ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದರೊ೦ದಿಗೆ…
ನಾನು ದಕ್ಷಿಣ ಕನ್ನಡದ ಟೂರ್ನಲ್ಲಿದ್ದ ೩ ದಿನವೂ ಮಳೆಯ ಆರ್ಭಟ ಜೋರಿತ್ತು. ಅಲ್ಲಿನವರ ಪ್ರಕಾರ ಈ ವರ್ಷ, ಕಳೆದ ವರ್ಷದ ಅರ್ಧದಷ್ಟೂ ಮಳೆ ಬಂದಿಲ್ಲ. ಆದ್ದರಿಂದ ಯಾರದ್ದೂ ಜಡಿ ಮಳೆ ಬಗ್ಗೆ ಕಂಪ್ಲೈಂಟೇ ಇಲ್ಲ...
ಏನೋ ಒಂಥರಾ ಖುಶಿ.. ನೀರು ತುಂಬಿ…
ರಾಮಾನುಜಾಚಾರ್ಯರಿಗಿಂತ ಮೊದಲು ವಿಶಿಷ್ಠಾದ್ವೈತದ ಪ್ರಮುಖ ಪ್ರತಿಪಾದಕರಾಗಿದ್ದ ಯಾಮುನಾಚಾರ್ಯರು ಬಾಲಕನಾಗಿದ್ದಾಗಲೇ ಸಕಲವಿದ್ಯಾಪಾರಂಗತರಾಗಿದ್ದರು. ಅವರಿಗೆ ಐದು ಜನ ಶಿಷ್ಯರಿದ್ದರು ಮತ್ತು ಅವರೆಲ್ಲರೂ ಯಾಮುನಾಚಾರ್ಯರ ಭಾಗಶಃ ಅಂಶಗಳನ್ನು…
ನಾವೆಂದುಕೊಂಡಿರುವ ಚುರುಕುತನ ಮತ್ತೊಬ್ಬರಲ್ಲಿ ಕಂಡರೆ ಅದು ಅವಸರದ ಬುದ್ಧಿಯಾಗುತದೆ. ನಮಗೆ ಮಿತವ್ಯಯ ಎನಿಸಿದ್ದು ಮತ್ತೊಬ್ಬರಲ್ಲಿ ಕಂಡರೆ ಜಿಪುಣತನ ಎನಿಸುತ್ತದೆ. ನಮ್ಮ ಮಕ್ಕಳು ಹೆಚ್ಚು ಮಾತನಾಡದೆ ಇದ್ದರೆ ಶಾಂತಸ್ವರೂಪಿಗಳು ಅದೇ…
ದಿನಾಂಕ 22.7.2012 ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ…
ತುಂಬು ಗರ್ಭಿಣಿಯಾದ ಗುಂಡನ ಹೆಂಡತಿಗೆ ಭಾನುವಾರದ ದಿವಸ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸರಿಯೆಂದುಕೊಂಡು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಹೆಂಡತಿಯನ್ನು ಸ್ಕೂಟರಿನ ಮೇಲೆ ಕೂರಿಸಿಕೊಂಡು ಹೊರಟ. ಹಿಂದಿನ ರಾತ್ರಿ ಬಿದ್ದ…
ಕನ್ನಡದ ಹಾಸ್ಯ ಸಾರ್ವಭೌಮ ನರಸಿಂಹ ರಾಜು
ಇಂದು ಜುಲೈ 24, ಕನ್ನಡದ ಹಾಸ್ಯ ನಟ ' ನರಸಿಂಹ ರಾಜು ' ಬದುಕಿದ್ದಿದ್ದರೆ 87 ನೇ ವಸಂತಕ್ಕೆ ಕಾಲಿರಿ ಸಿರುತ್ತಿದ್ದರು. ಆದರೆ ಅವರು ಗತಿಸಿ 33 ವರ್ಷಗಳೆ ಸಂದು…
ಬೆಳಗ್ಗೆಯಿಂದ ಶಂಕರ ಏನೋ ಒಂದು ರೀತಿಯ ದುಗುಡ , ಗಾಬರಿ ತುಂಬಿದ ಸಂತಸದಲ್ಲಿದ್ದ. ಹೊಸ ಕೆಲಸದ ಸಂದರ್ಶನಕ್ಕೆಂದು ಹೊರಟಿದ್ದ. ಸಂದರ್ಶನ ಹೇಗಿರಬಹುದು? ಏನು ಪ್ರಶ್ನೆ ಕೇಳಬಹುದು? ಒಂದು ವೇಳೆ ಆ ಕೆಲಸ ನನಗೇ …
