February 2011

  • February 25, 2011
    ಬರಹ: siddhkirti
     ನಾಚಿಕೆಯಲ್ಲೆನಿದೆ ಬಿಡಿ ಸ್ವಾಮಿ  ಮೂರಕ್ಷರ ಮಾತ್ರ  ದುಬಾರಿಯಾಗಿದೆ ಬಟ್ಟೆ  ಹುಡುಗಿಯರಿಗೆ ಮಾತ್ರ  ಪ್ರೀತಿ ತುಂಬಿರುವುದು  ಹುಡುಗರಲ್ಲಿ ಮಾತ್ರ  ಪ್ರೇಮಗೀತೆ ಹಾಡುವರು  ಕಾಲೇಜಿನಲ್ಲಿ ಮಾತ್ರ  ಮದುವೆ ಮಗು ಒಮ್ಮೆ ನೀಡುವ  ಮೂರಕ್ಷರ…
  • February 25, 2011
    ಬರಹ: ASHOKKUMAR
    ಬರುತ್ತಿದ್ದಾನೆ ಡಾ.ವಾಟ್ಸನ್!  
  • February 25, 2011
    ಬರಹ: shafi_udupi
     ಗಂಟಲೊಳಗೆ ಇಳಿಯದಿದ್ದ ಕೆಲವು ಇತಿಹಾಸದ ಬೇರುಗಳನ್ನು  ನಿನ್ನೆ ಮೊನ್ನೆಗಳ ಆಗು ಹೋಗುಗಳೊಂದಿಗೆ  ಬೆರೆಸಿ ಜಗಿಯಲೆತ್ನಿಸುತ್ತಿದ್ದೇನೆ   ಹಿಟ್ಲರ್ ಮುಸಲೋನಿಯ ನರಮೇಧದೊಂದಿಗೆ ಗದ್ದಾಫಿಯ ಉಡಾಫೆ ಬೆರೆತಂತಿದೆ ಬಿದ್ದ ಸದ್ದಾಂ ಪ್ರತಿಮೆ ಅದರೊಂದಿಗೆ…
  • February 25, 2011
    ಬರಹ: nadigsurendra
     ನೆಡೆ ನೆಡೆ ನೆಡೆದು, ತುಡಿ ತುಡಿ ತುಡಿದು ತಡವರಿಸಿತು ಹೃದಯ, ನಿನ್ನ ನೋಡಿದಾಗ ನುಸು ನುಸು ಕನಸು, ಕ್ಷಣ ಕ್ಷಣಕು ತೇವಗೊಂದಿದೆ ತನುವು, ಈಗ ಜೊತೆಯಾಗು ಕಾಡಿದೆ ಮತ್ತೆ ಕಾಡಿದೆ, ಪ್ರೀತಿಯು ಶುರುವಾಗಿದೆ ಕದ್ದು ನಿನ್ನ ಕಡೆ ನೋಡುವಾಗಲೇ, ಏನೊ…
  • February 24, 2011
    ಬರಹ: guruve
    ಗೆಳೆಯರೆ,ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ, ಡಾ| ಜಿ. ಕೃಷ್ಣಪ್ಪ ಅವರಿಂದವರಕವಿ ಬೇಂದ್ರೆಯವರ ನಾಕುತಂತಿ ಕವನದ ಮೇಲೆ ಒಂದು ಉಪನ್ಯಾಸ ಹಾಗೂ ಬೇಂದ್ರೆಯವರ ಇತರ ಕವನಗಳ ಮೇಲೆ ಚರ್ಚೆದಿನ: 27/ 02/ 2011 ಭಾನುವಾರಸಮಯ: 10:30 ರಿಂದ 12:30
  • February 24, 2011
    ಬರಹ: Prabhu Murthy
