August 2010

  • August 09, 2010
    ಬರಹ: ravi kumbar
    01 ಬರಿದಾದ ಎದೆನೆಲದಲ್ಲಿ ಪ್ರೀತಿ ಚಿಗುರು ಒಡೆದಾಗಲೆಲ್ಲ ವಲಸೆ ಹಕ್ಕಿಗೆ ಗೂಡು ಕಟುವ ಬಯಕೆ ಅಲೆಮಾರಿ ಬದುಕಿಗೆ ಕಾಲನ ಪೊರಕೆ 02 ವಲಸೆ ಹಕ್ಕಿಯ ಹಾಡು ಕೇಳಿ ಹಳಿಯದಿರಿ ಗೆಳೆಯರೇ ಗೂಡು ಬಿಟ್ಟು ಹೊರಡುವಾಗ ಯಾರಾದರೂ ಬರುವಿರೆ ?  
  • August 09, 2010
    ಬರಹ: gopinatha
    ಇಲ್ಲ ಬದಲಾಗಿಲ್ಲ ದಾರಿ ಗಮ್ಯವೂ ಬದಲಾಗಿಲ್ಲ ಇಕ್ಕೆಲಗಳು ಪಕ್ಕದ ಜನರು ಸುತ್ತಲಿನ ಪರಿಸರ ಇಲ್ಲವೇ ಇಲ್ಲ ಆದರೂ ಬದಲಾಗಿದ್ದು ನಿಜ ದೃಷ್ಟಿ ಮತ್ತು ....
  • August 09, 2010
    ಬರಹ: bhalle
    ಅಪೂರ್ಣನಾದ ಪೂರ್ಣಚಂದ್ರ ! ಸುಮಾರು ಹದಿನೈದು ವರ್ಷಗಳ ಹಿಂದೆ ನೆಡೆದ ಘಟನೆಯಿದು. ಒಂದು ಶುಕ್ರವಾರ ಸಂಜೆ ಹೀಗೇ ಕಾಫೀ ಹೀರುತ್ತ ಸೋಫಾದ ಮೇಲೆ ಕುಳಿತಿದ್ದಾಗ ಮನೆ ಫೋನು ಟ್ರಿನ್’ಗುಟ್ಟಿತು.  ನನ್ನ ಕಸಿನ್ ಕರೆ ಮಾಡಿದ್ದ. "ಏನೋ ಡುಮ್ಮ. ಭಾನುವಾರ…
  • August 08, 2010
    ಬರಹ: naasomeswara
    ಗಂಧದವನೊಡನೆ ಗುದ್ದಾಡಿದವನು ನಾನು! ಇಂದು ಅವರು ಇಲ್ಲ. ನನ್ನಂತೆಯೇ ಅನೇಕ ಜನರು ಈ ಗಂಧದವನೊಡನೆ ಗುದ್ದಾಡಿ ಪುನೀತರಾಗಿದ್ದರು. ಎಲ್ಲರನ್ನೂ ಪುನೀತರಾಗಿಸಿ, ಯಾರಿಗೂ ಹೆಚ್ಚು ತೊಂದರೆಯನ್ನು ಕೊಡದೆ ಗಂಧದವನು ಸದ್ದಿಲ್ಲದೇ ತನ್ನ ವ್ಯಾಪಾರವನ್ನು…
  • August 08, 2010
    ಬರಹ: Shalini GN
    ಮುತ್ತೈದೆತನದ ಹಿರೆಮೆ,  ಹೆಂಗಳೆಯರ ಅಚ್ಚು ಮೆಚ್ಚು ರಮಣಿಯರನ್ನು ರಮಿಸುವುದಿ ಬಳೆ. ಮೊದಲು ಬೇಕೆಂಬ, ಮಾರು ಹೋಗುವ, ಮಂಗಳದಾಯಕವಾದಂತಹ, ಮಧುರ ಧ್ವನಿಗೈಯುವ, ಮನಸ್ಸಿಗೆ ತಂಪನ್ನು ನೀಡುವ ಈ ಬಳೆಯನ್ನು ತೊಟ್ಟುಕೊಂಡರೆ ಎಲ್ಲರಿಗೂ  ಒಮ್ಮೆ …
  • August 08, 2010
    ಬರಹ: manju787
      ೧೯೯೦ರಿ೦ದ ಸುಮಾರು ಒ೦ದೂವರೆ ವರ್ಷ ತಮಿಳುನಾಡಿನ ಮಹಾಬಲಿಪುರದಲ್ಲಿರುವ ಹೋಟೆಲ್ ಅಶೋಕದಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ.    ಬ೦ಗಾಳ ಕೊಲ್ಲಿಯ ತಟದಲ್ಲಿರುವ ಈ ಸು೦ದರ ನಗರ ಪಲ್ಲವರ ಕಾಲದ ಪ್ರಮುಖ ವ್ಯಾಪಾರ…
  • August 08, 2010
    ಬರಹ: rjewoor
    ಜಾರಿ ಬಿದ್ದ ಜಾಣ... ಎಲ್ಲಿ ಹೋದೆಯಾ... ಮರೆತು ಹೋದ ಆ ಕ್ಷಣ ನೆನೆದು ಇನ್ನೆಲ್ಲಿ ಮರೆಯಾದೆಯಾ... ಜಾರಿ ಬಿದ್ದ ಜಾಣ ಏಕೆ ಹೋದೆಯಾ... ನಿನ್ನ ಆ ಮೋಹದಿ ಕಳೆದು ಹೋದೆನಾನು...
