August 2010

  • August 10, 2010
    ಬರಹ: raghusp
    ಮೌನದ ಕೊಂಡಿಯದು, ಮನಸ್ಸಿನ ಮಂಡಿಗೆಯದು, ಅಳುವಿಲ್ಲ, ನಗುವಿಲ್ಲ, ಮಾತಂತೂ ಮೊದಲೇ ಇಲ್ಲ, ಹತ್ತಾಯ್ತು ಮತ್ತೈದಾಯ್ತು, ಹದಿನೈದಕ್ಕೂ ಆರದ ಗಾಯದ ಮನಸ್ಸುಗಳು, ಉಂಡು ಮಲಗುವ ಮುನ್ನ ಕಳಚಿದ್ದ ಕಗ್ಗಂಟು ಎಷ್ಟೋ, ಈಗೇಕೆ ಈ ಪರಿ, ಉಣ್ಣಲೂ ಒಲ್ಲೆ, ಮಲಗಲೂ…
  • August 10, 2010
    ಬರಹ: ravi kumbar
    ಭಾವಾತಿರೇಕದಲ್ಲಿ ಹುಟ್ಟುವುದೇ ಕವನ? ಮಾಡಬೇಕು ಏನೆಲ್ಲ ಹೋಮ ಹವನ ಓದಿಕೊಂಡಿರಬೇಕು ಬಾಳಿನ ಸಾಹಿತ್ಯವನ್ನ ಕವ್ಯಲಕ್ಷ್ಮಿಯ ತಿಜೋರಿಗೆ ಹಾಕಬೇಕು ಕನ್ನ ಸದಾಕಾಲ ತೆರೆದಿಟ್ಟು  ಮನ - ಮುಖದ ಕಣ್ಣ ಮೀಸಲಿಡಬೇಕು ದಿನದ ಒಂದೆರೆಡು ಪ್ರಶಾಂತ ಗಂಟೆಗಳನ್ನ…
  • August 10, 2010
    ಬರಹ: cslc
    ಸಿ.ಎಸ್.ಎಲ್.ಸಿ Smrti-Vismrti : Bharatiya Samskriti ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದ Research Centre Vergelijkende Cultuurwetenschap (Comparative Science of Cultures) ನ ನಿರ್ದೇಶಕರಾಗಿರುವ ಹಾಗೂ ಬಾಲು…
  • August 10, 2010
    ಬರಹ: komal kumar1231
    ಬೆಳಗ್ಗೆನೇ ಖಾದಿ ಪ್ಯಾಂಟು, ಹಳೇ ಜುಬ್ಬ, ಕನ್ನಡಕ, ಹರಿದು ಹೋಗಿರೋ ಚೀಲಾನ ಸೈಡಿಗೆ ಹಾಕಿಕೊಂಡು ಸುಬ್ಬ ಹೋಗ್ತಿದ್ದ. ಯಾಕಲಾ ಸುಬ್ಬ ಹೆಂಗಿದ್ದನೂ ಹೆಂಗೆ ಆಗ್ಬಿಟ್ಟಿಯಲ್ಲೋ ಅಂದೆ. ನೋಡಲಾ ನಾನು ರವಿ ಬೆಳಗೆರೆ ತರಾ ತನಿಖಾ ವರದಿಗಾರ ಆಗ್ಬೇಕು ಅಂತಾ…
  • August 10, 2010
    ಬರಹ: ASHOKKUMAR
    ಕಾಮನ್ವೆಲ್ತ್ ಕ್ರೀಡಾಕೂಟದ ಆಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.ಅದರ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ವಿಚಾರದಲ್ಲೂ ಎರಡು ಮಾತಿಲ್ಲ.ಆದರೆ ಅದನ್ನು ತಕ್ಷಣ ನಡೆಸಬೇಕೇ ಅಲ್ಲ, ಕ್ರೀಡಾಕೂಟ…
