ಈಗೆರಡು ದಿನದಲ್ಲಿ ನಡೆದ ಘಟನೆ ಏಕೊ ಮನಸಿಗೆ ಬೇಸರವೆನಿಸುತ್ತದೆ. ಟೀವಿಗಳಲ್ಲಿ ಬರುತ್ತಿದ್ದ ಸುದ್ದಿ. ತನ್ನ ಮಗುವನ್ನೆ ತಾನು ಕೊಲ್ಲುವುದು ಅದು ಕೊಲ್ಲುವಾಗ ಸಹ ತನ್ನ ಕ್ರೌರ್ಯ ತೋರಿರುವುದು ನೆನೆದಾಗ ನಮ್ಮ ನಾಗರೀಕ ಸಮಾಜ ಯಾವ ದಿಕ್ಕಿನತ್ತ…
ಮಾತು...ಅದು ಪ್ರೀತಿಯ ಮನಸಿನ ಮಾತು,ಹ್ರುದಯ ದಾಟಿ ಬಂದು ತುಟಿಗಳ ಅಂಚಲೆ ನಿಂತ ಮಾತು,ಇನಿಯನ ಮೊಗವ ಕಂಡೊಡನೆ ಮೂಡಿದ ಸಡಗರದ ಮಾತು,ಪ್ರತಿ ಬಾರಿ ಅವನ ಕಂಡೊಡೆ ಹೇಳಬೇಕೆಂದು ಎದೆಗೂಡಲಿ ಬಚ್ಚಿಟ್ಟ ಮಾತು,ಕೊನೆಗೂ ಅದ ಹೇಳುವ ಸಮಯ ಬರದಾಯ್ತು. …
ಮತ್ತೆ ಮತ್ತೆ ಎಚ್ಚರಿಸಿತು ಕಂಪಿಸುತ್ತಾ
ಬೂಮಿಯ ಚಿತ್ತ, ನಮ್ಮನಡುಗಿಸುತ್ತಾ ಇಲ್ಲಿರುವಸೊತ್ತ ,
ಉಳೀಸಿಕೊ ಪರಿಸರದ ಸ್ವತ್ತ ನೀ ನಿನ್ನ ಸುತ್ತಾ,
ಹೊರಟಿರುವೇಕೆ ಚಂದ್ರನತ್ತ ಇಲ್ಲದನರಸುತ್ತಾ,
ಕಲಿಸುತಿದೆ ಮಲಿನತೆಯ ಪಾಟ
ಮತ್ತೆ …
ಪ್ರೀತಿಯ ಸ್ನೇಹಿತರೆ,ಇತೀಚೆಗೆ ನಮ್ಮೆಲರಿಗೂ ತಿಳಿದಿರುವ ಹಾಗೆ ಮೂರು ತಿಂಗಳು ಹಸುಳೆ ಹೆಣ್ಣು ಮಗುವನ್ನು ಅದರ ತಂದೆಯೇ ಕೂಂದ ಘಟನೆ ನಡೆಯಿತು.ಎಂತಹ ಪರಿಸ್ಥಿತಿ ನಮ್ಮಲ್ಲಿ ಉದ್ಬವ ಆಗಿದೆ ಅಂತ ವ್ಯಥೆ ಆಗುತಿದೆ ಕೇವಲ ಹೆಣ್ಣು ಮಗು ಅಂತ ಆತ ಇಂತಹ…
ಏಷ್ಯ ಖಂಡದಲ್ಲೇ ಅತಿದೊಡ್ಡ ಏಕಶಿಲಾ ಪರ್ವತವನ್ನು ತನ್ನೊಡಲಲ್ಲಿ ಹೊಂದಿರುವ, ತುಮಕೂರು ಜಿಲ್ಲೆಯ ಮಧುಗಿರಿ, ನನ್ನ ಹುಟ್ಟೂರು. “ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ” ಎಂಬ ಕವಿವಾಣಿಯಂತೆ ಅಲ್ಲಿಯ ನನ್ನ ಬಾಲ್ಯದ ಮರೆಯಲಾಗದ ಮಧುರ…
"ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೧) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%B2%AF-%E0%B2%A6%E0%B2…
ಏಕಚಕ್ರಪುರದಿಂದ ಬ್ರಾಹ್ಮಣ ವೇಷದಲ್ಲಿ ಪಾಂಡವರು ದ್ರುಪದ ರಾಜನ ರಾಜ್ಯಕ್ಕೆ ದ್ರೌಪದಿಯ ಸ್ವಯಂವರ ದ ಸಲುವಾಗಿ ಹೊರಟಿದ್ದಾರೆ. ಜೊತೆಯಲ್ಲಿ ಇತರ ಬ್ರಾಹ್ಮಣರು ಹೊರಟಿದ್ದಾರೆ. ಅವರೆಲ್ಲರೂ ಪಾಂಡವರನ್ನು ಕುರಿತು ಸ್ವಯಂವರದಲ್ಲಿ ಒಳ್ಳೆಯ ಊಟದ ಸೌಕರ್ಯ…
ಹೆಂಡತಿಯೊಂದಿಗೆ ಬೇಕಂತಲೇ ಮುನಿಸಿಕೊಂಡು ಬೆಳಿಗ್ಗೆ ಬೇಗ ಎದ್ದು ಅವಳನ್ನು ಮಾತನಾಡಿಸದೇ, ಅವಳು ಮಾಡಿದ ತಿಂಡಿಯನ್ನು ತಿನ್ನದೇ ಆಫೀಸ್ಗೆ ಹೊರಟ ನನಗಿಂತ ಮುಂಚೆ ನನ್ನ ತಿಂಡಿ ಡಬ್ಬ ಆಫೀಸ್ನಲ್ಲಿ ಇರುವುದನ್ನು ನೋಡಿ ರಾತ್ರಿ ಅದೇ ತಿಂಡಿ ಡಬ್ಬದಲ್ಲಿ…
(ಕಳೆದ ವರ್ಷ ಇದೇ ಸ೦ದರ್ಭದಲ್ಲಿ ಪ್ರಕಟಿಸಿದ್ದ ಲೇಖನವನ್ನು ಮರು ಪ್ರಕಟಿಸುತ್ತಿದ್ದೇನೆ)
ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೩ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು ೨ ಸಾವಿರ ಮಂದಿ…
ನಮ್ಮ ಕನ್ನಡ ಸಾಯುತ್ತಿದೆಯೆ?
