July 2012

  • July 25, 2012
    ಬರಹ: ksraghavendranavada
     ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದರೊ೦ದಿಗೆ…
  • July 25, 2012
    ಬರಹ: ಗಣೇಶ
    ನಾನು ದಕ್ಷಿಣ ಕನ್ನಡದ ಟೂರ್‌ನಲ್ಲಿದ್ದ ೩ ದಿನವೂ ಮಳೆಯ ಆರ್ಭಟ ಜೋರಿತ್ತು. ಅಲ್ಲಿನವರ ಪ್ರಕಾರ ಈ ವರ್ಷ, ಕಳೆದ ವರ್ಷದ ಅರ್ಧದಷ್ಟೂ ಮಳೆ ಬಂದಿಲ್ಲ. ಆದ್ದರಿಂದ ಯಾರದ್ದೂ ಜಡಿ ಮಳೆ ಬಗ್ಗೆ ಕಂಪ್ಲೈಂಟೇ ಇಲ್ಲ... ಏನೋ ಒಂಥರಾ ಖುಶಿ.. ನೀರು ತುಂಬಿ…
  • July 24, 2012
    ಬರಹ: makara
        ರಾಮಾನುಜಾಚಾರ್ಯರಿಗಿಂತ ಮೊದಲು ವಿಶಿಷ್ಠಾದ್ವೈತದ ಪ್ರಮುಖ ಪ್ರತಿಪಾದಕರಾಗಿದ್ದ ಯಾಮುನಾಚಾರ್ಯರು ಬಾಲಕನಾಗಿದ್ದಾಗಲೇ ಸಕಲವಿದ್ಯಾಪಾರಂಗತರಾಗಿದ್ದರು. ಅವರಿಗೆ ಐದು ಜನ ಶಿಷ್ಯರಿದ್ದರು ಮತ್ತು ಅವರೆಲ್ಲರೂ ಯಾಮುನಾಚಾರ್ಯರ ಭಾಗಶಃ ಅಂಶಗಳನ್ನು…
  • July 24, 2012
    ಬರಹ: Prakash Narasimhaiya
      ನಾವೆಂದುಕೊಂಡಿರುವ  ಚುರುಕುತನ ಮತ್ತೊಬ್ಬರಲ್ಲಿ ಕಂಡರೆ ಅದು ಅವಸರದ ಬುದ್ಧಿಯಾಗುತದೆ. ನಮಗೆ ಮಿತವ್ಯಯ ಎನಿಸಿದ್ದು ಮತ್ತೊಬ್ಬರಲ್ಲಿ ಕಂಡರೆ ಜಿಪುಣತನ  ಎನಿಸುತ್ತದೆ. ನಮ್ಮ ಮಕ್ಕಳು ಹೆಚ್ಚು ಮಾತನಾಡದೆ ಇದ್ದರೆ  ಶಾಂತಸ್ವರೂಪಿಗಳು  ಅದೇ…
  • July 24, 2012
    ಬರಹ: hariharapurasridhar
    ದಿನಾಂಕ 22.7.2012 ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ…
  • July 24, 2012
    ಬರಹ: makara
        ತುಂಬು ಗರ್ಭಿಣಿಯಾದ ಗುಂಡನ ಹೆಂಡತಿಗೆ ಭಾನುವಾರದ ದಿವಸ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸರಿಯೆಂದುಕೊಂಡು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಹೆಂಡತಿಯನ್ನು ಸ್ಕೂಟರಿನ ಮೇಲೆ ಕೂರಿಸಿಕೊಂಡು ಹೊರಟ. ಹಿಂದಿನ ರಾತ್ರಿ ಬಿದ್ದ…