  • August 10, 2010
    ಬರಹ: asuhegde
    ನಾನು ಕಂಡುಕೊಂಡಂತೆ, ಸಂಪದದಲ್ಲಿ ಪ್ರತಿಕ್ರಿಯೆಗಳನ್ನು ಸೇರಿಸುವಾಗ, ನಮ್ಮ ಪ್ರತಿಕ್ರಿಯೆ ಯಾರಿಗಾಗಿ, ಯಾವ ಬರಹಕ್ಕಾಗಿ ಮತ್ತು ಯಾರ ಪ್ರತಿಕ್ರಿಯೆಗಾಗಿ ಅನ್ನುವುದನ್ನು ಸ್ಪಷ್ಟ ಪಡಿಸದೇ ಹೋದರೆ ಅಪಾರ್ಥವಾಗುವುದಲ್ಲದೇ, ಅಸಂಬದ್ಧ ಎನಿಸುವುದೂ ಇದೆ…
  • August 10, 2010
    ಬರಹ: Jayalaxmi.Patil
        "ತನ್ನನ್ನು ತಾನು ನಿರಂತರವಾಗಿ ಶೋಧಿಸಿಕೊಳ್ಳುತ್ತಲೇ ಇರುವುದು ಮನುಷ್ಯನ ಮನುಷ್ಯತ್ವದ ಲಕ್ಷಣ. ಭೂತದ ಬೇರುಗಳಿಂದಲೇ ತನ್ನ ವರ್ತಮಾನಕ್ಕೂ, ಭವಿಷ್ಯಕ್ಕೂ ಜೀವಸತ್ವ ಅವನಿಗೆ ದೊರೆಯುವುದು. ಆದರೆ ನಮ್ಮ ವಿಚಿತ್ರ, ವಿಕ್ಷಿಪ್ತ ಸಾಮಾಜಿಕ…
  • August 10, 2010
    ಬರಹ: guruprasadkn
      disclaimer:  ಇದು ಹಿಂದು ಯಾರು ಎಂದು ತಿಳಿದುಕೊಳ್ಳುವ ಅಥವಾ ಹಿಂದು ಶಬ್ದಕ್ಕೆ ವ್ಯಾಖ್ಯಾನ ನೀಡುವ ಯಾವುದೇ ಪ್ರಯತ್ನವಲ್ಲ. ಇದು ಗೆಳೆಯರಿಬ್ಬರ ನಡುವೆ ನಡೆದ ಸಂಭಾಷಣೆಯಷ್ಟೇ. ನನ್ನ ಹಾಗೂ ನನ್ನ ಸ್ನೇಹಿತನ ನಡೆದ ಒಂದು ಸಂಭಾಷಣೆ.…
  • August 09, 2010
    ಬರಹ: sreeedhar
    ಕಾಂಗ್ರೆಸ್ಸಿನ ಪಾದಯಾತ್ರೆ ಯಶಸ್ವಿಯೇ? ಅಂತೂ ಕಾಂಗ್ರೆಸ್ಸಿನ ಪಾದಯಾತ್ರೆ ಮುಗಿದಿದೆ. ಇದೊಂದು ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಏರ್ಪಟ್ಟ ಕಾರ್ಯಕ್ರಮ. ಹಾಗೆ ನೋಡಿದರೆ ಕಾಂಗ್ರೆಸ್ಸಿಗೆ ಈ ಗಣಿಗಾರಿಕೆ ನಿಜವಾಗಿ ಗೊತ್ತಾಗಿದ್ದೇ ಈಗ ಸ್ವಲ್ಪ ದಿನಗಳ…
  • August 09, 2010
    ಬರಹ: rjewoor
    ಕನ್ನಡದ ಪುಸ್ತಕಲೋಕದಲ್ಲಿ ಅವಿಷ್ಕಾರಗಳು ನಡೀತಾನೇ ಇರುತ್ತವೆ. ಮಕ್ಕಳ ಸಾಹಿತ್ಯದಲ್ಲೂ ಇಂತಹ ಪ್ರಯೋಗಗಳಿಗೆ ಕೊರೆತೆಯಿಲ್ಲ. ಮಕ್ಕಳ ಮನ ತಟ್ಟುವ...ಮನರಂಜಿಸುವ ಅದೆಷ್ಟೋ ಪುಸ್ತಕಗಳು ಪ್ರಕಟಗೊಂಡಿವೆ. ಕಾಮಿಕ್ ಪುಸ್ತಕಗಳು ಇದೆ ಸಾಲಿಗೆ ಸೇರುವ…
  • August 09, 2010
