ಶ್ರೀ ಚಿದಂಬರ ಎನ್ನುವ ಭಗವದ್ಭಕ್ತರು ರಚಿಸಿರುವ ಮತ್ತು ಅವರೇ ಮುನ್ನುಡಿಯನ್ನು ಬರೆದಿರುವ, ಸೇವಾಸದನ, ಚಿದಂಬರಾಶ್ರಮ,ಗುಬ್ಬಿ ಇವರು ೧೯೭೭ರಲ್ಲಿ ಪ್ರಕಟಿಸಿದ ಲಲಿತಾ (ಪೂಜೆಯ) ಹಾಡಿನ ಕೇವಲ ೨೫ನಯಾಪೈಸೆ ಮುಖಬೆಲೆಯ ಚಿಕ್ಕ ಪುಸ್ತಕದ ಏಳನೆಯ…
ಶ್ರೀ ರಾಮಕೃಷ್ಣರು ಹೇಳುತ್ತಾರೆ " ಯಾರನ್ನೂ, ಯಾವುದನ್ನೂ ದ್ವೇಷಿಸಬೇಡ. ಏಕೆಂದರೆ ಪ್ರೀತಿಸುವುದಕಿಂತ ಬೇಗನೆ ದ್ವೇಷಿಸುವುದರ ಬಲೆಗೆ ಬೀಳುತ್ತಿಯ. ಜೋಕೆ." ನಮಗೆ ಪ್ರಿಯವಾದುದನ್ನು ಪ್ರೀತಿಸುತ್ತೇವೆ, ಅಪ್ರಿಯವಾದುದನ್ನು ಕಂಡರೆ ಆಗುವುದಿಲ್ಲ…
ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು ಮುಂದುವರಿದಿದ್ದೇವೆ,…
ಒಬ್ಬ ದಿನಾಲು ಚೆಂಬು ಹಿಡಿದು ಬಹಿರ್ದೆಶೆಗೆ ಹಿತ್ತಲಿನ ಕಡೆಗೆ ಹೋಗುತ್ತಿದ್ದ. ಅವನು ಬಹಿರ್ದೆಶೆಗೆ ಕುಳಿತುಕೊಂಡ ಕೂಡಲೇ ಎಲ್ಲಿಂದಲೋ ಕಾಗೆಯೊಂದು ಬಂದು ಚೊಂಬನ್ನು ಉರುಳಿಸಿ ಬಿಡುತ್ತಿತ್ತು. ಆಗ ಆವನು ತನ್ನ ಹೆಂಡತಿಯನ್ನು ಕೂಗಿ ಕರೆದು…
ಪ್ರತಿಯೊಬ್ಬರಿಗೂ ತನ್ನ ಭಾಷೆಯ ಬಗ್ಗೆ ಅವರದೇ ಆದ ಗೌರವ ಇರುತ್ತದೆ. ಇದು ನಾ ನಮ್ಮ ಕನ್ನಡಮ್ಮನಿಗೆ ಕೊಡುವ ಗೌರವ...... ಕಂಡೇನಾ ಪ್ರೀತಿಯ ಕನ್ನಡಾ೦ಬೆಯಹೇಗೆ ವರ್ಣಿಸಲಿ ನಾ ಅವಳ ಭಾಷಾ ರೀತಿಯಅದೃಷ್ಟವಿರಬೇಕು ಕರ್ನಾಟಕದಲ್ಲಿ ಹುಟ್ಟಿ…
ತಾಯಿಯ ಋಣ ತೀರಿಸಲಾಗದು,ಬಾನಿಗೆಂದೂ ಕಲ್ಲು ಹೊಡೆಯಲಾಗದು.ಕಳೆದು ಹೋದ ಶಾಲಾ ದಿನಗಳು ಮತ್ತೆ ಸಿಗದು....ಅವು ಕನಸುಗಳು, ಇವು ನೆನಪುಗಳಷ್ಠೆ ನಮ್ಮ ಜೀವನಕ್ಕೆ ಸಿಕ್ಕ ದೊಡ್ಡ ಪ್ರತಿಷ್ಠೆ........ ಆನೆಗಳ ಗುಂಪು ಚದುರಿಸುವ ಪ್ರಯತ್ನ ಬೇಡಮನಸ್ಸಲ್ಲಿ…
