ಬಹಳ ಹಿಂದೆ ನಾನು ಮಂಡ್ಯ ಜಿಲ್ಲೆಯ ಮದ್ದೂರ್ ತಾಲೂಕಿನ ಕೊಕ್ಕರೆ ಬೆಳ್ಳೂರಿಗೆ ಹೋದಾಗ ಸಿಕ್ಕ ಈ ಹೆಜ್ವಾರ್ಲೆಗಳು [ಪೆಲಿಕಾನ್] ನನ್ನನ್ನು ನೋಡಿ ನಗಲಾರಂಬಿಸಿದವು! ಹತ್ತಿರ ಹೋಗಿ ನೋಡಿದರೆ ಅವುಗಳ ಮಾತು ಕೇಳಿಬಂತು! ಒಂದು ಹೇಳ್ತು:- ನೋಡು…
ಇದೇನಿದು ವಿಚಿತ್ರ ಶೀರ್ಷಿಕೆ? ಎಂದೆನ್ನಬೇಡಿ. ನನ್ನಲ್ಲಿದ್ದ ಒಂದು ಗೊಂದಲ, ನಮ್ಮ ಭಾಷೆಯ ಸೊಗಸನ್ನು ಹೊರಹಾಕಿತು.
ಈ ಕೆಳಗಿನ ವಾಕ್ಯವನ್ನು ಗಮನಿಸೋಣ.
"ಮನೆಗೆ ಬಂದ ಆಫಿಸರನ್ನು ಹೊಸದಾಗಿ ಕೊಂಡ ಟೇಬಲ್ಲಿನ ಮುಂದಿನ ಚೇರಿನಲ್ಲಿ ಕೂಡಿಸಿ,…
ಮನಸ್ಸು ತುಂಬಾ ನೊಂದಿದೆ
ದಾರಿ ಕಾಣದೆ ಚಡಪಡಿಸಿದೆ
ಕಾಣದ ಗುರಿಯತ್ತ ಕೈ ಚಾಚಿದೆ
ನಿಂತ ನೆಲದಲ್ಲಿ ನಿಲ್ಲಲಾಗದೆ ಬಸವಳಿದಿದೆ
ಸಮಾಧಾನದ ಮಾತಿನ ಅವಶ್ಯಕತೆಯಿದೆ
ಹೃದಯದಲ್ಲಿ,ಮನದಲ್ಲಿ ಚೈತನ್ಯ ತುಂಬುವ ಶಕ್ತಿ ಬೇಕಾಗಿದೆ
ಶಕ್ತಿ ಬತ್ತುವ ಮುನ್ನ
ಓ…
ಆಕೆ ನಗರದ ಪ್ರಸಿದ್ಧ ಡಾಕ್ಟರ್ ಒಬ್ಬರ ಪತ್ನಿ. ಆರ್ವತ್ತು ವರ್ಷ ವಯಸ್ಸಾದರೂ ಹಾಗೇ ಕಾಣಿಸುವುದಿಲ್ಲ. ತುಂಬಾ ಚೆಲುವೆಯಾಗಿದ್ದಿರಬೇಕು. ಈಗಲೂ ಮುಖದಲ್ಲಿ ಹೊಳಪಿದೆ. ಮುಟ್ಟಿದರೆ ರಕ್ತ ಚಿಮ್ಮುವಷ್ಟು ಬೆಳ್ಳಗಿದ್ದಳು. ಸಾತ್ವಿಕ ಕುಟುಂಬದ ಹಿನ್ನೆಲೆ…
ನಿನ್ನ ಮುನಿಸು ಕಣ್ಣ ಹೊಳಪು ಎರಡು ಸೇರಿ ನಕ್ಕರೆಬಿ೦ಕ ಬಿಟ್ಟು ಹಮ್ಮು ತೊರೆದು ಒ೦ದು ಮಾತು ನುಡಿದರೆಗಾಳಿ ನೀನು ಬೆ೦ಕಿ ನಾನು ಮಳೆಗೆ ಅ೦ಜಿ ಕುಳಿತರೆಕೊಳ್ಳಿಯೊಳಗೆ ಅಡಗಿ ಸುಡುವ ಗುಣವ ಮರೆತರೆಸಾಗಬೆಕು ಜೊತೆಗೆ ಜೊತೆಗೆ ನೀನೆ ಗೈರು ಆದರೆಯಾರ…
ಭಾರತೀಯ ಸಾಂಸ್ಕೃತಿಕ ವೇದಿಕೆ “ಅಭಿರುಚಿ” ಸಂಸ್ಥೆ, ಇತ್ತೀಚೆಗೆ ಶಿವಮೊಗ್ಗದ ಸಾಹಿತ್ಯಪ್ರಿಯರಿಗಾಗಿ ಅಪರೂಪದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಅದು ಶತಾವಧಾನಿ ಆರ್. ಗಣೇಶ್ ಅವರಿಂದ ’ಅಷ್ಟಾವಧಾನ’ . ಶ್ರೀಯುತ ಗಣೇಶ್ ಶಿವಮೊಗ್ಗದ…
ಸಾಹಿತ್ಯ "ಅಭ್ಯಾಸ" ದಲ್ಲಿ ನ ಸಂಪದಿಗರಿಗೆ ಒಂದು ಸದವಕಾಶ
ಇದೇ ಭಾನುವಾರ ( ೨೭.೦೨.೨೦೧೧) ರಂದು ನಮ್ಮ ಸಂಪದಿಗ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ ಸನ್ಮಾನ್ಯ ಡಾ ಎಚ್ ಎಸ ವಿ ಯವರಿಂದ ಕುಮಾರವ್ಯಾಸ ಭಾರತ ಬಗೆಗೆ ಉಪನ್ಯಾಸ/ವ್ಯಾಖ್ಯಾನ.
