August 2010

  • August 11, 2010
    ಬರಹ: kavinagaraj
                                                     ಸರಳುಗಳ ಹಿಂದಿನ ಲೋಕ -6
  • August 11, 2010
    ಬರಹ: mahanteshwar
    ಜಾಗತಿಕರಣದಿಂದ ಸ್ಥಳೀಯ ವ್ಯಾಪಾರಕ್ಕೆ ಆಗುತ್ತಿರುವೆ ತೊಂದರೆಗಳೆಲ್ಲ ನಮಗೆ ಗೊತ್ತಿದೆ. ಆದರೆ ಈಗ ನಮ್ಮ ಸ್ಥಳೀಯ ವ್ಯಾಪಾರಕ್ಕೆ ತೊಂದರೆ ಆಗುತ್ತಿರುವುದು, ಯಾವುದೋ ವಿದೇಶಿ ಕಂಪನಿಯಿಂದಲ್ಲ.  ನಮ್ಮದೇ ಆದ "ರಿಲೆಯನ್ಚೆ ಫ್ರೆಶ್", "ಸ್ಪಾರ್…
  • August 11, 2010
    ಬರಹ: palachandra
    ಇತ್ತೀಚೆಗಿನ ತಿರುಗಾಟದಲ್ಲಿ ಭೇಟಿಯಾದ ಇನ್ನೊಬ್ಬ ಸಂಪದಿಗ ಮಿತ್ರರು ರಮೇಶ್. ತೀರ್ಥಹಳ್ಳಿಯ ಕಾಲೇಜೊಂದರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿರುವ ರಮೇಶ್, ತಮ್ಮ ಊಟದ ಸಮಯ ಮೀರಿದ್ದರೂ ಬಂದು ನಮ್ಮನ್ನು ಭೇಟಿಮಾಡಿ ತೀರ್ಥಹಳ್ಳಿಯ ತುಂಗಾ ತೀರದ…
  • August 11, 2010
    ಬರಹ: gopaljsr
    ಟಿವಿ ಇದ್ದರೆ ನಿಮಗೆ ನನ್ನ ಮಾತೆ ಕಿವಿಗೆ ಬೀಳುವದಿಲ್ಲ ಎಂದು ಬೈದು ಕೊಳ್ಳುತ್ತಿದ್ದಳು. ನಾನು ನೋಡುತ್ತಿದ್ದ ಸಿನಿಮಾದಲ್ಲಿ ಹೀರೊ ಇಬ್ಬರು ಹೆಂಡತಿಯರನ್ನು ಮದುವೆ ಆಗಿದ್ದ. ನನಗೆ ಒಂದೇ ಸಂಭಾಳಿಸಲು ಆಗುತ್ತಿಲ್ಲ. ಇವನು ಎರಡೆರಡು…
  • August 11, 2010
    ಬರಹ: inchara123
    ಆದಿ ಶಂಕರಚಾರ್ಯರೋ, ಅಭಿನವ ಶಂಕರಚಾರ್ಯರೋ? ಅವರ ಹುಟ್ಟು ಚಿದಂಬರಂ ನಲ್ಲಿಯೇ ಅಥವಾ ಕೇರಳದ ಕಲಾಡಿಯಲ್ಲಿಯೇ? ಅವರ ಹುಟ್ಟು ಕ್ರೈಸ್ತ ಪೂರ್ವದಲ್ಲಿ ಆದದ್ದೋ? ನಂತರವೋ, ಸತ್ತದ್ದು ಕಾಶ್ಮೀರದಲ್ಲಿಯೋ ಅಥವಾ ಕಂಚಿಯಲ್ಲಿಯೋ ಹೀಗೇ ಶಂಕರಚಾರ್ಯರ…
  • August 11, 2010
    ಬರಹ: savithru
    ಕಾಶ್ಮೀರದ autonomy ಸ್ಥಾನಮಾನದ ಬಗ್ಗೆ ಈಗ ದೊಡ್ಡದಾಗೆ ಗುಲ್ಲೆದ್ದಿದೆ. article 370 ರಂತೆ ಈಗಾಗಲೇ Defence, External Affairs and Communications ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಕಾಶ್ಮೀರಕ್ಕೆ autonomy ಸ್ಥಾನಮಾನ ಸಿಕ್ಕಿದೆ…
  • August 11, 2010
    ಬರಹ: savithru
    ಕಾಶ್ಮೀರದ autonomy ಸ್ಥಾನಮಾನದ ಬಗ್ಗೆ ಈಗ ದೊಡ್ಡದಾಗೆ ಗುಲ್ಲೆದ್ದಿದೆ. article ೨೭೦ ರಂತೆ ಈಗಾಗಲೇ Defence, External Affairs and Communications ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಕಾಶ್ಮೀರಕ್ಕೆ autonomy  ಸ್ಥಾನಮಾನ ಸಿಕ್ಕಿದೆ…