     ವಾಕ್ಪಥದ ಮೊದಲ ಗೋಷ್ಠಿ ಈ ಮೊದಲೇ ತಿಳಿಸಿದಂತೆ ಮಾರ್ಚ್ ೬ ಭಾನುವಾರ ಬೆಳಗ್ಗೆ ನಡೆಯಲಿದೆ. ಕಾರ್ಯಕ್ರಮದ ವಿವರವನ್ನು ದಯವಿಟ್ಟು ಗಮನಿಸಿ. ಇದು ಮೊದಲ ಗೋಷ್ಠಿಯಾಗಿದೆ ಮತ್ತು ಬಹುತೇಕ ಎಲ್ಲರೂ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ. ಉತ್ತಮ…
  • February 24, 2011
    ಬರಹ: manjumb
    ಮಳೆಯಲಿ ನೆನೆದಂತ ಮನಸು ಮೊಳಕೆಯೂಡದಿದೆ, ಹಾಡು ಹಗಲೇ ನನ್ನ, ಕೊಲೆ ನಡೆದಿದೆ.. ಮೊದಲ ಸಾರಿ ನನಗೆ ಹಿಂಗೆಲ್ಲಾ... ಇನ್ನು ಏನೇನು ಕಾದಿಹುದೋ ಮುಂದೆಲ್ಲಾ... ಮಳೆಯಲಿ ನೆನೆದಂತ ಮನಸು.. ಆಹಾ...! ನೆನೆದಸ್ಟು  ಸೊಗಸು.. ನನಗಸ್ಟೆ ಹೀಗೆನ,…
  • February 24, 2011
    ಬರಹ: RENUKA BIRADAR
    ಈ ಸುಂದರ ಸಂಜೆಯಲ್ಲಿ, ನೆನಪುಗಳು ಮರುಕಳಿಸುತ್ತಿವೆ, ಸುಂದರವಾದ ಬಾಲ್ಯದ ನೆನಪುಗಳು. ಗೆಳೆಯ-ಗೆಳತಿಯರೊಂದಿಗೆ ನಲಿದಾಡಿದ ಆ ಕ್ಷಣಗಳು... ಆಕಾಶದ ಚಂದ್ರಮ-ಚುಕ್ಕಿಗಳಂತೆ, ಗುರು-ಶಿಷ್ಯರಿಂದ ತುಂಬಿ ತುಳುಕುವ ಆ ಕೋಣೆಗಳು. ಹಾದಿ-ಕುಣಿದ, ಆಡಿದ,ಓಡಿದ…
  • February 24, 2011
    ಬರಹ: kamath_kumble
    ಏನೆಂದು ನಾ ಹಾಡಲಿ ಅಪರಿಚಿತ ನೋಟದ ಆ ಸೆಳೆತಕೆ ಈ ಮನ ವಶವಾಯಿತು ಭೇಟಿಯಾಗದ ಇಬ್ಬರ ಹೃದಯದ ಬೇಟೆ  ಶುರುವಾಯಿತು ಪ್ರಣಯ ಕಾದಂಬರಿಗೊಂದು ಮುನ್ನುಡಿ ಬರೆದಂತಾಯಿತು ಪಯಣಿಗ ನಾ ನಿಂತಾಗ ಜಗವೇ ಕೈಹಿಡಿದು ಮುನ್ನಡೆಸಿದಂತಾಯಿತು || ಏನೆಂದು ನಾ…
  • February 24, 2011
    ಬರಹ: siddhkirti
     ಬಜೇಟ ಬಂತು ಬಜೇಟ ಸರಕಾರ ತಂತು ಬಜೇಟ ನಾಡಿನ ಅಭಿವೃಧ್ಧಿಗೆ ಹಣದಲ್ಲಿರುವ ಬಜೇಟನೂರಕ್ಕಿಲ್ಲ ಬೆಲೆ ಈಗ ಕೋಟಿಯಲ್ಲಿದೆ ಖರ್ಚಿನ ವೇಗ ರಾಜಕಾರಣಿಗಳ ಆಶ್ವಾಸಣೆ ಕುಂದಿದೆ ಸತ್ಯದ ವಾಸನೆ ಸಿಂಹಾಸನ ಏರಿದೆ ಬಂಗಾರ ನಿಜ ರೂಪವೆ ಸ್ತ್ರೀಗೆ ಶೃಂಗಾರ…
  • February 24, 2011
    ಬರಹ: asuhegde
    ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ! ||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||ಹೃದಯವಿದ್ದವರು ಮಿಡಿತಕ್ಕೆ ಕಾರಣ ಹುಡುಕಿಕೊಳ್ಳಬೇಕಿತ್ತುಪ್ರತಿ ಜೀವವೂ ಗರಬಡಿದ ನಿರ್ಜೀವ ಕಲ್ಲಂತೆ…
  • February 24, 2011
    ಬರಹ: rohitkumarhg
      ನೆನಪಿನಾಳದಲಿ ಹುದುಗಿಡಲು ನೆನಪಾಗಿ ಬರುತಿರುವೆ...ಬದುಕಂಚಲಿ ನಿಲ್ಲಿಸಿ ನೀ, ಮತ್ತೆಲ್ಲಿ ಹೋಗಿರುವೆ... ರೆಪ್ಪೆಯೊಳಗೆ ಕುಳಿತಿಲ್ಲಿ ಹನಿಯು ಕದ ಬಡಿಯುತಿದೆ... ಕಲ್ಪನೆಯು ಜಾರಿಹುದು.. ಒಲವೋ ಕರಗಿದ ಬೆಣ್ಣೆ ಬಿಸಿಯುಸಿರ ಕರದಲ್ಲಿ... ಯಾರೋ…
  • February 24, 2011
    ಬರಹ: kamath_kumble
    ಕಾದಿಹನು ಜನಸಂತೆಯ ಒಂಟಿ ಬಾಳಿನಲಿ ಅರಸುತಲಿಹನು ದೂರದ ಊರಿನಲಿ ದಿನವ ಕಳೆಯುತಲಿಹನು ನಾಳೆಯ ಭರವಸೆಯಲಿ  ನಗುತ ಹೊಳೆಯುತಲಿಹನು ಹಳೆಯ ನೆನಪ ಆಸರೆಯಲಿ ಹೇಳದ ವಿಷಯ ಮೂಡಿತು ಕಾಗದದಿ ಕೇಳದ ಆಶಯ ಗೀಚಿದ ಪದದಲಿ ನೋಡದ ವಿಸ್ಮಯ ಓದುವ…
  • February 24, 2011
    ಬರಹ: dhanu.vijai
    ತೆವಳುವ ಕಾಲು ನಡೆಯಲು ಕಲಿತರೂ ಬದುಕ ಬವಣೆಗಳ ಜಂಜಾಟದಲ್ಲಿ ಮತ್ತೆ ತೆವಳುತ್ತಿವೆ ಯಾಕೋ ತಿಳಿಯದು...   ಹೂವಿನಂತೆ ನಗು ತುಂಬಿದ ಮೋಗವೇಕೊ ಬಾಡಿದ ಪುಷ್ಪಗಳಂತೆ ಮುದುಡಿ ಹೋಗಿ ಅರಳುವುದನ್ನು ಮರೆತಿದೆ ಯಾಕೋ ತಿಳಿಯದು....   ಹಾಲಿನಂತಿದ್ದ ಮನಸ್ಸು…
  • February 24, 2011
    ಬರಹ: manju787
    ತೈಲ ಸ೦ಪದ್ಭರಿತವಾದ ಅರಬ್ಬರ ನಾಡಿನಲ್ಲಿ ಈಗ ಎಲ್ಲೆಲ್ಲೂ ಅಯೋಮಯ ಪರಿಸ್ಥಿತಿ!  ಹಿ೦ದೆ ತಮ್ಮ ಸಾ೦ಪ್ರದಾಯಿಕ ಮೀನುಗಾರಿಕೆ ಹಾಗೂ ಖರ್ಜೂರದ ಮರಗಳ ಬೇಸಾಯದಲ್ಲಿ ತೊಡಗಿಕೊ೦ಡು ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಅರಬ್ಬರು ಕೊಲ್ಲಿ ಪ್ರದೇಶದಲ್ಲಿ…
