December 2011

  • December 13, 2011
    ಬರಹ: kavinagaraj
    ಹುಟ್ಟದೇ ಇರುವವರು ಸಾಯುವುದೆ ಇಲ್ಲ ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ | ಸತ್ತರು ಎನಲವರು ಹುಟ್ಟಿರಲೆ ಇಲ್ಲ ಹುಟ್ಟುಸಾವುಗಳೆರಡು ಮಾಯೆ ಮೂಢ || ..287 ಹಿರಿಯ ಪರ್ವತದ ಬದಿಯೆ ಕಂದಕವು ಮೂಢರಿರಲಾಗಿ ಬುದ್ಧಿವಂತಗೆ ಬೆಲೆಯು | ಸುಖವ ಬಯಸಿರಲು…
  • December 13, 2011
    ಬರಹ: sathishnasa
                      ಬಯಲಿನಲಿ ನಿರ್ಮಿಸಿರುವ  ಮನೆಯ ತೆರದಿ ದೇಹವೇ ಮನೆಯು  ಆತ್ಮ ಬಯಲಿನೋಪಾದಿ ಮನೆಗಳ ಒಳಹೊರಗೂ ಬಯಲು ಇರುವಂತೆ ದೇಹಗಳ ಒಳ ಹೊರಗಿಹುದು ಆತ್ಮವು ಅಂತೆ   ತ್ರಿಗುಣಗಳಾಧಾರ ದೇವನ ಈ ಜಗದ ಸೃಷ್ಠಿ ಎಲ್ಲರ ಒಳಗೆ ತುಂಬಿಹನು ಮಾಯೆಯ …
  • December 13, 2011
    ಬರಹ: paresh saraf
     ದೇವದಾಸಿ -----------------ಗೆಜ್ಜೆ ಕಟ್ಟಿ ಬಂದಳವಳು ಕಾಲಿಗೆ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ ವೈಯ್ಯಾರದಿ ,ಜನಗಣವದು ಶಿಳ್ಳೆ ಚಪ್ಪಾಳೆಯಲಿ ಮುಳುಗಿ ತೇಲಿದರವಳ ನೃತ್ಯದ ನಶೆಯಲಿನರ್ತನದಂತದಲಿ ನೋಡುತಿವೆಅವಳ ಹೊಳೆವ ಕಾಡಿಗೆ ಕಣ್ಣುಗಳು ಮುಖದಲಿ…
  • December 13, 2011
    ಬರಹ: manju787
          ಅಸ್ತಮಿಸುತಿಹುದು ಸದ್ದೇ ಇಲ್ಲದೆ ವರ್ಷವೊ೦ದು  ಉದಯಿಸುತಿಹುದು ಸಶಬ್ಚವಾಗಿ ವರ್ಷವೊ೦ದು   ಅರಿವಾಗದೆಯೇ ಕಳೆದು ಹೋದ ಹಳೆಯ ವರುಷದಲಿ ಎದೆಯಾಳದಲ್ಲಿ ಉಳಿದುಹೋದ ಮಾತುಗಳದೆಷ್ಟೋ! ಹೊರಬರದೆ ಸಮಾಧಿಯಾದ ಭಾವನೆಗಳದೆಷ್ಟೋ! ಕಣ್ಣ ರೆಪ್ಪೆಯಡಿಯೇ…
  • December 13, 2011
    ಬರಹ: Harish Shenoy
      ಹೃದಯಾಂತರಾಳದಲಿ ಒಲವೀಗ ಅರಳಿ.. ಭಾವನೆಗಳಾರ್ಭಟಕೆ ಮನವೀಗ ನರಳಿ.. ನಿನ್ನ ನೋಟವ ಬಯಸಿ ಕಣ್ಣಂಚು ಹೊರಳಿ... ಮನಸೀಗ  ರಾಡಿಎದ್ದ ತಿಳಿನೀರ ಓಕಳಿ....!!!!   ಬಯಸದೇ ನಿನ್ನತ್ತ ನೋಡುವ ಚಾಳಿ.. ಅರೆಘಳಿಗೆ  ಅಕ್ಷಿಯಲಿ  ನಿನ್ನದೇ ಪ್ರಭಾವಳಿ..…
  • December 13, 2011
    ಬರಹ: cherryprem
    ಪುಸ್ತಕದ ವಿವರಗಳು: ಪುಸ್ತಕದ ಶಿರ್ಷಿಕೆ:             ಮೋಡಿಗಾರ ಪುಸ್ತಕದ ಪ್ರಕಾರ:                 ಮಾಂತ್ರಿಕ ವಾಸ್ತವ ಕಥೆ/ನೀಳ್ಗಥೆಗಳು ಲೇಖಕರು:                 ಪ್ರೇಮಶೇಖರ ಪ್ರಕಾಶಕರು:                    ಶ್ರೀ ಎಂ. ದೊರೆರಾಜು…
