ನಾಚಿಕೆಯಲ್ಲೆನಿದೆ ಬಿಡಿ ಸ್ವಾಮಿ
ಮೂರಕ್ಷರ ಮಾತ್ರ
ದುಬಾರಿಯಾಗಿದೆ ಬಟ್ಟೆ
ಹುಡುಗಿಯರಿಗೆ ಮಾತ್ರ
ಪ್ರೀತಿ ತುಂಬಿರುವುದು
ಹುಡುಗರಲ್ಲಿ ಮಾತ್ರ
ಪ್ರೇಮಗೀತೆ ಹಾಡುವರು
ಕಾಲೇಜಿನಲ್ಲಿ ಮಾತ್ರ
ಮದುವೆ ಮಗು ಒಮ್ಮೆ ನೀಡುವ
ಮೂರಕ್ಷರ…
ನೆಡೆ ನೆಡೆ ನೆಡೆದು, ತುಡಿ ತುಡಿ ತುಡಿದು
ತಡವರಿಸಿತು ಹೃದಯ, ನಿನ್ನ ನೋಡಿದಾಗ
ನುಸು ನುಸು ಕನಸು, ಕ್ಷಣ ಕ್ಷಣಕು
ತೇವಗೊಂದಿದೆ ತನುವು, ಈಗ ಜೊತೆಯಾಗು
ಕಾಡಿದೆ ಮತ್ತೆ ಕಾಡಿದೆ, ಪ್ರೀತಿಯು ಶುರುವಾಗಿದೆ
ಕದ್ದು ನಿನ್ನ ಕಡೆ ನೋಡುವಾಗಲೇ, ಏನೊ…
ಗೆಳೆಯರೆ,ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ, ಡಾ| ಜಿ. ಕೃಷ್ಣಪ್ಪ ಅವರಿಂದವರಕವಿ ಬೇಂದ್ರೆಯವರ ನಾಕುತಂತಿ ಕವನದ ಮೇಲೆ ಒಂದು ಉಪನ್ಯಾಸ ಹಾಗೂ ಬೇಂದ್ರೆಯವರ ಇತರ ಕವನಗಳ ಮೇಲೆ ಚರ್ಚೆದಿನ: 27/ 02/ 2011 ಭಾನುವಾರಸಮಯ: 10:30 ರಿಂದ 12:30
ವಾಕ್ಪಥದ ಮೊದಲ ಗೋಷ್ಠಿ ಈ ಮೊದಲೇ ತಿಳಿಸಿದಂತೆ ಮಾರ್ಚ್ ೬ ಭಾನುವಾರ ಬೆಳಗ್ಗೆ ನಡೆಯಲಿದೆ. ಕಾರ್ಯಕ್ರಮದ ವಿವರವನ್ನು ದಯವಿಟ್ಟು ಗಮನಿಸಿ. ಇದು ಮೊದಲ ಗೋಷ್ಠಿಯಾಗಿದೆ ಮತ್ತು ಬಹುತೇಕ ಎಲ್ಲರೂ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ. ಉತ್ತಮ…
ಮಳೆಯಲಿ ನೆನೆದಂತ ಮನಸು ಮೊಳಕೆಯೂಡದಿದೆ, ಹಾಡು ಹಗಲೇ ನನ್ನ, ಕೊಲೆ ನಡೆದಿದೆ.. ಮೊದಲ ಸಾರಿ ನನಗೆ ಹಿಂಗೆಲ್ಲಾ... ಇನ್ನು ಏನೇನು ಕಾದಿಹುದೋ ಮುಂದೆಲ್ಲಾ... ಮಳೆಯಲಿ ನೆನೆದಂತ ಮನಸು.. ಆಹಾ...! ನೆನೆದಸ್ಟು ಸೊಗಸು.. ನನಗಸ್ಟೆ ಹೀಗೆನ,…
ಈ ಸುಂದರ ಸಂಜೆಯಲ್ಲಿ,
ನೆನಪುಗಳು ಮರುಕಳಿಸುತ್ತಿವೆ,
ಸುಂದರವಾದ ಬಾಲ್ಯದ ನೆನಪುಗಳು.
ಗೆಳೆಯ-ಗೆಳತಿಯರೊಂದಿಗೆ ನಲಿದಾಡಿದ
ಆ ಕ್ಷಣಗಳು...