  • August 11, 2010
    ಬರಹ: ksraghavendranavada
    ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟಕೆಲವರು ನಿಜವಾಗಿಯೂ ಅಳುತ್ತಿದ್ದರೆ,ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ "ಅಯ್ಯೋ, ಇಷ್ಟು ಬೇಗ ಹೋಗ್ಬಾರ್ದಿತ್ತು" ಎಂದು ಕೆಲವರು"ಅ೦ತೂ ಹೋದ್ನಲ್ಲಾ...!" ಎಂದು ಮತ್ತೆ ಕೆಲವರು "ಅವನ ಸಾವು…
  • August 11, 2010
    ಬರಹ: prasannasp
    ಈಗ ಕಂಪ್ಯೂಟರ್‍ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್‌ ಅಷ್ಟೊಂದು ಬಳಕೆಯಲ್ಲಿಲ್ಲ. ಅದಕ್ಕೆ ಬಹುಷಃ ಗ್ರಾಮೀಣ ಪ್ರದೇಶಿಗರಿಗೆ ಕಂಪ್ಯೂಟರ್‍ ಜ್ಞಾನ ಕಡಿಮೆಯಿರುವುದೇ ಕಾರಣವಿರಬಹುದು. ಗ್ರಾಮೀಣ…
  • August 11, 2010
    ಬರಹ: ravi kumbar
    ಪ್ರೀತಿಯಲ್ಲಿ ನೀನು ಚಂದ್ರನಾಗಬೇಡ ಬರುವುದಾದರೆ ಸೂರ್ಯನಾಗಿ ಬಾ ನಾನದರ ಬಿಸುಪು ಮತ್ತು ಬೆಳಕನ್ನು ಕತ್ತಲೆಯ ಕಾಡಿನೆಡೆಗೆ ಒಯ್ಯುವೆ. ಪ್ರೀತಿಯಲ್ಲಿ ನೀನು ನದಿಯಾಗಬೇಡ ಬರುವುದಾದರೆ ನೆರೆಯಾಗಿ ಬಾ ನಾನದರ ಉತ್ಸಾಹವನ್ನ ಕೊಂಡೊಯ್ದು ದುಃಖದ…
  • August 11, 2010
    ಬರಹ: hamsanandi
    ಕೆಲವು ದಿನಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿನ ಚೈನಾ ಟೌನ್ ಗೆ ಹೋಗುವ ಅವಕಾಶ ಒದಗಿತು. ಸುಮಾರು ನೂರೈವತ್ತು ವರ್ಷಗಳ ಹಿಂದೇ ಇಲ್ಲಿಗೆ ಬಂದ ಚೀನೀಯರು ಸ್ಯಾನ್ ಫ್ರಾನ್ಸಿಸ್ಕೋ ನಟ್ಟ ನಡುವೆ ಒಂದು ಮಿನಿ ಚೈನಾವನ್ನೇ ಸೃಷ್ಟಿ ಮಾಡಿದ್ದಾರೆ…
  • August 10, 2010
    ಬರಹ: abdul
    ರಮದಾನ್, ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರಾಯಣದಲ್ಲೂ ತಮ್ಮ ಸಮಯ…
  • August 10, 2010
    ಬರಹ: santhosh_87
    ಎಂದು ರಕ್ತದ ಹನಿಗಳು ಬೇಶಿನ್ನಿನ್ನಲ್ಲಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಕಾಣದೋ ಅಂದು ನನಗೆ ನೆಮ್ಮದಿಯ ನಿದ್ದೆ ರಸ್ತೆಗಳಲ್ಲಿ ನಾ ತಲೆಯೆತ್ತಿ ನಡೆಯುವೆ ನನ್ನ ಪುನರ್ಜೀವನದ ಹೆಮ್ಮೆಯಲಿ ನಾ ರಸ್ತೆಗಳಲಿ ನಡೆಯುವುದೆಂದರೆ ನನಗಾಗ ಬಂದೂಕಿನ ನಳಿಕೆಗೆ…
  • August 10, 2010
    ಬರಹ: harshavardhan …
