ್ಸು,
ಅಂತೆಯೇ ಅದನ್ನು
ಬಿಚ್ಚಲೂ ಬೇಕು
ಒಂದು ರಸಮಯ
ಸಂಜೆ.......
ಶಾಂತ ಸಾಗರದಾಚೆ
ಬಂಗಾರದೊಕುಳಿಯ ಹರಡಿ
ರವಿ ತಾ ಲೀನನಾಗುವಾಗ,
ರಂಗೇರಿತು ಈ ಈಳೆ
ನಮ್ಮೆಲ್ಲ ನೆನಪುಗಳಿಗೆ
ಬಣ್ಣ ಚೆಲ್ಲಿ…
ಒಬ್ಬ ಸಮರ್ಥ ಯೋಗಾಚಾರ್ಯ, ಮತ್ತು ಅನೇಕ ಸಂಸ್ಥೆಗಳನ್ನು ಕಟ್ಟಿ, ಮಲ್ಲಾಡಿಹಳ್ಳಿಯ ಜನತೆಗೆ ಸಮರ್ಪಿಸಿ ಸದ್ದಿಲ್ಲದೆ ಇಹಲೋಕವನ್ನು ಬಿಟ್ಟುನಡೆದ ಕರ್ಮ-ಯೋಗಿಗಳು ರಾಘವೇಂದ್ರರಾಯರು.
ಸ್ವಾಮೀಜಿಯವರ ಬಳಿ ನಿಂತು ಕೇಳುತ್ತಿರುವವರು, 'ಶ್ರೀ ಸೂರ್ದಾಸ್…
ಚಾರಣ ಮೊದಮೊದಲು ಬರಿ ಬಂಡೆ ಹತ್ತಿ ಅಲ್ಲೆಲ್ಲಿಯೋ ಇರುವ ದೇವಸ್ಥಾನ ಇತ್ಯಾದಿ ಸುತ್ತಿ, ಒಂದೆರಡು ರಮ್ಯಮನೋಹರ ನಿಸರ್ಗಸಂಪತ್ತಿನ ಛಾಪನ್ನು ಎಷ್ಟೋ ಎತ್ತರದಿಂದ ಕಣ್ಣಲ್ಲಿ ತುಂಬಿಕೊಂಡು ಸಂಜೆಯಾಗುತ್ತಿದ್ದಂತೆ ಸರಸರನೆ ಬೆಟ್ಟದಡಿಯಿಳಿದು ಮತ್ತದೇ…
1. ಸರ್ದಾರ್ ಜೀ ಮನೆಯ ಪ್ಲಗ್ ನಲ್ಲಿ ಹೊಗೆ ಬರುತ್ತಾ ಇತ್ತು, ಸರ್ದಾರ್ ಜೀ ಸಿಟ್ಟಿನಿಂದ KEB ಗೆ ಪೋನ್ ಮಾಡಿ ದಬಾಯಿಸಿದ
ಸರ್ದಾರ್ ಜೀ:ಯಾರ್ರಿ ಅದು ನಿಮ್ಮ ಆಪೀಸ್ ನಲ್ಲಿ ಸಿಗರೇಟ್ ಸೇದಿ ನಮ್ಮ ಮನೆ ಪ್ಲಗ್ ನಲ್ಲಿ ಹೊಗೆ ಬಿಡೋದು.
2.…
ಪದಬಂಧ....ಎರಡಕ್ಷರದ ಪದಗಳು !ಕೆಳಗೆ ಎಷ್ಟು ಎರಡದಕ್ಷರದ ಪದಗಳನ್ನು ಹುಡುಕಿ ಪಟ್ಟಿಮಾಡುವಿರಿ???.....................(ಮೇಲಿಂದ ಕೆಳಕ್ಕೆ, ಎಡದಿಂದ ಬಲಕ್ಕೆ ಹೇಗಾದರೂ ಜೋಡಿಸಬಹುದು. ಅಂದರೆ ಹೇಗಾದರೂ ಅಕ್ಷರಗಳು ಪಕ್ಕ-ಪಕ್ಕದಲ್ಲಿರಬೇಕು).…
ಆ ಎರೆಡು ಕಣ್ಣುಗಳು...
