ಸಿ.ಎಸ್.ಎಲ್.ಸಿ
Smrti-Vismrti : Bharatiya Samskriti
ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದ Research Centre Vergelijkende Cultuurwetenschap (Comparative Science of Cultures) ನ ನಿರ್ದೇಶಕರಾಗಿರುವ ಹಾಗೂ ಬಾಲು…
ಕಾಮನ್ವೆಲ್ತ್ ಕ್ರೀಡಾಕೂಟದ ಆಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.ಅದರ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ವಿಚಾರದಲ್ಲೂ ಎರಡು ಮಾತಿಲ್ಲ.ಆದರೆ ಅದನ್ನು ತಕ್ಷಣ ನಡೆಸಬೇಕೇ ಅಲ್ಲ, ಕ್ರೀಡಾಕೂಟ…
ನಾನು ಕಂಡುಕೊಂಡಂತೆ, ಸಂಪದದಲ್ಲಿ ಪ್ರತಿಕ್ರಿಯೆಗಳನ್ನು ಸೇರಿಸುವಾಗ, ನಮ್ಮ ಪ್ರತಿಕ್ರಿಯೆ ಯಾರಿಗಾಗಿ, ಯಾವ ಬರಹಕ್ಕಾಗಿ ಮತ್ತು ಯಾರ ಪ್ರತಿಕ್ರಿಯೆಗಾಗಿ ಅನ್ನುವುದನ್ನು ಸ್ಪಷ್ಟ ಪಡಿಸದೇ ಹೋದರೆ ಅಪಾರ್ಥವಾಗುವುದಲ್ಲದೇ, ಅಸಂಬದ್ಧ ಎನಿಸುವುದೂ ಇದೆ…
"ತನ್ನನ್ನು ತಾನು ನಿರಂತರವಾಗಿ ಶೋಧಿಸಿಕೊಳ್ಳುತ್ತಲೇ ಇರುವುದು ಮನುಷ್ಯನ ಮನುಷ್ಯತ್ವದ ಲಕ್ಷಣ. ಭೂತದ ಬೇರುಗಳಿಂದಲೇ ತನ್ನ ವರ್ತಮಾನಕ್ಕೂ, ಭವಿಷ್ಯಕ್ಕೂ ಜೀವಸತ್ವ ಅವನಿಗೆ ದೊರೆಯುವುದು. ಆದರೆ ನಮ್ಮ ವಿಚಿತ್ರ, ವಿಕ್ಷಿಪ್ತ ಸಾಮಾಜಿಕ…
disclaimer: ಇದು ಹಿಂದು ಯಾರು ಎಂದು ತಿಳಿದುಕೊಳ್ಳುವ ಅಥವಾ ಹಿಂದು ಶಬ್ದಕ್ಕೆ ವ್ಯಾಖ್ಯಾನ ನೀಡುವ ಯಾವುದೇ ಪ್ರಯತ್ನವಲ್ಲ. ಇದು ಗೆಳೆಯರಿಬ್ಬರ ನಡುವೆ ನಡೆದ ಸಂಭಾಷಣೆಯಷ್ಟೇ.
ನನ್ನ ಹಾಗೂ ನನ್ನ ಸ್ನೇಹಿತನ ನಡೆದ ಒಂದು ಸಂಭಾಷಣೆ.…
ಕಾಂಗ್ರೆಸ್ಸಿನ ಪಾದಯಾತ್ರೆ ಯಶಸ್ವಿಯೇ? ಅಂತೂ ಕಾಂಗ್ರೆಸ್ಸಿನ ಪಾದಯಾತ್ರೆ ಮುಗಿದಿದೆ. ಇದೊಂದು ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಏರ್ಪಟ್ಟ ಕಾರ್ಯಕ್ರಮ. ಹಾಗೆ ನೋಡಿದರೆ ಕಾಂಗ್ರೆಸ್ಸಿಗೆ ಈ ಗಣಿಗಾರಿಕೆ ನಿಜವಾಗಿ ಗೊತ್ತಾಗಿದ್ದೇ ಈಗ ಸ್ವಲ್ಪ ದಿನಗಳ…