ಆಕಾಶದ ಚಂದ್ರಮ-ಚುಕ್ಕಿಗಳಂತೆ,
ಗುರು-ಶಿಷ್ಯರಿಂದ
ತುಂಬಿ ತುಳುಕುವ ಆ ಕೋಣೆಗಳು.
ಹಾದಿ-ಕುಣಿದ, ಆಡಿದ,ಓಡಿದ…
ಬಜೇಟ ಬಂತು ಬಜೇಟ ಸರಕಾರ ತಂತು ಬಜೇಟ ನಾಡಿನ ಅಭಿವೃಧ್ಧಿಗೆ ಹಣದಲ್ಲಿರುವ ಬಜೇಟನೂರಕ್ಕಿಲ್ಲ ಬೆಲೆ ಈಗ ಕೋಟಿಯಲ್ಲಿದೆ ಖರ್ಚಿನ ವೇಗ ರಾಜಕಾರಣಿಗಳ ಆಶ್ವಾಸಣೆ ಕುಂದಿದೆ ಸತ್ಯದ ವಾಸನೆ ಸಿಂಹಾಸನ ಏರಿದೆ ಬಂಗಾರ ನಿಜ ರೂಪವೆ ಸ್ತ್ರೀಗೆ ಶೃಂಗಾರ…
ತೈಲ ಸ೦ಪದ್ಭರಿತವಾದ ಅರಬ್ಬರ ನಾಡಿನಲ್ಲಿ ಈಗ ಎಲ್ಲೆಲ್ಲೂ ಅಯೋಮಯ ಪರಿಸ್ಥಿತಿ! ಹಿ೦ದೆ ತಮ್ಮ ಸಾ೦ಪ್ರದಾಯಿಕ ಮೀನುಗಾರಿಕೆ ಹಾಗೂ ಖರ್ಜೂರದ ಮರಗಳ ಬೇಸಾಯದಲ್ಲಿ ತೊಡಗಿಕೊ೦ಡು ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಅರಬ್ಬರು ಕೊಲ್ಲಿ ಪ್ರದೇಶದಲ್ಲಿ…
ನೀನಾಡದ ಮಾತು ನನ್ನಲ್ಲಿದೆ ನಿನ್ನಯ ಪ್ರೀತಿ ನನ್ನದಿದೆ ನೀನು ನನ್ನ ಜೀವ ನಾನು ನಿನ್ನ ಉಸಿರು ನೀನಾಡಿದ ಮಾತು ಮನಸಲ್ಲಿದೆ ನಿನ್ನಯ ಮೌನ ನನ್ನಲ್ಲಿದೆ ನೀನು ನನ್ನ ಪ್ರೀತಿ ನಾನು ನಿನ್ನ ಹೃದಯ
ಧನ ಲಾಭ, ಮಿತ್ರರಿಂದ ಸಂತಸ, ಮೇಲಧಿಕಾರಿಯಿಂದ ಪ್ರಶಂಸೆ - ಹೀಗೆ ಪತ್ರಿಕೆಗಳಲ್ಲಿ ಬರೆದಿರುವ ನನ್ನ ದಿನ ಭವಿಷ್ಯ ಓದಿ ನಾನೇದರೂ ನನ್ನ ದಿನವನ್ನು, ಆಹಾ! ಬಹಳ ಒಳ್ಳೆಯ ದಿನವೆಂದು ತುಂಬ ಸಂತೋಷ ಮತ್ತು ಸಮಾಧಾನದಿಂದ ಆರಂಭಿಸಿದೆನೆಂದಾದರೆ…
ಚುಂಬಕ ಚಲುವೆ ಚುಂಬಿಸಲೆ..?
ಕರೆಯೊಂದ ನೀಡು.. ನಾ ಬರುವೆ
ಹಗಲೊ ಇರುಳೊ ಆದರೇನು
ನಿನ್ನ ಏದುರು ಬಂದು ನಿಲ್ಲುವೇ
ಏನು ಮಾತನಾಡದೆ ತಬ್ಬಿಹಿಡಿಯುವೆ
ಹೆಚ್ಚು ಕಡಿಮೆ ದಿನ ಪೂರ ಒಂಟಿಯಾಗೆ ಕಳೆದೆನು
ನಿನ್ನ ನೆನಪಿನಲ್ಲಿ ನನ್ನೆ ನಾನು ಮರೆತೆನು…