  • August 08, 2010
    ಬರಹ: komal kumar1231
    ವೀಕ್ಷಕರೆ ನಾನು ರಮ್ಯ 22.2 ಎಫ್.ಎಂನಿಂದ ಮಸ್ತ್ ಮಜಾ ಮಾಡಬೇಡಿ.ಆರೋಗ್ಯಕ್ಕೆ ಉತ್ತಮ. ದಿನಕ್ಕೆ ನೂರಾರು ಹಾಡು, ನೂರಾರು ಜೋಕ್ ಹಾಗೇ ಒಂದಿಷ್ಟು ಮಿರ್ಚ್ ಮಸಾಲ ಮತ್ತೆ ವಿಶೇಷ ಸಂದರ್ಶನಗಳು. ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೋರಾಗಿ ನಡಿಗೆ.…
  • August 08, 2010
    ಬರಹ: ramaswamy
    ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ…
  • August 08, 2010
    ಬರಹ: Kiran.M
    ನಿಂಗೆ ಒಂದು ವಿಷಯ ಗೊತ್ತಾ ಮೊನ್ನೆ ನಾನು ಸಮುದ್ರ ಬೇಟಿಯಾಗಿದ್ದೆವು. ಸಮುದ್ರ ನನ್ನ ಹತ್ತಿರ ತನ್ನ ಬಗ್ಗೆ , ತನ್ನ ಘನತೆಯ ಬಗ್ಗೆ , ತನ್ನಲ್ಲಿ ಮುಳುಗಿರುವ ನಗರಗಳ ಬಗ್ಗೆ , ನಾಗರಿಕತೆಗಳ ಬಗ್ಗೆ ಏಲ್ಲಾ ಹೇಳುತ್ತಾ ಹೋಯಿತು. ನಾನು ಆಮೇಲೆ…
  • August 08, 2010
    ಬರಹ: gopinatha
    ನಾವು, ಮಕ್ಕಳು,  ನಮ್ಮ ಸಮಾಜ, ಮತ್ತು ಭವಿಷ್ಯನಮ್ಮ ಈಗಿನ ಯುವ ಜನಾಂಗದ ಎಲ್ಲಾ ರೀತಿಯ ಸಮಸ್ಯೆಗಳಲ್ಲಿ ನಾವೂ ಬಾಗಿ. ಅವರ ಸೋಲು ಗೆಲುವುಗಳಲ್ಲಿ , ನಮ್ಮ ಕೊಡುಗೆ ಅಪಾರ. ಅವರ ದೊಡ್ಡಮಟ್ಟದ ಯಶಸ್ಸು ನಮ್ಮ ಜೀವನದ ಗುರಿ ಮತ್ತು ಉದ್ದೇಶ. ಆದರೆ ಎಲ್ಲೋ…
  • August 08, 2010
    ಬರಹ: suresh nadig
    ಕನ್ನಡ ಚಲನಚಿತ್ರ ರಂಗದಿಂದ ತಮಿಳಿನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಅಲ್ಲಿನ ಚಿತ್ರ ರಸಿಕರ ಸೂಪರ್ ಸ್ಟಾರ್ ರಜನಿಕಾಂತ್ ರವರ ಮತ್ತೊಂದು ಅದ್ದೂರಿ ಚಿತ್ರ "ಎಂದಿರನ್" ಸದ್ಯದಲ್ಲೇ ತೆರೆ ಮೇಲೆ ಬರಲಿದ್ದು ಎಲ್ಲರಲ್ಲೂ ರಂಜಿಸಲಿದೆ. ಸನ್…
  • August 08, 2010
    ಬರಹ: ksraghavendranavada
    ೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು. ೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು. ೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು…
  • August 07, 2010
    ಬರಹ: rjewoor
