September 2011

  • September 27, 2011
    ಬರಹ: raghumuliya
    ಮನದ ಸಿರಿವ೦ತಿಕೆಯನರಸುವಅನುಪದಿಗಳನುಭೂತಿ ಪಡೆವರುಅನುಪಮದ ಭವವನಧಿಯೊಳಗದೊ ಮುಳುಗುತೇಳುತಲಿಮನದಿ ಮ೦ಥನಗೈದು ಕಾ೦ಬರುತನಿವೆಳಗು ಪಸರಿಸುವ ಸೊಬಗನುಇನನ ಉದಯದ ಸಮಯ ಮೂಡಣ ಬಾನು ತಳಿಸುವೊಲುಮರದ ಬೇರಿಗೆ ನೀರನೆರೆದರೆಬಿರಿವ ಸುಮಗಳು…
  • September 27, 2011
    ಬರಹ: H A Patil
    ಭಾರತೀಯ ಪರಂಪರೆಯ ನಾರಿ ಒಬ್ಬ ಶಾಪಗ್ರಸ್ಥ ದೇವತೆ ಶಾಪ ವಿಮೋಚನೆಗೆ ಆಕೆ ಕಾಯಬೇಕು ರಾಮನ ಬರುವಿಕೆಗೆ ಅಹಲ್ಯೆ ಕಾದಂತೆ ಆದರೆ ಅವಳ ಶಾಪ ವಿಮೋಚಕ ಬರುವುದೇ ಇಲ್ಲ ಅದು ಅವಳ ದುರಂತ ಆದರೆ ಸಾವು ಬಂದು ಕಾದಿರುತ್ತದೆ ಮನೆಯ ಮುಂಬಾಗಿಲ ಬಳಿ ಆಕೆಯ ಶಾಪ…
  • September 27, 2011
    ಬರಹ: veeresh hiremath
      "ಸೊಗಸಿಲ್ಲ ಗೆಳತಿ ಸೊಗಸಿಲ್ಲಾ   ಮನಸೊಳಗೆ ಮನಸಿಲ್ಲಾ   ನನ್ನಿ೦ದ ನೀ ದೂರಾದ ಮೇಲೆ   ಹ್ರದಯಕೂ ಬಡಿತದ ಬಲವಿಲ್ಲಾ   ಕನಸುಗಳಿಗೆ ಈಗ ಕೆಲಸವಿಲ್ಲ   ಕಣ್ಣುಗಳಿಗೊ ನಿದ್ರೆಯ ಭಯವಿಲ್ಲಾ   ಕಾರಣ ಕೇಳದೆ ನೀ ಹೊರಟೆಲ್ಲಾ   ನನ್ನ ಮನಸು ಮರಳಿಸುವದ …
  • September 27, 2011
    ಬರಹ: NarsimhaMurthy…
    ಪ್ರೀತಿ ಬರಿದಾದಾಗ ಮತ್ತೆ ಮತ್ಸ್ಯರ ಮುತ್ತಿದೆಮನಸು ಬೇಸರಿಸಿದಾಗ ಅಂತರ ಬಯಸಿದೆಇನ್ನೆಲ್ಲಿ ಆ ಸವಿಮಾತುಸದಾ ಮುಸುಕಿನೊಳಗಿನ ಹೊಗೆಯಂತೆಹೊಗೆಯಾಡುತಿಹುದುಇದೆಂತಹ ವಿಪರ್ಯಾಸವಿಧಿಯಾಟದ ಆಭಾಸತೊಂದರೆಗೆ ಕೊನೆಯೊಂಬುದೆಕೊಲೆಯಾಗಿ ಕೊನೆಯಾಗಿದೆಹೃದಯ ಒಡೆದ…
  • September 27, 2011
    ಬರಹ: arpithaharsha