  • December 12, 2011
    ಬರಹ: Nagendra Kumar K S
    ಅಳುತ್ತಲ್ಲೇ ನಿಂತಿದ್ದೆ,ಅವನು ಹೋಗುವುದ ನೋಡುತ್ತಾ.ಕಣ್ಣಲ್ಲಿ ನೀರು;ಹೃದಯದಲ್ಲಿ ರಕ್ತ ಕಣ್ಣೀರು;ಅಣ್ಣ-ಅತ್ತಿಗೆಯ ಹಿಂದೆ ಹೆಜ್ಜೆ ಹಾಕುತ್ತಾಆದರ್ಶದ ಬೆನ್ನೇರಿ ನೆಡೆಯುತ್ತಿದ್ದ;ಅರಮನೆಯ ಮಹಾಜನತೆ ಅವರ ಹಿಂದೆ,ದುಃಖದ ಕಡಲು ಹರಿವಂತೆ;ನನ್ನ…
  • December 12, 2011
    ಬರಹ: venkatb83
     ಸರ್ಯಾಗ್  ೯.೩೦ಕ್ಕೆ  'ಲಗುಬಗೆಯಿಂದ'  ಊಟ ಮುಗಿಸಿ  ಮೂಲೆಲಿದ್ದ ಬಟ್ಟೆ ಗಂಟಿಂದ ಒಂದು ಕಡು ಕಪ್ಪು ಅಂಗಿ ಮತ್ತು ಶಲ್ಯ  ಪಂಚೆಯನ್ನ ಎತ್ತಿಕೊಂಡು  ಅದ್ನ ಹಾಕೊಂಡು ರೆಡಿ ಆಗ್  ಸಮಯ ೧೧ ಆಗುವುದನ್ನೇ  ಕಾಯ್ತಾ ಕುಳಿತ  ಮುನಿಯಂಗೆ  ಅನ್ಸತು' ಈ…
  • December 12, 2011
    ಬರಹ: kavinagaraj
                                                                                                                   
  • December 12, 2011
    ಬರಹ: chiploonkar
     ಡಿಸೆಂಬರ್ - ೩೧ ಇನ್ನೊಂದು ವರ್ಷ ಮುಳುಗುವ ಹೊತ್ತು ! ಮತ್ತೊಂದು ವರ್ಷಕ್ಕೆ ಆಗಮನದ ಗತ್ತು ! ಗವುಜಿ  ಗದ್ದಲ- . ಮೈಕು ಸುಡುಮದ್ದುಗಳ ಗುಡುಗು. ಪಾನಮತ್ತ ನರ್ತನಗಳ ಪಿಡುಗು ! ಹೊಸ ವರ್ಷ ಸ್ವಾಗತಿಸುವ ಸೋಗು? . ಆದರೆ ಸೂರ್ಯನಿಗೆ ಏನು…
  • December 12, 2011
    ಬರಹ: Maanu
    ನೋವಿನ ಹಣತೆಯು ಆರದಿರಲಿ ಎದೆಯಲಿ, ಮನಸ್ಸೊಂದು ಮೌನವಾಗಿ ಮಿಡಿಯುತಿರಲಿ ನಿನಗಾಗಿ, ನೀ ಮಾಡಿದಾ ಮೋಸಾ ಕಣ್ಣೆದುರು ಸವಿಯಾಗಿ, ನಾ ಬರೆವ ಕವಿತೆಗಳ ಚರಣ-ಪಲ್ಲವಿಯ ಜೀವಾಳವಾಗಿರಲಿ   ನೀ ತೊರೆದ ಘಳಿಗೆಯಲಿ,ಕಣ್ಣಲ್ಲಿನ ಕಂಬನಿ, ಭುವಿಯಲಿ ಬಿಡಿಸಿಟ್ಟ…
  • December 12, 2011
    ಬರಹ: BRS
    ಪ್ರತೀ ಪರೀಕ್ಷೆಯ ನಂತರ ಬರುತ್ತಿದ್ದ ರಜಾದಿನಗಳಲ್ಲಿ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಮಲೆನಾಡಿಗೆ ಕವಿ ಓಡುತ್ತಿದ್ದುದು ಸರಿಯಷ್ಟೆ. ಅಲ್ಲಿಯ ಮಲೆ, ಕಾಡು, ನದಿ, ಹಕ್ಕಿ, ಪ್ರಾಣಿ, ಸೂರ್ಯಾಸ್ತ, ಸೂರ್ಯೋದಯ, ಚಂದ್ರೋದಯ, ಗೆಳೆಯರ ಜೊತೆ ಅಲೆದಾಟ…
  • December 12, 2011
    ಬರಹ: Banavasi Somashekhar