ದೇವರನ್ನು ನೋಡಲಾಗದು, ಅನುಭವಿಸಬೇಕು
ನಾನು ಸೌಭಾಗ್ಯದಿಂದಲೋ, ದುರ್ಭಾಗ್ಯದಿಂದಲೋ ಮುದ್ರೆಯವರ ಮನೆಯಲ್ಲಿ ಹುಟ್ಟಿದೀನಿ. ಭಗವಂತನ್ನ ನಾನು ಕೇಳ್ಕೊಳ್ಳಲಿಲ್ಲ. ಮುದ್ರೆಯವರ ಮನೆಯಲ್ಲಿ ಹುಟ್ಟಿಸಪ್ಪಾ ಅಂತ. ಮನುಷ್ಯನಾಗಿ ಹುಟ್ಟಲು ಯೋಗ್ಯ…
ಬಹಳ ವರ್ಷಗಳ ನಂತರ ನಾನು ನನ್ನ ಅಜ್ಜಿ ಊರು, ಮಂಜುಗುಡ್ಡೆಗೆ ಕಾಲಿರಿಸಿದ್ದೆ. ಒಮ್ಮೆ ನನ್ನ ಬಾಲ್ಯದ ದಿನಗಳೆಲ್ಲ ಕಪ್ಪುಬಿಳಪು ಚಿತ್ರದಂತೆ ತಟ್ಟನೆ ಕಣ್ಣೆದುರು ಬಂದು ಹೋಯಿತು. ಗಲ್ಲಿ ಗಲ್ಲಿಗೆ ಕಾಲಿರಿಸಿದಂತೆ ಮತ್ತೆ ಹಳೆ ನೆನಪಿನ ಪುಟಗಳು…
ಭಾವನೆಗಳ ಹೂದೋಟದಲ್ಲಿ ಬಯಕೆಯ ಬೇಲಿಯೊಳಗೆ ವಿಹರಿಸುತಿರುವೆ ನಾನು ಮಕರಂದ ಹೀರಲು ಬರುವ ದುಂಬಿಯಂತೆ ಅಲೆಯುತಿರುವೆ ನೀನು ಕಡಲ ಕಿನಾರೆಯಲಿ ಹೆಜ್ಜೆಗಳನಿಡುತಾ ಸಾಗುತಿರುವೆ ನಾನು ನೆನಪುಗಳ ಕಡಲಿನಲಿ ಅಲೆಗಳಂತೆ ಅಪ್ಪಳಿಸುತಿರುವೆ ನೀನು ಪಯಣದ…
ಅಲ್ಲಲ್ಲಿ ಅಷ್ಟಿಷ್ಟು ಮಳೆಯಾಗುತ್ತಿದೆಯಂತೆ; ಹವಾಮಾನ ಇಲಾಖೆ ಹೇಳುತ್ತದೆ. ಸರಕಾರದ ದೈಭಕ್ತಿಯಿಂದಲೊ ಅಥವಾ ನಿಸರ್ಗಸಿದ್ಧ ಕ್ರಿಯೆಯಾಗಿಯೋ ಎಂದೇನೂ ಅದು ಹೇಳುವುದಿಲ್ಲ! ಸರಕಾರವೆಂಬ ಕಾರ್ಯಾಂಗದ ’ಹಿತಾಸಕ್ತಿ’ ಮತ್ತು ಕಾರ್ಯದಕ್ಷತೆ, ಇಂದು…
ಪ್ರತಿಯೊಬ್ಬರ ಜೀವನದಲ್ಲು ಪ್ರೀತಿ ಅನ್ನೋದು ಬಂದೆ ಬರುತ್ತೆ ಅಂತಾರೆ, ಆದರೆ ಅದನ್ನು ಯಾವತ್ತು ನಂಬದೆ ಇರೋ ಹುಡುಗಿ ನಾನು.. ಯಾಕೆಂದರೆ ಪ್ರೀತಿ ಅನ್ನೋದೆಲ್ಲಾ ಬರೀ ವಯಸ್ಸಿನ ಸೆಳೆತ(ಅಟ್ರಾಕ್ಶನ್) ಅನ್ಕೊಂಡಿದ್ದೆ... ಆದರೆ ದೂರ ಹೋದ ಒಬ್ಬ…