    ನಿರ್ದೇಶಕ ಸಾಯಿ ಪ್ರಕಾಶ್.  ಸಾವಿನ ಸಮೀಪಕ್ಕೆ ಹೋಗಿ ಬಂದವರು. ಸಾವಿನ ಬೆಲೆ ಅರ್ಥವಾಗುವ ಹೊತ್ತಿಗೆ. ತಮ್ಮ ನಿರ್ಧಾರ ತಪ್ಪೆಂದು ಬೇಗ ಚೇತರಿಸಿಕೊಂಡ್ರು. ಸಾಲ..ಸೂಲಗಳ ಮಧ್ಯೆ ಆತ್ಮ ಹತ್ಯೆಯ ಧೈರ್ಯ ಮಾಡಿದ್ದು ಈಗ ಹಳೆ ಕಥೆ. ಹೊಸ ಶಕ್ತಿಯೊಂದು…
  • August 07, 2010
    ಬರಹ: udaygonda
    ಒ೦ದು ಸಣ್ಣ ಸುಳ್ಳು, ಯಾವಗ ಹುಟ್ಟಿತು ಗೊತ್ತಾಗಲಿಲ್ಲಾ, ಅತ್ತ್ ಇತ್ತ್ ನೂಡದೆ ಹೊಟ್ಟೆ ತು೦ಬಾ ತಿ೦ದು ತೇಗಿ, ಇನ್ನೆನು? ಎ೦ದಿತು.   ಅರಮನೆ, ಬ೦ಗಾರದ ಅರಮನೆ. ಅರಮನೆಯಲಿ ನಾನೇ ನಾನು ತನ್ನ ಆಸ್ತಿತ್ವ ಮಾತ್ರಾ ಎನ್ನುತ್ತ ರೆಶ್ಮೆ ಗೂಡಲ್ಲಿ ಮನೆ…
  • August 07, 2010
    ಬರಹ: abdul
    ಚಿಕ್ಕ ಚಿಕ್ಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬಾರದಂತೆ.ಆಂಗ್ಲ ಭಾಷೆಯಲ್ಲಿ ಇದನ್ನು ಹೊಂದುವ ಮಾತು  dont sweat the small stuff ಅಂತ. ಆದರೆ ಈ ಚಿಕ್ಕ ಪುಟ್ಟ ಕೆಲಸಗಳು ಆಹ್ಲಾದಕರ ಸೌಜನ್ಯಗಳಾಗಿ ಮಾರ್ಪಟ್ಟಾಗ? ತರುವುದು ನಾಕ, ಅಲ್ಲವೇ? ನಮ್ಮ…
  • August 07, 2010
    ಬರಹ: suresh nadig
    ಒಂದು ಊರಲ್ಲಿ ಕೂಚಂ ಭಟ್ಟ ಎಂಬ ಮಹಾನ್ ಬುದ್ದಿವಂತ ಇದ್ದ. ಹಾಗಂತ ದಡ್ಡನೇನೂ ಅಲ್ಲ ಬುದ್ದಿವಂತನೇ. ಆದರೆ ಅದನ್ನು ಎಲ್ಲರಿಗೂ ಪ್ರದರ್ಶನ ಮಾಡಬೇಕೆಂಬ ಹಂಬಲ. ತನ್ನಿಂದಲೇ ಲೋಕ ಬೆಳಗಾಗುವುದು, ಎಲ್ಲರ ಮನೆಗೆ ಬೆಳಕು ಹರಡುವುದು ಎಂದುಕೊಂಡಿದ್ದ.…
  • August 07, 2010
    ಬರಹ: ಶ್ರೀನಿವಾಸ ವೀ. ಬ೦ಗೋಡಿ
    ಅ.ರಾ. ಮಿತ್ರರು ತಮ್ಮ ಪ್ರಬಂಧದವೊಂದರಲ್ಲಿ ಕಿರುದಾರಿಗಳ ಬಗ್ಗೆ ಎಚ್ಚರಿಸಿದ್ದಾರೆ (ಕಿರುದಾರಿಗಳಿವೆ ಎಚ್ಚರಿಕೆ). ಆದರೆ ಈಗ ಗಣಕಯಂತ್ರದಲ್ಲಿ ವೇಗವಾಗಿ ಸಾಗಲು ಕಿರುದಾರಿಗಳು ಬೇಕೇ ಬೇಕು.   ಉದಾಹರಣೆಗೆ ವಿಂಡೋಸ್‌ನಲ್ಲಿ ಬರಹ IMEಯನ್ನು ಓಡಿಸ (…
  • August 07, 2010
    ಬರಹ: raghusp
      ಈ ಲೇಖನವನ್ನು ಓದಿ , ನಮಗೆ ಅನ್ನಿಸುವುದಿಲ್ಲವೇ,  ನಮ್ಮನ್ನು ಆಳುತ್ತಿರುವುದು ಸೂಡೋ ಸೆಕ್ಯುಲರ್ ಸರ್ಕಾರ ಅಂತ.   http://pratapsimha.com/2010/08/03/sohrabuddin/