ಪುತ್ತೂರು ತಾಲ್ಲೂಕು ಕಡಬವನ್ನು ತಾಲ್ಲೂಕು ಎಂದು ಘೋಷಿಸದಿದ್ದರೂ ಪೂರ್ವಭಾವಿಯಾಗಿ ವಿಶೇಷ ತಹಸೀಲ್ದಾರರ ಹುದ್ದೆ ಮಂಜೂರು ಮಾಡಿ ಆದೇಶವಾದಾಗ ಪ್ರಥಮ ವಿಶೇಷ ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ್ದ ನಾನು ಕಡಬದಲ್ಲಿ ಸೂಕ್ತ ವಸತಿ…
ಅನ್ಯರು ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಟ್ಟರೆ ನಾವುಚಿಂತಿಸಬೇಕಾಗಿಲ್ಲ;
ಅದುಅವರಿಂದ ನಾವು ಹೆಚ್ಚೆಂದುಅವರೇ ಒಪ್ಪಿಕೊಂಡುತೋರಿಸಿದಂತಲ್ಲಾ...?
ನಮ್ಮಕಾಲೆಳೆಯುವಜನರನ್ನು ನಾವುತಿರಸ್ಕರಿಸಬೇಕಾಗಿಲ್ಲಉಪದ್ರವವೆಂದು;
ಅದರಿಂದ ಅರಿಯಬಹುದು…
· ಆಕೆ ಮತ್ತು ಈಕೆ ನೆರೆಹೊರೆಯವರು.ಅಂದು ಆಕೆ ಮತ್ತು ಆಕೆಯ ಗಂಡನ ನಡುವಿನ ಜಗಳದ ನಂತರ, ವಿಚ್ಛೇದನ ಕೊಡುತ್ತೇನೆ ಅಂದಿದ ಗಂಡ, ಮಗುವಿನ ಜೊತೆಗೆ ಆಕೆಯನ್ನು, ಬಸ್ಸಿನ ಟಿಕೇಟು ತರಿಸಿಕೊಟ್ಟು, ಆಕೆಯ ತವರಿಗೆ ಕಳುಹಿಸಿದ್ದ.ಆಕೆ "ನಾನಿನ್ನು…
ಗೆಳತಿ....
ಈ ಹೃದಯ ನಿನಗಾಗಿ
ಅ ಹೃದಯದ ಪ್ರೀತಿ ನಿನಗಾಗಿ ಐ ಲವ್ ಯು,
ನೀನಂದ್ರೇ ನನಗಿಷ್ಠ ಅದೇನೋ
ನನಗೆ ಗೋತ್ತಿಲ್ಲ,
ನಿನ್ನ ಜೋತೆ ಮಾತಾಡ ಬೇಕು,
ನಿನ್ನ ತೋಡೆ ಮೇಲೆ ಮಲಗಬೇಕು,
ನನ್ನ ಪ್ರೀತಿನೆಲ್ಲಾ ಹೇಳ್ಕೋಬೇಕು ಅಂದ್ಕೋತ್ತಿನೀ,
ಅದ್ರೆ…
ಸಂಪದಿಗರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು
ದೀಪಾವಳಿ ಎಲ್ಲ ಅಂಧಕಾರ ತೊಳೆದು ಸುಖ ಶಾಂತಿ ಸಮೃಧ್ಧಿ ಮನೆ ಮನಗಳಲ್ಲಿ ತರಲಿ.
ದೀಪಾವಳಿಯ ಮೆಲುಕು ನನ್ನ ನೆನಪಿನ ಬುತ್ತಿಯಿಂದ:http://sampada.net/blog/kamathkumble/04/11/2010/…
ಚಿತ್ರ ಕೃಪೆ: ರಾಮಕೃಷ್ಣ ಮಠದ ಅಂತರ್ಜಾಲ ಪುಟಗಳಿಂದ ಡೌನ್-ಲೋಡ್ ಮಾಡಿದ್ದು.
ದೇವರನ್ನು ತ್ರಿಗುಣಗಳಿಗೆ ಅತೀತ - ತ್ರಿಗುಣಾತೀತನೆಂದು ನಾವು ಪೂಜಿಸುತ್ತೇವೆ. ಆ ಮೂರು ಗುಣಗಳೇ ಸತ್ವ, ರಜೋ ಮತ್ತು ತಮೋ ಗುಣಗಳು, ಇವೆಲ್ಲಕ್ಕೂ…
ಕತ್ತಲೆ ಕಳೆಯಿತು.
-ಎಂ.ಆರ್.ಗಣೇಶಕುಮಾರ್.
ದೇವರು ಸೃಷ್ಟಿಕಾರ್ಯದಲ್ಲಿ ತೊಡಗಿಕೊಂಡ. ಪ್ರಪಂಚದ ಸೃಷ್ಟಿ ಆಯಿತು. ಸೂರ್ಯ-ಚಂದ್ರ-ತಾರೆ, ನದಿ-ಸಾಗರ-ಪರ್ವತಗಳ ಉಗಮವಾಯಿತು. ಸಸ್ಯರಾಶಿ, ಜೀವಕೋಟಿಯ…
ಗಣೇಶನ ಹಬ್ಬ, ಆಯುಧಪೂಜೆ, ದೀಪಾವಳಿ, ರಾಮನವಮಿ, ಇತ್ಯಾದಿ ಹಬ್ಬಗಳಲ್ಲಿ ಅಸಂಖ್ಯಾತ ಬಾಳೆಯ ಗಿಡಗಳನ್ನು ಕಡಿದು ಮಂಟಪಗಳನ್ನು ಅಲಂಕರಿಸುತ್ತೇವೆ. ಇದರ ಬದಲಿಗೆ ಪ್ಲಾಸ್ಟಿಕ್ಕಿನ ಬಾಳೆಯ ದಿಂಡುಗಳನ್ನು ಬಳಸಿದರೆ ಮೇಲಲ್ಲವೇ?
ಇದರಿಂದ ಬಾಳೆಯ…
ನನ್ನ ನಲ್ಲೆಯ ಗುಂಗು
ನನ್ನನ್ನು ಸದಾ ಮತ್ತಿನಲ್ಲಿರುವಂತೆ
ಮಾಡುತ್ತದೆ
ನನ್ನವಳನ್ನು ಪರಿತಪಿಸುವ ಮನಸ್ಸು
ಸದಾ ನೆನಪಲ್ಲೆ ಕಾಲ ಕಳೆಯುವುದು
ಆಕೆ ದೂರವಿದ್ದರು ನನ್ನ
ಹ್ರುದಯದ ಮಿಡಿತ ಜಾಸ್ತಿಯಗುತ್ತದೆ
ಆಸೆಗಳ ಸಾಲಿನಲ್ಲಿ ಸದಾ ನನ್ನನ್ನು
ಮುಂದೆ…