      "ಕನ್ನಡ ಸಾಹಿತ್ಯ ಸಮ್ಮೇಳನವೇನೋ ಅತ್ಯಂತ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.ನಾವೆಲ್ಲರೂ ಹೆಮ್ಮೆ ಮತ್ತು ಅಭಿಮಾನವನ್ನು ಪಡಲೇಬೇಕು.ಆದರೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಲೋಪಗಳನ್ನು ಎಸಗಿರುವುದು ಮಾತ್ರ ಸುಳ್ಳಲ್ಲ.ಎಲ್ಲ ಕಡೆ…
  • December 12, 2011
    ಬರಹ: mmshaik
    ಈ ಜಗತ್ತಲ್ಲಿ ನಾನೂ ಬದುಕಲಿಲ್ಲ,ನೀನೂ ಬದುಕಲಿಲ್ಲ ಸಾಕಿ ನಾವು ಬದುಕುವ ಕ್ಷಣಗಳನ್ನೊಬ್ಬರೂ ಕೊಡಲಿಲ್ಲ ಸಾಕಿ.   ನಮ್ಮಿಂದ ಕದ್ದೋಯ್ದು ತಮ್ಮ ಮನೆ ಬೆಳಗಿಸಿಕೊಂಡರು ಎದ್ದು ನಿಲ್ಲಲೂ ಕೊಡದೆ ನಮಗೆ ಊರುಗೋಲೆಳೆದರು ಸಾಕಿ.   ಹೀಗಿರುವಾಗ ನಮಗೇನೂ…
  • December 12, 2011
    ಬರಹ: rasikathe
    ರೂಢಿ ನಾಮ ! ಭಾಗ -೨ಅಚ್ಚಣ್ಣಿ, ನಿಂಗಣ್ಣಿ ಅವರ ಗುಂಪಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುವುದು ಮರೆತಿದ್ದೆ. ಪುಟಾಣಿ, ಪೂಣಿ- ಪುಟಾಣಿ ಅನ್ನೋವ್ರು ಅವರ ಮನೆಗೆ ಬೇಬಿಯಾಗಿದ್ದರು ಅಂತ ಕಾಣತ್ತೆ. ಸಣ್ಣವಳಿದ್ದಾಗಿಂದ "ಪುಟಾಣಿ" ಅಂತ ಕರೆದ್ರು,…
  • December 12, 2011
    ಬರಹ: ksraghavendranavada
    ೧. ನಮ್ಮ ಮನೋದಾರ್ಢ್ಯವೆ೦ದರೆ ನಮ್ಮನ್ನು ಒಬ್ಬ ವ್ಯಕ್ತಿಯು ಟೀಕಿಸಿದಾಗ ಯಾ ಮಾನಸಿಕವಾಗಿ ಘಾಸಿಗೊಳಪಡಿಸಿದಾಗ, ಆ ಸ೦ಧರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿದೆಯೇ ವಿನ: ನಾವೂ ಅವನನ್ನು ಟೀಕಿಸುವದರಲ್ಲಿ ಯಾ ಮಾನಸಿಕವಾಗಿ ಘಾಸಿಗೊಳಿಸುವುದರಲ್ಲಿಯಾಗಲೀ…
  • December 12, 2011
    ಬರಹ: addoor
    ಮಕ್ಕಳ ಆಸಕ್ತಿ ಏನೆಂದು ತಿಳಿದರೆ, ಮಕ್ಕಳಿಗೆ ಶಾಲಾ ಪಾಠಗಳಲ್ಲಿ ಆಸಕ್ತಿ ಕುದುರಿಸಲು ಸಾಧ್ಯ - ಚಿಟ್ಟೆಗಳ ಕುರಿತು ಮಾತಾಡುತ್ತಾ ಶಿಕ್ಷಕಿಯೊಬ್ಬರು ಬಾಲಕಿಗೆ ಗಣಿತ ಕಲಿಸಿದಂತೆ.ಆಕೆ ಮಕ್ಕಳ ಅಚ್ಚುಮೆಚ್ಚಿನ ಗಣಿತ ಟೀಚರ್. ಒಬ್ಬ ತಾಯಿ ಗಣಿತದಲ್ಲಿ…
  • December 12, 2011
    ಬರಹ: H A Patil
     ಬದುಕುಒಂದು ಹಳೆಯ ಫೋಟೊ ಆಲ್ಬಮ್ಮುಖಕೆ ರಾಚುವ ಚಿತ್ರಗಳುಬೇಕಾದವು ಬೇಡವಾದವುಗಮನಿಸಿ ನೋಡಿದರೆ ಮಾತ್ರಗೋಚರವಾಗುವ ಹಲವುಹತ್ತರೊಳಗೊಂದು ಎಂಬಂತೆಗಮನಕ್ಕೆ ಬಾರದೇ ಹೋಗುವ ಇನ್ನೂ ಕೆಲವು ಸಣ್ಣವರು ದೊಡ್ಡವರು ಮನಕೆಮುದ ನೀಡಿದವರು ನೀಡದವರುನಯವಂಚಕರು …
  • December 12, 2011
    ಬರಹ: umeshgopi
    ಆಯ್ಯೋ ದೆವರೆ ಇದೆಂಥಾ ನ್ಯಾಯ!? ಮಾಡಬೇಡ ಪ್ರಳಯ...ಎಕೆಂದರೆ ನನಗೀಗ ಹರೆಯ!!