ಪ್ರಿಯ ಸಂಪದಿಗ ಮಿತ್ರರೇ, ’ಉದಯವಾಣಿ’ ದಿನಪತ್ರಿಕೆಯಲ್ಲಿ ಕಳೆದ ಶನಿವಾರ (೧೩ ನವೆಂಬರ್) ನನ್ನ ಅಂಕಣ ’ನುಡಿ ಛಡಿ’ ಆರಂಭವಾಗಿದೆ. ಪ್ರತಿ ಶನಿವಾರ ಬೆಂಗಳೂರು ಆವೃತ್ತಿಯಲ್ಲಿ ಸಂಪಾದಕೀಯ ಪುಟದಲ್ಲಿ (ಸಾಮಾನ್ಯವಾಗಿ ಹತ್ತನೇ ಪುಟದಲ್ಲಿ) ಆ…
ಮನು, ನೀನು ಈ ಪತ್ರ ಓದಿ ಮುಗಿಸುವಷ್ಟರಲ್ಲಿ ನಾನು ಬಹುಶಃ ಅಮೆರಿಕದಲ್ಲಿ ಲ್ಯಾಂಡ್ ಆಗಿರ್ತಿನೇನೋ .ನಿನ್ನೆಡೆಗಿನ ಬೇಸರ ಸಿಟ್ಟು ತಾತ್ಸಾರ ಎಲ್ಲದರಕ್ಕಿಂತ ಜಾಸ್ತಿ ಅಸಹ್ಯ ಎಲ್ಲವನ್ನು ತೆಕ್ಕೆಗೆಳೆದುಕೊಂಡು ಬರಿತಿರೋ ಮೊದಲ ಹಾಗೂ ಕೊನೆಯ ಪತ್ರ…
ಮಳೆ ಹುಡುಗಿ ಪೂಜಾ ಗಾಂಧಿ ಈಗ ನರ್ತಕಿ. ಕೇವಲ ನರ್ತಕಿಯಲ್ಲ. ರಾಜ ನರ್ತಕಿ. ಎಲ್ಲರಿಗೂ ಗೊತ್ತಿರುವಂತೆ ಈಗಾಗಲೇ ಪೂಜಾ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಫಾರ್ ಏ ಚೇಂಜ್ ಅಂತ ತುಳು ನಾಡಿನತ್ತ ಸರಿದ ಈ ಬೆಡಗಿಗೆ ಇಲ್ಲಿ ಡಬಲ್ ಶೇಡ್ ನ…
♫♫♫ಮಾತುಪಲ್ಲಟ - ೧೪♫♫♫ಇದು ಮಾತುಪಲ್ಲಟ ಸರಣಿಯ ಹದಿನಾಲ್ಕನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ಹಿನ್ದಿ ಭಾಷೆಯ ಇನಿದಾದೊನ್ದು ಹಾಡಿನ ಮಱುಗೆಯ್ಮೆ ಮಾಡಲಾಗಿದೆ. ♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣ಚಿತ್ರ : ತುಮ್ಹಾರೇ ಲಿಯೇ♪…
ಆರುತ್ತಿರುವ ಬೆಳಕಿನ ಪ್ರೇರೇಪಣೆಯಿ೦ದ ಹೊರಟಿದೆ ಕತ್ತಲು ತನ್ನ ಹಸಿವ ಇ೦ಗಿಸಲು...
ಪ್ರತಿ ವಸ್ತುವು ತನ್ನ ಇರುವಿನ ರೊಪವ ಬಿಸಾಡುತಿದೆ ಕತ್ತಲಿನಲ್ಲಿ ಬರಿ ಆಕೃತಿ ಆಗುತ್ತಿರಲು...
ಆರಿದ೦ತೆ ದೀಪ ಆಗಸದಲ್ಲಿ, ಹೊಗೆಯಾವರಿಸಿದೆ ನಾಲ್ದಿಕ್ಕಿನಲ್ಲಿ…
ಬೆಳಗ್ಗಿನ ನಮ್ಮ ಬಯಲು ಕಾರ್ಯ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗುತ್ತಿದ್ದೆವು. ಆಗ ಎದುರುಗಡೆ ಒಬ್ಬ ಮೀಸೆ ಇಲ್ಲದ ವ್ಯಕ್ತಿ ಚೊಂಬು ಹಿಡಿದುಕೊಂಡು ಕೆರೆತಾವ ಹೋದ. ಯಾರಲಾ ಇವನು ಅಂದ ಸುಬ್ಬ. ಯಾರೋ ಹೊಸದಾಗಿ ಅಧಿಕಾರಿ ಬಂದಿರಬೇಕು ಕಲಾ ಅಂದ…
"೧೯೪೮ ರಿಂದ ೨೦೦೮ ರ ವರೆಗೆ ಭಾರತದ ೨೦ ಲಕ್ಷ ಕೋಟಿ ರೂಪಾಯಿ ಕಪ್ಪು ಹಣದ ರೂಪದಲ್ಲಿ ಹೊರದೇಶಗಳಿಗೆ ಹರಿದುಹೋಗಿದೆ.." ಎಂಬುದು ಇಂದಿನ ಸುದ್ದಿ.