    ಬರಹ: komal kumar1231
    ನಿಂಗನ ಫ್ರೆಂಡ್ ಮಹಮ್ಮದ್ ಒಂದು ಸಾರಿ ಪೇಟೆಯಿಂದ ನಮ್ಮ ಹಳ್ಳಿಗೆ ಬಂದಿದ್ದ. ಅದೇನೋ ಹೊಸ ವ್ಯಾಪಾರ ಕಲಿಸ್ತೀನಿ ಅಂತಾ, ನಿಂಗ ಇವನು ನಿಂಗೆ ಹೆಂಗಲಾ ಫ್ರೆಂಟ್. ಹೇ ಸಾನೆ ವರ್ಷದಿಂದ ನಮ್ಮ ಅಂಗಡಿ ಹಳೇ ಪಾತ್ರೆ ಇವನೇ ಒಯ್ಯೋದು ಕಲಾ ಅಂದ. ಕೊಟ್ಟೋನು…
  • August 09, 2010
    ಬರಹ: mahanteshwar
    ನನಗೆ ಇತಿಹಾಸ ಓದುವುದು, ರಾಷ್ಟ್ರಗಳ ಬಗ್ಗೆ ತಿಳಿಯುವ ಹವ್ಯಾಸ. ಹೀಗೆಯೇ ನಾನು ಪಾಕಿಸ್ತಾನದ, ಹಿಂದೂ ಚರಿತ್ರೆಯ ಬಗ್ಗೆ ಸ್ವಲ್ಪ ಓದಿದ್ದೇನೆ. ಅಲ್ಲಿ ಇರಾನ್ ಪಕ್ಕ ಇರುವ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ "ಹಿಂಗಲ್ಗಂಜ್ ಮಾತೆ" ಅನ್ನುವ ಒಂದು…
  • August 09, 2010
    ಬರಹ: santhosh_87
    ಒಂದಿನ ಬಸ್ಸಿನಲ್ಲಿ ಕಂಡೆ ಚಕೋರಿ ಕಂಡ ಕೂಡಲೇ ಆಯಿತು ಎದೆಯಲಿ ಮಾರಾಮಾರಿ ಇಣುಕತೊಡಗಿದೆ ಮತ್ತೆ ಬಾರಿ ಬಾರಿ ಅವ್ಳು ನೋಡ್ಲೇ ಇಲ್ಲ ಒಂದೇ ಒಂದು ಸಾರಿ ದಿನವೂ ಶುರುವಾಯ್ತು ಒಂದೇ ಒಂದು ರೋಗ ಅವ್ಳು ಬಂದಾಗ ಆಗುತ್ತೆ ಉದ್ವೇಗ ಗೊತ್ತಾಗೋಲ್ವೆ ಅವ್ಳನ್…
  • August 09, 2010
    ಬರಹ: kavinagaraj
             ಮೂಢ ಉವಾಚ -28 ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ|ಕೋಪದಿಂದಲೆ ನಾಶ ಕೋಪದಿಂದಲೆ ಭಯವು||ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ|ಕೋಪಿಷ್ಠರವರು ಪಾಪಿಷ್ಠರೋ ಮೂಢ||ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ|ಮಾತಿಲ್ಲ ಕತೆಯಿಲ್ಲ ನಗುವು…
  • August 09, 2010
    ಬರಹ: abdul
    ಎಲ್ಲಾ ಮಕ್ಕಳೂ ಚಂದಿರನೇಕೆ ಓಡುವನಮ್ಮಾ ಎಂದು ಕೌತುಕದಿಂದ ಕೇಳಿದರೆ ನನ್ನ ಮಗನಿಗೆ ಬೇರೆಯದೇ ಆದ ಒಂದು ಚಿಂತೆ. ನಮಗೆ "ಹುಬ್ಬು" ಗಳೇಕಪ್ಪಾ ? ಹುಬ್ಬು ಹಾರಿಸುತ್ತಾ ಕೇಳಿದ ನನ್ನ ಮಗ ನಿನ್ನೆ ರಾತ್ರಿ ಅವನ ಬೆಡ್ ಟೈಮ್ ಸ್ಟೋರಿ ಸೆಶನ್ ಸಮಯ. ನಾನು…
