01
ಬರಿದಾದ ಎದೆನೆಲದಲ್ಲಿ ಪ್ರೀತಿ
ಚಿಗುರು ಒಡೆದಾಗಲೆಲ್ಲ ವಲಸೆ
ಹಕ್ಕಿಗೆ ಗೂಡು ಕಟುವ ಬಯಕೆ
ಅಲೆಮಾರಿ ಬದುಕಿಗೆ ಕಾಲನ ಪೊರಕೆ
02
ವಲಸೆ ಹಕ್ಕಿಯ ಹಾಡು ಕೇಳಿ
ಹಳಿಯದಿರಿ ಗೆಳೆಯರೇ
ಗೂಡು ಬಿಟ್ಟು ಹೊರಡುವಾಗ
ಯಾರಾದರೂ ಬರುವಿರೆ ?
ಅಪೂರ್ಣನಾದ ಪೂರ್ಣಚಂದ್ರ !
ಸುಮಾರು ಹದಿನೈದು ವರ್ಷಗಳ ಹಿಂದೆ ನೆಡೆದ ಘಟನೆಯಿದು.
ಒಂದು ಶುಕ್ರವಾರ ಸಂಜೆ ಹೀಗೇ ಕಾಫೀ ಹೀರುತ್ತ ಸೋಫಾದ ಮೇಲೆ ಕುಳಿತಿದ್ದಾಗ ಮನೆ ಫೋನು ಟ್ರಿನ್’ಗುಟ್ಟಿತು.
ನನ್ನ ಕಸಿನ್ ಕರೆ ಮಾಡಿದ್ದ. "ಏನೋ ಡುಮ್ಮ. ಭಾನುವಾರ…
ಗಂಧದವನೊಡನೆ ಗುದ್ದಾಡಿದವನು ನಾನು!
ಇಂದು ಅವರು ಇಲ್ಲ.
ನನ್ನಂತೆಯೇ ಅನೇಕ ಜನರು ಈ ಗಂಧದವನೊಡನೆ ಗುದ್ದಾಡಿ ಪುನೀತರಾಗಿದ್ದರು. ಎಲ್ಲರನ್ನೂ ಪುನೀತರಾಗಿಸಿ, ಯಾರಿಗೂ ಹೆಚ್ಚು ತೊಂದರೆಯನ್ನು ಕೊಡದೆ ಗಂಧದವನು ಸದ್ದಿಲ್ಲದೇ ತನ್ನ ವ್ಯಾಪಾರವನ್ನು…
ಮುತ್ತೈದೆತನದ ಹಿರೆಮೆ, ಹೆಂಗಳೆಯರ ಅಚ್ಚು ಮೆಚ್ಚು ರಮಣಿಯರನ್ನು ರಮಿಸುವುದಿ ಬಳೆ.
ಮೊದಲು ಬೇಕೆಂಬ, ಮಾರು ಹೋಗುವ, ಮಂಗಳದಾಯಕವಾದಂತಹ, ಮಧುರ ಧ್ವನಿಗೈಯುವ, ಮನಸ್ಸಿಗೆ ತಂಪನ್ನು ನೀಡುವ ಈ ಬಳೆಯನ್ನು ತೊಟ್ಟುಕೊಂಡರೆ ಎಲ್ಲರಿಗೂ ಒಮ್ಮೆ …
೧೯೯೦ರಿ೦ದ ಸುಮಾರು ಒ೦ದೂವರೆ ವರ್ಷ ತಮಿಳುನಾಡಿನ ಮಹಾಬಲಿಪುರದಲ್ಲಿರುವ ಹೋಟೆಲ್ ಅಶೋಕದಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಬ೦ಗಾಳ ಕೊಲ್ಲಿಯ ತಟದಲ್ಲಿರುವ ಈ ಸು೦ದರ ನಗರ ಪಲ್ಲವರ ಕಾಲದ ಪ್ರಮುಖ ವ್ಯಾಪಾರ…
ವೀಕ್ಷಕರೆ ನಾನು ರಮ್ಯ 22.2 ಎಫ್.ಎಂನಿಂದ ಮಸ್ತ್ ಮಜಾ ಮಾಡಬೇಡಿ.ಆರೋಗ್ಯಕ್ಕೆ ಉತ್ತಮ. ದಿನಕ್ಕೆ ನೂರಾರು ಹಾಡು, ನೂರಾರು ಜೋಕ್ ಹಾಗೇ ಒಂದಿಷ್ಟು ಮಿರ್ಚ್ ಮಸಾಲ ಮತ್ತೆ ವಿಶೇಷ ಸಂದರ್ಶನಗಳು.
ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೋರಾಗಿ ನಡಿಗೆ.…
ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ…
ನಿಂಗೆ ಒಂದು ವಿಷಯ ಗೊತ್ತಾ ಮೊನ್ನೆ ನಾನು ಸಮುದ್ರ ಬೇಟಿಯಾಗಿದ್ದೆವು. ಸಮುದ್ರ ನನ್ನ ಹತ್ತಿರ ತನ್ನ ಬಗ್ಗೆ , ತನ್ನ ಘನತೆಯ ಬಗ್ಗೆ , ತನ್ನಲ್ಲಿ ಮುಳುಗಿರುವ ನಗರಗಳ ಬಗ್ಗೆ , ನಾಗರಿಕತೆಗಳ ಬಗ್ಗೆ ಏಲ್ಲಾ ಹೇಳುತ್ತಾ ಹೋಯಿತು. ನಾನು ಆಮೇಲೆ…
ನಾವು, ಮಕ್ಕಳು, ನಮ್ಮ ಸಮಾಜ, ಮತ್ತು ಭವಿಷ್ಯನಮ್ಮ ಈಗಿನ ಯುವ ಜನಾಂಗದ ಎಲ್ಲಾ ರೀತಿಯ ಸಮಸ್ಯೆಗಳಲ್ಲಿ ನಾವೂ ಬಾಗಿ. ಅವರ ಸೋಲು ಗೆಲುವುಗಳಲ್ಲಿ , ನಮ್ಮ ಕೊಡುಗೆ ಅಪಾರ. ಅವರ ದೊಡ್ಡಮಟ್ಟದ ಯಶಸ್ಸು ನಮ್ಮ ಜೀವನದ ಗುರಿ ಮತ್ತು ಉದ್ದೇಶ. ಆದರೆ ಎಲ್ಲೋ…
ಕನ್ನಡ ಚಲನಚಿತ್ರ ರಂಗದಿಂದ ತಮಿಳಿನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಅಲ್ಲಿನ ಚಿತ್ರ ರಸಿಕರ ಸೂಪರ್ ಸ್ಟಾರ್ ರಜನಿಕಾಂತ್ ರವರ ಮತ್ತೊಂದು ಅದ್ದೂರಿ ಚಿತ್ರ "ಎಂದಿರನ್" ಸದ್ಯದಲ್ಲೇ ತೆರೆ ಮೇಲೆ ಬರಲಿದ್ದು ಎಲ್ಲರಲ್ಲೂ ರಂಜಿಸಲಿದೆ.
ಸನ್…
೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು.
೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು.
೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು…
ನಿರ್ದೇಶಕ ಸಾಯಿ ಪ್ರಕಾಶ್. ಸಾವಿನ ಸಮೀಪಕ್ಕೆ ಹೋಗಿ ಬಂದವರು. ಸಾವಿನ ಬೆಲೆ ಅರ್ಥವಾಗುವ ಹೊತ್ತಿಗೆ. ತಮ್ಮ ನಿರ್ಧಾರ ತಪ್ಪೆಂದು ಬೇಗ ಚೇತರಿಸಿಕೊಂಡ್ರು. ಸಾಲ..ಸೂಲಗಳ ಮಧ್ಯೆ ಆತ್ಮ ಹತ್ಯೆಯ ಧೈರ್ಯ ಮಾಡಿದ್ದು ಈಗ ಹಳೆ ಕಥೆ. ಹೊಸ ಶಕ್ತಿಯೊಂದು…
ಚಿಕ್ಕ ಚಿಕ್ಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬಾರದಂತೆ.ಆಂಗ್ಲ ಭಾಷೆಯಲ್ಲಿ ಇದನ್ನು ಹೊಂದುವ ಮಾತು dont sweat the small stuff ಅಂತ. ಆದರೆ ಈ ಚಿಕ್ಕ ಪುಟ್ಟ ಕೆಲಸಗಳು ಆಹ್ಲಾದಕರ ಸೌಜನ್ಯಗಳಾಗಿ ಮಾರ್ಪಟ್ಟಾಗ? ತರುವುದು ನಾಕ, ಅಲ್ಲವೇ? ನಮ್ಮ…
ಒಂದು ಊರಲ್ಲಿ ಕೂಚಂ ಭಟ್ಟ ಎಂಬ ಮಹಾನ್ ಬುದ್ದಿವಂತ ಇದ್ದ. ಹಾಗಂತ ದಡ್ಡನೇನೂ ಅಲ್ಲ ಬುದ್ದಿವಂತನೇ. ಆದರೆ ಅದನ್ನು ಎಲ್ಲರಿಗೂ ಪ್ರದರ್ಶನ ಮಾಡಬೇಕೆಂಬ ಹಂಬಲ. ತನ್ನಿಂದಲೇ ಲೋಕ ಬೆಳಗಾಗುವುದು, ಎಲ್ಲರ ಮನೆಗೆ ಬೆಳಕು ಹರಡುವುದು ಎಂದುಕೊಂಡಿದ್ದ.…
ಅ.ರಾ. ಮಿತ್ರರು ತಮ್ಮ ಪ್ರಬಂಧದವೊಂದರಲ್ಲಿ ಕಿರುದಾರಿಗಳ ಬಗ್ಗೆ ಎಚ್ಚರಿಸಿದ್ದಾರೆ (ಕಿರುದಾರಿಗಳಿವೆ ಎಚ್ಚರಿಕೆ). ಆದರೆ ಈಗ ಗಣಕಯಂತ್ರದಲ್ಲಿ ವೇಗವಾಗಿ ಸಾಗಲು ಕಿರುದಾರಿಗಳು ಬೇಕೇ ಬೇಕು.
ಉದಾಹರಣೆಗೆ ವಿಂಡೋಸ್ನಲ್ಲಿ ಬರಹ IMEಯನ್ನು ಓಡಿಸ (…