  • July 24, 2012
    ಬರಹ: H A Patil
                              ಕನ್ನಡದ ಹಾಸ್ಯ ಸಾರ್ವಭೌಮ  ನರಸಿಂಹ ರಾಜು      ಇಂದು ಜುಲೈ 24, ಕನ್ನಡದ ಹಾಸ್ಯ ನಟ ' ನರಸಿಂಹ ರಾಜು ' ಬದುಕಿದ್ದಿದ್ದರೆ 87 ನೇ ವಸಂತಕ್ಕೆ ಕಾಲಿರಿ ಸಿರುತ್ತಿದ್ದರು. ಆದರೆ ಅವರು ಗತಿಸಿ 33 ವರ್ಷಗಳೆ ಸಂದು…
  • July 24, 2012
    ಬರಹ: mmshaik
    ಆಲದ ಮರದ ಕೆಳಗೆ.. ಕುಳಿತ ನನ್ನ ನೆನಪುಗಳಿಗೆ... ಆಕಾಶದ ನೀಲಿಯಾಕಾರದ ಚಿತ್ರಗಳು.... ನೀ ಕೊರೆದು ಬಿಡಿಸಿದ ರೇಖೆಗಳು... ಸಂಕೇಶ ಗಿಡದ ಹೂಗಳು.. ಸಾಕ್ಶೀಗಾಗಿ ನಿಲ್ಲುತ್ತವೆ,ಮುಸ್ಸಂಜೆಯಲ್ಲಿ...! ಆಲದ ಎಲೆಯ ಪೀಪಿಯ ಶಬ್ದ, ಗುನುಗಿರಲು …
  • July 24, 2012
    ಬರಹ: veena wadki
                      ಬೆಳಗ್ಗೆಯಿಂದ  ಶಂಕರ  ಏನೋ ಒಂದು ರೀತಿಯ  ದುಗುಡ ,  ಗಾಬರಿ ತುಂಬಿದ ಸಂತಸದಲ್ಲಿದ್ದ. ಹೊಸ  ಕೆಲಸದ  ಸಂದರ್ಶನಕ್ಕೆಂದು  ಹೊರಟಿದ್ದ.  ಸಂದರ್ಶನ  ಹೇಗಿರಬಹುದು? ಏನು  ಪ್ರಶ್ನೆ ಕೇಳಬಹುದು?  ಒಂದು ವೇಳೆ ಆ ಕೆಲಸ  ನನಗೇ  …
  • July 24, 2012
    ಬರಹ: asuhegde
    ಸ್ವಗತ! ಸಖೀ, ಹಗಲಿಡೀ ನಿನ್ನೊಡನೆ ನಾ ನಡೆಸಿದ್ದ ಸಂಭಾಷಣೆ ಬರಿಯ  ಸ್ವಗತವಾಗಿತ್ತಷ್ಟೇ ಅನ್ನುವುದರ  ಅರಿವು  ನನಗಾದದ್ದು ನನ್ನ ಚರದೂರವಾಣಿ ನಿನ್ನ ಕರೆಯಿಂದ ರಿಂಗಣಿಸಿದಾಗಲಷ್ಟೇ! *****
  • July 24, 2012
    ಬರಹ: partha1059