ನನ್ನ ಮನದೊಳಗೆ
ಮದಿರೆಯ ನಶೆಯಾವರಿಸಿದಂತೆ
ಆವರಿಸಿತು.
ಆ ಕಾಂತಿಯ ಚೇತನದ
ಹೊಳೆಯುಕ್ಕಿ ಹರಿಯುವಂತಿದ್ದ
ಆ ನೋಟ
ನನ್ನದೆಯೊಳಗಿನ ಸುಪ್ತಸಾಗರದ ಶಾಂತತೆಯನ್ನು
ಕದಡಿಸಲೋ ಎಂಬಂತೆ
ಸೀಳಿ ನುಗ್ಗಿತು ನನ್ನ ಮನದ
ಜಡತ್ವದ…
ನೂರಾರು ಮತವಿಹುದು ಲೋಕದುಗ್ರಾಣದಲಿ
ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್
ಎಂದು ಮಂಕುತಿಮ್ಮನ ಕಗ್ಗದಲ್ಲಿ ಶ್ರೀ ಡಿ . ವಿ ಗುಂಡಪ್ಪನವರು ಹೇಳಿದ್ದಾರೆ.
ಈ ಪ್ರಪಂಚದಲ್ಲಿ ನಮಗೆ ಬೇಕಾದ ವಿಚಾರಗಳನ್ನು ನಾವು ಅನುಸರಿಸಬಹುದು. ಹಾಗೆಯೇ…
ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ ?? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ…
ಹರಿಸಿದ ಹಾರೈಸಿದ.. ಸಂಪದಿಗರೆಲ್ಲರಿಗೂ ಆತ್ಮೀಯ ವಂದನೆಗಳು...
ಹಿಂದು ಪತ್ರಿಕೆಯಲ್ಲಿ ಬಂದ ನನ್ನ ಸಂದರ್ಶವನ್ನು ಕಂಡು ಮೆಚ್ಚಿ ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು...
ನಾನೇ ಇಲ್ಲಿ ಆ ವಿಷಯ ತಿಳಿಸಬೇಕೆಂದಿದ್ದೆ ಆದರೆ ಅದೇ ಸಮಯಕ್ಕೆ ಸರಿಯಾಗಿ…
ತಂಬಿಗೆ ತಿಮ್ಮ --
ನಿನ್ನೆ ನಾನು TV9 ನೊಡುತ್ತಿದ್ದೆ. ಬೀಚಿ ಪ್ರಾಣೇಶ ಅವರ ಸಂದರ್ಶನ ಬರುತ್ತಿತ್ತು. ಪ್ರಾಣೇಶ ಅವರು ಹೇಳಿದ ಒಂದು ಪ್ರಸಂಗ:
ಪ್ರಾಣೇಶ ಅವರು ಒಂದು ಹಳ್ಳಿಗೆ ಕಾರ್ಯಕ್ರಮ ಕೊಡಲು ಹೋಗಿದ್ದರಂತೆ. ಆಲ್ಲಿ ರಾತ್ರಿ ಗೌಡನ ಮನೆಯಲ್ಲಿ…
’ಸಂಪದ’ದಲ್ಲಿ ನಾನು ಪ್ರಕಟಿಸಿರುವ (ಅಪ)ಹಾಸ್ಯಕವನ ’ಗ್ರಹಚಾರ್ಯ’ಕ್ಕೆ ಪ್ರತಿಕ್ರಿಯೆ ನೀಡುತ್ತ, ಮಿತ್ರದ್ವಯರಾದ ಎಚ್.ಎಸ್.ಪ್ರಭಾಕರ ಮತ್ತು ಚೈತನ್ಯ ಭಟ್ ಇವರು ಶಬ್ದಜಿಜ್ಞಾಸೆ ನಡೆಸಿದ್ದಾರೆ. ಎಚ್ಚೆಸ್ಸ್ ಅವರ ’ಥರಕಲಾಂಡಿ’ ಎಂಬ ಪದಪ್ರಯೋಗ…