…
(ನನ್ನ ಗೆಳೆಯ ವಿನಯ್ ಇ-ಅಂಚೆಯಲ್ಲಿ ಕಳಿಸಿದ್ದು) ವಿ.ಸೂ: ಇದೇ ಜೋಕುಗಳನ್ನು ಈ ಮುಂಚೆ ಯಾರಾದರೂ ಎಲ್ಲಾದರೂ ಪ್ರಕಚಿಸಿದ್ದರೆ, ಯಾರೂ ನನ್ನನ್ನು ಕ್ಸಮಿಸಬೇಕಾಗಿಲ್ಲ. ಮತ್ತೊಮ್ಮೆ ಅದೇ ಜೋಕನ್ನು ಓದಿ ಮಜಾ ಮಾಡಿ) ಟೀಚರ್ (ಸಿಟ್ಟಿನಿಂದ) : ಲೇ…
ಬರೆಯಲಾರೆ ಕವನದಲ್ಲಿ ಗೆಳತಿ ನನ್ನ ಪ್ರೀತಿಯನ್ನುಪದಗಳ ನಡುವೆ ಅದು ಕಳೆದು ಹೋದೀತು| ಕಣ್ಣಿನಲ್ಲಿ ತೋರಲಾರೆ ಗೆಳತಿ ನನ್ನ ಪ್ರೀತಿಯನ್ನುಕಣ್ಣಂಚಿನ ಬಿಂದುವಿನಲ್ಲಿ ಅದು ಕರಗಿ ಹೋದೀತು|ಮಾತಿನಲ್ಲಿ ಆಡಿ ತೋರಲಾರೆ ಗೆಳತಿನನ್ನ ಪ್ರೀತಿಯನ್ನು
ಮಾತುಗಳ…
ಮೊದಲ ಮಳೆಯಲಿ
ನೆನೆಯುವಾಸೆ
ಧರೆಯ ಸ್ಪರ್ಶಿಸುವ ತುಂತುರು ನಾದಕೆ
ಕಿವಿಗೊಡುವಾಸೆ
ಹನಿಗಳ ಚಿಟಪಟ ಶಬ್ಧಕೆ
ನೃತ್ಯವಾಡುವಾಸೆ
ಮಳೆ ನಿಂತ ಮೇಲೆ ಮಣ್ಣಿನ ಸುವಾಸನೆಯ
ಹೀರುವಾಸೆ
ಎಲೆಗಳ ಮೇಲಿನ ದೃಶ್ಯವೈಭವವನ್ನು
ನೋಡುವಾಸೆ
ಕಾನನದ ಸುಂದರ…
ಇಂರ್ಟನೆಟ್ ಇದೆ , ಯಾರು ಅಲ್ಲ ದೂರ ,ಆದರೆ ಯಾಕೋ ಗೊತ್ತಿಲ್ಲ ಯಾರೂ ಬರುತ್ತಿಲ್ಲ ಹತ್ತಿರ..!
************************* ಕೊಳೆತು ನಾರುತ್ತಿವೆ , ಸತ್ತು ಮಲಗಿದ ಸಂಬಂದಗಳು ,ಸ್ವಚ್ಛಗೊಳಿಸಬೇಕಿದೆ ಹೃದಯವನ್ನು…