     ತುಂಬಾ ದಿನದಿಂದ ಬರೆಯಬೇಕು ಎಂಬ ಮನಸ್ಸಿತ್ತು .ಆದರೆ ಬರೆಯಲು ಕುಳಿತರೆ ಪದಗಳೇ ಸಿಗುತ್ತಿಲ್ಲ .ಮನಸ್ಸಿನಲ್ಲಿ ಸಾಕಷ್ಟು ವಿಷಯಗಳಿವೆ ಹೇಳಿಕೊಳ್ಳಲು ಆದರೆ ಹೊರಬರುತ್ತಿಲ್ಲ ಯಾಕೆ ಎಂಬುದು ಇಂದಿಗೂ ಪ್ರಶ್ನೆ ಆಗಿಯೇ ಉಳಿದಿದೆ.ಹಳೆಯ ನೆನಪುಗಳು…
  • September 27, 2011
    ಬರಹ: patwarikantu
     ಭಾರತದೇಶದಲ್ಲಿ 9 ದಿನಗಳ ಪರ್ಯಂತ ಆಚರಿಸುವ ಕೆಲವು ಹಬ್ಬಗಳಿವೆ. ಯಾರನ್ನು ಉದ್ದೇಶಿಸಿ ಈ ಹಬ್ಬಗಳನ್ನು ಆಚರಿಸಲಾಗುವುದೋ ಅದೇ ಹೆಸರಿನಿಂದ ನವರಾತ್ರಿ ಎಂದು ಕರೆಯಲಾಗುವುದು ಉದಾಹರಣೆಗೆ : ಶ್ರೀರಾಮಚಂದ್ರಪ್ರಭುವು ಅವತರಿಸಿದ ನವಮಿಯ ಮುನ್ನ ಬರುವ 9…
  • September 27, 2011
    ಬರಹ: prasannakulkarni
    ಹೇಳೋದು ಏನಿಲ್ಲ, ತಿಳಕೊ೦ಡಿ ನೀ ಎಲ್ಲ, ನಾ ತಳ ಕಾಣೋ ತಿಳಿ ನೀರಿನ ಕೊಳ... ನನಗ ನೀ ಹೇಳಬೇಕ೦ತಿಲ್ಲ, ನನಗ ನೀ ಗೊತ್ತೆಲ್ಲ, ನೀ ನನ್ನ ಸುತ್ತ ನಿ೦ತಕೊ೦ಡ ಗಟ್ಟಿ ನೆಲ...   ನಾ ಮಾತಾಡಿದಾಗೆಲ್ಲ, ತೆರಿ ತೆರಿಗಳು ಎದ್ದಾವು, ಸುಳಿದಾವು ನೀ ಎ೦ಬೋ ದಡದ…
  • September 27, 2011
    ಬರಹ: asuhegde
    ಬಳಸೆನ್ನ ಕೊರಳ ಒಲವೇ...!ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋಬಳಸೆನ್ನ ಕೊರಳನಮಗೀ ಕ್ಷಣವು ದೊರೆತಿದೆ, ನಮ್ಮ ಭಾಗ್ಯದಿಂದಲೇಕಣ್ತುಂಬ ನೋಡು ನನ್ನ ನೀ  ಬಲು ಸನಿಹದಿಂದಲೇಮತ್ತೊಮ್ಮೆ ನಿನಗೀ…
  • September 27, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಆತ ಭಗ್ನಪ್ರೇಮಿ, ಮನದ ತುಂಬ ನೋವ ತುಂಬಿಕೊಂಡು ಬಂದು ಕುಳಿತಿದ್ದಾನೆ ಶಾಂತವಾಗಿ ಹರಿವ ನದಿಯ ದಡದಿ. ಮನದಿ ನಿರಾಶೆ,ಹತಾಶೆ ಬೋರ್ಗರಿಯುತ್ತಿದೆ. ಪ್ರೇಮವ,ಕೈಕೊಟ್ಟ ಪ್ರೇಮಿಯ ನೆನಪು ಮತ್ತಷ್ಟು ಕಂಗೆಡಿಸಿದೆ. ಒಮ್ಮೆಲ್ಲೆ ಮನದಿ ರೋಷ…
  • September 27, 2011