  • August 09, 2010
    ಬರಹ: BRS
    ಶ್ರೀ ಮಧುಸೂದನ ಪೆಜತ್ತಾಯರ ಸ್ಮೃತಿಪಟಲದಿಂದ... ಕ್ರಿ.ಶ. ೧೯೫೬ನೇ ಇಸವಿ ಇರಬೇಕು. ಆಗಷ್ಟೇ ಉಡುಪಿಯ ಬೋರ್ಡ್ ಹೈಸ್ಕೂಲ್‌ನ ಆರನೇ ತರಗತಿಗೆ ಸೇರಿದ್ದೆ. ನಮ್ಮ ಮನೆಯಿಂದ ಸ್ಕೂಲ್ ಎರಡು ಮೈಲಿ ದೂರ. ನಮ್ಮಮಧ್ಯಾಹ್ನದ ಊಟದ ವಿರಾಮದ ವೇಳೆ ಮಧ್ಯಾಹ್ನ ೧೨…
  • August 09, 2010
    ಬರಹ: ksraghavendranavada
       ಬಲ್ಲವರು ಹೇಳುವರಲ್ಲ  ಅವನಿಲ್ಲದೇ ಏನೂ ಆಗುವುದಿಲ್ಲವೆ೦ದು? ಹಾಗಾದರೆ ನಾವೇನು ಮಾಡಿದ೦ತಾಯ್ತು? ನಮ್ಮ ಹೆಜ್ಜೆಹೆಜ್ಜೆಯಲಿಯೂ ಅವನ ಕಣ್ಣಿದೆಯೆ೦ದು?  ನಮ್ಮ ಕಣ್ಣುಗಳೇಕೆ ಕುರುಡು? ನಮ್ಮ ಮನಸುಗಳೇನೂ ಜವಾಬ್ದಾರರಲ್ಲ ಅವನು ಮಾಡಿಸಿದ…
  • August 09, 2010
    ಬರಹ: udaygonda
    ಒ೦ದು ಕೆ೦ಪು ಮೊಸಡಿ, ಕರವಸ್ತ್ರದಿ೦ದಾ ರಕ್ತರ೦ಜಿತ ಕೈಗಳ ಒರೆಇಸಿ, ಒ೦ದೆರಡು ತು೦ಡು ಮಾಡಿ, ತ೦ತ್ರ ಎ೦ದು ಬರೆದು, ಹಟಾತ್ತನೆ ಬ೦ದವನಿಗೊ೦ದು ಕೊಟ್ಟು, ಸನ್ಯಾಸಿಯೊಬ್ಬನ ಪಾತ್ರೇಯಲಿ ಇನ್ನೊ೦ದು ಇಟ್ಟಾ.   ಆ ಕಡೇಯವ ಚಿವುಟಿದರೆ, ಇನ್ನೋ ಕೆ೦ಪು…
  • August 09, 2010
    ಬರಹ: jayu_pu
      ಮನದನ್ನೆ ನಿನ್ನ ಮನದಾಳದಿಂದ  ಮನಮಿಡಿಯುವಂತೆ ನುಡಿ ಮನದೊಳಡಗಿದ ಮಾತ || ಕನಸಲ್ಲಿ ಕನವರಿಸಿ ಕಿವಿಕಚ್ಚುವಂತೆ ನಿಶೆಯಲ್ಲಿ ಹಪಹಪಿಸಿ ಮನಮುಟ್ಟುವಂತೆ | ಕವಿಕವಿದು ಕಾರ್ಮೋಡ ಮಳೆಗೆರೆಯುವಂತೆ ಧರೆಗಿಳಿದು ಸುರರು ವರವೀಯುವಂತೆ ||೧|| ನೀನಿಟ್ಟ…
  • August 09, 2010
    ಬರಹ: asuhegde
    ಅದೂ ಸುಳ್ಳಲ್ಲ!ತನ್ನಿಂದತಪ್ಪು ಕೆಲಸನಡೆಯಬಾರದುಎನ್ನುವ ಎಚ್ಚರಮನದೊಳಗೆಸದಾ ಇರುವುದುನಿಜವಾಗಿಯೂಸುಳ್ಳಲ್ಲ;ಆದರೆ,ಅದೇ ಮನದೊಳಗೆಕನಸುಗಳ,ಆಸೆಗಳಮೂಡುವಿಕೆತನ್ನ ಹಿಡಿತದಲ್ಲಿಇರುವುದಿಲ್ಲಅನ್ನುವುದೂಸುಳ್ಳಲ್ಲ!*******ಎಚ್ಚರಗೊಂಡರೆ ಜ್ಞಾನಿ!…