     ಮುರುಳಿಗೆ ಒಂದೆಡೆ ಕುಳಿತು ಕೊಳ್ಳಲು ಆಗುತ್ತಿಲ್ಲ. ಮನದಲ್ಲಿ ತುಂಬಿರುವ ಗಾಭರಿ ಮತ್ತು ಒತ್ತಡವನ್ನು ನಿವಾರಿಸಲು ಕಾರಿಡಾರ್ ನಲ್ಲಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿರುವನು. ಅದೆ ಕಾರಿಡಾರ್ ನಲ್ಲಿ ಇದ್ದ ಕುರ್ಚಿಗಳ ಮೇಲೆ…
  • July 24, 2012
    ಬರಹ: usharani
    ಕಾಡದಿರಿ ಕನಸುಗಳೇ ನನ್ನ      ಸಾಲವನು ಕೊಟ್ಟವನು ಕಾಡುವ ರೀತಿ, ಹಿಂಬಾಲಿಸದಿರಿ ಕನಸುಗಳೇ ನನ್ನ      ನೆರಳು ಅಂಟಿದ ರೀತಿ, ಕೆಣಕದಿರಿ ನನ್ನ ನೀವು       ಶತ್ರು ಅಣಕಿಸುವ ಹಾಗೆ, ಬೆಂದೊಡಲಿಗೆ ತಂಪೆರೆಯ ಬನ್ನಿ       ತಂಗಾಳಿಯ ಹಾಗೆ, ಬದುಕಲು…
  • July 24, 2012
    ಬರಹ: pkumar
    ಏಲಿಯನ್ಸ ವಾಹನ ಅಂತರಿಕ್ಷದಲ್ಲಿ ಗಾಳಿಯ ವೇಗದಲ್ಲಿ ತಮ್ಮ ಲೋಕಕ್ಕೆ ಹೊಗುತಿತ್ತು.ತಮ್ಮ ಇನ್ನೊಂದು ಏಲಿಯನ್ ಕಾಣುತ್ತಿಲ್ಲವೆಂದು ಅರಿತ ಸೆಕ್ಯುರಿಟಿ ಏಲಿಯನ್ ಗಾಬರಿಗೊಂಡಿತು.(ಏಲಿಯನ್ ಗಳು ವರ್ತನೆ ನಡೆ ನುಡಿ ಸಂವಾದವನ್ನು ಮನುಷ್ಯರಂತೆ…
  • July 24, 2012
    ಬರಹ: pkumar
    ಏಲಿಯನ್ಸ ವಾಹನ ಅಂತರಿಕ್ಷದಲ್ಲಿ ಗಾಳಿಯ ವೇಗದಲ್ಲಿ ತಮ್ಮ ಲೋಕಕ್ಕೆ ಹೊಗುತಿತ್ತು.ತಮ್ಮ ಇನ್ನೊಂದು ಏಲಿಯನ್ ಕಾಣುತ್ತಿಲ್ಲವೆಂದು ಅರಿತ ಸೆಕ್ಯುರಿಟಿ ಏಲಿಯನ್ ಗಾಬರಿಗೊಂಡಿತು.(ಏಲಿಯನ್ ಗಳು ವರ್ತನೆ ನಡೆ ನುಡಿ ಸಂವಾದವನ್ನು ಮನುಷ್ಯರಂತೆ…
  • July 24, 2012
    ಬರಹ: VENKATESH KATTI
    ಸಹಾಯ ಎಂಬೊದು ಉಪಕಾರವಲ್ಲ।ಸಹಾಯ ಎಂಬೊದು ಕರುಣೆಯಲ್ಲ।ಸಹಾಯ ಎಂಬೊದು ಬಿಕ್ಷೆಯಲ್ಲ।ಸಹಾಯ ಎಂಬೊದು ಶ್ರೀರಕ್ಷೇ।ನಮಗೆ ಆಪತ್ಕಾಲದಲ್ಲಿ ಹೊರತು।ಅನವರತ ಬೇಡುವದಲ್ಲ ಸಹಾಯ। 
  • July 24, 2012
    ಬರಹ: Jayanth Ramachar