ಮುರುಳಿಗೆ ಒಂದೆಡೆ ಕುಳಿತು ಕೊಳ್ಳಲು ಆಗುತ್ತಿಲ್ಲ. ಮನದಲ್ಲಿ ತುಂಬಿರುವ ಗಾಭರಿ ಮತ್ತು ಒತ್ತಡವನ್ನು ನಿವಾರಿಸಲು ಕಾರಿಡಾರ್ ನಲ್ಲಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿರುವನು. ಅದೆ ಕಾರಿಡಾರ್ ನಲ್ಲಿ ಇದ್ದ ಕುರ್ಚಿಗಳ ಮೇಲೆ…
ಕಾಡದಿರಿ ಕನಸುಗಳೇ ನನ್ನ
ಸಾಲವನು ಕೊಟ್ಟವನು ಕಾಡುವ ರೀತಿ,
ಹಿಂಬಾಲಿಸದಿರಿ ಕನಸುಗಳೇ ನನ್ನ
ನೆರಳು ಅಂಟಿದ ರೀತಿ,
ಕೆಣಕದಿರಿ ನನ್ನ ನೀವು
ಶತ್ರು ಅಣಕಿಸುವ ಹಾಗೆ,
ಬೆಂದೊಡಲಿಗೆ ತಂಪೆರೆಯ ಬನ್ನಿ
ತಂಗಾಳಿಯ ಹಾಗೆ,
ಬದುಕಲು…
ಏಲಿಯನ್ಸ ವಾಹನ ಅಂತರಿಕ್ಷದಲ್ಲಿ ಗಾಳಿಯ ವೇಗದಲ್ಲಿ ತಮ್ಮ ಲೋಕಕ್ಕೆ ಹೊಗುತಿತ್ತು.ತಮ್ಮ ಇನ್ನೊಂದು ಏಲಿಯನ್ ಕಾಣುತ್ತಿಲ್ಲವೆಂದು ಅರಿತ ಸೆಕ್ಯುರಿಟಿ ಏಲಿಯನ್ ಗಾಬರಿಗೊಂಡಿತು.(ಏಲಿಯನ್ ಗಳು ವರ್ತನೆ ನಡೆ ನುಡಿ ಸಂವಾದವನ್ನು ಮನುಷ್ಯರಂತೆ…
ಏಲಿಯನ್ಸ ವಾಹನ ಅಂತರಿಕ್ಷದಲ್ಲಿ ಗಾಳಿಯ ವೇಗದಲ್ಲಿ ತಮ್ಮ ಲೋಕಕ್ಕೆ ಹೊಗುತಿತ್ತು.ತಮ್ಮ ಇನ್ನೊಂದು ಏಲಿಯನ್ ಕಾಣುತ್ತಿಲ್ಲವೆಂದು ಅರಿತ ಸೆಕ್ಯುರಿಟಿ ಏಲಿಯನ್ ಗಾಬರಿಗೊಂಡಿತು.(ಏಲಿಯನ್ ಗಳು ವರ್ತನೆ ನಡೆ ನುಡಿ ಸಂವಾದವನ್ನು ಮನುಷ್ಯರಂತೆ…
ನೋಡ ನೋಡುತ್ತಿದ್ದಂತೆ ಮೂರು ತಿಂಗಳುಗಳು ಕಳೆದುಹೋದವು. ಅಮರ್ ಮಧುರಳ ಸಲಹೆಯಂತೆ ಈ ಬಾರಿಯ ಕಾಲೇಜ್ ಫೆಸ್ಟ್ ನ ಜವಾಬ್ದಾರಿಯನ್ನು ಹೊತ್ತುಕೊಂಡಿರಲಿಲ್ಲ. ಮಧುರ ಮುಂಚೆಯೇ ಹೇಳಿಬಿಟ್ಟಿದ್ದಳು. ಈ ಬಾರಿ ಓದಿನ ಕಡೆ ಗಮನ ಕೊಡು. ಆ ಜವಾಬ್ದಾರಿಯನ್ನು…
ಒಂದು ಚಿಕ್ಕ ವಿರಾಮದ ನಂತರ
ಪ್ರೀತಿಯ ಎಲ್ಲೆ ಮೀರಿಕಾಮಕ್ಕೆ ಹಾಯ್ತೊರೆಯುವ ಗೆಳೆಯನಿಗೆಹೇಳಿ ಮಾಯವಾಗು“ಹೀಗೆ ಹೋಗಿ ಹಾಗೆ ಬಂದು ಬಿಡುವೆಒಂದು ಚಿಕ್ಕ ವಿರಾಮದ ನಂತರ”
ಪ್ರತಿಸಲದಂತೆ, ಸಾಲಕ್ಕಾಗಿ ಕೈಯೊಡ್ಡುವಬೇಜವಾಬ್ದಾರಿ ಗೆಳೆಯನಿಗೆಹೇಳಿ ಮಾಯವಾಗು“…
ಆಗತಾನೆ ಕಮಲಿ ಜನಿಸಿದಳು
ಮಗುವಿನ ಮುಖ ತಾಯಿಯನ್ನೆ ಹೋಲುತಿತ್ತು
ಜನಿಸಿದ ವಿಷಯ ತಿಳಿದು ತಂದೆ
ಮನೆಗೆ ಬಂದು ನೋಡಿದ
ಹೆಣ್ಣು ಮಗು ಎಂದು ತಿರಸ್ಕಾರದ ನೋಟ ಬೀರಿದ
*****
ಕಮಲಿ ಶಾಲಿಗೆ ಹೋಗಲು ಶುರು ಮಾಡಿದಳು
ಆಟ-ಪಾಠ ಎಲ್ಲದರಲ್ಲೂ ನಮ್ಮ…