ಸರಿ ಅದು ಅಷ್ಟು ಹಣ ನಮ್ಮ ದೇಶಕ್ಕೆ ವಾಪಸ್ ಬಂದು (ವೈಟ್ ಮನಿಯಾಗಿ..) ಅದರಲ್ಲಿ ನಿಮಗೆ ೧ ಕೋಟಿ…
ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫
(೧೦೬)
"ಭ್ರಮೆಯ ಗರ್ಭದೊಳಗಿಂದ ಉದಿಸುವ ಅತೀತ ಭ್ರಮೆಯನ್ನು ನೈಜತೆ ಎನ್ನುತ್ತೇವೆ. ನಿನ್ನ ಮನಸ್ಸಿನಲ್ಲಿ ಈ ದೃಶ್ಯವು ಭ್ರಮೆ ಎನ್ನಿಸುವುದೇ ಒಂದು ಭ್ರಮೆ ಎಂಬುದನ್ನು ಅರಿತುಕೊ…
ಪೆಪ್ಪರಮೆ೦ಟು...
ಅಲ್ಲಲ್ಲಿ ಹರಿದು ಹೋದ ಅ೦ಗಿ,
ಸೊ೦ಟಕ್ಕೆ ಹೆಸರಿಗೊ೦ದು ಚೆಡ್ದಿ,
ಗುಳಿ ಬಿದ್ದ ಕೆನ್ನೆಗಳು,
ಬಿಸಿಲಿಗೆ ಬಾಡಿ ಹೋಗಿರುವ ಕಣ್ಣುಗಳು
ಯಾರಾದರೂ ರೂಪಾಯಿ ಕೊಡುವರೇನೋ
ಎ೦ದು ದಿನವೀಡೀ ಕಾಯುವಿಕೆ,
ತ೦ಗಿಗೊ೦ದು ಪೆಪ್ಪರಮೆ೦ಟಿಗಾಗಿ…
ಉಡುಪಿ ಕೃಷ್ಣದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಒಪ್ಪಿಸಿಕೊಡುವ ರಾಜ್ಯ ಸರಕಾರದ ಆದೇಶದ ಕಾನೂನು ಮಜಲುಗಳನ್ನು,ಪೇಜಾವರ ಶ್ರೀಗಳು ಜನತೆಗೆ ಇಷದವಾಗಿ ತಿಳಿಸಿಕೊಟ್ಟಿದ್ದಾರೆ. ಅದಕ್ಕೆ ಇದೊಂದು ಪ್ರತಿಕ್ರಿಯೆ.ಈ Unconventional…
ಸ್ಪಷ್ಟನೆ : ಇದು "ಶಕ್ತಿವಂತರಾಗುವ" ಬಗ್ಗೆ ಮಾತ್ರ. ಸಸ್ಯಾಹಾರ vs ಮಾಂಸಾಹಾರ ಬಗೆಗಿನ ಎಂದಿನ ವಾದ ಅಲ್ಲ.
ಕೆಳಗಿನ ಕೊಂಡಿಯಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಅವರು ಸಸ್ಯಾಹಾರಿಗಳು ಎಂಬ ಬಗ್ಗೆ ವಿವರಗಳಿವೆ.
http://www.petaindia.com/…
ಮೊನ್ನೆ ಹೆಗ್ಡೆ ಅವರ ಕವನ ಓದಬೇಕಾದಾಗ ನೆನಪಿಗೆ ಬಂದದ್ದು. ಸುಮಾರು ೧೬ ವರ್ಷದ ಹಿಂದಿನ ಮಾತು ಆಗಿನ್ನೂ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆಗ ನನಗೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು, ಅಂದರೆ ಸುಮ್ಮ ಸುಮ್ಮನೆ ಕೋಪ ಮಾಡಿಕೊಳ್ಳುವುದು…
ನಮ್ಮ ನಿಮ್ಮೆಲ್ಲರ ಚಿಂತನೆಗಳನ್ನು ಬರೆಯಲು ಅನುವು ಮಾಡಿಕೊಟ್ಟಿರುವ, ಕನ್ನಡದ ಹೆಮ್ಮೆಯ ಸಂಪದದ ಕತೃ ಶ್ರೀಯುತ ಹರಿ ಪ್ರಸಾದ್ ನಾಡಿಗರು ಇಂದು ನೂತನ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಕನ್ನಡಾಂಬೆ ಧೀರ್ಘ ಆಯಸ್ಸು ಹಾಗೇ ಮತ್ತಷ್ಟು…
ಹಾಯ್ ಗೆಳತಿ, ತಪ್ಪು ಕಣೆ ನಾ ನಿನ್ನ ಪ್ರೀತಿ ಬಾವನೆ ಇಂದ ನೋಡಿಧು, ಈ ಮಾತನ್ನ ನೀ ಅವತ್ಹೆ ಹೇಳಿದ್ರೆ, ಇವತ್ತು ನನಗೇ ಇಂತ ಗಾತಿ ಬರ್ತಿರ್ಲಿಲ್ಲ , ಹೋಗ್ಲಿ ಬೀಡು ನಿನಗೆ ಹಾ ದೈರ್ಯನು ಇರ್ರ್ಲಿಲ್ವೇನೋ. ನನ್ನ ತುಂಬಾ ನಂಬಿದ ಗೆಳೆಯನೆ ನನಗೇ…
ಯಳವತ್ತಿ ಕವನ ಶೀರ್ಷಿಕೆ:- "ಅತಿ ಆಸೆ"
ನನ್ನವಳ ಬರಸೆಳೆದು ಬಿಗಿದಪ್ಪಿ
ಮುತ್ತು ನೀಡದೇ
ಕಾಡಿಸುವಾಸೆ
ನಮ್ಮಿಬ್ಬರ ಮಾತಿನ ಮಧ್ಯೆ
I LOVE YOU ಅಂತ್ಹೇಳಿ
ಅವಳ ಮಾತು ಮರೆಸುವಾಸೆ
ನಿದ್ದೆ ಮಾಡುತ್ತಿರುವಾಗಲೇ
ಮನೆಗೆಲೆಸಗಳನ್ನು…