    ನೋಡ ನೋಡುತ್ತಿದ್ದಂತೆ ಮೂರು ತಿಂಗಳುಗಳು ಕಳೆದುಹೋದವು. ಅಮರ್ ಮಧುರಳ ಸಲಹೆಯಂತೆ ಈ ಬಾರಿಯ ಕಾಲೇಜ್ ಫೆಸ್ಟ್ ನ ಜವಾಬ್ದಾರಿಯನ್ನು ಹೊತ್ತುಕೊಂಡಿರಲಿಲ್ಲ. ಮಧುರ ಮುಂಚೆಯೇ ಹೇಳಿಬಿಟ್ಟಿದ್ದಳು. ಈ ಬಾರಿ ಓದಿನ ಕಡೆ ಗಮನ ಕೊಡು. ಆ ಜವಾಬ್ದಾರಿಯನ್ನು…
  • July 24, 2012
    ಬರಹ: sathishnasa
    ಬೇಡಿಕೊಳ್ಳಲೇನಿಹುದು ಮನವೆ ನೀನು ದೇವನಲ್ಲಿನೀಡಿಹ ಎಲ್ಲರಿಗೆ ಎಲ್ಲವ ಅವನು ಜಗದ ಸೃಷ್ಠಿಯಲ್ಲಿಪರರಿಗವನು ಇತ್ತಿಹುದನು ಬಯಸಿ ನೀ ಕೊರಗದಿರುಇತ್ತಿಹನು ನಿನಗೆ ಬೇಕಿಹುದ,ಹೆಚ್ಚಾಗಿ ಬಯಸಿದಿರು ಬೇಡದಿರು ನೀ ದೇವನಲಿ ಭೋಗ,ಭಾಗ್ಯಗಳ ವರವಕೋರದಂತಿರು ನೀ…
  • July 24, 2012
    ಬರಹ: Rajendra Kumar…
    ಒಂದು ಚಿಕ್ಕ ವಿರಾಮದ ನಂತರ ಪ್ರೀತಿಯ ಎಲ್ಲೆ ಮೀರಿಕಾಮಕ್ಕೆ ಹಾಯ್ತೊರೆಯುವ ಗೆಳೆಯನಿಗೆಹೇಳಿ ಮಾಯವಾಗು“ಹೀಗೆ ಹೋಗಿ ಹಾಗೆ ಬಂದು ಬಿಡುವೆಒಂದು ಚಿಕ್ಕ ವಿರಾಮದ ನಂತರ” ಪ್ರತಿಸಲದಂತೆ, ಸಾಲಕ್ಕಾಗಿ ಕೈಯೊಡ್ಡುವಬೇಜವಾಬ್ದಾರಿ ಗೆಳೆಯನಿಗೆಹೇಳಿ ಮಾಯವಾಗು“…
  • July 23, 2012
    ಬರಹ: shweta hippargi
     ಆಗತಾನೆ ಕಮಲಿ ಜನಿಸಿದಳು  ಮಗುವಿನ ಮುಖ ತಾಯಿಯನ್ನೆ ಹೋಲುತಿತ್ತು  ಜನಿಸಿದ ವಿಷಯ ತಿಳಿದು ತಂದೆ  ಮನೆಗೆ ಬಂದು ನೋಡಿದ  ಹೆಣ್ಣು ಮಗು ಎಂದು ತಿರಸ್ಕಾರದ ನೋಟ ಬೀರಿದ ***** ಕಮಲಿ ಶಾಲಿಗೆ ಹೋಗಲು ಶುರು ಮಾಡಿದಳು  ಆಟ-ಪಾಠ ಎಲ್ಲದರಲ್ಲೂ ನಮ್ಮ…
  • July 23, 2012
    ಬರಹ: Premashri
    ಕೆರೆ ಬಾವಿಗಳು ಬತ್ತಿವೆ ಕನಸುಗಳು ಸತ್ತಿವೆಕುಡಿಯಲೂ ನೀರಿಲ್ಲ , ಇದೆ ಕಣ್ಣ ತುಂಬಾ ನೀರುಸಾವು ಬದುಕಿನಾಟದಲಿ  ತತ್ತರಿಸಿಹರು ಕಾಣದೆ ಮಳೆ ಹೊರಟಿಹರು ಗುಳೆಜೀವಧಾರೆಯನು  ಸುರಿದುಬಿಡಿಕಣ್ಣೀರನು  ಒರೆಸಿಬಿಡಿ ಮೋಡಗಳೇ ಅತ್ತ ಸಾಗಿರಿ ಬರಗಾಲದೂರಿಗೆ…