    ಬರಹ: makara
        ("ಬುರುಡೆ ನಾಟಿ" ಮತ್ತು "ಅಣ್ಣಿಗೇರಿ ಒಂದು ಭಯಾನಕ ಅನುಭವ"ದ ಪ್ರಭಾವವೋ ಏನೋ ನನಗೂ ದೆವ್ವದ ಬಗ್ಗೆ ಬರೆಯುವ ಪ್ರೇರೇಪಣೆಯಾದಂತಿದೆ.)                                                                           ಎರಡು…
  • September 27, 2011
    ಬರಹ: asuhegde
    ನೀನದೆಲ್ಲೆ ಹೋಗು ದೂರ...!ನೀನದೆಲ್ಲೆ ಹೋಗು ದೂರ, ನನ್ನ ನೆರಳು ಜೊತೆಯಲಿಹುದುನನ್ನ ನೆರಳೂ ನನ್ನ ನೆರಳೂ  ನನ್ನ ನೆರಳೂ ನನ್ನ ನೆರಳೂಒಂದೊಮ್ಮೆ ನನ್ನ ನೆನೆದು ಕಣ್ಣೀರು ಸುರಿಸೆ ನೀನು ನನ್ನ ಕಣ್ಣ ನೀರಿನಿಂದ ಅದನಲ್ಲೇ ತಡೆವೆ ನಾನುನೀನದಾವ ಎಡೆಗೂ…
  • September 27, 2011
    ಬರಹ: kavinagaraj
    ವಿಷಯರಾಗವನು ಮೂಡಿಪುದೆ ಮನಸು ಪಶುತರದಿ ಬಂಧಗೊಳಿಪುವುದು ಮನಸೆ | ವಿರಾಗದಲಿ ಬಂಧ ಬಿಡಿಸುವುದು ಮನಸು ಮನಸಿನಿಂದಲೆ ಕನಸು ನನಸು ಮೂಢ || .. 253 ಶ್ರಮವಿರದ ಸುಖವೆಲ್ಲರಿಗೆ ಬೇಕು ನಿತ್ಯ ಸುಖವು ಶ್ರಮದಲಿಹುದೆಂಬುದೆ ಪರಮಸತ್ಯ | ಸುಖಿಸುವರ ಕಂಡು…
  • September 27, 2011
    ಬರಹ: sumangala badami
    ಮಣ್ಣೀನ ಬಿಂದೀಗೆ ತಂದೇನ ಸಂತೀಗೆ ಮಾರಾಕ ಎಂದು ಮಂದೀಗೆ ಮಾರಾಕ ಎಂದು ಮಂದೀಗೆ ತಂದೇನ ಕೊಳಾಳಕ ಮನಸಿಲ್ಲಾ ಯಾರೀಗೆ   ನಿಲುವಂಗಿ ತೊಟಗೊಂಡು ಜಿರಕೀಯ ಮೆಟಗೊಂಡು ಬಂದಾನ ಪ್ಯಾಟೀಗೆ ಬಹದ್ದೂರ ಗಂಡು ಬಂದಾನ ಪ್ಯಾಟೀಗೆ ಬಹದ್ದೂರ ಗಂಡಿವನು ಪ್ರೀತೀಗೆ…
  • September 27, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಮೊದಲು ನಾನು ಹೀಗಿರಲಿಲ್ಲ. ಪ್ರೇಮಗೀತೆಗಳು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹುಡುಗಿಯರ ನೋಟ ಅಷ್ಟಾಗಿ ಕಾಡುತ್ತಿರಲಿಲ್ಲ. ನನಗೊಂದು ಹೃದಯಲಿದೆಯೆಂದು ತಿಳಿದಿದ್ದರೂ, ಅದು ಮಿಡಿಯುತ್ತಿರುವುದರ ಬಗ್ಗೆ ಅನುಮಾನವಿತ್ತು. ಹೀಗಿರುವಾಗಲೇ ಆಕೆ…