ಇದೇನಪ್ಪ ಹೀಗೆ ಕೇಳ್ತಾ ಇದಾನೆ ಅಂತ ಸಿಟ್ಟು ಮಾಡಿಕೊಳ್ಳಬೇಡಿ; ಸ್ವಲ್ಪ ಸಮಾಧಾನ ತಂದುಕೊಳ್ಳಿ. ನಾನು ಇಲ್ಲಿ ನನಗೆ ಕಾಣಿಸಿದ, ಗ್ರಹಿಸಿದ ನನ್ನ ಸುತ್ತಲಿನ ಸಮಾಜದ ಬಗ್ಗೆ ಬರೆಯುತ್ತಿದ್ದೇನೆ.
ನಿಮ್ಮಲ್ಲಿ ಬಹಳ…
ಬೆಳಗ್ಗೆ ಚಹಾ ಕುಡಿಯುತ್ತಾ ಪೇಪರ್ ಓದುತ್ತಿದ್ದೆ. ಪಾಪಿ ತಂದೆ ತನ್ನ ಮಗುವನ್ನೇ ಚಿತ್ರಹಿಂಸೆ ಮಾಡಿ ಕೊಂದ ಸುದ್ದಿ, ಹುಡುಗಿಯ ಕತ್ತು ಸೀಳಿ ಕೊಂದ ಸುದ್ದಿ.. ಆ ಸಮಯದಲ್ಲೇ ಹೊರಗೆ ಕಾಗೆಗಳ ಗದ್ದಲ ಕೇಳಿಸಿತು. ಮೇಲೆ ಹೋಗಿ ನೋಡಿದಾಗ ಪಕ್ಕದ ಮನೆ…
ಆಶಾ ಆಶಾ ಆಶಾ ಆಶಾ ಆಶಾ ಆಶಾ ನೀನು ನನಗಾಗಿ ಬದುಕಿದ್ದೆ ನೀನು ನನಗಾಗಿ ಬದುಕುತಿದ್ದೆ ನಾ ಸಿಗಲಿಲ್ಲವೆಂದು ಸತ್ತು ಬಿಟ್ಟೆ ನಿನ್ನ ನಾನೆಂತು ಮರೆಯಲೇ ಆಶಾ ನೀ ಬೇಕು ನನಗೀಗ ಆಶಾ ನಾ ಬರುವೆ ನಿನ್ನೊಡನೆ ಸೇರಿಕೊಳುವೆ ನಿನ್ನ ಪ್ರೀತಿಯ…
ಜ್ಯೋತಿಷಿ: “ನೋಡೀ, ನಿಮ್ಗೆ ಈಗ ಗ್ರಹಗತಿಗಳು ಸರೀಗಿಲ್ಲ. ಯಾಕೇ ಅಂದ್ರೆ.. ಶನಿ ಆರನೇ ಮನೆಯಿಂದ ಏಳನೇ ಮನೇಗೆ ಬರ್ತಾ ಇದಾನೆ. ಇನ್ನು ಶುರು ನಿಮ್ಗೆ ಶನಿಕಾಟ”. ಎಂದವರೇ ಬದಲಾಗುವ ಭಾವನೆಗಳಿಗಾಗಿ ಹುಡುಕುತ್ತಾ, ಪುಟ್ಲಿಂಗು ದಂಪತಿಗಳ…
ಭಾಗ ೧೧ ಲಿಂಕ್ - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%E0%B2%B2%E0%B3%8D-%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%AD%E0%B2%BE%E0%B2%97-%E0…