ಕನ್ನಡದ ಪುಸ್ತಕಲೋಕದಲ್ಲಿ ಅವಿಷ್ಕಾರಗಳು ನಡೀತಾನೇ ಇರುತ್ತವೆ. ಮಕ್ಕಳ ಸಾಹಿತ್ಯದಲ್ಲೂ ಇಂತಹ ಪ್ರಯೋಗಗಳಿಗೆ ಕೊರೆತೆಯಿಲ್ಲ. ಮಕ್ಕಳ ಮನ ತಟ್ಟುವ...ಮನರಂಜಿಸುವ ಅದೆಷ್ಟೋ ಪುಸ್ತಕಗಳು ಪ್ರಕಟಗೊಂಡಿವೆ. ಕಾಮಿಕ್ ಪುಸ್ತಕಗಳು ಇದೆ ಸಾಲಿಗೆ ಸೇರುವ…
ನಿಂಗನ ಫ್ರೆಂಡ್ ಮಹಮ್ಮದ್ ಒಂದು ಸಾರಿ ಪೇಟೆಯಿಂದ ನಮ್ಮ ಹಳ್ಳಿಗೆ ಬಂದಿದ್ದ. ಅದೇನೋ ಹೊಸ ವ್ಯಾಪಾರ ಕಲಿಸ್ತೀನಿ ಅಂತಾ, ನಿಂಗ ಇವನು ನಿಂಗೆ ಹೆಂಗಲಾ ಫ್ರೆಂಟ್. ಹೇ ಸಾನೆ ವರ್ಷದಿಂದ ನಮ್ಮ ಅಂಗಡಿ ಹಳೇ ಪಾತ್ರೆ ಇವನೇ ಒಯ್ಯೋದು ಕಲಾ ಅಂದ. ಕೊಟ್ಟೋನು…
ನನಗೆ ಇತಿಹಾಸ ಓದುವುದು, ರಾಷ್ಟ್ರಗಳ ಬಗ್ಗೆ ತಿಳಿಯುವ ಹವ್ಯಾಸ. ಹೀಗೆಯೇ ನಾನು ಪಾಕಿಸ್ತಾನದ, ಹಿಂದೂ ಚರಿತ್ರೆಯ ಬಗ್ಗೆ ಸ್ವಲ್ಪ ಓದಿದ್ದೇನೆ. ಅಲ್ಲಿ ಇರಾನ್ ಪಕ್ಕ ಇರುವ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ "ಹಿಂಗಲ್ಗಂಜ್ ಮಾತೆ" ಅನ್ನುವ ಒಂದು…
ಒಂದಿನ ಬಸ್ಸಿನಲ್ಲಿ ಕಂಡೆ ಚಕೋರಿ ಕಂಡ ಕೂಡಲೇ ಆಯಿತು ಎದೆಯಲಿ ಮಾರಾಮಾರಿ ಇಣುಕತೊಡಗಿದೆ ಮತ್ತೆ ಬಾರಿ ಬಾರಿ ಅವ್ಳು ನೋಡ್ಲೇ ಇಲ್ಲ ಒಂದೇ ಒಂದು ಸಾರಿ ದಿನವೂ ಶುರುವಾಯ್ತು ಒಂದೇ ಒಂದು ರೋಗ ಅವ್ಳು ಬಂದಾಗ ಆಗುತ್ತೆ ಉದ್ವೇಗ ಗೊತ್ತಾಗೋಲ್ವೆ ಅವ್ಳನ್…
ಎಲ್ಲಾ ಮಕ್ಕಳೂ ಚಂದಿರನೇಕೆ ಓಡುವನಮ್ಮಾ ಎಂದು ಕೌತುಕದಿಂದ ಕೇಳಿದರೆ ನನ್ನ ಮಗನಿಗೆ ಬೇರೆಯದೇ ಆದ ಒಂದು ಚಿಂತೆ.
ನಮಗೆ "ಹುಬ್ಬು" ಗಳೇಕಪ್ಪಾ ? ಹುಬ್ಬು ಹಾರಿಸುತ್ತಾ ಕೇಳಿದ ನನ್ನ ಮಗ ನಿನ್ನೆ ರಾತ್ರಿ ಅವನ ಬೆಡ್ ಟೈಮ್ ಸ್ಟೋರಿ ಸೆಶನ್ ಸಮಯ. ನಾನು…
ಶ್ರೀ ಮಧುಸೂದನ ಪೆಜತ್ತಾಯರ ಸ್ಮೃತಿಪಟಲದಿಂದ...
ಕ್ರಿ.ಶ. ೧೯೫೬ನೇ ಇಸವಿ ಇರಬೇಕು. ಆಗಷ್ಟೇ ಉಡುಪಿಯ ಬೋರ್ಡ್ ಹೈಸ್ಕೂಲ್ನ ಆರನೇ ತರಗತಿಗೆ ಸೇರಿದ್ದೆ. ನಮ್ಮ ಮನೆಯಿಂದ ಸ್ಕೂಲ್ ಎರಡು ಮೈಲಿ ದೂರ. ನಮ್ಮಮಧ್ಯಾಹ್ನದ ಊಟದ ವಿರಾಮದ ವೇಳೆ ಮಧ್ಯಾಹ್ನ ೧೨…
ಬಲ್ಲವರು ಹೇಳುವರಲ್ಲ
ಅವನಿಲ್ಲದೇ ಏನೂ ಆಗುವುದಿಲ್ಲವೆ೦ದು?
ಹಾಗಾದರೆ ನಾವೇನು ಮಾಡಿದ೦ತಾಯ್ತು?
ನಮ್ಮ ಹೆಜ್ಜೆಹೆಜ್ಜೆಯಲಿಯೂ ಅವನ ಕಣ್ಣಿದೆಯೆ೦ದು?
ನಮ್ಮ ಕಣ್ಣುಗಳೇಕೆ ಕುರುಡು?
ನಮ್ಮ ಮನಸುಗಳೇನೂ ಜವಾಬ್ದಾರರಲ್ಲ
ಅವನು ಮಾಡಿಸಿದ…