ಆ ವಿರಹಿ ರಾಮ
ಸೀತೆಗಾಗಿ ಹುಡುಕಾಡಿದ
ಕಾಡ ಅಲೆದಾಡಿದ!
ನಾನಿಲ್ಲದೆ, ನನ್ನ ಹುಡುಗನೂ
ವಿರಹಿ!
ಎಲ್ಲೂ ಹುಡುಕಾಡದೆ,
ನನ್ನ ಮೊಬಯ್ಲ್ ಗೆ
ಫೋನ್ ಮಾಡಿದ!
***
-2-
ಹುಡುಗಾ....ಹೌದು,
ನಾವು ನವ ತರುಣಿಯರು
ಬಳುಕುತ್ತೇವೆ...ಹಾಗು
ದುಡಿದು…
ಮಹಾತ್ಮಾಜಿಯ ಅಪರೂಪದ ಫೋಟೋವೊಂದು ಸಾಬರ್ಮತಿ ಅಶ್ರಮದಲ್ಲಿ ಸಿಕ್ಕಿದ್ದಂತೆ. ಚುನಾವಣೆಯ ಜಾಡನನ್ನರಿಸಿ ಗುಜರಾತಿಗೆ ಹೋಗಿರುವ ಭೀಷ್ಮಪತ್ರಕರ್ತರಾದ ಶೇಷಣ್ಣ ಮತ್ತು ದೈತೋಟರು, ಎಂದಿನ ಅಭಿಮಾನದಿಂದ ನನಗೆ ಕಳಿಸಿಕೊಟ್ಟಿದ್ದು. ರಾಷ್ಟ್ರಪಿತನಂತೆ, (…
ಚಳಿಗಾಲದ ಮುಂಜಾವಿನ ಚುಮುಚುಮು ಚಳಿಯಲ್ಲಿ
ಮಂಜಿನ ಹೊದಿಕೆಯನ್ನು ಹೊದ್ದು ಮಲಗಿದ ಪ್ರಕೃತಿ
ನೇಸರನ ತುಂಟಾಟಕ್ಕೆ ಕಣ್ಣುಜ್ಜಿಕೊಂಡು ಎದ್ದು ನೋಡಲು
ಇವರಿಬ್ಬರಾಟವನ್ನು ನೋಡಲು ಮಳೆರಾಯ ಆಗಮಿಸಿದ...
ಮಂಜಿನ ಹೊದಿಕೆಯನು ಸರಿಸಿದ ಪ್ರಕೃತಿ…
ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸತನ್ನು ಅನ್ವೇಷಿಸುತ್ತಿರುವ ಇಂದಿನ ಯುಗದಲ್ಲಿ ಸಮಯವೆಂಬುದು ಎಲ್ಲರಿಗೂ ಬಂಗಾರಕ್ಕಿಂತಲೂ ಬೆಳೆಬಾಳುವಂತಾದ್ಧಾಗಿದೆ. ಕೆಲಸದ ಒತ್ತಡದಲ್ಲಿ ತಮ್ಮ ಬಗ್ಗೆ ತಾವೇ ಚಿಂತಿಸಲು ಬಿಡುವಿಲ್ಲದಂತಿರುವಾಗ, ಈ ದಿನ…
ಆತ್ಮೀಯರೆ,
ಸ೦ಪದದಲ್ಲಿನ ಲೇಖನಗಳನ್ನು ಜಾಲಾಡುತ್ತಿದ್ದಾಗ, ಶ್ರೀ ಹರೀಶ್ ಆತ್ರೇಯರು ೨೦೧೦ರಲ್ಲಿ ಬರೆದ೦ಥ,
"ಸ೦ಪದ ಸಾಹಿತ್ಯ ಸಮ್ಮಿಲನ"ವನ್ನು ಆಯೋಜಿಸುವ ಬಗೆಗಿನ ಲೇಖನ ನನ್ನ ಗಮನ ಸೆಳೆಯಿತು. ವಿವರಗಳಿಗೆ ಈ ಕೆಳಗಿನ ಕೊ೦ಡಿ ನೋಡಿ,
http://…
೧.ತಪ್ಪನ್ನು ಮಾಡುವ ಮೊದಲೇ ಆಪೇಕ್ಷಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ!