ಅದುನಿಕ ಮಾದ್ಯಮಗಳಾದ ಟೀವಿ, ಕಂಪ್ಯೂಟರ್ , ಇಂಟರ್ ನೆಟ್ ಇವು ಬೇಕೊ ಬೇಡವೊ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿವೆ. ಹಾಗೆಯೆ ಇವುಗಳನ್ನು ತೀರ ಹೀಗೆಳೆಯಲು ಆಗುವದಿಲ್ಲ. ಜೀವನದಲ್ಲಿ ಇವು ನಮ್ಮನ್ನು ಹೊಸ ನೆಲೆಯತ್ತ, ಹೊಸ ಚಿಂತನೆಗಳತ್ತ…
ನಾ ಕಾಣದ ಲೋಕ;ತೆರಕೊಂಡಿತಿಂದು ಇಲ್ಲಿ,ಕಂಡಿರದ ಮಾಟಗಳ ಕೊಡಮಾಡಿತು.ಎಲ್ಲೋ ಒಮ್ಮೆ ಕಂಡ ಹಾಗೆ;ಕಂಡು ಮರೆತು ಹೋದ ಹಾಗೆ,ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ.ದೂರದಿಂದ ಕಂಡೆ;ಕಂಡು ಸೋತುಹೋದೆ,ಮಾತುಗಳಿಲ್ಲದೆ ಮೂಕನಾಗಿಹೋದೆ.ನೀನೇನೋ ದೋಚಿಕೊಂಡೆ;ನಾನೇನೋ…
ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ವತಿಯಿಂದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರ ೭ ನೇ ಚಾತುರ್ಮಾಸ್ಯ ದೀಕ್ಷೆಯ ಅಂಗವಾಗಿ ರಾಷ್ಟ್ರಮಟ್ಟದ ಛಾಯಗ್ರಹಣದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯ ವಿಷಯ…
ಪರೀಕ್ಷೆಗಳು ಮುಗಿದು ಮೊಟ್ಟ ಮೊದಲ ಬಾರಿಗೆ ಮಧುರ ಪ್ರೇಮಗಿಂತ ಮೇಲುಗೈ ಸಾಧಿಸಿದ್ದಳು. ಮಧುರ ಆ ವರ್ಷ ಇಡೀ ಕಾಲೇಜ್ ಗೆ ಟಾಪರ್ ಆಗಿ ಬಂದಿದ್ದಳು. ಪ್ರೇಮಳ ಲೆಕ್ಚರರ್ ಪ್ರೇಮ ಬಳಿ ಬಂದು ಪ್ರೇಮ ನಾನು ನಿನಗೆ ತುಂಬಾ ದಿನದಿಂದ ಹೇಳುತ್ತಾನೆ ಇದ್ದೆ.…
ಅಪರೂಪಕ್ಕೆ ಟಿವಿ ನೋಡುವ ನಾನು ಮೊನ್ನೆ ಸಾಯಂಕಾಲ ಹೀಗೆ ಸುಮ್ಮನೆ ಟಿವಿ ರಿಮೋಟ್ ಅದುಮುತ್ತಾ ಹೋದೆ. ಇದ್ದಕ್ಕಿದ್ದಂತೆ ಇದೇನಾಶ್ಚರ್ಯ!.......... ಇದೇನಾಶ್ಚರ್ಯ!....... ಇದೇನಾಶ್ಚರ್ಯ!
ನಮ್ಮಕುಡ್ಲ ವಾಹಿನಿಯಲ್ಲಿ (ಮಂಗಳೂರ ಸ್ಥಳೀಯ ವಾಹಿನಿ)…