      ಕಳೆದ ಭಾನುವಾರದ ಸಂಜೆಯ ಸೂರ್ಯನೊಂದಿಗೆ ಸ್ವಾತಂತ್ರ್ಯ ಹೋರಾಟದ ಪ್ರಖರ ಚೇತನವೊಂದು ಅಸ್ತಂಗತವಾಯಿತು. ಸರ್ವೋದಯದ ಕ್ರಾಂತಿಚೇತನ, ಸ್ವಾತಂತ್ರ್ಯ ಸೇನಾನಿ ನರಸಿಂಹ ದಾಬಡೆ ಇಹದ ವ್ಯಾಪಾರ ಮುಗಿಸಿದರು. ಉತ್ತರ ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿದ್ದ…
  • August 10, 2010
    ಬರಹ: gopinatha
      ದಾರಿಯೇ ಸದಾ ಬಾ ನನ್ನ ಕ್ರಮಿಸು ಎನ್ನುತ್ತಿರುವ, ಈ ಪಯಣದನಿರಂತರತೆಯ ಕೊಂಡಿಯನಡುವೆ ಏರಲು ಇಳಿಯಲುಯಾವ ನಿಲ್ದಾಣವೂ ಇಲ್ಲ ಏನನ್ನೂ ಕ್ರಮಿಸದೇ  ಎಲ್ಲವ ತಲುಪುವ ಗುಣಹಳತಾಗದ ನಿರಂತರತೆಯಹಿಂದಿನಿಂದ ಇಂದಿನ ಮುಂದಕ್ಕೋಮುಂದಿನ ಹಿಂದಕ್ಕೋವಿಧಿಯಿಲ್ಲದ…
  • August 10, 2010
    ಬರಹ: abdul
    ಕನ್ನಡಿಗನೊಬ್ಬನ ಕನ್ನಡ ಪುಸ್ತಕ ಮಾರುವ ಧಂಧೆ ಕನ್ನಡಿಗರ ಅಸಡ್ಡೆ, ನಿರುತ್ಸಾಹ, ಅವಗಣನೆಯಿಂದ ಯಾವ ರೀತಿ ಅವಸಾನದ ಅಂಚಿನಲ್ಲಿದೆ ಎನ್ನುವ ಒಂದು ಲೇಖನವನ್ನು ಓದಿದೆ. ಕಣ್ಣಲ್ಲಿ ನೀರು ಬಂತು ಇದನ್ನು ಓದಿ. ಪರಭಾಷಾ ವ್ಯಾಮೋಹಕ್ಕೆ ಒಳಗಾಗಿ ನಮ್ಮ…
  • August 10, 2010
    ಬರಹ: abdul
    ಸೋನಿಯಾ ಅಮೇರಿಕೆಯಿಂದ ವಾಪಸಾಗಿ ಲೋಕಸಭೆಯ ಕಲಾಪಗಳಲ್ಲಿ ಮತ್ತು ತಮ್ಮ ಪಕ್ಷದ ಬೈಠಕ್ ವೊಂದರಲ್ಲಿ ಭಾಗಿಯಾದರು ಎಂದು ವರದಿ. ತಮ್ಮ ತಾಯಿಯವರ ಅನಾರೋಗ್ಯದ ಕಾರಣ ಅವರ ಶುಶ್ರೂಷೆಗೆಂದು ಅಮೆರಿಕೆಗೆ ಹೋಗಿದ್ದರು ಸೋನಿಯಾ ಗಾಂಧೀ.    ಕಳೆದ ಲೋಕಸಭಾ…
  • August 10, 2010
    ಬರಹ: komal kumar1231
    ಒಂದು ದಟ್ಟವಾದ ಕಾಡು, ಕಾಡು ಮೃಗಗಳ ತಾಣ. ಅಲ್ಲಿ ಸಿಂಹನೇ ರಾಜ. ಇನಾನಿಮಸ್ ಆಗಿ ಆಯ್ಕೆಯಾಗಿದ್ದ. ಓಟಿಂಗ್ ಮಾಡೋಣ ಎಂದಿದ್ದಕ್ಕೆ ಹುಲಿಕಡೆಯವರಿಗೂ ಸಿಂಹನಿಗೂ ದೊಡ್ಡ ಹೊಡೆದಾಟವೇ ನಡೆದು ಹೋಗಿತ್ತು. ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದರು.…
  • August 10, 2010
    ಬರಹ: Shrikantkalkoti
    ನಮ್ಮ ಹಿರಿಯರು ಹೇಳುವ ಪ್ರಕಾರ ಸ್ವಾತಂತ್ರ್ಯ ಬಂದು ಕೆಲ ವರುಷಗಳ ವರೆಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದ ಹಾಗೆ ಆಚರಿಸುತ್ತಿದ್ದರಂತೆ.ಎಲ್ಲೆಡೆ ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿ,ಸುತ್ತಮುತ್ತಲ ಪ್ರದೇಶ ಸುಂದರವಾಗಿಸಿ,ಕೂಡಿ ಧ್ವಜಾರೋಹಣ…
  • August 10, 2010
    ಬರಹ: palachandra
    ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ ಮಾಲೀಕರು ಮಲೆನಾಡ ವೈವಿಧ್ಯವನ್ನು ತಮ್ಮ ಬ್ಲಾಗಿನಲ್ಲಿ…