೨. ಉತ್ತಮ ಗುಣವೆ೦ಬುದು ನೀರಿನ೦ತೆ! ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ... ಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ!
೩. ತನ್ನನ್ನು…
ಪ್ರಿಯರೇ,ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" (ಸಾಧಕಿಯರ ಬಗ್ಗೆ ಕನ್ನಡಪ್ರಭದಲ್ಲಿ ನಾನು ಬರೆದ ಲೇಖನಗಳ ಸಂಕಲನ) ಲೋಕಾರ್ಪಣೆಗೆ ಸಿದ್ಥವಾಗಿದೆ. ಪುಸ್ತಕ ಲೋಕಾರ್ಪಣೆ : ನೀತೂ, ಪ್ರಸಿದ್ಧ ಚಿತ್ರ ನಟಿ…
ವಿಲಿಯಂ ಯೇಟ್ಸ್ (1865-1939) ಬಗ್ಗೆ ನಿಮ್ಮಗಳಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಬಹುದು.ಯೇಟ್ಸ್ ಒಬ್ಬ ಪ್ರಖ್ಯಾತ ಐರಿಶ್ ಕ್ರಾಂತಿಕಾರಿ ಸಾಹಿತಿ...ಇವನು ಮೊದ-ಮೊದಲು ಅದ್ಭುತ ನಾಟಕಗಳನ್ನು ಬರೆದು ಜಗತ್ತಿನ ಗಮನ ಸೆಳೆದವನು.ಈ ನಾಟಕಗಳಿಂದಲೇ…
ಮೆಂತ್ಯೆ ಬೇಳೆ ಹುಳಿ ಸೊಗಸಾಗಿತ್ತು. ಸರಸು ಅತ್ತೆ ಕೈ ಅಡುಗೆನೆ ಹಾಗೆ... [ಸಂಬಂಧದಲ್ಲಿ ಅವರು ನನ್ನ ಅತ್ತೆಯಲ್ಲ. ಅವರಿಗೆ ನನ್ನ ತಾಯಿ ವಯಸ್ಸಿರಬಹುದು. ನಾನು ಬೆಂಗಳೂರಿಗೆ ಹೊಸದಾಗಿ ಬಂದಾಗ ಅವರು ತಮ್ಮನ್ನು ಸರಸ್ವತಿ ಬಾಯಿ ಎಂದು…
ತೋಚಿದ್ದು-ಗೀಚಿದ್ದು ..!!
------------------------------
ಈ ಬರಹಗಳೇ ಹೀಗೆ..!
ಬರೆಯ ಹೊರಟರೆ ಮಾಯವಾಗಿ
ಸುಮನಿದ್ದಾಗ ಉಕ್ಕುಕಿ ಬರುವ ಶಬ್ದ ಪ್ರವಾಹ..!!
ಒಮ್ಮೊಮ್ಮೆ ಧಾರಾಕಾರ
ಕೆಲವೊಮ್ಮೆ ಅಂಧಕಾರ
ಅನುಭವಿಸಿ…
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳವು. ಒಂದೊಂದು ಬೆಂಚಿನಲ್ಲಿ ೫-೬ ಮಂದಿ ಒತ್ತಾಗಿ ಕುಳಿತುಕೊಳ್ಳುತ್ತಿದ್ದೆವು. ಪರೀಕ್ಷಾ ದಿನಗಳಲ್ಲಿ ಮಾತ್ರ ಗೋಡೆಯ ಮೂಲೆ ಮೂಲೆಯಲ್ಲಿ ನಮ್ಮ ಆಸನ ವ್ಯವಸ್ಥೆ ಮಾಡುತ್ತಿದ್ದವರು ಗುರುಗಳು. ಆಗ ನಾವು…