  • February 24, 2011
    ಬರಹ: siddhkirti
    ನೀನಾಡದ ಮಾತು ನನ್ನಲ್ಲಿದೆ ನಿನ್ನಯ ಪ್ರೀತಿ ನನ್ನದಿದೆ ನೀನು ನನ್ನ ಜೀವ ನಾನು ನಿನ್ನ ಉಸಿರು ನೀನಾಡಿದ ಮಾತು ಮನಸಲ್ಲಿದೆ ನಿನ್ನಯ ಮೌನ  ನನ್ನಲ್ಲಿದೆ ನೀನು ನನ್ನ ಪ್ರೀತಿ ನಾನು ನಿನ್ನ ಹೃದಯ
  • February 24, 2011
    ಬರಹ: shaani
      ಧನ ಲಾಭ, ಮಿತ್ರರಿಂದ ಸಂತಸ, ಮೇಲಧಿಕಾರಿಯಿಂದ ಪ್ರಶಂಸೆ - ಹೀಗೆ ಪತ್ರಿಕೆಗಳಲ್ಲಿ ಬರೆದಿರುವ ನನ್ನ ದಿನ ಭವಿಷ್ಯ ಓದಿ ನಾನೇದರೂ ನನ್ನ ದಿನವನ್ನು, ಆಹಾ! ಬಹಳ ಒಳ್ಳೆಯ ದಿನವೆಂದು ತುಂಬ ಸಂತೋಷ ಮತ್ತು ಸಮಾಧಾನದಿಂದ ಆರಂಭಿಸಿದೆನೆಂದಾದರೆ…
  • February 24, 2011
    ಬರಹ: nadigsurendra
    ನಿನ್ನ ಬರುವಿಕೆಗೆ ಕಾದಿರುವೆ, ಕ್ಷಣವು ಪರಿತಪಿಸಿರುವೆ ಕಡಲ ಅಲೆಯ ಏಣಿಸುತ ತೀರದಿ ಬಿಡರ ಹೂಡಿರುವೆ ಹೃದಯ ಹುಚ್ಚು ಕುದುರೆಯಂತೆ, ಸಾಗಿದೆ ಸಾಗರದಾಚೆ ಕಚ್ಚಿದೆ ಒಲವು ಹೃದಯಕ್ಕೆ, ಮಂಪರು ಬಡಿದಿದೆ ಮನಸಿಗೆ   ಚಂದಿರನಿಗೆ ಊಟವ ಉಣಬಡಿಸಿ,…
  • February 23, 2011
    ಬರಹ: nadigsurendra
     ಚುಂಬಕ ಚಲುವೆ ಚುಂಬಿಸಲೆ..? ಕರೆಯೊಂದ ನೀಡು.. ನಾ ಬರುವೆ ಹಗಲೊ ಇರುಳೊ ಆದರೇನು  ನಿನ್ನ ಏದುರು ಬಂದು ನಿಲ್ಲುವೇ ಏನು ಮಾತನಾಡದೆ ತಬ್ಬಿಹಿಡಿಯುವೆ   ಹೆಚ್ಚು ಕಡಿಮೆ ದಿನ ಪೂರ ಒಂಟಿಯಾಗೆ ಕಳೆದೆನು ನಿನ್ನ ನೆನಪಿನಲ್ಲಿ ನನ್ನೆ ನಾನು ಮರೆತೆನು…
  • February 23, 2011
    ಬರಹ: nagarathnavina…
     ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ. ನಲ್ಲನೊಲವಿನ ಸುಧೆಯ  ನೆನಪ ತರಿಸಿ ಕಲ್ಲ ಹೃದಯವದೇಕೆ ? ಬಳಲಿಸುವೆ ಮರೆಯದೆಲೆ ಪಲ್ಲವಿಸಿದೊಲವ ಸಿರಿಯನು ನೆನಪಿಸಿ    ಇನಿಯನಿರದಾಗೆನ್ನ ಹಾಡದಿರು ಕೋಗಿಲೆಯೆ  ಸನಿಯವಿಲ್ಲದೆ ಬೆಂದೆ ವಿರಹದುರಿಯಲ್ಲಿ  …