  • September 27, 2011
    ಬರಹ: sumangala badami
    ಸಿಟ್ನಾ ಬಿಟ್ಟ್ ನೋಡ್ರಿ ಒಮ್ಮೆ ಇವತ್ತು ಮನಸ್ಸು ಭಾಳ ಹಗುರ ಅನ್ಸಲಿಕತ್ತೇತ್ರಿ, ಹಾಡ್ ಕೇಳ್ಕೊಂತ, ಅದರ್ ಮ್ಯುಸಿಕ್ ಗೆ ಮನಸ್ಸು, ಮೈ  ತನ್ನಿಂದ್ ತಾನ ನನಗ ಗೊತ್ತಿಲ್ದಂಗ ತಾಳಾ ಹಾಕ್ಲಿಕತ್ತಿದ್ವು. ನನ್ನ ರೂಮ್ ಪಾರ್ಟ್ನರ್ ಇದನ್ನ ನೋಡಿ ಏನ್…
  • September 27, 2011
    ಬರಹ: Harish Athreya
    ನಿರ್ಜರರಿಹ ಮಧು ಶುದ್ಧ ಸ್ಫಟಿಕ ಜಲನೋಡದೋ ಕ೦ಡಿತು ದೇವ ಜಲಸ್ವೀಕರಿಸೈ ನಿನ್ನೆದೆಯರ್ಣವದೆ ಈಶನ ಶಿಖ್ಹೆಯಲಿ ಕುಣಿದಿಹ ಹೊನ್ನೆಯುಇಳಿದಳು ಬಾ೦ದಳದಿ೦ದಿಳೆಗೆಉರಿದಳು ಅಗ್ನಿಯ ಮುಖದ೦ತೆನಡುಗಿದೆಳೇಕೋ ಈ ವಸುಧೆಗುಡು ಗುಡು ಗುಡುಗುವ ಅವಳನೆ…
  • September 27, 2011
    ಬರಹ: hamsanandi
    ವಿಷವಿರದ ಹಾವಾದರೂಹಿರಿದಾಗಿ ಹೆಡೆ ಎತ್ತಲಿ;ವಿಷವು ಇಹುದೋ ಇಲ್ಲವೋಹಗೆಯ ಹೆದರಿಸಿ ಗೆಲ್ಲಲಿ ;ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯನೀತಿಯಿಂದ):ನಿರ್ವಿಷೇಣಾಪಿ ಸರ್ಪೇಣ ಕರ್ತವ್ಯಾ ಮಹತೀ ಫಣಾ |ವಿಷಮಸ್ತು ನ ಚಾಪ್ಯಸ್ತು ಫಟಾಟೋಪೋ ಭಯಂಕರಃ ||-…
  • September 27, 2011
    ಬರಹ: Harish Athreya
    ಚಿತ್ತದೊಳ್ ಮತ್ತದೆ ಸತ್ಯವ ಕಾಣ್ಭಿತ್ತಿಯೊಳ್ ಸುತ್ತುವ ಮೃತ್ಯುವ ಕಾಣ್ತಾಳ್ದೆವದುವೆ ನಮ್ಮಯ ಗೆಲುವೆ?ಎ೦ದಿಗು ನಿಲ್ಲದ ಕ್ರೌರ್ಯವಿದೇನ್?ಏನಿದು ಏನಿದು ಏಕಿದು ಏಕಿದು? -----------   ಬಾ೦ದಳದೋಕುಳಿ ಕಾಣುತ ನಿ೦ತೆನೆತ್ತರಿನೋಕುಳಿ ನೋಡುತ…